ಮಟಕಾ ದಾಳಿ ಪ್ರಕಣದ ಮಾಹಿತಿ.
ದಿನಾಂಕ:26-06-2020 ರಂದು 4-50 ಪಿ.ಎಮ್
ಸಮಯದಲ್ಲಿ ಆರ್.ಹೆಚ್.ನಂ.
01 ಮುರುಗನ್ ದೇವಸ್ಥಾನದ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ
01 ಖದಿರೇಶನ್ ತಂದೆ ಪೆರಿಯಸ್ವಾಮಿ, ವಯ:46ವ, ಜಾ:ಮುತ್ತುರಾಜ,
ಉ:ಒಕ್ಕಲುತನ, ಸಾ:ಆರ್.ಹೆಚ್.ನಂ.01, ತಾ:ಸಿಂಧನೂರು ನೇದ್ದವನು ಕುಳಿತು ಜನರನ್ನು 01 ರೂ. ಗೆ 80 ರೂ
ಕೊಡುತ್ತೇನೆ ಮಟಕಾ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ
ನಂಬರ್ ಬರೆದುಕೊಂಡು ಚೀಟಿ ಬರೆದುಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರ
ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ಹಿಡಿದು ಅವನಿಂದ 1) ನಗದು ಹಣ ರೂ. 400/-, 2) ಒಂದು ಮಟಕಾ
ಪಟ್ಟಿ 3) ಒಂದು ಬಾಲ್
ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿತನು ತಾನು ಬರೆದ ಮಟಕಾಪಟ್ಟಿಯನ್ನು ಆರೋಪಿ 02 ಬ್ರೋಜನ್ ಮಂಡಲ್ ಸಾ:ಆರ್.ಹೆಚ್.ನಂ.03,
ತಾ:ಸಿಂಧನೂರು ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು
ಇರುತ್ತದೆ
ಎಂದು ಇದ್ದ ಪಂಚನಾಮೆಯ ಸಂಗಡ ಜಪ್ತಿ ಮಾಡಿದ ಮುದ್ದೇಮಾಲು, ಆರೋಪಿ 01
ನೇದ್ದವನನ್ನು ಠಾಣೆಗೆ ತಂದು ಒಪ್ಪಿಸಿ ದೂರು
ನೀಡಿದ್ದು,
ಸದರಿ ದೂರು ಮತ್ತು ಪಂಚನಾಮೆ ಸಾರಾಂಶದ ಮೇಲಿಂದಾ ಅಸಂಜ್ಞೇಯ ಅಪರಾಧ
ವಾಗುತ್ತಿದ್ದರಿಂದ ಠಾಣಾ ಎನ್.ಸಿ ನಂ.23/2020 ಕಲಂ.78(3) ಕ.ಪೊ ರೀತ್ಯ
ದಾಖಲಿಸಿ, ಸದರಿ ದೂರು & ದಾಳಿ ಪಂಚನಾಮೆಯ
ಸಾರಾಂಶದ ಮೇಲಿಂದಾ ಗುನ್ನೆ
ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೊಡುವ ಕುರಿತು ಯಾದಿ ನಿವೇಧಿಸಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ ನಂತರ ಸದರಿ ಆರೋಪಿತರ ವಿರುದ್ದ ಸಂಧನೂರು
ಪೊಲೀಸ್ ಠಾಣೆ ಗುನ್ನೆ ನಂಬರ 91/2020, ಕಲಂ:78(3) ಕ.ಪೊ ಕಾಯ್ದೆ
ರೀತ್ಯ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
PÉÆ«qï-19
¤AiÀĪÀÄ G®èAWÀ£É ¥ÀæPÀgÀt zÁR®Ä.
1. ದಿನಾಂಕ:26-06-2020
ರಂದು 18-00 ಗಂಟೆಗೆ ಪಿ.ಎಸ್.ಐ [ಕಾಸು] ರವರು ರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸವ ಕುರಿತು ದೂರು ನೀಡಿದ್ದು ಸಾರಾಂಶವೆನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ
ಸಾಂಕ್ರಾಮಿಕ ರೋಗ ಹರಡುತ್ತಿದ್ದು,
ಈ ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ
ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ.
ಅಡಿಯಲ್ಲಿ ನಿಷೇಧಾಜ್ಷೆ ಹೊರಡಿಸಿದ್ದು,
ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು
ಕಲಂ 188 ಐ.ಪಿ.ಸಿ.
ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ಇಂದು ದಿನಾಂಕ 26.06.2020 ರಂದು 16-00 ಗಂಟೆಗೆ
ನಾನು,
ಹೆಚ್.ಸಿ. 215, ಹೆಚ್.ಸಿ.318 ರವರೊಂದಿಗೆ ಸರಕಾರಿ ಜೀಪ್ ನಂ ಕೆ.ಎ.36/ಜಿ-515 ನೇದ್ದರಲ್ಲಿ ಏರಿಯಾದಲ್ಲಿ ಪೆಟ್ರೋಲಿಂಗ್ ಹೊರಟು ಪೆಟ್ರೋಲಿಂಗ್
ಮಾಡುತ್ತಾ 16-30 ಗಂಟೆಗೆ
ರಾಯಚೂರು ನಗರದ ಹೈದ್ರಾಬಾದ ರಸ್ತೆಯಲ್ಲಿ ಬರುವ ಶಂಶ್-ಏ-ಆಲಂ ಹುಸೇನಿ ದರ್ಗಾದ ಹತ್ತಿರದಲ್ಲಿರುವ ಕರೀಂ
ಸಾಬ್ ಹೋಟೆಲ್ ಹತ್ತಿರ ಹೋಗಿ ನೋಡಲಾಗಿ ಸದರಿ ಹೋಟೆಲಿನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡದೇ ಸುಮಾರು
12 ರಿಂದ 15 ಜನರು ಟೀ
ಮತ್ತು ತಿಂಡಿ ಸೇವಿಸಲು ಗುಂಪಾಗಿ ಕುಳಿತುಕೊಂಡಿದ್ದು ಕಂಡು ಬಂದಿದ್ದು,ಸದರಿ ಕರೀಂ ಸಾಬ್ ಹೋಟಿಲಿನ ಮಾಲಕನಾದ ಅಬ್ದುಲ್ ಸತ್ತಾರ್ @ ಜನ್ನು ತಂದೆ ಮೊಹ್ಮದ್ ಯುಸೂಫ್, ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರೋನಾ
ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ
ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಷೆಯನ್ನು ಉಲ್ಲಂಘಿಸಿ
ತನ್ನ ಹೋಟೆಲನಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ
ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿಕೊಟ್ಟಿದ್ದು ಇರುತ್ತದೆ ಕಾರಣ ಸದರಿ ಅಬ್ದುಲ್ ಸತ್ತಾರ್ @ ಜನ್ನು ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಸೂಕ್ತ ಕ್ರಮ ಜರುಗಿಸಲು
ಸೂಚಿಸಿದೆ
ಆಂತಾ ಮುಂತಾಗಿ
ಇರುವ ದೂರಿನ
ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.ಠಾಣಾ ಗುನ್ನೆನಂ.69/2020 ಕಲಂ.188, 269 ಐಪಿಸಿ
ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
2. ¸ÀzÀå gÁdå/f¯ÉèAiÀİè PÉÆÃ«qï-19 (PÉÆgÉÆ£Á
ªÉÊgÀ¸ï) ¸ÁAPÁæ«ÄPÀ gÉÆÃUÀ ºÉZÁÑUÀÄwÛzÀÄÝ, d£ÀgÀÄ C£ÁªÀ±ÀåPÀªÁV UÀÄA¥ÀÄ
¸ÉÃgÀĪÀzÀ£ÀÄß ¤µÉâ¹zÀÄÝ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉÆ¼ÀÄîªÀzÀÄ
ªÀÄvÀÄÛ ºÉÆgÀUÀqÉ §AzÀgÉ ªÀiÁ¸ÀÌ ºÁQPÉÆ¼ÀÄîªÀzÀÄ ¥ÀæwAiÉÆ§âgÀ DzÀå
PÀvÀðªÀåªÁVgÀÄvÀÛzÉ. DzÀgÉ DgÉÆÃ¦vÀ£ÀÄ ¢£ÁAPÀ 26.06.2020 gÀAzÀÄ ¨É½UÉÎ 11-00
UÀAmÉ ¸ÀĪÀiÁjUÉ vÀ£Àß vÁeï dĪɮègïì CAUÀrUÉ §gÀĪÀ ¸ÁªÀðd¤PÀgÀÄ ªÀÄÄRPÉÌ ªÀiÁ¸ÀÌ
ºÁQPÉÆ¼ÀîzÉ ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉÆ¼ÀîzÉ UÀÄA¥ÀÄ UÀÆrPÉÆAqÀÄ
¸ÁªÀiÁ£ÀÄUÀ¼À RjâAiÀİè vÉÆqÀVzÀÄÝ, DgÉÆÃ¦vÀ£ÀÄ CAUÀrUÉ §gÀĪÀ ¸ÁªÀðd¤PÀjUÉ PÉÆgÉÆ£Á
ªÉÊgÀ¸ï §UÉÎ AiÀiÁªÀÅzÉ ªÀÄÄ£ÉßZÀÑjPÉ PÀæªÀÄUÀ¼À£ÀÄß PÉÆqÀzÉ, ¥ÁætPÉÌ
C¥ÁAiÀÄPÁjAiÀiÁzÀ PÉÆgÉÆ£Á ªÉÊgÀ¸ï M§âjAzÀ M§âjUÉ ºÀgÀqÀÄvÀÛzÉ CAvÁ UÉÆwÛzÀÝgÀÆ
AiÀiÁªÀÅzÉ PÉÆgÉÆ£Á ªÉÊgÀ¸ï §UÉÎ ªÀÄÄ£ÉßZÀÑjPÁ PÀæªÀÄUÀ¼À£ÀÄß ªÀ»¸ÀzÉ
¤®ðPÀëvÀ£ÀªÀ»¹gÀÄvÁÛ£É CAvÁ EzÀÝ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ
¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß £ÀA: 56/2020, PÀ®A: 269 L¦¹ ¥ÀæPÁgÀ
UÀÄ£Éß zÁR°¹PÉÆAqÀÄ vÀ£ÀSÉ PÉÊUÉÆArgÀÄvÁÛgÉ.
3.
¢£ÁAPÀ 26.06.2020 gÀAzÀÄ 1-15 ¦.JªÀiï PÉÌ ªÀÄÄgÀ½zsÀgÀgÁªï J.J¸ï.L, ¹AzsÀ£ÀÆgÀÄ
£ÀUÀgÀ ¥Éưøï oÁuÉ gÀªÀgÀÄ UÀtQÃPÀÈvÀ zÀÆgÀ£ÀÄß ºÁdgÀ¥Àr¹zÀÄÝ
¸ÁgÁA±ÀªÉ£ÉAzÀgÉ, ¸ÀzÀå gÁdå/f¯ÉèAiÀİè PÉÆgÉÆ£Á ªÉÊgÀ¸ï ¸ÁAPÁæ«ÄPÀ gÉÆÃUÀ
ºÉZÁÑUÀÄwÛzÀÄÝ, AiÀiÁgÉà d£ÀgÀÄ C£ÁªÀ±ÀåPÀªÁV UÀÄA¥ÀÄ ¸ÉÃgÀĪÀzÀ£ÀÄß ¤µÉâ¹zÀÄÝ
ªÀÄvÀÄÛ ¸ÁªÀiÁfPÀ CAvÀgÀªÀ£ÀÄß PÁAiÀÄÄÝPÉÆ¼ÀÄîªÀzÀÄ ªÀÄvÀÄÛ ºÉÆgÀUÀqÉ §AzÀgÉ
ªÀiÁ¸ÀÌ ºÁQPÉÆ¼ÀÄîªÀzÀÄ ¥ÀæwAiÉÆ§âgÀ DzÀå PÀvÀðªÀåªÁVgÀÄvÀÛzÉ. DzÀgÉ
DgÉÆÃ¦vÀ£ÀÄ ¢£ÁAPÀ 26.06.2020 gÀAzÀÄ 12-30 ¦.JªÀiï ¸ÀĪÀiÁjUÉ vÀ£Àß ¸ÀAVÃvÁ
¥sÁå¤ì ¸ÉÆÖÃgï CAUÀrUÉ §gÀĪÀ ¸ÁªÀðd¤PÀgÀÄ ªÀÄÄRPÉÌ ªÀiÁ¸ÀÌ ºÁQPÉÆ¼ÀîzÉ ªÀÄvÀÄÛ
¸ÁªÀiÁfPÀ CAvÀgÀªÀ£ÀÄß PÁAiÀÄÄÝPÉÆ¼ÀîzÉ UÀÄA¥ÀÄ UÀÆrPÉÆAqÀÄ ¸ÁªÀiÁ£ÀÄUÀ¼À
RjâAiÀİè vÉÆqÀVzÀÄÝ, DgÉÆÃ¦vÀ£ÀÄ ¥ÁætPÉÌ C¥ÁAiÀÄPÁjAiÀiÁzÀ PÉÆgÉÆ£Á ªÉÊgÀ¸ï
M§âjAzÀ M§âjUÉ ºÀgÀqÀÄvÀÛzÉ CAvÁ UÉÆwÛzÀÝgÀÆ AiÀiÁªÀÅzÉ PÉÆgÉÆ£Á ªÉÊgÀ¸ï §UÉÎ
ªÀÄÄ£ÉßZÀÑjPÁ PÀæªÀÄUÀ¼À£ÀÄß ªÀ»¸ÀzÉ ¤®ðPÀëvÀ£ÀªÀ»¹gÀÄvÁÛ£É CAvÁ EzÀÝ
UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ ¥Éưøï oÁuÁ UÀÄ£Éß
£ÀA: 57/2020, PÀ®A: 269 L¦¹ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
4. ಸದ್ಯ ರಾಜ್ಯ/ಜಿಲ್ಲೆಯಲ್ಲಿ ಕೋರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು
ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಷೇದಿಸಿದ್ದು ಮತ್ತು ಸಾಮಾಜಿಕ ಅಂತರವನ್ನು
ಕಾಯ್ದುಕೊಳ್ಳುವುದು ಮತ್ತು ಹೊರಗಡೆ ಬಂದರೆ ಮಾಸ್ಕ್ ಹಾಕಿಕೊಳ್ಳುವುದು ಪ್ರತಿಯೊಬ್ಬರ ಆದ್ಯ
ಕರ್ತವ್ಯ ವಾಗಿರುತ್ತದೆ.ಆದರೆ ಆರೋಪಿತನು
ದಿನಾಂಕ:26.06.2020
ರಂದು ಸಾಯಂಕಾಲ 5.00 ಗಂಟೆ ಸುಮಾರಿಗೆ ತನ್ನ ಬಾಂಡೆ ಸಾಮಾನು ಅಂಗಡಿಗೆ ಬರುವ ಸಾರ್ವಜನಿಕರು ಮುಖಕ್ಕೆ ಮಾಸ್ಕ
ಹಾಕಿಕೊಳ್ಳದೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪು ಗೂಡಿಕೊಂಡು ಸಾಮಾನುಗಳ
ಖರೀದಿಯಲ್ಲಿ ತೊಡಗಿದ್ದು ಆರೋಪಿತನು ಅಂಗಡಿಗೆ ಬರುವ ಸಾರ್ವಜನಿಕರಿಗೆ ಕೋರೊನಾ ವೈರಸ್ ಒಬ್ಬರಿಂದ
ಒಬ್ಬರಿಗೆ ಹರಡುತ್ತದೆ ಅಂತಾ ಗೊತ್ತಿದ್ದರೂ ಯಾವುದೆ ಕೊರೊನಾ ವೈರಸ್ ಬಗ್ಗೆ ಮುನ್ನೇಚರಿಕಾ
ಕ್ರಮಗಳನ್ನು ವಹಿಸದೆ ನಿರ್ಲಕ್ಷತನವಹಿಸಿರುತ್ತಾನೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ
ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂ:152/2020 ಕಲಂ:269 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
5. ಸದ್ಯ ರಾಜ್ಯ/ಜಿಲ್ಲೆಯಲ್ಲಿ ಕೋರೊನಾ ವೈರಸ್ ಸಾಂಕ್ರಾಮಿಕ ರೋಗ ಹೆಚ್ಚಾಗುತ್ತಿದ್ದು
ಜನರು ಅನಾವಶ್ಯಕವಾಗಿ ಗುಂಪು ಸೇರುವುದನ್ನು ನಿಷೇದಿಸಿದ್ದು ಮತ್ತು ಸಾಮಾಜಿಕ ಅಂತರವನ್ನು
ಕಾಯ್ದುಕೊಳ್ಳುವುದು ಮತ್ತು ಹೊರಗಡೆ ಬಂದರೆ ಮಾಸ್ಕ್ ಹಾಕಿಕೊಳ್ಳುವುದು ಪ್ರತಿಯೊಬ್ಬರ ಆದ್ಯ
ಕರ್ತವ್ಯ ವಾಗಿರುತ್ತದೆ.ಆದರೆ ಆರೋಪಿತನು
ದಿನಾಂಕ:26.06.2020
ರಂದು ಸಾಯಂಕಾಲ 5.20 ಗಂಟೆ ಸುಮಾರಿಗೆ ತನ್ನ ಬಾಂಡೆ ಸಾಮಾನು ಅಂಗಡಿಗೆ ಬರುವ ಸಾರ್ವಜನಿಕರು ಮುಖಕ್ಕೆ ಮಾಸ್ಕ
ಹಾಕಿಕೊಳ್ಳದೆ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪು ಗೂಡಿಕೊಂಡು ಸಾಮಾನುಗಳ
ಖರೀದಿಯಲ್ಲಿ ತೊಡಗಿದ್ದು ಆರೋಪಿತನು ಅಂಗಡಿಗೆ ಬರುವ ಸಾರ್ವಜನಿಕರಿಗೆ ಕೋರೊನಾ ವೈರಸ್ ಒಬ್ಬರಿಂದ
ಒಬ್ಬರಿಗೆ ಹರಡುತ್ತದೆ ಅಂತಾ ಗೊತ್ತಿದ್ದರೂ ಯಾವುದೆ ಕೊರೊನಾ ವೈರಸ್ ಬಗ್ಗೆ ಮುನ್ನೇಚರಿಕಾ
ಕ್ರಮಗಳನ್ನು ವಹಿಸದೆ ನಿರ್ಲಕ್ಷತನವಹಿಸಿರುತ್ತಾನೆ ಅಂತಾ ಇದ್ದ ಗಣಕೀಕೃತ ದೂರಿನ ಸಾರಾಂಶದ
ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂ:153/2020 ಕಲಂ:269 ಐ.ಪಿ.ಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
6. ದಿನಾಂಕ 26.06.2020 ರಂದು ಮಧ್ಯಾಹ್ನ 12.30 ಗಂಟೆಗೆ ದಾದಾವಲಿ ಪಿ.ಎಸ್.ಐ (ಕಾ.ಸು) ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು, ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ:
26.06.2020 ರಂದು ಬೆಳಿಗ್ಗೆ 10.00 ಗಂಟೆಗೆ ಸರ್ಕಾರಿ ಜೀಪ್ ನಂ
KA-36/G-460 ನೇದ್ದರಲ್ಲಿ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತ ಕುರಿತು ಸಿಬ್ಬಂದಿಯವರಾದ ರಂಗಣ್ಣ ಸಿ.ಹೆಚ್.ಸಿ 342, ಹಾಗೂ ರಾಘವೇಂದ್ರ ಸಿ.ಹೆಚ್.ಸಿ 119 ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೊಲಿಂಗ್ ಕುರಿತು ಹೊರಟು, ಪೆಟ್ರೊಲಿಂಗ್ ಮಾಡಿ ವಾಪಸ್ ಠಾಣೆಗೆ ಬರುವಾಗ, ಮಧ್ಯಾಹ್ನ 12.00 ಗಂಟೆಗೆ ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿ ಬರುವ ಲಸ್ಸಿ ಶಾಫ್ ಅಂಗಡಿಯ ಮುಂದೆ ಸಮಾಜಿಕ ಅಂತರವನ್ನು ಕಾಪಾಡದೇ ಸುಮಾರು 08 ರಿಂದ 10 ಜನರು ಗುಂಪು ಗುಂಪಾಗಿ ಜ್ಯೂಸ್ ಕುಡಿಯುತ್ತಿದ್ದು ಕಂಡುಬಂದಿದ್ದು, ಕೂಡಲೇ ಪಿ.ಎಸ್.ಐ (ಕಾ.ಸು) ಹಾಗೂ ಸಿಬ್ಬಂದಿಯವರು ಅಲ್ಲಿಗೆ ಹೋಗುವುದನ್ನು ನೋಡಿ, ಗುಂಪಾಗಿ ಜ್ಯೂಸ್ ಕುಡಿಯುತ್ತಿದ್ದ ಜನರು ಓಡಿ ಹೋಗಿದ್ದು, ಲಸ್ಸಿ ಶಾಪ್ ನಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಲಾಗಿ, ತಾನು ಲಸ್ಸಿ ಶಾಪ್ ನ ಮಾಲೀಕನಿದ್ದು, ತನ್ನ ಹೆಸರು ಸೈಯದ್ ನಿಸಾರ ಅಹ್ಮದ್ ತಂದೆ ಸೈಯದ್ ನೂರಪಾಷ, ವಯಸ್ಸು: 34 ವರ್ಷ, ಜಾತಿ: ಮುಸ್ಲಿಂ, ಉ: ಲಸ್ಸಿ ಶಾಪ್ ನ ಮಾಲೀಕ, ಸಾ: ಹುಂಡೇಕರ್ ಕಾಲೋನಿ ರಾಯಚೂರು ಅಂತಾ ತಿಳಿಸಿದನು. ಸದರಿ ಸೈಯದ್ ನಿಸಾರ ಅಹ್ಮದ್ ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಅಂತಾ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು, ಈ ಬಗ್ಗೆ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು
ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 75/2020 ಕಲಂ 269, 270, 188 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
7. ಈ ಪ್ರಕರಣದಲ್ಲಿಯ ಆರೋಪಿತನು ಠಾಣಾ ವ್ಯಾಪ್ತಿಯಲ್ಲಿ ಶ್ರೀಪುರಂ ಜಂಕ್ಷನದಲ್ಲಿ ತನ್ನ
ಎಗ್ ರೈಸ್ ಅಂಗಡಿ ಮುಂದೆ ಸದ್ಯ ರಾಜ್ಯ/ಜಿಲ್ಲೆಯಲ್ಲಿ ಕೋವಿಡ್-19 (ಕೊರೊನಾ ವೈರಸ್) ಸಾಂಕ್ರಾಮೀಕ ರೋಗ ಒಬ್ಬರಿಂದ ಒಬ್ಬರಿಗೆ ಹೆಚ್ಚಾಗುತ್ತಿದ್ದು, ಯಾರೇ ಜನರು ಅನಾವಶ್ಯಕವಾಗಿ ಗುಂಪು ಸೇರುವದನ್ನು ನಿಷೇಧಿಸಿದ್ದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವದು ಮತ್ತು ಹೊರಗಡೆ ಬಂದರೆ ಮುಖಕ್ಕೆ ಮುಖಗವಸು (ಮಾಸ್ಕ) ಹಾಕಿಕೊಳ್ಳುವದು ಮತ್ತು ಕೈಗಳನ್ನು ಸ್ಯಾನಿಟೈಜರ್ ಮಾಡುವದು ಪ್ರತಿಯೊಬ್ಬ ಸಾರ್ವನಿಕರ ಮತ್ತು ವ್ಯಾಪಾರ ಮಾಡುವ ಅಂಗಡಿ ಮಾಲೀಕರ ಆದ್ಯ ಕರ್ತವ್ಯವಾಗಿರುತ್ತದೆ. ಆದರೆ ಆರೋಪಿತನು ಸಾರ್ವಜನಿಕರಿಗೆ ಕೊರೋನಾ ವೈರಸ್ ಬಗ್ಗೆ ಯಾವುದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ, ತನ್ನ ಅಂಗಡಿ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸುಣ್ಣದ ಮಾರ್ಕಗಳನ್ನು ಹಾಕದೇ ಹಾಗು ಸಾನಿಟೈಜರ್ ವ್ಯವಸ್ಥೆ ಮಾಡದೆ. ಪ್ರಾಣಕ್ಕೆ ಅಪಾಯಕಾರಿಯಾದ
ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರುಡುತ್ತದೆ ಅಂತಾ ಗೊತ್ತಿದ್ದರೂ ಜನರು ಗುಂಪುಗೂಡಿ ಎಗ್ ರೈಸ್ ಖರೀದಿ ಮಾಡಲು ಅವಕಾಶ ಮಾಡಿಕೊಟ್ಟು,ಭಯಾನಕ ಕರೋನಾ ರೋಗ ಹರಡುವಿಕೆಯ ನಿಯಂತ್ರಣದ ಬಗ್ಗೆ ನಿರ್ಲಕ್ಷವಹಿಸಿರುವುದು ಕಂಡುಬಂದಿದ್ದರಿಂದ
ಸದರಿ ಆರೋಪಿತನ ವಿರುದ್ದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 90/2020 ಕಲಂ: 269 ಐ.ಪಿ.ಸಿ.
ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
8. ದಿನಾಂಕ:
26.06.2020 ರಂದು
ಸಂಜೆ
5-00 ಗಂಟೆಗೆ
KA-50/N.5112
ನೇದ್ದರಲ್ಲಿ ಕೋವಿಡ್-19
ಎಂಬ
ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತ ಕುರಿತು ಸಿಬ್ಬಂದಿಯವರಾದ ಶ್ರೀಶೈಲ ಸಿ.ಪಿ.ಸಿ.548,
ಹಾಗೂ ಆದೇಶ ಸಿ.ಪಿ.ಸಿ.211 ರವರೊಂದಿಗೆ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೊಲಿಂಗ್ ಕುರಿತು ಹೊರಟು, ಗಿಲ್ಲೆಸೂಗೂರು, ರಾಮರಾವ್ ಕ್ಯಾಂಪ್, ಕಡೆಗಳಲ್ಲಿ ಪೆಟ್ರೊಲಿಂಗ್ ಮಾಡಿ ವಾಪಸ್ ಠಾಣೆಗೆ ಬರುವಾಗ, ಸಾಯಂಕಾಲ 6-00 ಗಂಟೆಗೆ ತುಂಗಭದ್ರ ಗ್ರಾಮದಲ್ಲಿ ರಸ್ತೆಯಲ್ಲಿ ಬರುವ ಹೊಟೇಲ್-ಕಿರಾಣಿ ಅಂಗಡಿಯ ಮುಂದೆ ಸಮಾಜಿಕ ಅಂತರವನ್ನು ಕಾಪಾಡದೇ ಸುಮಾರು 08 ರಿಂದ 10 ಜನರು ಗುಂಪು ಗುಂಪಾಗಿ ಚಹಾ ಕುಡಿಯುತ್ತಿದ್ದು ಕಂಡುಬಂದಿದ್ದು, ಕೂಡಲೇ ನಾನು ಹಾಗೂ ಸಿಬ್ಬಂದಿಯವರು ಅಲ್ಲಿಗೆ ಹೋಗುವುದನ್ನು ನೋಡಿ, ಗುಂಪಾಗಿ ಚಹಾ ಕುಡಿಯುತ್ತಿದ್ದ ಜನರು ಓಡಿ ಹೋಗಿದ್ದು, ಹೊಟೇಲ್-ಕಿರಾಣಿ ಅಂಗಡಿನಲ್ಲಿದ್ದ ವ್ಯಕ್ತಿಯನ್ನು
ವಿಚಾರಿಸಲಾಗಿ, ತಾನು ಹೊಟೇಲ್-ಕಿರಾಣಿ ಶಾಪ್ ನ ಮಾಲೀಕನಿದ್ದು, ತನ್ನ ಹೆಸರು ಲಕ್ಷ್ಮಣ ತಂದೆ ಹನುಮಂತ, 30ವರ್ಷ, ಜಾತಿ: ಕಬ್ಬೇರ್, ಉ: ಹೊಟೇಲ್-ಕಿರಾಣಿ ಶಾಪ್ ನ ಮಾಲೀಕ, ಸಾ: ತುಂಗಭದ್ರ ಗ್ರಾಮ ತಾ:ಜಿ: ರಾಯಚೂರು ಅಂತಾ ತಿಳಿಸಿದನು. ಸದರಿ ಲಕ್ಷ್ಮಣ ತಂದೆ ಹನುಮಂತ ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರೊನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಅಂತಾ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ
ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿದ್ದು, ಈ
ಬಗ್ಗೆ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಸಾರಾಂಶದ ಮೇಲಿಂದ
ಇಡಪನೂರು ಪೊಲೀಸ್ ಠಾಣಾ ಗುನ್ನೆ ನಂ 34/2020 ಕಲಂ
269, 270, 188 ಐ.ಪಿ.ಸಿ.
ಪ್ರಕಾರ
ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
9. ದಿನಾಂಕ: 26-06-2020 ರಂದು 18-15 ಗಂಟೆಗೆ ಪಿ.ಎಸ್.ಐ [ಕಾಸು] ರವರು ರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸವ ಕುರಿತು ದೂರು ನೀಡಿದ್ದು ಸಾರಾಂಶವೆನೆಂದರೆ, ಇತ್ತೀಚಿಗೆ ವಿಶ್ವದಾದ್ಯಂತ ಕೋವಿಡ್-19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಈ ಕುರಿತು ಮಾನ್ಯ ಜಿಲ್ಲಾದಿಕಾರಿಗಳು ಸೂಕ್ತ ಮುಂಜಾಗ್ರತಾ ಕ್ರಮ ಜರುಗಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಕಲಂ 144 ಸಿ.ಆರ್.ಪಿ.ಸಿ. ಅಡಿಯಲ್ಲಿ ನಿಷೇಧಾಜ್ಷೆ ಹೊರಡಿಸಿದ್ದು, ಸದರಿ ನಿಷೇಧಾಜ್ಷೆಯನ್ನು ಉಲ್ಲಂಘನೆ ಮಾಡಿದವರು ಕಲಂ 188 ಐ.ಪಿ.ಸಿ. ಪ್ರಕಾರ ಶಿಕ್ಷೆಗೆ ಅರ್ಹರಾಗಿರುತ್ತಾರೆ ಅಂತ ಆದೇಶ ಮಾಡಿದ್ದರಿಂದ ಇಂದು ದಿನಾಂಕ 26.06.2020 ರಂದು 16-00 ಗಂಟೆಗೆ ನಾನು,
ಹೆಚ್.ಸಿ. 215, ಹೆಚ್.ಸಿ.318 ರವರೊಂದಿಗೆ ಸರಕಾರಿ ಜೀಪ್ ನಂ ಕೆ.ಎ.36/ಜಿ-515 ನೇದ್ದರಲ್ಲಿ ಏರಿಯಾದಲ್ಲಿ ಪೆಟ್ರೋಲಿಂಗ್ ಹೊರಟು ಪೆಟ್ರೋಲಿಂಗ್ ಮಾಡುತ್ತಾ
17-00 ಗಂಟೆಗೆ ರಾಯಚೂರು ನಗರದ ಹೈದ್ರಾಬಾದ ರಸ್ತೆಯಲ್ಲಿ ಬರುವ ಶಂಶ್-ಏ-ಆಲಂ ಹುಸೇನಿ ದರ್ಗಾದ ಹತ್ತಿರದಲ್ಲಿರುವ ಶಂಶ್ ಬೇಕರಿಯ ಹತ್ತಿರ ಹೋಗಿ ನೋಡಲಾಗಿ ಸದರಿ ಬೇಕರಿಯ ಮುಂದೆ ಸಾಮಾಜಿಕ ಅಂತರವನ್ನು ಕಾಪಾಡದೇ ಸುಮಾರು 10 ರಿಂದ 12 ಜನರು ಟೀ ಮತ್ತು ಬೇಕರಿ ತಿಂಡಿ ಖರೀದಿಸಲು ಗುಂಪಾಗಿ ನಿಂತುಕೊಂಡಿದ್ದು ಕಂಡು ಬಂದಿದ್ದು,
ಸದರಿ ಶಂಶ್ ಬೇಕರಿಯ ಮಾಲಕನಾದ ಮಹ್ಮದ್ ಅಬೂಬ್ ಕರ್ ತಂದೆ ಅಬ್ದುಲ್ ರಹಿಮಾನ್,
ಈತನು ಸಾರ್ವಜನಿಕ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೊರೋನಾ ಸಾಂಕ್ರಾಮಿಕ ರೋಗದ ಸೊಂಕನ್ನು ಹರಡುವ ಸಂಭವ ಇರುತ್ತದೆ ಎಂದು ಗೊತ್ತಿದರು ಸಹ ಉದ್ದೇಶ ಪೂರ್ವಕವಾಗಿ ರೋಗ ನಿರೋಧಕ ನಿರ್ಭಂದಕ ನಿಯಮವನ್ನು ಹಾಗು ಮಾನ್ಯ ಜಿಲ್ಲಾಧಿಕಾರಿಗಳ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ತನ್ನ ಬೇಕರಿಯ ಪಕ್ಕದಲ್ಲಿ ಸ್ಯಾನಿಟೈಜರ್ ವ್ಯವಸ್ಥೆಯನ್ನು ಮಾಡದೇ ಹಾಗು ಸಮಾಜಿಕ ಅಂತರವನ್ನು ಕಾಪಾಡದೇ ಹೆಚ್ಚಿನ ಜನರನ್ನು ಗುಂಪಾಗಿ ಸೇರಲು ಅವಕಾಶ ಮಾಡಿಕೊಟ್ಟಿದ್ದು ಇರುತ್ತದೆ ಕಾರಣ ಸದರಿ ಮಹ್ಮದ್ ಅಬೂಬ್ ಕರ್ ತಂದೆ ಅಬ್ದುಲ್ ರಹಿಮಾನ್,
ಈತನ ವಿರುದ್ದ ಕಾನೂನು ಪ್ರಕಾರ ಕ್ರಮ ಸೂಕ್ತ ಕ್ರಮ ಜರುಗಿಸಲು ಸೂಚಿಸಿದೆ. ಆಂತಾ
ಮುಂತಾಗಿ ಇರುವ ದೂರಿನ ಸಾರಾಂಶದ ಮೇಲಿಂದ ಮಾರ್ಕೇಟ್
ಯಾರ್ಡ್ ಪೊಲೀಸ್
ಠಾಣಾ ಗು.ನಂ.ಠಾಣಾ ಗುನ್ನೆನಂ.70/2020 ಕಲಂ.188,269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
9. ¢£ÁAPÀ
26.06.2020 gÀAzÀÄ 13.00 UÀAmÉUÉ £ÀgÀ¸ÀªÀÄä ¦.J¸ï.L (C«) ¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÄ gÀªÀgÀÄ
oÁuÉUÉ ºÁdgÁV °TvÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EwÛÃaUÉ
«±ÀézÁzÀåAvÀ PÉÆÃ«qï-19
JA§ C¥ÁAiÀÄPÁj ¸ÁAPÁæ«ÄPÀ gÉÆÃUÀ ºÀgÀqÀÄwÛzÀÄÝ, F PÀÄjvÀÄ ªÀiÁ£Àå f¯Áè¢PÁjUÀ¼ÀÄ
¸ÀÆPÀÛ ªÀÄÄAeÁUÀævÁ PÀæªÀÄ dgÀÄV¸ÀĪÀ ¤nÖ£À°è gÁAiÀÄZÀÆgÀÄ f¯ÉèAiÀİè PÀ®A 133,
144 (3) ¹.Dgï.¦.¹. CrAiÀÄ°è ¤µÉÃzsÁeÉë ºÉÆgÀr¹zÀÄÝ, ¸ÀzÀj ¤µÉÃzsÁeÉëAiÀÄ£ÀÄß
G®èAWÀ£É ªÀiÁrzÀªÀgÀÄ PÀ®A 188 L.¦.¹. ¥ÀæPÁgÀ ²PÉëUÉ CºÀðgÁVgÀÄvÁÛgÉ CAvÀ
DzÉñÀ ªÀiÁrzÀÝjAzÀ vÁªÀÅ EAzÀÄ ¢£ÁAPÀ 26.06.2020 gÀAzÀÄ ªÀÄzsÁåºÀß 12.30
UÀAmÉUÉ ¹§âA¢AiÀĪÀgÉÆA¢UÉ ¥ÉmÉÆæÃ°AUï ªÀiÁqÀÄvÁÛ ªÀÄzsÁåºÀß 12.45 UÀAmÉUÉ
gÁAiÀÄZÀÆgÀÄ £ÀUÀgÀzÀ wãï RA¢Ã¯ï ºÀwÛgÀ°ègÀĪÀ ®Qëöäà ¨Ágï ±Á¥ï PÁmÉzÀgÀªÁd
ºÀwÛgÀ ºÉÆÃV £ÉÆÃqÀ¯ÁV C°èAiÉÄà EgÀĪÀ J.©.¹. PÁl£ï §eÁgï£À ªÀiÁ®PÀ£ÁzÀ
ªÀgÀzÀgÁdÄ vÀAzÉ UÉÆÃ«AzÀ£ï ªÀAiÀÄ: 50 ªÀµÀð eÁ: ¸ÁzsÀÄ ±ÉnÖ AiÀÄ: §mÉÖ ªÁå¥ÁgÀ
¸Á: ZÀAzÁ¥ÀægÀ vÁ: D£ÉPÀ¯ï f: ¨ÉAUÀ¼ÀÆgÀÄ ºÁ:ªÀ: PÁmÉ zÀgÀªÁd gÁAiÀÄZÀÆgÀÄ
FvÀ£ÀÄ ¸ÁªÀðd¤PÀ ¥ÁætPÉÌ C¥ÁAiÀÄPÁjAiÀiÁzÀ PÉÆÃ«qï-19 PÉÆgÁ£Á ¸ÁAPÁæ«ÄPÀ
gÉÆÃUÀzÀ ¸ÉÆAPÀ£ÀÄß ºÀgÀqÀĪÀ ¸ÀA¨sÀªÀ EgÀÄvÀÛzÉ JAzÀÄ UÉÆwÛzÀgÀÄ ¸ÀºÀ GzÉÝñÀ
¥ÀƪÀðPÀªÁV vÀ£Àß §mÉÖ CAUÀrAiÀÄ°è ¸Áå¤mÉÊdgï ªÀåªÀ¸ÉÜAiÀÄ£ÀÄß ªÀiÁqÀzÉà ºÁUÀÄ
¸ÀªÀiÁfPÀ CAvÀgÀªÀ£ÀÄß PÁ¥ÁqÀzÉà ºÉaÑ£À d£ÀgÀ£ÀÄß UÀÄA¥ÁV ¸ÉÃgÀ®Ä CªÀPÁ±À ªÀiÁr
gÉÆÃUÀ ¤gÉÆÃzsÀPÀ ¤¨sÀðAzÀPÀ ¤AiÀĪÀĪÀ£ÀÄß ºÁUÀÄ ªÀiÁ£Àå f¯Áè¢üPÁjUÀ¼À
¤µÉÃzsÁeÉëAiÀÄ£ÀÄß G®èAX¹zÀÄÝ F §UÉÎ DgÉÆÃ¦vÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ
dgÀÄV¸À®Ä ¤ÃrzÀ zÀÆj£À ¸ÁgÁA±ÀzÀ ªÉÄðAzÀ ¸ÀzÀgï §eÁgï ¥ÉÆ°Ã¸ï oÁuÉ UÀÄ£Éß £ÀA 41/2020 PÀ®A 269, 270, 188 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ ಕೈಗೊಂಡಿರುತ್ತಾರೆ.
10. ¢£ÁAPÀ 26.06.2020
gÀAzÀÄ 10.45 UÀAmÉUÉ ªÀÄAdÄ£ÁxÀ
n.r ¦.J¸ï.L (PÁ¸ÀÄ) ¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÄ gÀªÀgÀÄ oÁuÉUÉ
ºÁdgÁV °TvÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EwÛÃaUÉ «±ÀézÁzÀåAvÀ PÉÆÃ«qï-19 JA§ C¥ÁAiÀÄPÁj ¸ÁAPÁæ«ÄPÀ gÉÆÃUÀ
ºÀgÀqÀÄwÛzÀÄÝ, F PÀÄjvÀÄ ªÀiÁ£Àå f¯Áè¢PÁjUÀ¼ÀÄ ¸ÀÆPÀÛ ªÀÄÄAeÁUÀævÁ PÀæªÀÄ
dgÀÄV¸ÀĪÀ ¤nÖ£À°è gÁAiÀÄZÀÆgÀÄ f¯ÉèAiÀİè PÀ®A 133, 144 (3) ¹.Dgï.¦.¹.
CrAiÀÄ°è ¤µÉÃzsÁeÉë ºÉÆgÀr¹zÀÄÝ, ¸ÀzÀj ¤µÉÃzsÁeÉëAiÀÄ£ÀÄß G®èAWÀ£É ªÀiÁrzÀªÀgÀÄ
PÀ®A 188 L.¦.¹. ¥ÀæPÁgÀ ²PÉëUÉ CºÀðgÁVgÀÄvÁÛgÉ CAvÀ DzÉñÀ ªÀiÁrzÀÝjAzÀ vÁªÀÅ
EAzÀÄ ¢£ÁAPÀ 26.06.2020 gÀAzÀÄ ¨É½UÉÎ 10.00 UÀAmÉUÉ ¹§âA¢AiÀĪÀgÉÆA¢UÉ
¥ÉmÉÆæÃ°AUï ªÀiÁqÀÄvÁÛ ¨É½UÉÎ 10.30 UÀAmÉUÉ gÁAiÀÄZÀÆgÀÄ £ÀUÀgÀzÀ f¯Áè £ÁåAiÀiÁ®AiÀÄzÀ
ºÀwÛgÀ ºÉÆÃzÁUÀ, £ÁåAiÀÄ®AiÀÄzÀ ¥ÀPÀÌzÀ°ègÀĪÀ ¥sÁgÀÆSï PÁåAnÃ£ï £À°è DgÉÆÃ¦
C§ÄÝ¯ï ºÀ«ÄÃzï vÀAzÉ SÁeÁ ªÉÆ»£ÀÄ¢ÝÃ£ï ªÀAiÀÄ: 46 ªÀµÀð ¸Á: ¤eÁªÀÄÄ¢Ýãï
PÁ¯ÉÆÃ¤ gÁAiÀÄZÀÆgÀÄ FvÀ£ÀÄ ¸ÁªÀðd¤PÀ ¥ÁætPÉÌ C¥ÁAiÀÄPÁjAiÀiÁzÀ PÉÆÃ«qï-19
PÉÆgÁ£Á ¸ÁAPÁæ«ÄPÀ gÉÆÃUÀzÀ ¸ÉÆAPÀ£ÀÄß ºÀgÀqÀĪÀ ¸ÀA¨sÀªÀ EgÀÄvÀÛzÉ JAzÀÄ
UÉÆwÛzÀgÀÄ ¸ÀºÀ GzÉÝñÀ ¥ÀƪÀðPÀªÁV vÀ£Àß ºÉÆÃmɯï zÀ°è ¸Áå¤mÉÊdgï
ªÀåªÀ¸ÉÜAiÀÄ£ÀÄß ªÀiÁqÀzÉà ºÁUÀÄ ¸ÀªÀiÁfPÀ CAvÀgÀªÀ£ÀÄß PÁ¥ÁqÀzÉà ºÉaÑ£À
d£ÀgÀ£ÀÄß UÀÄA¥ÁV ¸ÉÃgÀ®Ä CªÀPÁ±À ªÀiÁr gÉÆÃUÀ ¤gÉÆÃzsÀPÀ ¤¨sÀðAzÀPÀ
¤AiÀĪÀĪÀ£ÀÄß ºÁUÀÄ ªÀiÁ£Àå f¯Áè¢üPÁjUÀ¼À ¤µÉÃzsÁeÉëAiÀÄ£ÀÄß G®èAX¹zÀÄÝ F §UÉÎ
DgÉÆÃ¦vÀ£À «gÀÄzÀÝ ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ zÀÆj£À ¸ÁgÁA±ÀzÀ
ªÉÄðAzÀ ¸ÀzÀgï §eÁgï ¥ÉÆ°Ã¸ï oÁuÁ UÀÄ£Éß £ÀA 38/2020 PÀ®A 269, 270, 188 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArರುತ್ತಾರೆ.
11. ¢£ÁAPÀ 26.06.2020
gÀAzÀÄ 11.00 UÀAmÉUÉ £ÀgÀ¸ÀªÀÄä
¦.J¸ï.L (C«) ¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÄ gÀªÀgÀÄ oÁuÉUÉ ºÁdgÁV °TvÀ
zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EwÛÃaUÉ «±ÀézÁzÀåAvÀ PÉÆÃ«qï-19 JA§ C¥ÁAiÀÄPÁj ¸ÁAPÁæ«ÄPÀ gÉÆÃUÀ
ºÀgÀqÀÄwÛzÀÄÝ, F PÀÄjvÀÄ ªÀiÁ£Àå f¯Áè¢PÁjUÀ¼ÀÄ ¸ÀÆPÀÛ ªÀÄÄAeÁUÀævÁ PÀæªÀÄ
dgÀÄV¸ÀĪÀ ¤nÖ£À°è gÁAiÀÄZÀÆgÀÄ f¯ÉèAiÀİè PÀ®A 133, 144 (3) ¹.Dgï.¦.¹.
CrAiÀÄ°è ¤µÉÃzsÁeÉë ºÉÆgÀr¹zÀÄÝ, ¸ÀzÀj ¤µÉÃzsÁeÉëAiÀÄ£ÀÄß G®èAWÀ£É ªÀiÁrzÀªÀgÀÄ
PÀ®A 188 L.¦.¹. ¥ÀæPÁgÀ ²PÉëUÉ CºÀðgÁVgÀÄvÁÛgÉ CAvÀ DzÉñÀ ªÀiÁrzÀÝjAzÀ vÁªÀÅ
EAzÀÄ ¢£ÁAPÀ 26.06.2020 gÀAzÀÄ ¨É½UÉÎ 10.30 UÀAmÉUÉ ¹§âA¢AiÀĪÀgÉÆA¢UÉ
¥ÉmÉÆæÃ°AUï ªÀiÁqÀÄvÁÛ ¨É½UÉÎ 10.45 UÀAmÉUÉ gÁAiÀÄZÀÆgÀÄ £ÀUÀgÀzÀ f¯Áè
£ÁåAiÀiÁ®AiÀÄzÀ ºÀwÛgÀ ºÉÆÃzÁUÀ, £ÁåAiÀÄ®AiÀÄzÀ JzÀgÀÄUÀqÉ EgÀĪÀ UÀAUÁ JAlgï
¥Éæöʸɸïì £À ªÀiÁ®PÀ£ÁzÀ ªÀiË£ÉñÀ vÀAzÉ ZÀAzÀæ±ÉÃRgï ªÀAiÀÄ: 29 ªÀµÀð eÁ:
AiÀiÁzÀªï ¸Á: J¸ï.n. ¯ÉÃOmï gÁAiÀÄZÀÆgÀÄ
FvÀ£ÀÄ ¸ÁªÀðd¤PÀ ¥ÁætPÉÌ C¥ÁAiÀÄPÁjAiÀiÁzÀ PÉÆÃ«qï-19 PÉÆgÁ£Á ¸ÁAPÁæ«ÄPÀ
gÉÆÃUÀzÀ ¸ÉÆAPÀ£ÀÄß ºÀgÀqÀĪÀ ¸ÀA¨sÀªÀ EgÀÄvÀÛzÉ JAzÀÄ UÉÆwÛzÀgÀÄ ¸ÀºÀ GzÉÝñÀ
¥ÀƪÀðPÀªÁV vÀ£Àß gÉhÄgÁPïì CAUÀrAiÀÄ ¥ÀPÀÌzÀ°è ¸Áå¤mÉÊdgï ªÀåªÀ¸ÉÜAiÀÄ£ÀÄß
ªÀiÁqÀzÉà ºÁUÀÄ ¸ÀªÀiÁfPÀ CAvÀgÀªÀ£ÀÄß PÁ¥ÁqÀzÉà ºÉaÑ£À d£ÀgÀ£ÀÄß UÀÄA¥ÁV
¸ÉÃgÀ®Ä CªÀPÁ±À ªÀiÁr gÉÆÃUÀ ¤gÉÆÃzsÀPÀ ¤¨sÀðAzÀPÀ ¤AiÀĪÀĪÀ£ÀÄß ºÁUÀÄ ªÀiÁ£Àå
f¯Áè¢üPÁjUÀ¼À ¤µÉÃzsÁeÉëAiÀÄ£ÀÄß G®èAX¹zÀÄÝ F §UÉÎ DgÉÆÃ¦vÀ£À «gÀÄzÀÝ ¸ÀÆPÀÛ
PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ zÀÆj£À ¸ÁgÁA±ÀzÀ ªÉÄðAzÀ ¸ÀzÀgï §eÁgï ¥ÉÆ°Ã¸ï
oÁuÁ UÀÄ£Éß £ÀA 39/2020 PÀ®A 269, 270, 188 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.