ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದಿನಾಂಕ-27/09/2018 ರಂದು ರಾತ್ರಿ 19.00 ಗಂಟೆಗೆ ಸುಬ್ಬರಾವ್ ತಂದೆ ಸರ್ವರಾಯಡು 55 ವರ್ಷ ಕಮ್ಮ ಒಕ್ಕಲುತನ ಸಾ- ಬಾಲಯ್ಯ ಕ್ಯಾಂಪ್ (ವೆಂಕಟರಾಮ ನಗರ ಕ್ಯಾಂಪ್) ಪಿರ್ಯಾಧಿದಾರರು ಠಾಣೆಗೆ ಹಾಜರಾಗಿ ಗಣಿಕಿಕೃತ ದೂರು ಹಾಜರುಪಡಿಸಿದ್ದು, ಸಾರಂಶವೆನೆಂದರೆ,
1)ಜಿ ಸೂರ್ಯನಾರಯಣ ತಂದೆ ಸತ್ಯನಾರಯಣ 58 ವರ್ಷ ಕಮ್ಮ ಸಾ- ಬಾಲಯ್ಯ ಕ್ಯಾಂಪ್ (ವೆಂಕಟರಾಮ ನಗರ ಕ್ಯಾಂಪ್)
2) ಜಿ ವೆಂಕಟರಾವ ತಂದೆ ಸತ್ಯನಾರಯಣ 48 ವರ್ಷ ಕಮ್ಮ ಸಾ- ಬಾಲಯ್ಯ ಕ್ಯಾಂಪ್ (ವೆಂಕಟರಾಮ ನಗರ ಕ್ಯಾಂಪ್) ಆರೋಪಿ ನಂ-1 ಇತನು ತನ್ನ ಜಮೀನ ಸರ್ವೆ ನಂ
134 ರಲ್ಲಿ 4 ಗುಂಟೆ ಪ್ಲಾಟನ್ನು ಸನ್ 2013 ಸಾಲಿನಲ್ಲಿ ನಾಗರಾಜ ಇತನಿಗೆ ಮಾರಾಟಮಾಡಿದ್ದು ಇರುತ್ತದೆ.
ಆರೋಪಿ ನಂ 1 ಇತನು ಸದರಿ 4 ಗುಂಟೆ ಪ್ಲಾಟನ್ನು ಯಾರಿಗೂ ಮಾರಟಮಾಡಿಲ್ಲ ಅಂತಾ ನಂಬಿಸಿ ಮೊಸದಿಂದ ಅದೆ ಪ್ಲಾಟನ್ನು ಪಿರ್ಯಾಧಿದಾರನಿಗೆ ಮಾರಟಮಾಡಿ,
ಹೆಸರಿಗೆ ಮಾಡಿಸಿದ್ದು. ಈ ಬಗ್ಗೆ ಪಿರ್ಯಾಧಿದಾರನು ತಾನು ಖರಿದಿಸಿದ ಜಾಗೆಯಲ್ಲಿ ಗುಡಿಸಲು ಹಾಕಲು ಹೋದಾಗ ನಾಗರಾಜ ಇತನು ಈ ಹಿಂದೆ ಈ ಜಾಗ ತಾನು ಖರಿದಮಾಡಿರುತ್ತೆನೆ ಅಂತಾ ತಕರಾರು ಮಾಡಿದ್ದಾಗ ಆರೋಪಿ ನಂ 1 ಇತನು ಈಗಾಗಲೆ ಮಾರಟ ಮಾಡಿದ ಪ್ಲಾಟ ತೋರಿಸಿ ಪಿರ್ಯಾಧಿದಾರನಿಗೆ ಮಾರಟಮಾಡಿದ್ದು ಇರುತ್ತದೆ.
ದಿನಾಂಕ 10/08/2018 ರಂದು ಮದ್ಯಾಹ್ನ
12 ಗಂಟೆಗೆ ಪಿರ್ಯಾಧಿದಾರನು ತನ್ನ ಮಗಳೊಂದಿಗೆ ತಾನು ಖರಿದಿಮಾಡಿದ ಜಾಗ ಪ್ಲಾಟ ಹತ್ತಿರ ಹೋದಾಗ ಆರೋಪಿ ನಂ 2 ಇತನು ಪಿರ್ಯಾಧಿ ಮಗಳೊಂದಿಗೆ ಪ್ಲಾಟ ವಿಷಯದಲ್ಲಿ ಜಗಳಮಾಡಿ ಕೈಯಿಂದ ಹೋಡೆದು ಮೈಮೇಲಿನ ಬಟ್ಟೆ ಹಿಡಿದು ಎಳೆದಾಡಿ ಪ್ಲಾಟಿನ ಹತ್ತಿರ ಬಾರದಂತೆ ಜೀವದ ಬೇದರಿಕೆ ಹಾಕಿರುತ್ತಾರೆ.
ಅಂತಾ ಇದ್ದಾ ಗಣಿಕಿಕೃತ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ
ಗುನ್ನೆ ನಂ-121/2018 ಕಲಂ-420,406,323,354,504,506
ಸಹಿತ 34 ಐಪಿಸಿ ಐಪಿಸಿ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:-27/09/2018 ರಂದು ರಾತ್ರಿ
20-15 ಗಂಟೆ ಸುಮಾರಿಗೆ ಗಿರಿಯಪ್ಪಾ ತಂದೆ ಯಂಕಪ್ಪಾ
40 ವರ್ಷ ಜಾ:-ಉಪ್ಪಾರ ಒಕ್ಕಲುತನ ಸಾ:-ಬಳಗಾನೂರ(ಗಾಯಾಳು
ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ
ಪಿರ್ಯಾದಿದಾರರಿಗೆ ಮತ್ತು 1)ಬಸವರಾಜ ತಂದೆ ತಿಮ್ಮಣ್ಣ
20 ವರ್ಷ ಉಪ್ಪಾರ ಒಕ್ಕಲುತನ 2) ತಿಮ್ಮಣ್ಣ ತಂದೆ ಯಂಕಪ್ಪ
48 ವರ್ಷ ಉಪ್ಪಾರ ಒಕ್ಕಲುತನ 3) ನಿರುಪಾದಿ ತಂದೆ ತಿಮ್ಮಣ್ಣ
28 ವರ್ಷ ಉಪ್ಪಾರ ಒಕ್ಕಲುತನ ಸಾ:-ಬಳಗಾನೂರ
ಆರೋಪಿತರಿಗೆ ಹೊಲದ ಬದುವಿನ ವಿಷಯದಲ್ಲಿ ದ್ವೇಷವಿದ್ದು ಒಬ್ಬರಿಗೊಬ್ಬರು ಸರಿ ಇರುವುದಿಲ್ಲಾ.
ಇಂದು ದಿನಾಂಕ-27/09/2018 ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಪಿರ್ಯಾದಿದಾರನು ತನ್ನ
ದೊಡ್ಡಿ ಜಾಗದ ಹತ್ತಿರ ನಿಂತುಕೊಂಡು ಬಂಡಿಗೂಟ ಕೆತ್ತುತಿರುವಾಗ ಆರೋಪಿ ನಂಬರ 1 ಈತನು ರಂಟೆ
ಕುಂಟೆ ಎತ್ತುಕೊಂಡು ಬಂದು ಪಿರ್ಯಾದಿದಾರನಿಗೆ ತಾಗಿಸಿದ್ದರಿಂದ ಪಿರ್ಯಾದಿದಾರನು ಆತನಿಗೆ ತಾನು
ಬಾಜು ಆಗು ಅಂತಾ ಹೇಳಿದರೆ ಬಾಜು ಆಗುತ್ತಿದೆ ನೋಡಲು ಬರುವುದಿಲ್ಲವೇನು ಅಂತಾ ಕೇಳಿದಕ್ಕೆ ಆರೋಪಿ
ನಂಬರ 1 ಈತನು ಲೇ ಸೂಳೇ ಮಗನೆ ನನಗೇನು ಹೇಳುತ್ತಿಯಲೇ ನಿನ್ನ ಬಾಯಲ್ಲಿ ಉಚ್ಚಿ ಹೊಯುತ್ತೇನೆ ಅಂದು
ಜಗಳಕ್ಕೆ ಬಿದ್ದು ಬಾಯಿಂದ ಬಲಗೈ ರಟ್ಟೆಗೆ ಕಚ್ಚಿದರಿಂದ ರಕ್ತಗಾಯವಾಗಿದ್ದು ಆರೋಪಿ ನಂಬರ 2 ಈತನು
ಕಲ್ಲಿನಿಂದ ತಲೆಗೆ ಹೊಡೆಗೆ ರಕ್ತಗಾಯಗೊಳಿಸಿರುತ್ತಾನೆ ಆರೋಪಿ ನಂಬರ 3 ಈತನು ಕೈಯಿಂದ
ಹೊಡೆದಿದ್ದು ಅಲ್ಲದೆ ಆರೋಪಿತರೆಲ್ಲರೂ ಲೇ ಸೂಳೇ ಮಗನೇ ನಿನ್ನೊಬ್ಬನೆ ಸಿಕ್ಕರೆ ಉಳಿಸುವದಿಲ್ಲಾ
ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.
ಅಂತಾಇದ್ದಾ ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್
ಠಾಣಾ ಗುನ್ನೆ ನಂ-122/2018 ಕಲಂ-323,324,504,506 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:-27/09/2018
ರಂದು ರಾತ್ರಿ 21-30 ಗಂಟೆ ಸುಮಾರಿಗೆ
ಪಿರ್ಯಾದಿದಾರನು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ಬಸವರಾಜ ತಂದೆ ತಿಮ್ಮಣ್ಣ 20 ವರ್ಷ ಉಪ್ಪಾರ ಒಕ್ಕಲುತನ ಸಾ:-ಬಳಗಾನೂರ
(ಗಾಯಾಳು) ಪಿರ್ಯಾದಿದಾರರಿಗೆ
ಮತ್ತು 1) ಗಿರಿಯಪ್ಪಾ ತಂದೆ ಯಂಕಪ್ಪಾ
40 ವರ್ಷ ಜಾ:-ಉಪ್ಪಾರ ಒಕ್ಕಲುತನ 2)ಪದ್ದಮ್ಮ ಗಂಡ ಗಿರಿಯಪ್ಪಾ
38 ವರ್ಷ ಉಪ್ಪಾರ ಒಕ್ಕಲುತನ 3) ಯಂಕೋಬ ತಂದೆ ಹನುಮಂತ
20 ವರ್ಷಉಪ್ಪಾರ ಸಾ:-ಬಳಗಾನೂರ ಆರೋಪಿತರಿಗೆ ಹೊಲದ ಬದುವಿನ ವಿಷಯದಲ್ಲಿ ದ್ವೇಷವಿದ್ದು
ಒಬ್ಬರಿಗೊಬ್ಬರು ಸರಿ ಇರುವುದಿಲ್ಲಾ. ಇಂದು ದಿನಾಂಕ-27/09/2018 ರಂದು ಬೆಳಿಗ್ಗೆ 10-00 ಗಂಟೆ
ಸುಮಾರಿಗೆ ಪಿರ್ಯಾದಿದಾರನು ತನ್ನ ದೊಡ್ಡಿ ಹತ್ತಿರ ಕುಂಟೆ ಈಸು ಎತ್ತಿಕೊಂಡು ಬರುತ್ತಿರುವಾಗ
ಆರೋಪಿ ನಂಬರ 1 ಈತನಿಗೆ ತಟ್ಟಿದ್ದು ಆಗ ಆರೋಪಿತನು ಲೇ ಸೂಳೇ ಮಗನೇ ನನಗೆ ಕುಂಟೆ ಈಸು ಹೇಗೆ
ಬಡಿದಲೇ ಅಂತಾ ಜಗಳ ತೆಗೆದು ಕಟ್ಟಿಗೆಯಿಂದ ತಲೆಯ ಮೇಲೆ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ಉಳಿದ
ಆರೋಪಿತರಿಬ್ಬರು ಪಿರ್ಯಾದಿದಾರನಿಗೆ ಕೂದಲು ಹಿಡಿದು ಕೈಯಿಂದ ಹೊಡೆದಿದ್ದು ನಂತರ ಲೇ ಸೂಳೇ
ಮಕ್ಕಳೆ ಇವತ್ತು ಉಳಿದುಕೊಂಡಿದ್ದರಿ ಇನ್ನೆಮ್ಮೆ ತಂಟೆಗೆ ಬಂದರೇ ಉಳಿಸುವದಿಲ್ಲಾ ಅಂತಾ ಜೀವದ
ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾಇದ್ದಾ
ಹೇಳಿಕೆ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ
ಗುನ್ನೆ ನಂ-123/2018 ಕಲಂ-323,324,504,506 ಸಹಿತ 34 ಐ.ಪಿ.ಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ: 27-9-2018 ರಂದು ಸಾಯಂಕಾಲ 6-00 ಗಂಟೆಗೆ zÉÆqÀتÀÄä UÀA ¸ÀvÀå£ÁgÁAiÀÄt ªÀ.
45 eÁw zÁ¸ÀgÀ G ªÀÄ£ÉPÉ®¸À ¸Á, vÀÄgÀÄ«ºÁ¼À vÁ, ¹AzsÀ£ÀÆgÀ ಪಿರ್ಯಾಧಿದಾರಳು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಬೆರಳಚ್ಚು ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದು ಅದರ ಸಾರಂಶವೇನೆಂದರೆ ಈ ಹಿಂದೆ ಫೀರ್ಯಾಧಿದಾರಳ ಮಗಳಾದ ಹೊನ್ನುರಮ್ಮ ಈಕೆಗೆ ಅವರ ಪೈಕಿ ಬೀಮಮ್ಮ ಮತ್ತು ಅವರ ಮನೆಯವರು ಜಗಳ ತೆಗೆದು ಆಕೆಗೆ ಹೊಡೆದಿದ್ದರು , ಆ ಸಮಯದಲ್ಲಿ ಆರೋಪಿ ನಂಬರ 01 ನೇದ್ದವಳ ತಮ್ಮನಾದ ಹನುಮಂತ ತಾಳಿಕೇರಿ ಜಗಳ ಬಿಡಿಸಿದ್ದರಿಂದ , ಹೊನ್ನುರಮ್ಮ ಈಕೆಯು ತಾನು ಮಾಡಿದ ಕೇಸಿನಲ್ಲಿ ಹನುಮಂತ ತಾಳಿಕೇರಿ ಈತನನ್ನು ಸಾಕ್ಷಿ ಬರೆಯಿಸಿದ್ದು ಇತ್ತು, ದಿನಾಂಕ 26-9-2018 ರಂದು ಬೆಳಗ್ಗೆ 09-00 ಗಂಟೆಯ ಸುಮಾರು ಫೀರ್ಯಾಧಿದಾರಳು ತನ್ನ ಮನೆಯ ಹತ್ತಿರ ಇರುವಾಗ 1] jAzÀªÀÄä UÀA ºÁ¸ÀAUÀ¥Àà 40 eÁw
zÁ¸ÀgÀ 2] ºÀ£ÀĪÀÄAvÀ vÀA
AiÀĪÀÄ£À¥Àà vÁ¼ÀPÉÃj ªÀ.36 3] ¥ÁAqÀÄ vÀA ºÁ¸ÀAUÀ¥Àà ¸Á .J¯ÁègÀÄ vÀÄgÀÄ«ºÁ¼À ಆರೋಪಿತರು ಫಿರ್ಯಾದಿದಾರಳ ಹತ್ತಿರ ಬಂದವರೆ ಅವರಲ್ಲಿಸ ಆರೋಪಿ ನಂಬರ 01 ಈಕೆಯು ಫೀರ್ಯಾಧಿದಾರಳೀಗೆ ಏನಲೆ ಸೂಳೆ ನಿಮ್ಮ ಮಗಳ ಕೇಸಿನಲ್ಲಿ ನನ್ನ ತಮ್ಮನ ಹೆಸರು ಸಾಕ್ಷಿಯಾಗಿ ಯಾಕೆ ಬರೆಸಿದ್ದಿ ಎಂದು ಏಕಾ ಏಕಿ ಫಿರ್ಯಾಧಿದಾರಳ ಕೂದಲು ಹಿಡಿದು ಎಳೆದಾಡಿ ನೆಲಕ್ಕೆ ಕೆಡವಿದ್ದು , ಆಗಾ ಆರೋಪಿ ನಂಬರ 02 ಈತನು ಫೀರ್ಯಾಧಿದಾರಳಿಗೆ ಎನಲೆ ಸೂಳೆ ನೀನು ನನ್ನ ಹೆಸರನ್ನು ಸಾಕ್ಷಿ ಎಂದು ಯಾಕೆ ಬರೆಸಿದ್ದಿಯಾ ಎಂದು ಕಾಲಿನಿಂದ ಹೊಟ್ಟಿಗೆ ಒದ್ದು ಆಕೆಯ ಸೀರೆ ಹಿಡಿದು ಎಳೆದಾಡಿ ಅವಮಾನ ಮಾಡಿ ಜೀವದ ಬೆದರಿಕೆ ಹಾಕಿದ್ದು ಆರೋಪಿ ನಂಭರ 03 ಈತನು ಫಿರ್ಯಧಿದಾರಳಿಗೆ ಕೈಯಿಂದ ಮತ್ತುಚಪ್ಪಲಿಯಿಂದ ಹೊಡೆದು ಆಕೆಯ ಕೈ ತಿರುವಿ ಮುರಿದಿದ್ದು ಇರುತ್ತದೆ , ಕಾರಣ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À
oÁuÉ , ಗುನ್ನೆ £ÀA 226/2018
PÀ®A 504.323.324.354 355 gÉ/« 34 L¦¹ CrAiÀÄ°è ¥ÀæPÀgÀt ದಾಖಲಸಿ ತನಿಖೆ ಕೈಕೋಂಡಿದ್ದು ಇರುತ್ತದೆ
¤Ã®PÀAoÀgÁAiÀÄ ¥ÀÆeÁj vÀAzÉ ©ÃgÀ¥Àà ¥ÀÆeÁj
ªÀAiÀiÁ-60 eÁ- PÀÄgÀħ G- MPÀÌ®ÄvÀ£À ¸Á- AiÀiÁlUÀ¯ï UÁæªÀÄ ¦AiÀiÁð¢zÁgÀ¤UÉ aPÀÌ¥Àà£À ªÀÄUÀ£ÁUÀĪÀ ¤AUÀ¥Àà vÀAzÉ
²ªÀUÉãÀ¥Àà FvÀ£ÀÄ PÀÄrzÀÄ §AzÀÄ DUÁUÀ vÀ£ÉÆßA¢UÉ ¨Á¬Ä ªÀiÁr ¨ÉÊzÁr ºÉÆÃUÀÄwÛzÀÄÝ, ¸ÁPÀµÀÄÖ ¸À®
§Ä¢Ý ºÉý F jÃw ¨ÉÊAiÀÄĪÀÅzÀÄ ¸ÀjAiÀÄ®è CAvÁ ºÉý PÀ¼ÀÄ»¸ÀÄwÛzÀÄÝ, DzÀgÀÆ PÀÆqÀ DvÀ£ÀÄ ¦AiÀiÁð¢zÁgÀ¤UÉ ºÁUÀÆ ¦AiÀiÁð¢ PÀÄlÄA§zÀªÀjUÉ ¨ÉÊzÁqÀÄvÁÛ
ºÉÆÃUÀÄwÛzÀÝ£ÀÄ. ¢£ÁAPÀ 27/09/2018 gÀAzÀÄ ¸ÁAiÀiÁAPÁ® 04-00 UÀAmÉ ¸ÀĪÀiÁjUÉ
¦AiÀiÁð¢zÁgÀ£ÀÄ AiÀiÁlUÀ¯ï UÁæªÀÄzÀ°è
EzÁÝUÀ ¤AUÀ¥Àà vÀAzÉ ²ªÀUÉãÀ¥Àà FvÀ£À ªÀÄ£ÉAiÀÄ ªÀÄÄAzÉ CAUÀ¼ÀzÀ°è
§¸ÀªÀAvÁæAiÀÄ vÀAzÉ ±ÀgÀt¥Àà ¸Á- AiÀiÁlUÀ¯ï UÁæªÀÄ FvÀ£ÉÆA¢UÉ ¤AUÀ¥Àà£ÀÄ ¨Á¬Ä
dUÀ¼À ªÀiÁr vÀPÀgÁgÀÄ ªÀiÁqÀÄwÛgÀĪÁUÀ ¦AiÀiÁð¢zÁgÀ£ÀÄ D ¸ÀܼÀPÉÌ ºÉÆÃV
¤AUÀ¥Àà¤UÉ §Ä¢ÝªÀiÁvÀÄ ºÉüÀ®Ä ºÉÆÃVgÀĪÁUÀ
¤AUÀ¥Àà£ÀÄ CzÀ£ÀÄß ¤Ã£ÉãÀÄ ºÉüÀÄwÛAiÉÄãÀ¯É ¸ÀÆ¼É ªÀÄUÀ£É CAvÁ
CªÁZÀåªÁV ¨ÉÊzÀÄ, DUÀ C°èAiÉÄà EzÀÝ
¹zÀݰAUÀ¥Àà vÀAzÉ zÉêÉAzÀæ¥Àà FvÀ£ÀÄ EªÀ£À ªÀiÁvÀÄ K£ÀÄ PÉüÀÄwÛAiÉÄãÀ¯ÉÃ
CAvÁ CAzÀªÀ£É C°èAiÉÄà ©¢ÝzÀÝ »rUÁvÀæzÀ PÀ®Äè vÉUÀzÀÄPÉÆAqÀÄ
¦AiÀiÁð¢zÁgÀ£À vÀ¯ÉAiÀÄ »A¨ÁUÀzÀ°è
ºÉÆqÉzÀÄ gÀPÀÛUÁAiÀÄUÉÆ½¹zÀÄÝ, C®èAiÉÄÃ
¥ÀPÀÌzÀ°è ¤AwzÀÝ ¸ÉÊzÀ¥Àà vÀAzÉ ¤AUÀ¥Àà FvÀ£ÀÄ ¦AiÀiÁð¢zÁgÀ£À ªÉÄÊPÉÊUÉ
PÉʬÄAzÀ UÀÄ¢ÝzÀÄÝ, EgÀÄvÀÛzÉ. PÁgÀt
vÀ£ÀUÉ PÉʬÄAzÀ ºÁUÀÆ PÀ°è¤AzÀ ºÉÆqÉzÀÄ
gÀPÀÛUÁAiÀÄUÉÆ½¹ CªÁZÀåªÁV ¨ÉÊzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä EAzÀÄ
¢£ÁAPÀ 27/09/2018 gÀAzÀÄ gÁwæ 20-15 UÀAmÉUÉ ¦AiÀiÁð¢zÁgÀ£ÀÄ oÁuÉUÉ ºÁdgÁV
UÀtQÃPÀÈ zÀÆgÀ£ÀÄß ºÁdgÀÄ¥Àr¹zÀÝgÀ ¸ÁgÁA±À ªÉÄðAzÀ zÉêÀzÀÄUÀð
¥Éưøï oÁuÉ C¥ÀgÁzsÀ ¸ÀASÉå
374/2018 PÀ®A. 323,324,504, ¸À»vÀ 34
L¦¹ PÁAiÉÄÝ CrAiÀÄ°è ¥ÀæPÀgÀt ದಾಖಲಸಿ ತನಿಖೆ ಕೈಕೋಂಡಿದ್ದು ಇರುತ್ತದೆ
ದಿನಾಂಕ: 27-09-2018 ರಂದು ಮಧ್ಯಾಹ್ನ 15.00 ಗಂಟೆಗೆ §AzÉÃC° ¨ÉÃUï J.J¸ï.L ¥À²ÑªÀÄ ¥Éưøï oÁuÉ gÁAiÀÄZÀÆgÀÄ ಫಿರ್ಯಾದಿದಾರರು ಠಾಣೆಯಲ್ಲಿ ಹಾಜರಾಗಿ ಒಂದು ಲಿಖತ ಫಿರ್ಯಾದಿನೀಡಿದ ಸಂಕ್ಷಿಪ್ತ ಸಾರಾಂಶವೆನೆಂದರೆ ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ದಿನಾಂಕಃ 25-09-2018 ರಂದು ಸಾಯಂಕಾಲ 19.00 ಗಂಟೆಗೆ ಅಸ್ಕಿಹಾಳ್ ಗ್ರಾಮದ ನಾಗರಕಟ್ಟೆ ಗಜಾನನ ಯುವಕ ಶಾಂತಿ ಗಣಪತಿ 13ನೇ ದಿನದ ಗಣೇಶ ವಿಸರ್ಜನೆ ಬಂದೋಬಸ್ತ್ ಕುರಿತು ಫಿರ್ಯಾದಿದಾರರು ಮತ್ತು ಸಿಬ್ಬಂದಿಯವರು ಹೋಗಿದ್ದು ರಾತ್ರಿ 11.50 ಗಂಟೆಗೆ 1) ರಮೇಶ ತಂದೆ ಕೃಷ್ಣಪ್ಪ ವಯ 45, ಮಾದಿಗ, ಕೂಲಿ ಕೆಲಸ 2) ಶಿವಕುಮಾರ ತಂದೆ ಕರಿಯಪ್ಪ, 23, ಮಾದಿಗ, ಕೂಲಿ ಕೆಲಸ , 3) ನರಸಿಂಹ ತಂದೆ ನಾಗಪ್ಪ ವಯ 33, ಮಾದಿಗ, ಕೂಲಿ ಕೆಲಸ 4) ತಾಯಪ್ಪ ತಂದೆ ನೀಲಯ್ಯ ವಯ 23, ಮಾದಿಗ, ಕೂಲಿ ಕೆಲಸ , 5) ಸುರೇಶ ತಂದ ಯೇಶಪ್ಪ ವಯ 22 ಮಾದಿಗ, ಕೂಲಿ ಕೆಲಸ , 6) ತಿಮ್ಮಾರೆಡ್ಡಿ ತಂದೆ ವಯ 29, ಮಾದಿಗ, ಪೇಂಟಿಂಗ್ ಕೆಲಸ , 7) ಸುದೀರ, ಅಸ್ಕಿಹಾಳ್ 8)
ನರಸಿಂಹಲು ಹೋಟೆಲ್ ಕೆಲಸ,9) ವಾಸು ತಂದೆ ಭೀಮಣ್ಣ ವಯ 20, ಮಾದಿಗ, ಕೂಲಿ ಕೆಲಸ , 10) ಗೌತಮ್ ತಂದೆ ನರಸಪ್ಪ, ಮಾದಿಗ, ಕೂಲಿ ಕೆಲಸ , 11) ಕಾಶೀನಾಥ ತಂದೆ ನರಸಿಂಗಪ್ಪ ಮಾದಿಗ, ಕೂಲಿ ಕೆಲಸ ಸಾಃ ಎಲ್ಲರೂ ಅಸ್ಕಿಹಾಳ್ 12) ಹಾಗೂ ಇತರೆ 4 ಜನರು ಎಲ್ಲಾ ಆರೋಪಿತರು ಸೇರಿ ಆಕ್ರಮ ಕೂಟ ರಚಿಸಿಕೊಂಡು ಗಣೇಶ ವಿಸರ್ಜನೆ ಕಾಲಕ್ಕೆ ನೆರೆದಿದ್ದ ಸಾರ್ವಜನಿಕರಿಗೆ ಶಾಂತತ ಭಂಗವನ್ನುಂಟು ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಸಾರ್ವಜನಿಕರಿಗೆ ರಸ್ತೆಯಲ್ಲಿ ಅಡ್ಡಲಾಗಿ ನಿಂತುಕೊಂಡು ಸಾರ್ವಜನಿಕರಿಗೆ ತೊಂದರೆ ನೀಡಿದ್ದು ಈ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ತಡವಾಗಿ ಬಂದು ಫಿರ್ಯಾದಿ ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 130/2018 ಕಲಂ 143,147, 504, 341 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆಕೈಕೊಂಡೆನು.
ದಿನಾಂಕ.27-09-2018
ರಂದು 17-30 ಗಂಟೆಗೆ
²æÃªÀÄw
ºÀ£ÀäAw UÀAqÀ ZÀ£Àß§¸ÀªÀ £ÁUÀ¯Á¥ÀÆgÀÄ 42
ªÀµÀð G-ºÉÆ®ªÀÄ£ÉPÉ®¸À ¸Á-©.Dgï UÀÄAqÀ ಫಿರ್ಯಾದಿದಾರಳು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ನೀಡಿದ್ದು ಸದರಿ ಫಿರ್ಯಾದಿಯ ಸಾರಾಂಶವೇನೆಂದರೆ ದಿನಾಂಕ
25-09-2018 ರಂದು ಸಂಜೆ 5-00 ಗಂಟೆಯ ಸುಮಾರಿಗೆ 1) ¸Á§tÚ vÀAzÉ
©üêÀÄAiÀÄå ªÀiÁåPÀ¯ï 2) ¨sÀUÀªÀAvÀ vÀAzÉ §¸Àì¥Àà 3) ºÀ£ÀĪÀÄAw UÀAqÀ ¸Á§AiÀÄå
ªÀÄvÀÄÛ 4) ºÀ£ÀĪÀÄAw vÀAzÉ ¸Á§AiÀÄå ¸Á-J¯ÁègÀÄ ©.Dgï UÀÄAqÀ ಆರೋಪಿ ನಂ 3 ನೇದ್ದವರು ತಮ್ಮ ದನಗಳನ್ನು ಪೀರ್ಯಾದಿದಾರಳ
ಹೊಲದಲ್ಲಿ ಹೊಡೆದುಕೊಂಡು ಹೋಗುತ್ತಿರುವಾಗ ಆಕೆಗೆ ದನಗಳನ್ನು ದಾರಿಯಲ್ಲಿ ಹೊಡೆದುಕೊಂಡು ಹೋಗುವಾಗ ಹೊಲದಲ್ಲಿ ಯಾಕೆ ಹೊಡೆದುಕೊಂಡು ಹೋಗುತ್ತಿಯಾ ಅಂತಾ ಹೇಳಿದ್ದಕ್ಕೆ ಆರೋಪಿತಳು ಫಿರ್ಯಾದಿದಾರಳಿಗೆ ಎಲೇ ಸೂಳೆ ನೀನು ಯಾವಳು ಕೇಳುವುದಕ್ಕೆ ನಿನ್ನದು ಬಹಳ ಆಗಿದೆ ಅಂತಾ ಬೈಯುತ್ತಾ ಹೊಗಿದ್ದು ಇರುತ್ತದೆ. ದಿನಾಂಕ
26-09-2018 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾದಿದಾಳು ಮನೆಯಲ್ಲಿ ಕಸ ಗುಡಿಸುತ್ತಿದ್ದಾಗ ಆರೋಪಿತರೆಲ್ಲಾರು ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಆರೋಪಿ ನಂ 1 ನೇದ್ದವನು ಫಿರ್ಯಾದಿದಾರಳಿಗೆ ಎಲೇ ಸೂಳೆ ನನ್ನ ಹೆಂಡತಿಯ ಜೊತೆಯಲ್ಲಿ ದನದ ವಿಚಾರವಾಗಿ ಇಲ್ಲ ಸಲ್ಲದ ಜಗಳ ಮಾಡುತ್ತಿಯೇನು ಅಂತಾ ಅವಾಚ್ಯವಾಗಿ ಬೈದು ಕೈ ಹಿಡಿದು ಎಳೆದಾಡಿ, ಎದೆಗೆ, ಕಪಾಳಕ್ಕೆ ಹೊಡೆದು ಅಪಮಾನ ಮಾಡಿ ಸೀರೆಯನ್ನು
ಬಿಚ್ಚಿ ಕಾಲು ನೆಲಕ್ಕೆ ಕೆಡವಿ ಪಿರ್ಯಾದಿದಾರಳ
ಗಂಡನಿಗೂ ಸಹ ಹೊಡೆಬಡೆ ಮಾಡಿದ್ದು
ಅಂತಾ ಹೇಳಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಸಾರಾಂಶದ ಮೇಲಿಂದ eÁ®ºÀ½î ¥Éưøï oÁuÉ. C¥ÀgÁzsÀ
¸ÀASÉå 197/2017 PÀ®A: 323, 354, 448, 504, 506 ¸À»vÀ 34 L¦¹ CrAiÀİè
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.
¥Éưøï zÁ½
¥ÀæPÀgÀtzÀ ªÀiÁ»w:-
¢£ÁAPÀ
27/09/2018 gÀAzÀÄ PÉÆÃtZÀ¥À½î UÁæªÀÄzÀ DAd£ÉÃAiÀÄ zÉêÀ¸ÁÜ£ÀzÀ ºÀwÛgÀ
¸ÁªÀðd¤PÀ ¸ÀܼÀzÀ°è ªÀÄlPÁ dÆeÁl DqÀÄwÛzÁÝgÉ CAvÁ ¨Áwä §AzÀ ªÉÄÃgÉUÉ, ²æÃ ¸ÀAfêï PÀĪÀiÁgÀ
n.¹¦L zÉêÀzÀÄUÀð ªÀÈvÀÛgÀªÀgÀÄ ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ºÉÆÃV
PÉÆÃtZÀ¥À½î UÁæªÀÄzÀ DAd£ÉÃAiÀÄ zÉêÀ¸ÁÜ£ÀzÀ ºÀwÛgÀ ¨É½UÉÎ 7-15 UÀAmÉUÉ zÁ½
ªÀiÁr ªÀÄlPÁ dÆeÁlzÀ°è vÉÆqÀVzÀÝ ²ªÀPÀĪÀiÁgÀ
@ ²ªÀÅ vÀAzÉ °AUÀ£ÀUËqÀ, ªÀAiÀiÁ: 30ªÀµÀð, eÁ: °AUÁAiÀÄvÀ, ¸Á; PÉÆÃtZÀ¥À½î M§â
DgÉÆÃ¦vÀ£À£ÀÄß ªÀ±ÀPÉÌ ¥ÀqÉzÀÄPÉÆAqÀÄ DvÀ¤AzÀ gÀÆ 2220/- £ÀUÀzÀÄ ºÀt, 1 ªÀÄlPÁ aÃn ªÀÄvÀÄÛ
1 ¨Á¯ï ¥É£ÀÄß ªÀ±ÀPÉÌ vÉUÉzÀÄPÉÆAqÀÄ, oÁuÉUÉ §AzÀÄ DgÉÆÃ¦vÀ£À£ÀÄß zÁ½
¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁdgï¥Àr¹zÀÄÝ, ¥ÀAZÀ£ÁªÉÄAiÀÄ ¸ÁgÁA±ÀªÀÅ
PÀ®A.78(iii) PÉ.¦ PÁAiÉÄÝAiÀiÁUÀÄwÛzÀÄÝ,
EzÀÄ D¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ £ÀªÀÄä oÁuÉAiÀÄ J£ï.¹. 22/2018 £ÉÃzÀÝgÀ°è zÁR°¹ ªÀiÁ£Àå £ÁåAiÀiÁ®AiÀÄ
gÁAiÀÄZÀÆgÀÄ¢AzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ ªÁ¥Á¸À oÁuÉUÉ ªÀÄzÁåºÀß 12-30
§AzÀÄ zÉêÀzÀÄUÀð ¥Éưøï oÁuÉ. C¥ÀgÁzsÀ
¸ÀASÉå 373/2018 PÀ®A. 78(3), PÉ.¦ PÁAiÉÄÝ CrAiÀÄ°è ¥ÀæPÀgÀt ದಾಖಲಸಿ ತನಿಖೆ ಕೈಕೋಂಡಿದ್ದು ಇರುತ್ತದೆ