¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w ;-
ದಾಳಿ ಪ್ರಕರಣಗಳ ಮಾಹಿತಿ.
ದಿನಾಂಕ 14/11/16 ರಂದು ರಾತ್ರಿ 11.00 ಗಂಟೆಗೆ ಪಿ.ಎಸ್.ಐ ಮಾನ್ವಿ ರವರು ದಿನಾಂಕ 14/11/2016 ರಂದು ರಾತ್ರಿ 8.15 ಗಂಟೆ ಸುಮಾರಿಗೆ ಪೋತ್ನಾಳ ಹಳ್ಳದಿಂದ ಕಳ್ಳತನದಿಂದ ಅಕ್ರಮವಾಗಿ ಮರಳನ್ನು
ಟ್ರ್ಯಾಕ್ಟರನಲ್ಲಿ ತುಂಬಿಕೊಂಡು ಜೀನೂರ –
ಪೋತ್ನಾಳ ರಸ್ತೆಯ ಮುಖಾಂತರ ಮಾನವಿ ಕಡೆಗೆ ಸಾಗಾಣೀಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಬಂದ
ಮೇರೆಗೆ ಪಿ.ಎಸ್.ಐ, ಪಂಚರು
ಮತ್ತು ಸಿಬ್ಬಂದಿಯವರಿಗೆ ಕರೆದುಕೊಂಡು ಹೋಗಿ ಜೀನೂರು – ಪೋತ್ನಾಳ ರಸ್ತೆಯಲ್ಲಿ ಚರ್ಚ ಹತ್ತಿರ
ಕಾಯುತ್ತಾ ನಿಂತಾಗ ಮಹಿಂದ್ರಾ ಕಂಪನಿ ಟ್ರ್ಯಾಕ್ಟರ ನಂ ಕೆ.ಎ.36/ಟಿ.ಸಿ 5511 & ನಂಬರ್ ಇಲ್ಲದ ಟ್ರಾಲಿಯಲ್ಲಿ ಅಂದಾಜು 2 ಘನ ಮೀಟರ್ ಮರಳು 1400/- ಬೆಲೆ ಬಾಳುವದನ್ನು ತುಂಬಿಕೊಂಡು ಬಂದಾಗ ರಾತ್ರಿ 9.15 ಗಂಟೆಯ ಸುಮಾರಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದುಕೊಳ್ಳಲು ಆರೋಪಿತನು ಓಡಿ ಹೋಗಿದ್ದು ಇರುತ್ತದೆ. ಅಂತಾ ವಾಪಾಸ ಠಾಣೆಗೆ ಬಂದು ಒಂದು ಮರಳು ತುಂಬಿದ ಟ್ರ್ಯಾಕ್ಟರ/ಟ್ರಾಲಿಯನ್ನು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯಲ್ಲಿ ಕಾರಣ ಸದರಿ ಟ್ರ್ಯಾಕ್ಟರ ಹಾಗೂ ಟ್ರಾಲಿಯ ಚಾಲಕ ಮತ್ತು ಮಾಲೀಕನ ಮೇಲೆ ಕ್ರಮ ಜರುಗಿಸುವ ಕುರಿತು ಸದರಿ ಪಂಚನಾಮೆಯ ಸಾರಾಂಶದ ಮೇಲಿಂದ ಎಸ್.ಹೆಚ್.ಒ. ಮಾನವಿ ಠಾಣೆ ರವರು ಠಾಣಾ ಗುನ್ನೆ ನಂ 275/16 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994
& 4, 4 (1-ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 ಮತ್ತು 379 ಐ.ಪಿ.ಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಪಿರ್ಯಾದಿದಾರರು D£ÀAzÀ ¥Àæ¨sÁj PÀAzÁAiÀÄ ¤jÃPÀëPÀgÀÄ UÀÄAd½î
vÁ:¹AzsÀ£ÀÆgÀÄ
ರವರು ದಿನಾಂಕ: 11-11-2016 ರಂದು 22.00 ಗಂಟೆಗೆ
ಬಪ್ಪೂರು–ಸಿಂಧನೂರು ರಸ್ತೆಯಲ್ಲಿ ಟ್ರಾಕ್ಟರ್ ಗಳ ಮೂಲಕ ಅನಧೀಕೃತವಾಗಿ ಮರಳು ಸಾಗಾಣಿಕೆ
ಮಾಡುತ್ತಿರುವುದನ್ನು ಖಚಿತ ಮಾಹಿತಿ ಪಡೆದು ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರು ಹಾಗೂ
ತಹಶೀಲ್ದಾರ ಸಿಂಧನೂರು ರವರ ಲಿಖಿತ ಆದೇಶದಂತೆ ಅಕ್ರಮ ಮರಳು ಗಣಿಗಾರಿಕೆ ತಡೆಯುವ ಉದ್ದೇಶದಿಂದ
ಮರಳು ರಕ್ಷಣಾ ತಂಡದವರಾದ ಪಿರ್ಯಾದಿ, ಹಾಗೂ ಹೆಚ್.ಎಸ್. ಮಿಶ್ರೀಕೋಟಿ ಆರ್.ಐ ಸಿಂಧನೂರು, ಯುನೂಸ್
ವಿ.ಎ ಸಿಂಧನೂರು, ಹನುಮಂತ ವಿ.ಎ ಉಪ್ಪಲದೊಡ್ಡಿ, ಬಸವರಾಜ ವಿ.ಎ ಕುರಕುಂದ, ಹನುಮಂತ ಗ್ರಾಮ ಸಹಾಯಕ
ಉಪ್ಪಲದಡ್ಡಿ ಇವರೊಂದಿಗೆ ಉಪ್ಪಲದೊಡ್ಡಿ ಸಮೀಪದ
ಬಪ್ಪೂರು ರಸ್ತೆಯಲ್ಲಿ 2 ಟ್ರಾಕ್ಟರ್ ಗಳು ಅಕ್ರಮವಾಗಿ ಮರಳು ತುಂಬಿಕೊಂಡು ಸಾಗಾಣಿಕೆ
ಮಾಡುತ್ತಿದ್ದುದನ್ನು ಕಂಡು ದಾಳಿ ಮಾಡಲು ಟ್ರಾಕ್ಟರ್ ಗಳ ಚಾಲಕರು ಸ್ಥಳದಲ್ಲಿಯೇ ಟ್ರಾಕ್ಟರ್
ಗಳನ್ನು ನಿಲ್ಲಿಸಿ ಓಡಿ ಹೋಗಿದ್ದು, ನಂತರ ಪಿರ್ಯಾದಿಯು ಮರಳು ತುಂಬಿದ್ದ 1) Mahindra-415 DI Tractor, Eng
No.ZJZG00730 & ಮರಳು ತುಂಬಿದ ಟ್ರಾಲಿ, 2) Mahindra-575
DI
Tractor, Eng No.ZKZC01975 & ಮರಳು ತುಂಬಿದ
ಟ್ರಾಲಿ, ಇವುಗಳನ್ನು
ವಶಕ್ಕೆ ಪಡೆದುಕೊಂಡು ಬಂದು ಠಾಣೆಗೆ ಬಂದು ಒಪ್ಪಿಸಿ ನಂತರ ತಮ್ಮ ಮೇಲಾಧಿಕಾರಿಗಳೊಂದಿಗೆ
ವಿಚಾರಿಸಿಕೊಂಡು ದಿ:14-11-16 ರಂದು ರಾತ್ರಿ 20-15
ಗಂಟೆಗೆ ತಡವಾಗಿ
ಠಾಣೆಗೆ ಬಂದು, ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ
ತುಂಬದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಮರಳನ್ನು ತಮ್ಮ ಟ್ರಾಕ್ಟರ್ ಗಳಲ್ಲಿ
ಕಳ್ಳತನದಿಂದ ತುಂಬಿಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ಸದರಿ ಟ್ರಾಕ್ಟರ್ ನ ಚಾಲಕರು ಮತ್ತು
ಮಾಲಿಕರ ವಿರುದ್ದ ಕಾನೂನು ಕ್ರಮ ಜರುಗಿಸುವ ಕುರಿತು ಪಿರ್ಯಾದಿ ನೀಡಿದ್ದರ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ತುರ್ವಿಹಾಳ ಪೊಲೀಸ್ ಠಾಣೆ ಎಸ್.ಹೆಚ್.ಒ. ರವರು ಠಾಣಾ ಗುನ್ನೆ ನಂಬರ 223/2016 PÀ®A. 4(1A), 21,22 Mines
& Minerals Regulation Of Development Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೇನು.
ಎಸ್.ಸಿ./ಎಸ್.ಟಿ ಪ್ರಕರಣಗಳ ಮಾಹಿತಿ.
ದಿನಾಂಕ:14.11.2016 ರಂದು ಸಂಜೆ 5.30 ಗಂಟೆಗೆ ಫಿರ್ಯಾದಿದಾರನಾದ ಶ್ರೀ ವಿರೇಶ್ ತಂದೆ ಕೃಷ್ಟಪ್ಪ, 35ವರ್ಷ, ಜಾ:ಬುಡಗ ಜಂಗಮ,(ಎಸ್.ಸಿ), ಉ:ಕೂಲಿ, ಸಾ:ಲೇಬರ ಕಾಲೋನಿ ದೇವಸೂಗೂರು ರವರು
ಶಕ್ತಿನಗರ ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಧಿಯನ್ನು ನೀಡಿದ್ದು, ಫಿರ್ಯಾದಿ ಸಾರಾಂಶವೇನೆಂದರೆ, ದಿನಾಂಕ:12.11.2016 ರಂದು ಶಕ್ತಿನಗರದ 2ನೇ ಕ್ರಾಸ್ ಹತ್ತಿರ ತಾನು ಚಿಕನ್ ತೆಗೆದುಕೊಳ್ಳುತ್ತಿರುವಾಗ ತಮ್ಮ ಓಣಿಯ ಕಬ್ಬೇರ್ ಜನಾಂಗದವರು ಚಿಕನ್ ಖರೀದಿ ಮಾಡಲು ಬಂದು, ತೊಗಲು ತೆಗೆದುಕೊಂಡು ಹೊರಟು ಹೋದರು, ಈ ವಿಷಯವನ್ನು ನಾನು ಆರೋಪಿ ಸಾಂಬ ಈತನಿಗೆ ನಿಮ್ಮ ಜನಾಂಗದವರು ಎಲ್ಲಾ ಚಿಕನನ್ನು ಖರೀದಿ ಮಾಡಿದ್ದರಿಂದ ನನಗೆನು ಉಳಿದಿರುವದಿಲ್ಲ ಅಂತಾ ಮಜಾಕ್ ಮಾಡಿದ್ದು, ಅದನ್ನೇ ಆತನು ವೈಷಮ್ಯ ಇಟ್ಟುಕೊಂಡು ದಿನಾಂಕ:13.11.2016 ರಂದು ರಾತ್ರಿ 8.00 ಗಂಟೆ ಸುಮಾರಿಗೆ ತಾನು ವಾಸಮಾಡುವ ಗುಡಸಲಿನಲ್ಲಿ ಕುಳಿತುಕೊಂಡಿದ್ದಾಗ, ಆರೋಪಿ ಸಾಂಬ ಹಾಗೂ
ಇತರೆ 6 ಜನರು
ಕೂಡಿಕೊಂಡು ಫಿರ್ಯಾದಿದಾರನಿ ಗುಡಿಸಲಿಗೆ ಅತಿಕ್ರಮಣ ಪ್ರವೇಶಿಸಿ ಏನಲೇ ಬುಡಗ ಜಂಗಮ ಸೂಳೇ ಮಗನೇ ನಾವು ಚಿಕನ್ ಖರೀದಿ ಮಾಡಿದ ಸಮಯದಲ್ಲಿ ಏನೇನು ಅಂತೀಯಾ ಅಂತಾ ಅವಾಚ್ಯವಾಗಿ ಬೈದು ಕೈ ಮುಷ್ಟಿ ಮಾಡಿ ತಲೆಗೆ ,ಎದೆಗೆ ಹೊಡೆಬಡೆ ಮಾಡುತ್ತಿರುವಾಗ ಉಳಿದ ಆರೋಪಿತರೆಲ್ಲರೂ ಸಹಾ ಬಂದು ಈ ಬುಡಗ ಜಂಗಮ ಸೂಳೇ ಮಗನನ್ನು ಏನು ನೋಡುತ್ತೀಯ ಅಂತಾ ಜಾತಿನಿಂದನೆ ಮಾಡಿ ಕೈಗಳಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ಈ ಬಗ್ಗೆ ಚಿಕಿತ್ಸೆಗಾಗಿ ರಾಯಚೂರು ಜಿಲ್ಲಾ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ತಮ್ಮ ಕುಲಾಸ್ಥರೊಂದಿಗೆ ವಿಚಾರಿಸಿ ಇಂದು ದಿನಾಂಕ:14.11.2016 ರಂದು ಸಂಜೆ 5.30 ಗಂಟೆಗೆ ಶಕ್ತಿನಗರ ಪೊಲೀಸ್ ಠಾಣೆಗೆ ಬಂದು ಲಿಖಿತ ಫಿರ್ಯಾದಿಯನ್ನು ಕೊಟ್ಟಿರುತ್ತೇನೆ ಅಂತಾ ಮುಂತಾಗಿ ಫಿರ್ಯಾದಿ ಮೇಲಿಂದ ಎಸ್.ಹೆಚ್.ಒ.
±ÀQÛ£ÀUÀgÀ
¥Éư¸À oÁಣೆ ರವರು ಠಾಣಾ ಗುನ್ನೆ ನಂಬರ 104/2016 PÀ®A: 143,147,448,323,324,504,506
ಸಹಿತ 149 ಐಪಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ಫಿರ್ಯಾದಿದಾರನಾದ §¶Ãgï vÀAzÉ ±ÉÃPÁëªÀ°,38ªÀµÀð,eÁ:ªÀÄĹèA, G:¥ÉÆÃ¸ÀÖ
D¦üøÀzÀ°è PÉ®¸À, ¸Á:¥ÀwÛPÉÆAqÀ (J¦) ರವರು ಮತ್ತು ಆತನಿಗೆ ಪರಿಚಯ ಇರುವ
ಸುಧಾಕರ ಈತನು ಪತ್ತಿಕೊಂಡದಲ್ಲಿ ಹೊಲ ಖರೀದಿ ಕುರಿತು ಹೊಲದ ಮಾಲಕ ಪೂನಾದಲ್ಲಿರುವದರಿಂದ
ಮಾತನಾಡಲು ವಿಸ್ಟಾ ಕಾರ್ ನಂ.ಎ.ಪಿ.21/ಬಿಡಿ-0206 ನೇದ್ದರಲ್ಲಿ ಹೋಗಿ ದಿನಾಂಕ:14/11/2016
ರಂದು ಬೆಳಿಗ್ಗೆ 10-30 ಗಂಟೆಗೆ ಪೂನಾದಿಂದ ವಾಪಸ್ ಬರುತ್ತಿರುವಾಗ ಕಾರನ್ನು ಸನ್ನಿ ಈತನು
ಚಲಾಯಿಸುತ್ತಿದ್ದನು. ರಾತ್ರಿ 9-00 ಗಂಟೆ ಸುಮಾರಿಗೆ ದೇವದುರ್ಗ-ರಾಯಚೂರು ರಸ್ತೆಯ ಕಾಕರಗಲ್
ಸಮೀಪ ಬರುತ್ತಿರುವಾಗ ಸನ್ನಿ ಈತನು ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು
ಬರುತ್ತಿರುವಾಗ ಆತನ ನಿಯಂತ್ರಣ ತಪ್ಪಿ ರಸ್ತೆಯ ಎಡಬಾಜುವಿನಲ್ಲಿ ಕಾರು ಪಲ್ಟಿಯಾಗಿದ್ದು,
ಕಾರಿನಲ್ಲಿ ಕುಳಿತಿದ್ದ ಫಿರ್ಯಾದಿಯ ತಲೆಗೆ ರಕ್ತಗಾಯವಾಗಿದ್ದು, ಬಲಭುಜಕ್ಕೆ ತೆರಚಿದ
ಗಾಯಗಳಾಗಿದ್ದು, ಶ್ರೀನಿವಾಸನಿಗೆ ಬಲಗಡೆ ಎದೆಗೆ ಒಳಪೆಟ್ಟಾಗಿದ್ದು, ಚಾಲಕ ಸನ್ನಿ ಈತನಿಗೆ ಬಲ
ತೊಡೆಗೆ, ಎಡ ಮೊಣಕಾಲಿಗೆ ರಕ್ತಗಾಯವಾಗಿದ್ದು, ಭೀಮಲಿಂಗಪ್ಪ ಈತನಿಗೆ ತಲೆಗೆ, ಎಡಗಡೆ ಎದೆಗೆ ಭಾರಿ
ಒಳಪೆಟ್ಟಾಗಿದ್ದು, ಹಲ್ಲು ಮುರಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11-00 ಗಂಟೆಗೆ
ಭೀಮಪ್ಪನು ಮೃತಪಟ್ಟಿದ್ದು ಇರುತ್ತದೆ. ಕಾರ್ ಚಾಲಕ ಸನ್ನಿ ಈತನ ಮೇಲೆ ಕಾನೂನು ಕ್ರಮ ಜರುಗಿಸಲು
ವಿನಂತಿ ಅಂತ ಹಿಂದಿ ಭಾಷೆಯಲ್ಲಿ ಹೇಳಿಕೆ ನೀಡಿದ್ದನ್ನು ಕನ್ನಡದಲ್ಲಿ ಅನುವಾದ ಮಾಡಿಕೊಂಡು
ಹೇಳಿಕೆ ಪಡೆದುಕೊಂಡಿದ್ದರ ಸಾರಾಂಶದ ಮೇಲಿಂದ UÀ§ÆâgÀÄ ¥Éưøï ಠಾಣಾ ಪಿ.ಎಸ್.ಐ. ರವರು ಠಾಣಾ ಗುನ್ನೆ ನಂ.151/2016 ಕಲಂ:279,337,338,
304(ಎ) ಐಪಿಸಿ ಅಡಿಯಲ್ಲಿ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :15.11.2016 gÀAzÀÄ 123 ¥ÀææPÀgÀtUÀ¼À£ÀÄß ¥ÀvÉÛ ªÀiÁr 16100/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.