¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w:-
¢£ÁAPÀ 10/04/2017 gÀAzÀÄ, PÉÆÃtZÉ¥Àà½
UÁæªÀÄzÀ°è PÉÆÃ½ ¥ÀAzÀåzÀ dÆeÁl £ÀqÉ¢zÉ CAvÁ RavÀ ¨Áwä §AzÀ ªÉÄÃgÉUÉ ¯ÉÆÃPÉñÀ
©.eÉ. L¦J¸ï ¸ÀºÁAiÀÄPÀ ¥Éưøï C¢üÃPÀëPÀgÀÄ zÉêÀzÀÄUÀð oÁuÉ gÀªÀgÀÄ ºÁUÀÆ
¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ PÉÆÃtZÉ¥ÀའUÁæªÀÄzÀ PÀȵÁÚ £À¢
wÃgÀzÀ ºÀwÛgÀ ºÉÆÃV ¸ÀAeÉ 17-15 UÀAmÉUÉ zÁ½ ªÀiÁrzÀÄÝ zÁ½ PÁ®PÉÌ 1) ©üêÀÄ¥Àà vÀAzÉ: ¹zÀÝ¥Àà CA©UÉÃgÀ,
32ªÀµÀð, eÁw: CA©UÉÃgÀ, MPÀÌ®ÄvÀ£À,
¸Á: PÉÆÃtZÉ¥Àà½, 2) ©üêÀÄ¥Àà vÀAzÉ:
¢.CAiÀÄå¥Àà ªÀÄrªÁ¼À, 38ªÀµÀð, eÁw: ªÀÄrªÁ¼À,
MPÀÌ®ÄvÀ£À, ¸Á: PÉÆÃtZÉ¥Àà½,3) ªÀÄÄzÉ¥Àà vÀAzÉ: ¤AUÀ¥Àà ªÉÄîUÀ¯ï,
19ªÀµÀð, eÁw: £ÁAiÀÄPÀ, G: MPÀÌ®ÄvÀ£À,
¸Á: PÉÆÃtZÉ¥Àà½, 4) §¸ÀªÀgÁd vÀAzÉ: gÁªÀÄtÚ 27ªÀµÀð, eÁw: £ÁAiÀÄPÀ, MPÀÌ®ÄvÀ£À,
¸Á: AiÀÄPÀëAw vÁ: ±ÀºÀ¥ÀÆgÀ. 5) ªÉAPÀmÉñÀ vÀAzÉ: gÀAUÀAiÀÄå FgÀ®PÀÄAn, 42ªÀµÀð,
eÁw: £ÁAiÀÄPÀ, G: fÃ¥ï ZÁ®PÀ ¸Á:
zÀUÁðzÀ ºÀwÛgÀ6) ºÁUÀÆ EvÀgÀgÀÄ CzÀgÀ°è 5 d£À DgÉÆÃ¦vÀgÀÄ ¹QÌ ©¢ÝzÀÄÝ CªÀjAzÀ
ªÀÄÄzÉÝ ªÀiÁ¯ÁzÀ, 4 ºÀÄAdUÀ¼ÀÄ, 1 PÀæµÀgï ªÁºÀ£À, 9 ªÉÆÃlgï ¨ÉÊPïUÀ¼ÀÄ
ºÁUÀÆ 2 ¸ÉÊPÀ¯ïUÀ¼ÀÄ ªÀÄvÀÄÛ 2950 £ÀUÀzÀĺÀtªÀ£ÀÄß d¦Û ªÀiÁrPÉÆAqÀÄ, zÁ½
¥ÀAZÀ£ÁªÉÄ, DgÉÆÃ¦vÀgÀÄ ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹ eÁÕ¥À£Á
¥ÀvÀæªÀ£ÀÄß ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A.87 PÉ.¦
PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, £ÀªÀÄä oÁuÉAiÀÄ J£ï.¹. ¸ÀASÉå. 06/2017 £ÉÃzÀÝgÀ°è
zÁR°¹ ªÀiÁ£Àå £ÁåAiÀiÁ®AiÀÄ¢AzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð ¥Éưøï oÁuÉ UÀÄ£Éß £ÀA: 63/2017 PÀ®A. 87
PÉ.¦ DåPïÖ..¥ÀæPÀgÀtªÀ£ÀÄß zÁR®Ä ªÀiÁr
vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
¢£ÁAPÀ 13/04/2017 gÀAzÀÄ, ¯ÉÆÃPÉñÀ
¨sÀgÀªÀÄ¥Àà dUÀ¯Á¸Àgï ¸ÀºÁAiÀÄPÀ ¥Éưøï C¢üÃPÀëPÀgÀÄ zÉêÀzÀÄUÀð ¥Éưøï oÁuÉ
EªÀgÀ £ÉÃvÀÈvÀézÀ°è, ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ CgÀ¶tV
UÁæªÀÄzÀ°è£À ºÀ¼ÀîzÀ §¸ÀªÀtÚ UÀÄrAiÀÄ ºÀwÛgÀ ¸ÁªÀðd¤PÀ ¸ÀܼÀzÀ°è CAzÀg狀Ágï
JA§ E¹ámï dÆeÁl £ÀqÉ¢gÀĪÀ PÁ®PÉÌ 13-00 UÀAmÉUÉ zÁ½ ªÀiÁr, zÁ½ PÁ®PÉÌ )a£ÀߥÀà
vÀAzÉ: ZÀAzÁæªÀÄ qsÁuÉAiÀĪÀgÀÄ, 30ªÀµÀð,£ÁAiÀÄPÀ, ¸Á:¹¥ÀàvÀÛUÉÃgÀ,zÉêÀzÀÄUÀð.
ºÁUÀÆ EvÀgÉ 12 d£À DgÉÆÃ¦vÀgÀ£ÀÄß, 33,088 £ÀUÀzÀÄ ºÀt, 52 E¹ámïJ¯É, 5 ªÉÆÃ¨Éʯï
¥sÉÆÃ£ïUÀ¼ÀÄ, ªÀÄvÀÄÛ 4 ªÉÆlgï ¨ÉÊPïUÀ¼À£ÀÄß d¦Û ªÀiÁrPÉÆAqÀÄ, zÁ½
¥ÀAZÀ£ÁªÉÄ, DgÉÆÃ¦vÀgÀÄ ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt
zÁR°¸À®Ä eÁÕ¥À£Á ¥ÀvÀæ ¤rzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A.87 PÉ.¦
PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, £ÀªÀÄä
oÁuÉAiÀÄ J£ï.¹. ¸ÀASÉå.07/2017 £ÉÃzÀÝgÀ°è zÁR®Ä ªÀiÁr ªÀiÁ£Àå £ÁåAiÀiÁ®AiÀÄ¢AzÀ
C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ
zÉêÀzÀÄUÀð ¥Éưøï oÁuÉ UÀÄ£Éß £ÀA: 67/2017 PÀ®A. 87 PÉ.¦ DåPïÖ..¥ÀæPÀgÀtªÀ£ÀÄß zÁR®Ä ªÀiÁr vÀ¤SÉAiÀÄ£ÀÄß
PÉÊUÉÆArzÀÄÝ EgÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ:11-04-2017 ರಂದು ಸುಮಾರು 10-15 ಪಿ ಎಮ್ ಕ್ಕೆ
ಸಿಂಧನೂರ ಮಸ್ಕಿ ರಸ್ತೆಯ ಮುಳ್ಳೂರ ಕ್ಯಾಂಪಿನ ಶ್ರೀ ಶಂಬುಲಿಂಗೆಶ್ವರ ಕಿರಿಯ ಪ್ರಾಥಮಿಕ ಶಾಲೆಯ
ಹತ್ತಿರದ ರಸ್ತೆಯಲ್ಲಿ ಮೃತ ಹೊಸಗೇರಪ್ಪ ತಂದೆ ಹನುಮಂತ ಸಾ, ಕಲ್ಲೂರ ಇತನು ಶಂಬುಲಿಂಗೆಶ್ವರ
ಶಾಲೆಯ ವಾರ್ಷಿಕೋತ್ಸವ ಸಮಾರಂಬ ನೊಡಲು ಹೊಗಿದ್ದು ಪಕ್ಕದ ರಸ್ತೆ ದಾಟಿ ಮೂತ್ರ ವಿಸರ್ಜನೆ
ಹೊಗುತ್ತಿರುವಾಗ ಮಸ್ಕಿ ಕಡೆಯಿಂದ ಲಾರಿ ಟ್ಯಾಂಕರ ನಂ ಕೆಎ-32-ಬಿ-4655 ನೆದ್ದರ ಚಾಲಕನಾದ
ಶಿವುಕುಮಾರ ವಯ 21 ಸಾ, ರೇಸ್ ಕ್ಯಾಂಪ ತಾಂಡ ವಾಡಿ ಇತನು ತನ್ನ ಲಾರಿಯನ್ನು ಅತಿವೇಗವಾಗಿ ಮತ್ತು
ಅಲಕ್ಷ್ಯತನದಿಂದ ನಡೆಸಿಕೊಂಡು ಮುಂದೆ ರಸ್ತೆ ದಾಟುತ್ತಿದ್ದ ಹೊಸಗೇರಪ್ಪನಿಗೆ ಟಕ್ಕರ ಕೊಟ್ಟ
ಪರಿಣಾಮ ತಲೆಗೆ ಬಾರಿ ಒಳಪೆಟ್ಟು,ಕಿವಿಯಲ್ಲಿ ಮತ್ತು ಬಾಯಲ್ಲಿ ರಕ್ತ ಬಂದಿದ್ದು ಮತ್ತು ಎರಡು
ಕಾಲುಗಳಿಗೆ ತೆರಚದ ಗಾಯಗಳಾಗಿದ್ದು ಚಿಕಿತ್ಸೆಗೆ ಸಿಂಧನೂರಿನ ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ
10-45 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ ಅಂತ ಲಿಖಿತ ಫಿರ್ಯಾದಿ ನಿಡಿದ್ದರ ಸಾರಾಂಶದ ಮೇಲಿಂದ ಸಂಚಾರಿ
ಪೊಲೀಸ್ ಠಾಣೆ ಸಿಂಧನೂರು ಗುನ್ನೆ
ನಂ.37/2017, ಕಲಂ. 279,304
(ಎ) ಐಪಿಸಿ
ರೆ/ವಿ 187 ಐಎಮ್ ವಿ ಯ್ಯಾಕ್ಟ ನೆದ್ದರಲ್ಲಿ ಪ್ರಕರಣ
ದಾಖಲಿಸಿಕೊಂಡು ತನೀಖೆ ಕೈಕೊಂಡಿದ್ದು ಇರುತ್ತzÉ.
ದಿನಾಂಕ :14.04.17 ರಂದು ಫಿರ್ಯಾದಿ ಮತ್ತು ತನ್ನ ಗೆಳೆಯರಾದ ಸುರೇಶರೆಡ್ಡಿ ವಕೀಲರು, ಗಂಗಾಧರ ಮತ್ತು ಹನುಮಂತ ತಂದೆ ತಿಪ್ಪಣ್ಣ ಎಲ್ಲಾರೂ ರಾಯಚೂರಿನಲ್ಲಿ ಹೊಸ ಮನೆಗಳನ್ನು ಕಟ್ಟಿಸುತ್ತಿದ್ದು, ಆ ಸಂಬಂಧ ಎಲ್ಲಾರೂ ಸುರೇಶರೆಡ್ಡಿ ಈತನ ಶಿಫ್ಟ್ ಕಾರ್ ನಂ-ಕೆ.ಎ-36 ಎನ್-0759 ನೇದ್ದರಲ್ಲಿ ಮನೆಗಳಿಗೆ ಸಾಮಾನುಗಳನ್ನು ತರಲು ಹುಬ್ಬಳ್ಳಿಗೆ ಇಂದು ಬೆಳಗ್ಗೆ 05-00 ಗಂಟೆಗೆ ಶಿಫ್ಟ್ ಕಾರಿನಲ್ಲಿ ರಾಯಚೂರಿನಿಂದ ಗಂಗಾಧರ ಈತನು ಕಾರನ್ನು ಚಾಲನೆ ಮಾಡಿಕೊಂಡು ರಾಯಚೂರು –ಮಾನವಿ ಮುಖ್ಯ ರಸ್ತೆಯ ಮೇಲೆ ಹೊರಟಾಗ ಸೀಕಲ್ ಕ್ರಾಸ್ ಹತ್ತಿರ ರುವ ಹಿರೇಹಳ್ಳದ ಬ್ರೀಡ್ಜ್ ನ ಮೇಲೆ ಬೆಳಗ್ಗೆ 06-00 ಗಂಟೆಗೆ ಹೊರಟಾಗ ಎದುರಾಗಿ ಮಾನವಿ ಕಡೆಯಿಂದ ರಾಯಚೂರು ಕಡೆಗೆ ಆರೋಪಿ ಆನಂದ ತಂದೆ ಹನುಮಂತಪ್ಪ
ಇನ್ನೋವಾ ಕಾರ್ ನಂ ಕೆ.ಎ-02
ಎ.ಎಫ್.-3186
ನೇದ್ದರ ಚಾಲಕ ಸಾ-ಲಗ್ಗೇರಿ ಬೆಂಗಳೂರು ಈತನು ತನ್ನ ಕಾರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ನಡೆಸಿಕೊಂಡು ರಸ್ತೆಯ ಎಡಬಾಜು ಹೋಗದೇ ರಸ್ತೆಯ ಬಲಬಾಜು ರಾಂಗ್ ಸೈಡಿನಲ್ಲಿ ಬಂದು ಫಿರ್ಯಾದಿ ಕುಳಿತ ಶಿಫ್ಟ್ ಕಾರಿಗೆ ಟಕ್ಕರ್ ಮಾಡಿದ್ದರಿಂದ ಶಿಫ್ಟ್ ಕಾರಿನಲ್ಲಿದ್ದ ಸುರೇಶರೆಡ್ಡಿ ಮತ್ತು ಅದರ ಚಾಲಕ ಗಂಗಾಧರ ಇವರಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು,
ಫಿರ್ಯಾದಿಗೆ ಮತ್ತು ತನ್ನ ಬಳಿ ಕುಳಿತ ಹನುಮಂತ ಇವರಿಗೆ ಮತ್ತು ಇನ್ನೋವಾ ಕಾರಿನಲ್ಲಿದ್ದ,
1] ಆರೋಪಿ ಆನಂದ 2] ಚೆನ್ನಾಟೀಲ್
3] ರೋಹಿತ್ 4] ಸಂಗಮ್ಮ
5] ರುದ್ರಗೌಡ 6]ದೀಪಶ್ರೀ
7] ಮಂಜುಳಾ ಪಾಟೀಲ್ 8] ಕಂಠೆಪ್ಪ
9] ಶಾಂತಪ್ಪ ರವರಿಗೆ ಸಾದಾ ಮತ್ತು ತೀರ್ವ ಸ್ವರೂಪದ ಗಾಯಗಳಾಗಿದ್ದು,
ಇಲಾಜು ಕುರಿತು
108 ವಾಹನದಲ್ಲಿ ಮಾನವಿ ಸರಕಾರಿ ಅಸ್ಪತ್ರೆಗೆ ಸೇರಿಕೆಯಾಗಿದ್ದು ಇರುತ್ತದೆ.
ಈ ಅಪಘಾತವು ಇನ್ನೋವಾ ಕಾರ್ ನಂ-
ಕೆ.ಎ-02
ಎ.ಎಫ್.-3186
ನೇದ್ದರ ಚಾಲಕ ಆನಂದ ಸಾ-ಬೆಂಗಳೂರು ಈತನ ನಿರ್ಲಕ್ಷತನದಿಂದ ಜರುಗಿದ್ದು,
ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇದೆ.
ಅಂತ ನೀಡಿದ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ-118/17
ಕಲಂ-279,338,304
(ಎ)
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿzÀÄÝ
ಇರುತ್ತದೆ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
ಪಿರ್ಯಾದಿ ಮರಿಯಮ್ಮ ಗಂಡ ಚನ್ನಪ್ಪ ಮಡಿವಾಳ 62 ವರ್ಷ ಜಾ-ಮಡಿವಾಳ ಮನೆಗೆಲಸ ಸಾ:-ಬಳಗಾನೂರ ತಾ:-ಸಿಂಧನೂರ FPÉUÉ ಬಳಗಾನೂರ ಪಂಚಾಯತ ಆಸ್ತಿ ನಂಬರ 6-143 ರ ಮಾಲಿಕಳಿದ್ದು ಸದರಿ ಮನೆಯು ಪಿರ್ಯಾದಿ ಮಾವನಾದ ರಾಮಪ್ಪ ಇವರ
ಹೆಸರಿನಲ್ಲಿ ಪಟ್ಟಾ ಇದ್ದು ರಾಮಪ್ಪನು ಮರಣ ಹೊಂದಿದ್ದು ಜೀವಿತವಧಿಯಲ್ಲಿ ಸದರಿ ಆಸ್ತಿಯನ್ನು
ಪಿರ್ಯಾದಿ ಗಂಡನಾಗಲಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಸಿಕೊಳದೆ ಮರಣಹೊಂದಿರುತ್ತಾರೆ
ಪಿರ್ಯಾದಿದಾರಳಿಗೆ ಸಂತಾನವಿರುವುದಿಲ್ಲಾ. ಬಸ್ಸಪ್ಪ ತಂದೆ ರಾಮಪ್ಪ ಇವರ ಹೆಸರಿನಲ್ಲಿದ್ದ
ಆಸ್ತಿಯನ್ನು ಬಸಪ್ಪ ಈತನಿಗೆ ಯಾವುದೇ ಸಂತಾನ ಇಲ್ಲದಿದ್ದಾಗಿಯು ಅವರ ಹೆಸರಿನಲ್ಲಿರುವ ಆಸ್ತಿಯು
ಪಿರ್ಯಾದಿದಾರಳು ಹಕ್ಕುದಾರಳು ಎನ್ನುವ ವಿಷಯ ಗೊತ್ತಿದ್ದು ಪಿರ್ಯಾದಿದಾರಳಿಗೆ ಮೋಸ ಮಾಡುವ
ಉದ್ದೇಶದಿಂದ ಸದರಿ ಆಸ್ತಿಯನ್ನು ಲಪಟಾಯಿಸಬೇಕೆಂಬ ಉದ್ದೇಶದಿಂದ ಗ್ರಾಂ ಪಂಚಾಯತಿಯಲ್ಲಿ ಸುಳ್ಳು
ದಾಖಲಾತಿಗಳನ್ನು ಸೃಷ್ಟಿಸಿ ಸದರಿ ಆಸ್ತಿಯನ್ನು ರಾಮಣ್ಣ ಈತನು ತನ್ನ ಹೆಸರಿಗೆ ವರ್ಗಾವಣೆ
ಮಾಡಿಸಿಕೊಂಡು ನಂತರ ಈ ಆಸ್ತಿಯನ್ನು ಆರೋಪಿ ತಿಮ್ಮಪ್ಪ ಈತನಿಗೆ 7 ಲಕ್ಷ 20ಸಾವಿರ ರೂಪಾಯಿಗೆ
ಮಾರಾಟ ಮಾಡಿದ್ದು ಆರೋಫಿತರೆಲ್ಲರೂ ಏಕೋದ್ದೇಶವನ್ನು ಹೊಂದಿ ಪಿರ್ಯಾದಿದಾರಳಿಗೆ ನಷ್ಟವನ್ನುಂಟು ಮಾಡಬೆಕೆನ್ನುವ
ದುರುದ್ದೇಶದಿಂದ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಮಾರಾಟ ಮಾಡಿದ ಹಣವನ್ನು 8 d£À ಆರೋಪಿತರೆಲ್ಲರೂ ಹಂಚಿಕೊಂಡಿರುತ್ತಾರೆ ಈ ಬಗ್ಗೆ
ಪಿರ್ಯಾದಿದಾರಳಿಗೆ ವಿಷಯಗೋತ್ತಾಗಿ ದಿನಾಂಕ-22/02/17 ರಂದು ಆರೋಪಿ ರಾಮಣ್ಣ ಮತ್ತು ತಿಮ್ಮಪ್ಪ
ಇವರಿಗೆ ಆಸ್ತಿ ಮಾರಾಟ ಮಾಡಿರುವ ಬಗ್ಗೆ ಕೇಳಲು ಹೋದಾಗ ಪಿರ್ಯಾದಿದಾರಳಿಗೆ ಆರೋಫಿತರು ಭೋಸಡಿ
ಸೂಳೆ ನೀನಗೇನು ಮಕ್ಕಳು ಮರಿಯಾ ಆಸ್ತಿ ತಗೋಂಡು ಏನು ಮಾಡುತ್ತಿ ಮುದಿಸೂಳೆ ಅಂತಾ ಸೀರೆ ಹಿಡಿದು
ಎಳೆದಾಡಿ ಅವಮಾನ ಮಾಡಿದ್ದು ಇನ್ನೊಂದು ಸಾರಿ ಕೇಳಲು ಬಂದರೆ ಜೀವಂತ ಉಳಿಸುವದಿಲ್ಲಾ ಅಂತಾ ಜೀವದ
ಬೇದರಿಕೆ ಹಾಕಿರುತ್ತಾರೆ, ಅಂತಾ ಮುಂತಾಗಿದ್ದ ಗಣಕಿಕೃತ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-51/2017 ಕಲಂ,420,468,354,504,506, ಸಹಿತ 149 ಐಪಿಸಿ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
PÉÆ¯É
¥ÀæPÀgÀtzÀ ªÀiÁ»w:-
ಈಗ್ಗೆ 30 ವರ್ಷಗಳ ಹಿಂದೆ ಪಿರ್ಯಾದಿ ºÀĸÉãÀ¸Á§
vÀAzÉ £À©Ã¸Á§ 22 ªÀµÀð eÁw ªÀÄĹèA G:
©PÁA «zÁåyð, ¸Á: PÀÄgÀÄPÀÄA¢ vÁ:ªÀiÁ£À«. gÀªÀgÀ ತಂದೆ ನಬಿಸಾಬ ಈತನು ಆರೋಪಿ ದೇವರಾಜ ನಾಯಕ ಈತನ ತಾತನ ಕೊಲೆ ಪ್ರಕರಣದಲ್ಲಿ ಭಾಗಿಯಿದ್ದು ಆ ಪ್ರಕರಣ ಮುಕ್ತಾಯವಾಗಿದ್ದು, ನಂತರ ಆರೋಪಿ ದೇವರಾಜನು ತಾಲೂಕಾ ಪಂಚಾಯತ ಸದಸ್ಯನಾಗಿದ್ದು ಗ್ರಾಮದಲ್ಲಿ ಹೆಣ್ಣುಮಕ್ಕಳಿಗೆ ಬೈದಾಡುವುದು ಮಾಡು ತ್ತಿದ್ದಾಗ ನಬಿಸಾಬನ ದೇವರಾಜನಿಗೆ ಬುದ್ದಿವಾದ ಹೇಳಿದ್ದು ಅದಕ್ಕೆ ಎ-1
zÉêÀgÁd vÁ®ÆPÀ ¥ÀAZÁAiÀÄvÀ
¸ÀzÀ¸ÀågÀªÀgÀÄ ತಮ್ಮ ತಾತನ ಕೊಲೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತು ಪ್ರತಿಯೊಂದು ವಿಷಯದಲ್ಲಿ ಅಡ್ಡ ಬರುತ್ತಾನೆಂದು ಸಿಟ್ಟು ಇಟ್ಟುಕೊಂಡು ತಿರುಗುತ್ತಾ ದಿನಾಂಕ 13-04-2017 ರಂದು ಸಾಯಂಕಾಲ 6-30 ಗಂಟೆ ಸುಮಾರು ಪಿರ್ಯಾದಿಯ ತಂದೆ ನಬಿಸಾಬನು ಆದೋನಿಗೆ ತನಗೆ ಪರಿಚಯವಿರುವ ಬಸ್ಸನಗೌಡನೊಂದಿಗೆ ಕ್ರಷರ ಜೀಪಿನಲ್ಲಿ ಬಟ್ಟೆ ತರಲು ಹೋಗಿ ವಾಪಾಸು ಬರುತ್ತಿರುವಾಗ ಎ-1 ಸಮಯ ಸಾಧಿಸಿ ಕೊಲೆಮಾಡುವ ಉದ್ದೇಶದಿಂದ ಮಾಡಗಿರಿಕ್ಯಾಂಪ ಹತ್ತಿರ ಕ್ರಷರ ಜೀಪನ್ನು ನಿಲ್ಲಿಸಿ ನಬಿಸಾಬನನ್ನು ಕರೆಯಿಸಿಕೊಂಡು ಗ್ರಾಮ ಘಟಕದ ಅಧ್ಯಕ್ಷರನ್ನಾಗಿ ಯಾರನ್ನು ಮಾಡಬೇಕೆಂದು ಕೇಳಿದಾಗ ಅದಕ್ಕೆ ನಬಿಸಾಬನು ದೇವರಾಜ ಗುಡಿ ಹೆಸರು ಊರಲ್ಲಿ ಅನ್ನುತ್ತಿದ್ದಾರೆ ಆದರೂ ನಿನಗೆ ಯಾರನ್ನು ಮಾಡಬೇಕೆನ್ನಿಸುತ್ತಿದೆ ಮಾಡು ಅಂತಾ ಅಂದಾಗ ಎ-1
zÉêÀgÁd vÁ®ÆPÀ ¥ÀAZÁAiÀÄvÀ ¸ÀzÀ¸Àå
gÀªÀgÀÄ ಸಿಟ್ಟಿಗೆ ಬಂದು ಕೊರೆದ ಕಟ್ಟಿಗೆಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿದ್ದು , ನಬಿಸಾಬನ ತಲೆಗೆ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿ ಈ ವಿಷಯ ಪೊಲೀಸರಿಗೆ ತಿಳಿಸಿದರೆ ಮೃತನ ಮನೆಯವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.CAvÁ ¹gÀªÁgÀ oÁuÉ
UÀÄ£Éß £ÀA. 76/17 PÀ®A 341, 302,504, 506 ¸À»vÀ 34 L¦¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ಈಗ್ಗೆ 30 ವರ್ಷಗಳ ಹಿಂದೆ ಪಿರ್ಯಾದಿ ºÀĸÉãÀ¸Á§ vÀAzÉ £À©Ã¸Á§ 22 ªÀµÀð eÁw ªÀÄĹè
G: ©PÁA «zÁåyð ¸Á: PÀÄgÀÄPÀÄA¢ vÁ:ªÀiÁ£À«. gÀªÀgÀ ತಂದೆ ನಬಿಸಾಬನು ಎ-1 ದೇವರಾಜ ನಾಯಕ ಈತನ ತಾತನ ಕೊಲೆ ಪ್ರಕರಣದಲ್ಲಿ ಭಾಗಿಯಿದ್ದು ಪ್ರಕರಣ ಮುಕ್ತಾಯವಾಗಿದ್ದು, ನಂತರ ದೇವರಾಜ ಈತನು ತಾಲೂಕಾ ಪಂಚಾಯತ ಸದಸ್ಯನಾಗಿದ್ದು, ಗ್ರಾಮದಲ್ಲಿ ಹೆಣ್ಣು ಮಕ್ಕಳ ವಿಷಯದಲ್ಲಿ ಬೈದಾಡುತ್ತಿರು ವದನ್ನು ಕೇಳಿದ ನಬಿಸಾಬನು ದೇವರಾಜನಿಗೆ ಊರಲ್ಲಿ ಸರಿಯಾಗಿ ಇರು ಎಂದು ಹೇಳುತ್ತಿದ್ದರಿಂದ ಆರೋಪಿತನು ತಮ್ಮ ತಾತನ ಕೊಲೆಯನ್ನು ಮನಸ್ಸಿನಲ್ಲಿಟ್ಟು ಕೊಂಡು ಹಳೆ ದ್ವೇಷದಿಂದ ಉಳಿದ 3 d£À ಆರೋಪಿತರೊಂದಿಗೆ ದಿನಾಂಕ 13-04-2017 ರಂದು ಸಾಯಂಕಾಲ 6-30 ಗಂಟೆ ಸುಮಾರು ನಬಿಸಾಬನಿಗೆ ಕೊರೆದ ಕಟ್ಟಿಗೆಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯ ಗೊಳಿಸಿ ಕೊಲೆ ಮಾಡಿದ್ದಲ್ಲದೆ ರಾತ್ರಿ 7-30 ಗಂಟೆ ಸುಮಾರು ಪಿರ್ಯಾದಿದಾರನ ತಮ್ಮನಾದ ಅಬ್ದುಲ್ ನಜೀರ 18ವರ್ಷ ಈತನನ್ನು ಸಿರವಾರ-ಹಟ್ಟಿ ರಸ್ತೆಯ ಹುಣಚೇಡ ಕ್ರಾಸಿನಲ್ಲಿ ಮೋಟಾರ ಸೈಕಲ ಮೇಲೆ ಬರುತ್ತಿದ್ದಾಗ ಆರೋಪಿತರು ಆತನನ್ನು ಕಂಡು ಕೊಲೆ ಮಾಡುವ ಉದ್ದೇಶದಿಂದ ದಾರಿಯಲ್ಲಿ ತಡೆದು ನಿಲ್ಲಿಸಿ ಅಬ್ದುಲ್ ನಜೀರನಿಗೆ ಕಟ್ಟಿಗೆಯಿಂದ ತಲೆಗೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. CAvÁ ¹gÀªÁgÀ oÁuÉ
UÀÄ£Éß £ÀA. 77/17 PÀ®A 341, 302,504, 506 ¸À»vÀ 34 L¦¹ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
AiÀÄÄ.r.Dgï.
¥ÀæPÀgÀtzÀ ªÀiÁ»w:_
ಮೃತ ಪಾರ್ವತಮ್ಮ ಗಂ: ಹನುಮಂತ ವಯ: 62 ವರ್ಷ ಜಾ: ಮಾದಿಗ, ಮನೆಗೆಲಸ ಸಾ: ಕೊರವಕುಂದಾ ತಾ:ಜಿ: ರಾಯಚೂರು FPÉAiÀÄÄ ದಿನಾಂಕ: 09.04.2017
ರಂದು 16.30 ಗಂಟೆಯ ಸುಮಾರಿಗೆ ಕೊರವಕುಂದಾ ಗ್ರಾಮದಿಂದ ನಡೆದುಕೊಂಡು ವಡ್ಲೂರಿಗೆ ಬರುವಾಗ್ಗೆ ದಾರಿಯಲ್ಲಿ ಅಂದರೆ ಹನುಮದೊಡ್ಡಿ ನಡುವೆ ರಸ್ತೆಯಲ್ಲಿ ಎಡವಿ ಬಿದ್ದು ತಲೆಗೆ ಪೆಟ್ಟಾಗಿದ್ದು ಆಕೆಗೆ ಇಲಾಜು ಕುರಿತು ರಾಯಚೂರುನ ರಿಮ್ಸ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ವೈದ್ಯರು ಹೆಚ್ಚಿನ ಇಲಾಜಿಗಾಗಿ ವಿಮ್ಸ ಬಳ್ಳಾರಿಗೆ ರೆಫರ್ ಮಾಡಿದ್ದು ಆ ಪ್ರಕಾರ ಆಕೆಗೆ ಆಕೆಯ ಮಗ ಆಂಜನೆಯ್ಯ ಈತನು ಬಳ್ಳಾರಿಗೆ ಕರೆದುಕೊಂಡು ಹೋಗಿ ವಿಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಆಸ್ಪತ್ರೆಯಲ್ಲಿ ಇಲಾಜು ಫಲಿಸದೇ ಇಂದು ದಿನಾಂಕ: 13.04.2017
ರಂದು ಸಂಜೆ 06.00 ಗಂಟೆಯ ಸುಮಾರಿಗೆ ಮೃತಪಟ್ಟಿದ್ದು ಇದ್ದು ಈ ಹೊರತು ಆಕೆಯ ಮರಣದಲ್ಲಿ ಬೇರಾವುದೇ ಸಂಶಯ ಇರುವದಿಲ್ಲ ಹಾಗೂ ಯಾರ ಮೇಲೆ ಯಾವುದೇ ದೂರು ವಗೈರೆ ಇರುವದಿಲ್ಲ ಅಂತಾ ಮುಂತಾಗಿ ಫಿರ್ಯಾದಿದಾರನು ನೀಡಿದ ಹೇಳಿಕೆ ದೂರಿನ ಮೇರೆಗೆ UÁæ«ÄÃt
¥Éưøï oÁuÉ gÁAiÀÄZÀÆgÀÄ AiÀÄÄ.r.Dgï. £ÀA: 05/2017 ಕಲಂ: 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛgÉ.
ºÀÄqÀÄV PÁuÉ ¥ÀæPÀgÀtzÀ ªÀiÁ»w:-
.
ದಿನಾಂಕಃ 10-04-2017 ರಂದು ಬೆಳಗ್ಗೆ 10.00 ಗಂಟೆಗೆ ಫಿರ್ಯಾದಿ ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕಂಪ್ಯೂಟರ್ ದಲ್ಲಿ ಟೈಪ್ ಮಾಡಿದ ಫಿರ್ಯಾದಿಯನ್ನು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ.
ಫಿರ್ಯಾದಿಯ ಮಗಳು ತೇಜಶ್ವರಿ ವಯಃ 19 ವರ್ಷ ಈಕೆಯು ರಾಯಚೂರುನ ಎಲ್.ವಿ.ಡಿ. ಕಾಲೇಜಿನಲ್ಲಿ ಬಿಎಸ್.ಸಿ.ಯಲ್ಲಿ ವಿಧ್ಯಾಬ್ಯಾಸ ಮಾಡುತ್ತಿದ್ದು,
ದಿನಾಂಕ:08-04-2017 ರಂದು ಬೆಳಗ್ಗೆ 09-30 ಗಂಟೆಗೆ ಫಿರ್ಯಾದಿ ತನ್ನ ಮಗಳನ್ನು ಮೋಟರ್ ಸೈಕಲ್ ಮೇಲೆ ಕರೆದುಕೊಂಡು ಹೋಗಿ ಪರೀಕ್ಷೆಗೆ ಹಾಜರಾಗಲು ಅವಳ ಕ್ಲಾಸ ರೂಮಿಗೆ ಬಿಟ್ಟು ಬಂದಿದ್ದು, ಪುನಃ ಮದ್ಯಾಹ್ನ 13-00 ಗಂಟೆಗೆ ಫಿರ್ಯಾದಿ ಮಗಳನ್ನು ಕರೆದುಕೊಂಡು ಬರಲು ಕಾಲೇಜಿಗೆ ಹೋದಾಗ ಎಲ್ಲಾ ವಿಧ್ಯಾರ್ಥಿಗಳು ಹೊರಗೆ ಬಂದಿದ್ದು, ತೇಜಶ್ವರಿ ಬಾರದೇ ಇದ್ದಾಗ ಫಿರ್ಯಾದಿ ಕ್ಲಾಸ್ ರೂಮಿಗೆ ಹೋಗಿ ಲೆಚ್ಚರ್ ನ್ನು ವಿಚಾರಿಸಿದಾಗ ಅವರು 12-30 ಗಂಟೆಗೆ ಪರೀಕ್ಷೆ ಮುಗಿಸಿ ಕ್ಲಾಸ್ ರೂಮಿನಿಂದ ಹೋಗಿರುತ್ತಾಳೆ ಅಂತಾ ತಿಳಿಸಿದ್ದು,
ಫಿರ್ಯಾದಿಯು ರಾಯಚೂರು ನಗರದಲ್ಲಿ ಅಲ್ಲಲ್ಲಿ ಹುಡುಕಾಡಿ ಎಲ್ಲಿಯೂ ಸಿಗದ ಕಾರಣ ಪಿರ್ಯಾದಿಯೂ ಮನೆಗೆ ಹೋಗಿ ತನ್ನ ಹೆಂಡತಿಯನ್ನು ವಿಚಾರಿಸಿದಾಗ ಹೋಗುವಾಗ ತೇಜಶ್ವಿನಿ ಈಕೆಯು 6 ತೊಲೆಯ ಬಂಗಾರದ ಸರ, 3 ಜೊತೆ ಬಂಗಾರದ ಕಿವಿಯ ಓಲೆಗಳನ್ನು ಹಾಗು ಪಾಚಿ ಬಣ್ಣದ ಹಾಗು ಮುತ್ತಿನ ಹರಳುಗಳಿರುವ ಎರಡು ಬಂಗಾರದ ಉಂಗುರಗಳು ಹಾಗು
6 ಬಂಗಾರದ ಸುತ್ತಿನ ಉಂಗುರಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ gÁAiÀÄZÀÆgÀÄ ªÀÄ»¼Á ಠಾಣೆ ಗುನ್ನೆ ನಂಬರ್
28/2017 ಕಲಂ
: ಹುಡುಗಿ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.
01
|
ಹೆಸರು
|
ಕುಮಾರಿ ತೇಜಶ್ವರಿ ತಂದೆ
ಜ್ಞಾನಕುಮಾರ ಜಾ:ರಜಪೂತ್ ಉ:ವಿಧ್ಯಾರ್ಥಿ ಸಾ: ಮನೆ ನಂ:3-8-108 ಗಣೇಶ ಕಟ್ಟೆ ಹತ್ತಿರ ಪೇಟ್ಲಾ ಬ್ರೀಡ್ಸ್ ರಾಯಚೂರು
|
02
|
ವಯಸ್ಸು
|
19 ವರ್ಷ
|
03
|
ಎತ್ತರ
|
ಸುಮಾರು 4.5 ಅಡಿ
|
04
|
ಚಹರೆ
|
ಬಿಳಿ ಬಣ್ಣ,
ದುಂಡಯನೇ ಮುಖ, ಮೂಗಿನ
ಮೇಲೆ ಕಪ್ಪನೇಯ ಮಚ್ಚೆ
ಇರುತ್ತದೆ.
|
05
|
ತೊಟ್ಟಿರು ಬಟ್ಟೆಗಳು
|
ಕೆಂಪು ಬಣ್ಣದ ಟಾಪ್ ಮತ್ತು ಬಿಳಿ ಬಣ್ಣ ಲೇಗ್ಗೀನ್ಸ್ ಧರಿಸಿರುತ್ತಾಳೆ
|
06
|
ಬಾಷೆ
|
ಕನ್ನಡ, ಹಿಂದಿ , ಇಂಗ್ಲೀಷ್
|
ಕಾಣೆಯಾದ
ಕುಮಾರಿ ತೇಜಶ್ವರಿ ತಂದೆ ಜ್ಞಾನಕುಮಾರ ಜಾ:ರಜಪೂತ್ ವಯ:19 ವರ್ಷ ಉ:ವಿಧ್ಯಾರ್ಥಿ ಸಾ: ಮನೆ ನಂ:3-8-108 ಗಣೇಶ ಕಟ್ಟೆ ಹತ್ತಿರ ಪೇಟ್ಲಾ ಬ್ರೀಡ್ಸ್ ರಾಯಚೂರು ಈಕೆಯ ಬಗ್ಗೆ ಮಾಹಿತಿ ದೊರೆತಲ್ಲಿ ರಾಯಚೂರು ಮಹಿಳಾ
ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08532-228545 ಅಥವಾ ಕಂಟ್ರೋಲ್ ರೂಮ್ 08532-235635 ಗೆ ಮಾಹಿತಿ ನೀಡಲು ಕೋರಲಾಗಿದೆ.


¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :14.04.2017
gÀAzÀÄ 28 ¥ÀææPÀgÀtUÀ¼À£ÀÄß ¥ÀvÉÛ ªÀiÁr 3000/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.