ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ 18-04-2018 ರಂದು ಸಂಜೆ 4.45 ಗಂಟೆಗೆ ಮೇಲೆ ನಮೂದು ಮಾಡಿದ ಪಿರ್ಯಾದಿ ¸À¥ÀÝgï ºÀĸÉãï vÀAzÉ
ªÀÄ»ªÀÄÆzï ºÀĸÉãï, 55 ªÀµÀð, QgÁt ªÁå¥ÁgÀ, ¸Á:ªÀÄ£É.£ÀA.2-3-84, n¥ÀÄà
¸ÀįÁÛ£À gÉÆÃqï, CAzÀÆæ£ï Q¯Áè gÁAiÀÄZÀÆgÀÄ
gÀªÀರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರುಪಡಿಸಿದ್ದು, ದೂರಿನ ಸಾರಾಂಶವೇನೆಂದರೆ, ತನಗೆ ಗೌಸಿಯಾ ಬೇಗಂ, 13 ವರ್ಷ ಮತ್ತು ಮಹ್ಮದ್ ಖಾಜಾ ಹುಸೇನ್, 11 ವರ್ಷ ಈ ರೀತಿಯಾಗಿ ಒಬ್ಬ ಮಗ ಮತ್ತು ಒಬ್ಬ ಮಗಳಿದ್ದು, ಮಗನು 5 ನೇ ತರಗತಿಯಲ್ಲಿ ಪಾಸಾಗಿದ್ದು, ಈ ದಿವಸ ದಿನಾಂಕ:18-04-2018 ರಂದು ಮಧ್ಯಾಹ್ನ 2.30 ಗಂಟೆ ಸುಮಾರು ಊಟ ಮಾಡಿ ತಮ್ಮ ಮನೆಯಲ್ಲಿರುವ ಬೆಡ್ ರೂಮಿನಲ್ಲಿ ಮಲಗಿದ್ದು, ಮಧ್ಯಾಹ್ನ 3.30 ಗಂಟೆಯಿಂದ ಸಂಜೆ 4.00 ಗಂಟೆಯ ಮಧ್ಯದ ಅವಧಿಯಲ್ಲಿ ತನ್ನ ಮಗನು ಮಲಗಿದ ಬೆಡ್ ರೂಮಿನಲ್ಲಿ ಆಕಸ್ಮಿಕವಾಗಿ ಕರೆಂಟಿನ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿದ್ದು, ತಾನು ಮತ್ತು ಇತರರು ಕೂಡಿಕೊಂಡು ನೀರು ಹಾಕಿ ಬೆಂಕಿ ಆರಿಸಿ ನೋಡಲಾಗಿ ತನ್ನ ಮಗನು ಸುಟ್ಟ ಗಾಯಗಳಿಂದ ಕರುಕುಲವಾಗಿ ಸತ್ತುಹೋಗಿದ್ದು, ತನ್ನ ಮತ್ತು ಸಂಬಂದಿಕರು ಅಳುವದು ಚೀರಾಡುವುದು ಮಾಡುತ್ತಿದ್ದರಿಂದ ಮೃತದೇಹವನ್ನು ರಿಮ್ಸ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದು ಇರುತ್ತದೆ. ತನ್ನ ಮಗನ ಮರಣದಲ್ಲಿ ಯಾರಮೇಲೆಯೂ ಸಂಶಯವಿರುವುದಿಲ್ಲ, ಕರೆಂಟಿನ ಶಾರ್ಟ್ ಸರ್ಕ್ಯೂಟ್ ನಿಮದ ಬೆಂಕಿ ಹತ್ತಿದ್ದರಿಂದ ತನ್ನ ಮಗನು ಸುಟ್ಟು ಗಾಯಗಳಿಂದ ಮೃತ ಪಟ್ಟಿದ್ದು ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿಸಿಕೊಂಡಿದ್ದರ ಮೇಲಿಂದ ¸ÀzÀgï
§eÁgï ¥ÉÆ°Ã¸ï oÁuÉ
gÁAiÀÄZÀÆgÀÄ ಯು ಡಿ ಆರ್ ಸಂಖ್ಯೆ 3/2018 ಕಲಂ 174
ಸಿಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 18.04.2018 ರಂದು ಸಂಜೆ 0630
ಗಂಟೆಗೆ ರಿಮ್ಸ್ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು
ಪರಿಶೀಲಿಸಿ ಅಲ್ಲಿಯೇ
ಇದ್ದ ಫಿರ್ಯಾದಿ ಮಲ್ಲೇಶ ತಂದೆ ಯಲ್ಲಪ್ಪ, ವಯಸ್ಸು: 27 ವರ್ಷ, ಜಾತಿ: ಕುರುಬರ, ಉ: ಬೇಲ್ದಾರ ಕೆಲಸ,
ಸಾ: ಸಾ: ಶಂಕ್ರಪ್ಪ ಹೊಟೇಲ್ ಹತ್ತಿರ, ಜಲಾಲನಗರ ರಾಯಚೂರು ಇವರನ್ನು ವಿಚಾರಿಸಿ, ಹೇಳಿಕೆ ಫಿರ್ಯಾದಿಯನ್ನು
ಪಡೆದುದಕೊಂಡು ವಾಪಸ್ ಠಾಣೆಗೆ ದಿನಾಂಕ: 18.04.2018 ರಂದು 2015 ಗಂಟೆಗೆ ಬಂದಿದ್ದು, ದೂರಿನ ಸಾರಾಂಶವೇನೆಂದರೆ, ಇಂದು ದಿನಾಂಕ: 18.04.2018 ರಂದು ಫಿರ್ಯಾದಿದಾರರು ತಮ್ಮ
ಸಂಬಂಧಿಕರ ಮದುವೆ ಮುಗಿಸಿಕೊಂಡು ಯಾಪಲದಿನ್ನಿಯಿಂದ ಶಕ್ತಿನಗರಕ್ಕೆ ಹೋಗುವ ಕುರಿತು ಆರೋಪಿತನ
HERO Splendor Pro M/C No. KA36ED2294 ನೇದ್ದರ ಹಿಂದೆ ಫಿರ್ಯಾದಿ ಮತ್ತು ಆತನ ಅತ್ತೆಯಾದ ತಾಯಮ್ಮ
ಇಬ್ಬರೂ ಮೋಟಾರ್ ಸೈಕಲ್ ಮೇಲೆ ಕುಳಿತುಕೊಂಡು ಆರೋಪಿತನು ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಯಾಪಲದಿನ್ನಿಯಿಂದ
ರಾಯಚೂರು-ಹೈದ್ರಾಬಾದ ರಸ್ತೆಯ ರಿಮ್ಸ್ ಬೋಧಕ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ಹೋಗುವಾಗ ಆರೋಪಿತನು
ಮೋಟಾರ್ ಸೈಕಲ್ ನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ
ಚಲಾಯಿಸಿ ;ಯಾವುದೋ ಮೋಟಾರ್ ಸೈಕಲ್ ಅಡ್ಡ ಬಂದಿದ್ದರಿಂದ ಆರೋಪಿತನು ಮೋಟಾರ್ ಸೈಕಲ್ ನ್ನು ಒಮ್ಮಿಂದೊಮ್ಮೇಲೆ
ಬ್ರೇಕ್ ಹಾಕಿದ್ದರಿಂದ ಮೋಟಾರ್ ಸೈಕಲ್ ಸ್ಕಿಡ್ಡಾಗಿ, ಮೋಟಾರ್ ಸೈಕಲ್ ಮೇಲೆ ಇದ್ದ ಮೂರು ಜನರು ಕೆಳಗೆ
ಬೀಳಲು, ಫಿರ್ಯಾದಿಗೆ ತಲೆಯ ಎಡಭಾಗದ ಹಣೆಯ ಮೇಲೆ ಎಡಗಣ್ಣಿನ ಹುಬ್ಬಿನ ಹತ್ತಿರ ತೆರಚಿದ ಗಾಯವಾಗಿದ್ದು,
ತಾಯಮ್ಮಳಿಗೆ ತಲೆಯ ಬಲಭಾಗದಲ್ಲಿ ಭಾರಿ ರಕ್ತಗಾಯವಾಗಿ ಕೀವಿಯಲ್ಲಿ ರಕ್ತ ಸುರಿದ್ದು, ಆರೋಪಿತನಿಗೆ
ತಲೆಯ ಎಡಗಡೆ ಭಾರಿ ರಕ್ತಗಾಯವಾಗಿ ಮೇಲಿನ ತುಟಿಗೆ ರಕ್ತಗಾಯ ಮತ್ತು ಅಲ್ಲಲ್ಲಿ ತೆರಚಿದ ಗಾಯಗಳಾಗಿದ್ದು,
ತಾಯಮ್ಮ ಮತ್ತು ಆರೋಪಿತನು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ಕಾರಣ ಆರೋಪಿತನ ವಿರುದ್ದ ಕಾನೂನು
ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ, ರಾಯಚೂರು ನಗರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ.
38/2018 ಕಲಂ: 279, 337, 338 ಐ.ಪಿ.ಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 18.04.2018 ರಂದು ಸಂಜೆ 4.30 ಗಂಟೆಗೆ ಆರೋಪಿತ gÀªÉÄñÀ vÀAzÉ wªÀÄätÚ
ªÀAiÀiÁ: 26 ªÀµÀð eÁ: £ÁAiÀÄPÀ ¸Á: PÀÄuÉ PÉ®ÆègÀÄ FvÀ£ÀÄ ತನ್ನ ನಂಬರ್ ಇಲ್ಲದ ಇಂಜನ್ ನಂ ಝಡ್.ಕೆ.ಬಿ.ಸಿ02791 ಕೆಂಪು ಬಣ್ಣದ ಮಹೀಂದ್ರಾ 575 ಡಿ.ಐ ಕಂಪನಿಯ ಟ್ರ್ಯಾಕ್ಟರ್ ಟ್ರ್ಯಾಲೀಯಲ್ಲಿ ಫಿರ್ಯಾದಿ & ಗಾಯಾಳುಗಳನ್ನು ಕೂಡಿಸಿಕೊಂಡು ಪಾಮನಕೆಲ್ಲರೂಗೆ ಮದುವೆಗೆ ಹೋಗಿ ಅಲ್ಲಿಂದ ವಾಪಾಸ್ ಊರಿಗೆ ಹೋಗುವಾಗ್ಗೆ ಚಿಕ್ಕ ಹೆಸರೂರು ಸೀಮಾದ ಅಮರೇಗೌಡ ಪೊಲೀಸ್ ಪಾಟೀಲ್ ಈತನ ಹೊಲದ ಹತ್ತಿರ ರಸ್ತೆಯ ತಿರುವಿನಲ್ಲಿ ಟ್ರ್ಯಾಕ್ಟರ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಿಯಂತ್ರಿಸಲಾಗದೇ ಹೊಲದಲ್ಲಿ ಇಳಿಸಿದ್ದರಿಂದ ಫಿರ್ಯಾದಿ ²æÃªÀÄw zÀÄgÀUÀªÀÄä UÀAqÀ §¸À¥Àà ªÀAiÀiÁ: 24 ªÀµÀð eÁ: ZÀ®ÄªÁ¢ G:
ºÉÆ®ªÀÄ£É PÉ®¸À ¸Á: ªÀÄĸÀ¯Éà PÁ®ðPÀÄAn ರವರಿಗೆ ಮತ್ತು ಇತರೆ 15 ಜನರಿಗೆ ಸಾದಾ ಮತ್ತು ತೀವ್ರ ಸ್ವರೂದ ಗಾಯಗಳಾಗಿದ್ದು, ಆರೋಪಿತನು ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದು ಇರುತ್ತದೆ ಅಂತಾ ಹೇಳಿಕೆ ಫಿರ್ಯಾದು ಹಟ್ಟಿ ಪೊಲೀಸ್ ಠಾಣೆ ಗುನ್ನೆ
ನಂಬರ 174/2018
PÀ®A 279, 337, 338 L¦¹ &§ 187 LJA« PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಮಡು ತನಿಖೆ
ಕೈಗೊಂಡಿರುತ್ತಾರೆ.
ದಿನಾಂಕ:
16.04.2018 ರಂದು 19.45 ಗಂಟೆಯ ಸುಮಾರಿಗೆ ಫಿರ್ಯಾದಿ ಎಸ್. ಪೆಂಚಲರೆಡ್ಡಿ ತಂ; ಓಬಳರೆಡ್ಡಿ ವಯ: 43 ವರ್ಷ, ಜಾ: ರೆಡ್ಡಿ ಉ: ಒಕ್ಕಲುತನ, ಸಾ: ಗಬ್ಬೂರ
ತಾ:ದೇವದುರ್ಗ ಜಿ: ರಾಯಚೂರು ಇವರ ಬಾವ ಮೈದುನ ತನ್ನ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: ಕೆಎ36 ಇಎ8317 ನೇದ್ದರ ಮೇಲೆ
ಮುರಾನಪೂರ ಹತ್ತಿರದ ಬ್ರಿಡ್ಜ ಹತ್ತಿರ ಟೇಕ್ ಇದ್ದರಿಂದ ಮೊಟಾರ ಸೈಕಲ್ ಮೇಲೆ ಜಿ.ಸುಧಾಕರ ತಂ: ಜಿ.ರಾಮರೆಡ್ಡಿ
ಈತನು ಒಬ್ಬನೇ ಕುಳಿತು ರಸ್ತೆಗೆ ಏರಿಸಿ ಗಬ್ಬೂರ - ರಾಯಚೂರು ರಸ್ತೆಯ ಮುರಾನಪೂರ ಕೆನಾಲ್
ಬ್ರಿಡ್ಜ ಹತ್ತಿರ ಬರಲಾಗಿ ಅದೇ ವೇಳೆಗೆ ಆರೋಪಿ ವಿನೋದ ತಂ: ಶಂಕರಪ್ಪ ವಯ: 24 ವರ್ಷ, ಜಾ: ಲಿಂಗಾಯತ್,
ಉ: ಕಾರ ಚಾಲಕ ಸಾ: ಆಶಾಪೂರ ತಾ:ಜಿ: ರಾಯಚೂರು ಈತನು ತನ್ನ ಟಾಟಾ ಇಂಡಿಗೋ ECS ಕಾರ ನಂ: KA36
B1827 ನೇದ್ದನ್ನು ಗಬ್ಬೂರ ಕಡೆಯಿಂದ ರಾಯಚೂರು ಕಡೆಗೆ
ಅತೀವೇಗ
ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮೇಲೆ ಮೊಟಾರ
ಸೈಕಲ್ ಮೇಲೆ ಕುಳಿತ ಫಿರ್ಯಾದಿಯ ಬಾಮೈದುನ ಜಿ.ಸುಧಾಕರನ ಮೊಟಾರ ಸೈಕಲಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ
ಸುಧಾಕರನಿಗೆ ಬಲಗಾಲ ಮೊಣಕಾಲ ಕೆಳಗಿನ ಮೀನಗಂಡಕ್ಕೆ ಭಾರಿ ರಕ್ತಗಾಯ, ಬಲಗಾಲ ತೊಡೆಯಲ್ಲಿ ಮೂಳೆ ಮುರಿತ,
ಎಡಗಾಲ ಹಿಮ್ಮಡದ ಹತ್ತಿರ ತರಚಿದ ಗಾಯ, ತಲೆಯ ಹಿಂಬದಿಗೆ ಒಳಪೆಟ್ಟು ಆಗಿದ್ದು ಫಿರ್ಯಾದಿಯು ಟಕ್ಕರ್
ಕೊಟ್ಟ ಕಾರಚಾಲಕ ಮತ್ತು ಕಾರಿನಲ್ಲಿದ್ದ ಇನ್ನೂ ಮೂವರ ಸಹಾಯದಿಂದ ಒಂದು ಖಾಸಗಿ ವಾಹನದಲ್ಲಿ ಗಾಯಾಳುವಿಗೆ
ನಗರದ ಬಾಲಂಕು ಆಸ್ಪತ್ರೆಗೆ ಇಲಾಜಿಗೆ ಸೇರಿಕೆ ಮಾಡಿ ಈ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಚರ್ಚಿಸಿ
ಈಗ ತಡವಾಗಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ
ನಂಬರ 116/2018 PÀ®A.
279, 338 IPC
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
£ÀªÀÄÆ¢vÀ
¦gÁå¢zÁgÀgÁzÀ gÀªÉÄñÀ vÀAzÉ ªÀÄ®è¥Àà ZÀAzÀæPÉÃj, 44 ªÀµÀð, G¥ÁàgÀ, PÀưPÉ®¸À
¸Á: G¥ÁàgÀ Nt ªÀÄ¹Ì vÀªÀÄä PÀÄlÄA§zÉÆA¢UÉ ªÀÄ£ÉAiÀÄ ªÉÄÃ¯É ªÀÄ®VPÉÆArzÁÝUÀ
¢£ÁAPÀ 17-04-2018 gÀAzÀÄ ¨É¼ÀV£À 1.00 UÀAmɬÄAzÀ 6.00 UÀAmÉAiÀÄ £ÀqÀÄ«£À
CªÀ¢üAiÀİè AiÀiÁgÉÆÃ PÀ¼ÀîgÀÄ ¦gÁå¢zÁgÀ£À ªÀÄ£ÉAiÀÄ ¨ÁV® PÉÆAr ªÀÄÄjzÀÄ M¼ÀUÉ
ºÉÆÃV gÀƫģÀ°èAiÀÄ C®ªÀiÁgÀzÀ qÉÆÃgï ªÀÄÄjzÀÄ, C®ªÀiÁj£À M¼ÀV£À SÁ¤AiÀÄ ¸ÉæÖ
¯ÁPÀgï£À°èlÖ £ÀUÀzÀÄ ºÀt 6,50,000/-gÀÆ ºÁUÀÆ §AUÁgÀzÀ D¨sÀgÀtUÀ¼À°è 1) 2 vÉÆÃ¯É
§AUÁgÀzÀ JgÀqÀÄ J¼É ¸ÀgÀ CQ-50,000/-gÀÆ 2) 01 vÉÆÃ¯É ¸ÀtÚ ¸ÀgÀ CQ-25,000/-gÀÆ
3) 1 1/2 vÉÆÃ¯É §AUÁgÀzÀ £ÉPÉèøï CQ-40,000/-gÀÆ 4) 1/2 vÉÆÃ¯É §AUÁgÀzÀ §ÄUÀr PÀrØ
CQ-10,000/-gÀÆ 5) 1/2 vÉÆÃ¯É §AUÁgÀzÀ dĪÀÄQ ¨ÉAqÉÆÃ° CQ-10,000/-gÀÆ 6) 1/2
vÉÆÃ¯É §AUÁgÀzÀ JAUÉÃeï CQ-10,000/-gÀÆ »ÃUÉ MlÄÖ 06 vÉÆÃ¯É §AUÁgÀzÀ D¨sÀgÀtUÀ¼ÀÄ
CQ-1,45,000/-gÀÆ £ÉÃzÀݪÀÅUÀ¼À£ÀÄß AiÀiÁgÉÆÃ PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ
ºÉÆÃVzÀÄÝ PÁgÀt PÀ¼ÀîgÀ£ÀÄß ¥ÀvÉÛ ªÀiÁr PÁ£ÀÆ£ÀÄ PÀæªÀÄ PÉÊUÉÆ¼Àî¨ÉÃPÀÄ CAvÁ
¤ÃrzÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 81/2018 PÀ®A. 457, 380 L¦¹
CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ಎಸಿಬಿ ಪೊಲೀಸ್ ದಾಳಿ ಪ್ರಕರಣದ
ಮಾಹಿತಿ.
£ÀªÀÄÆ¢vÀ DgÉÆÃ¦ £ÀA 01 ªÀ¸ÀAvÁ VÃvÁ
UÀAqÀ «dAiÀÄ ªÀĺÁAvÉñÀ 31 ªÀµÀð, G¥ÁàgÀ, ¦.r.N ¸Á:ªÀĹ £ÉÃzÀݪÀgÀÄ
ªÀÄ®èzÀUÀÄqÀØ UÁæ.¥ÀA. ¦rN EzÀÄÝ ¸À¢æAiÀĪÀgÀ «gÀÄzÀÝ CªÀÄgÉñÀ ¸Á:
qÉÆtªÀÄgÀrgÀªÀgÀÄ ¸À°è¹zÀ ¦gÁå¢ ªÉÄðAzÀ J¹© oÁuÉ gÁAiÀÄZÀÆgÀÄzÀ°è
C.¸ÀA.05/2018 PÀ®A 7 ¨sÀæµÁÖZÁgÀ ¥Àæw§AzsÀ PÁAiÉÄÝ-1988 ¥ÀæPÁgÀ ¥ÀæPÀgÀt zÁR¯ÁV
¸ÀAeÉ ¸À¢æAiÀĪÀgÀÄ mÁæöå¥ï DV ¹QÌ©zÀÝ £ÀAvÀgÀ DgÉÆÃ¦ £ÀA 01 £ÉÃzÀÝgÀÄ ¸À¢æ
¢£ÁAPÀ 17-04-2018 gÀAzÀÄ gÁwæ 9.10 UÀAmÉUÉ vÀªÀÄä ªÀÄ£ÉAiÀÄ°è ±ËZÁ®AiÀÄPÉÌ
ºÉÆÃV §gÀÄvÉÛãÉAzÀÄ ºÉý, DgÉÆÃ¦UÀ¼ÁzÀ ºÀ£ÀĪÀÄAvÀ¥Àà 60 ªÀµÀð, G¥ÁàgÀ, ¸Á:
¸ÉÆÃªÀÄ£ÁxÀ £ÀUÀgÀ ªÀÄ¹Ì ªÀÄvÀÄÛ dAiÀÄgÁd vÀAzÉ ºÀ£ÀĪÀÄAvÀ¥Àà 25 ªÀµÀð, ¸Á:
ªÀÄ¹Ì £ÉÃzÀݪÀgÀ PÀĪÀÄäQ̤AzÀ ¨ÉAUÁªÀ®Ä PÀvÀðªÀåzÀ°èzÀÝ ¹§âA¢AiÀÄ£ÀÄß vÀ½î
¥ÀgÁjAiÀiÁVzÀÄÝ EgÀÄvÀÛzÉ PÁgÀt ªÀÄÆgÀÄ d£ÀgÀ «gÀÄzÀÝ PÀæªÀÄ
vÉUÉzÀÄPÉÆ¼ÀÄîªÀAvÉ ¤ÃrzÀ UÀtQÃPÀÈvÀ zÀÆj£À ªÉÄïÉAzÀ ªÀÄ¹Ì ¥Éưøï oÁuÉ UÀÄ£Éß
£ÀA§gÀ 82/2018 PÀ®A. 224, 109 L¦¹
CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 19.04.2018 gÀAzÀÄ 214 ¥ÀææPÀgÀtUÀ¼À£ÀÄß ¥ÀvÉÛ ªÀiÁr 36900/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.