ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದಿನಾಂಕ:05.06.2019 ರಂದು ರಾತ್ರಿ 9.30 ಗಂಟೆಗೆ ºÀ£ÀĪÀÄ¥Àà vÀAzÉ AiÀĪÀÄ£À¥Àà ¸ÀªÀtÆgÀÄ ªÀAiÀĸÀÄì:40 ªÀµÀð eÁ:
PÀÄgÀħgÀ G: MPÀÌ®ÄvÀ£À ¸Á: ªÀÄgÀ½ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ
ಹೇಳಿಕೆ ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರಳ ಹೊಲ & ಆರೋಪಿತನ ಹೊಲವು ಅಕ್ಕಪಕ್ಕದಲ್ಲಿದ್ದು
ಆರೋಪಿತನು ಆಗಾಗ್ಗೆ ಫಿರ್ಯಾದಿದಾರಳಿಗೆ ನಿಮ್ಮ ಹೊಲದ
ಬದುವಿನಲ್ಲಿಯ ಕಲ್ಲುಗಳನ್ನು ತಂದು ನಮ್ಮ ಹೊಲದಲ್ಲಿ ಹಾಕುತ್ತೀಯಾ ಸೂಳೆ ಅಂತಾ ಅವಾಚ್ಯವಾಗಿ ಬೈದಿದ್ದು
ಇರುತ್ತದೆ. ಈ ಬಗ್ಗೆ ಊರಿನ ಹಿರಿಯರು ಬಗೆಹರಿಸಿದ್ದು ಇರುತ್ತದೆ. ಹೀಗಿರುವಾಗ ಇಂದು ದಿನಾಂಕ:05.06.2019
ರಂದು ರಾತ್ರಿ 7.00 ಗಂಟೆಗೆ ಫಿರ್ಯಾದಿದಾರಳು ತನ್ನ ಮನೆಯ ಮುಂದೆ ಇರುವಾಗ ಆರೋಪಿತನು ಕುಡಿದು ಅಲ್ಲಿಗೆ
ಬಂದು ಫಿರ್ಯಾದಿದಾರಳನ್ನು ತಡೆದು ನಿಲ್ಲಿಸಿ ಲೇ ಸೂಳೆ ನಿಮಗೆ ಎಷ್ಟು ಹೇಳಿದರು ಅಷ್ಟ ಮತ್ತೆ ನಿಮ್ಮ
ಹೊಲದ ಬದುವಿನಲ್ಲಿಯ ಕಲ್ಲುಗಳನ್ನು ನಮ್ಮ ಹೊಲದಲ್ಲಿ ಹಾಕುತ್ತೀಯಾ ಎಂದು ಅವಾಚ್ಯವಾಗಿ ಬೈದು ಅಲ್ಲಿಯೇ
ಬಿದ್ದಿದ್ದ ಒಂದು ಹಿಡಿ ಗಾತ್ರದ ಕಲ್ಲನ್ನು ತಗೆದುಕೊಂಡು ಫಿರ್ಯಾದಿದಾರಳ ಎಡಗಡೆ ಕಣ್ಣಿನ ಹುಬ್ಬಿನ
ಮೇಲೆ ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಇವತ್ತು ಉಳಿದುಕೊಂಡಲೇ ಸೂಳೆ ಇನ್ನೊಂದು
ಸೀಗು ನೋಡು ನೀನಗೆ ಜೀವ ಸಹೀತ ಬೀಡುವುದಿಲ್ಲ ಸಾಯಿಸುತ್ತೇನೆ ಎಂದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.
ಫಿರ್ಯಾದಿದಾರಳಿಗೆ ರಕ್ತಗಾಯವಾಗಿದ್ದರಿಂದ ಆಕೆಯ ಗಂಡನು ಮುದಗಲ್ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು
ಬಂದು ಚಿಕಿತ್ಸೆ ಮಾಡಿಸಿಕೊಂಡು ನಂತರ ಠಾಣೆಗೆ ಬಂದು ಹೇಳಿಕೆ ದೂರು ನೀಡಿದ್ದು ಇರುತ್ತದೆ. ಸದರಿ ಹೇಳಿಕೆ
ದೂರಿನ ಸಾರಾಂಶದ ಮೇಲಿಂದ ªÀÄÄzÀUÀ¯ï ¥ÉÆÃ°Ã¸ï oÁuÉ UÀÄ£Éß. £ÀA 69/2019 PÀ®A: 341, 324,
504, 506 L ¦ ¹ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.