ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟಕಾ ಪ್ರಕರಣದ ಮಾಹಿತಿ :
ದಿನಾಂಕ
16.07.2020
ರಂದು 17.50 ಗಂಟೆಗೆ ಹಟ್ಟಿ ಪಟ್ಟಣದ ಹಳೆ ಪಂಚಾಯತಿ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಆರೋಪಿತನು ರಮೇಶಸಿಂಗ್ ತಂದೆ ತುಳಜಾರಾಮ್ ಸಿಂಗ್
ವಯಾ: 46 ವರ್ಷ ಜಾ:
ರಜಪೂರ ಉ:
ವ್ಯಾಪಾರ ಸಾ:
ಹೊಸ ಪಂಚಾಯತಿ ಹತ್ತಿರ ಹಟ್ಟಿ ಪಟ್ಟಣ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ
ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು PÀ.gÁ.¥ÉÆÃ ¥ÀgÀªÁV ²æÃ
ªÀÄÄzÀÄÝgÀAUÀ¸Áé«Ä ¦.J¸ï.L ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ
ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು,
ತಾನು
ಬರೆದ ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ
ಪಂಚನಾಮೆ,
ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 29/2020
ರಲ್ಲಿ
ತೆಗೆದುಕೊಂಡು,
ಪ್ರಕರಣ
ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು
ಬರೆದುಕೊಂಡಿದ್ದು,
ಇಂದು
ದಿನಾಂಕ
17.07.2019 ರಂದು
ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು,
ಅದರ
ಆಧಾರದ ಮೇಲಿಂದ ಹಟ್ಟಿ ಠಾಣೆಯಲ್ಲಿ 95/2020 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w: