ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
J¸ï.¹/J¸ï n ¥ÀæPÀgÀtzÀ ªÀiÁ»w:_
ದಿನಾಂಕ-24/03/2018 ರಂದು ಮದ್ಯಾಹ್ನ ಸಿಂಧನೂರು ಸರಕಾರಿ
ಆಸ್ಪತ್ರೆಯಿಂದ ಪೋನ್ ಮುಖಾಂತರ ಜಗಳದಲ್ಲಿ ಗಾಯಗೊಂಡ ಕನಕರಾಯ ಗೌಡನಬಾವಿ ಈತನು
ಇಲಾಜು ಕುರಿತು ಸೇರಿಕೆಯಾಗಿರುವ ಬಗ್ಗೆ ಎಂ.ಎಲ್.ಸಿ ಪೋನ್ ಮುಖಾಂತರ ತಿಳಿಸಿದ ಮೇರೆಗೆ
ವಿಚಾರಣೆ ಕುರಿತು ಆಸ್ಪತ್ರೆಗೆ ಬೇಟಿ ನೀಡಿ ವಿಚಾರಿಸಲಾಗಿ ಪಿರ್ಯಾದಿದಾರನು ಲಿಖಿತ ಪಿರ್ಯಾದಿ
ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿ ತಾಯಿಯು ಗೌಡನಭಾವಿ ಗ್ರಾಮ ಪಂಚಾಯತಿ
ಉಪಾದ್ಯಕ್ಷಳಿದ್ದು, ದಿನಾಂಕ-24/03/18 ರಂದು ಬೆಳೆಗ್ಗೆ 11-30 ಗಂಟೆಗೆ ಪಿರ್ಯಾದಿ ಕನಕರಾಯ
ತಂದೆ ಸಿದ್ದಪ್ಪ ಸಿರಿಗೇರಿ 28 ವರ್ಷ ನಾಯಕ ಒಕ್ಕಲುತನ ಸಾ:ಗೌನಡಬಾವಿ ಈತನು ಗ್ರಾಮ
ಪಂಚಾಯತಿಯಲ್ಲಿ ಪೇಪರ್ ಓದುತ್ತಾ ಕುಳಿತುಕೊಂಡಿರುವಾಗ 1) ಮಂಜುನಾಥ ತಂದೆ ಚನ್ನಪ್ಪ ಗುರಿಕಾರ 32 ವರ್ಷ ಹಾಗೂ ಇತರೆ 11 ಜನರು ಸೇರಿಕೊಂಡು ಬಂದವರೆ ಪಿರ್ಯಾದಿದಾರನಿಗೆ ಲೇ
ನಾಯಕ ಸೂಳೆ ಮಗನೆ ಇವತ್ತು ನೀನೊಬ್ಬನೆ ಸಿಕ್ಕಿದ್ದಿ ನಿಮ್ಮ ತಾಯಿ ಗ್ರಾಮ ಪಂಚಾಯತಿ
ಉಪಾದ್ಯಕ್ಷಳಿದ್ದಾಳೆ ಅಂತಾ ನಿನ್ನದು ಜಾಸ್ತಿಯಾಗಿದೆ ಅಂತಾ ಜಗಳಕ್ಕೆ ಬಿದ್ದು ಆರೋಪಿತರೆಲ್ಲರೂ
ಪಿರ್ಯಾದಿದಾರನಿಗೆ ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯಿಂದ ಕೈ ಕಾಲಿಗೆ ಹೊಡೆದು
ರಕ್ತಗಾಯಪಡಿಸಿದ್ದು ನಂತರ ಆರೋಪಿತರೆಲ್ಲರೂ ಇವತ್ತುಉಳಿದುಕೊಂಡಿದ್ದಿ ಇನ್ನೊಮ್ಮೆ ಸಿಕ್ಕರೆ
ಜೀವಂತೆ ಉಳಿಸುವದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾರೆ, ಅಂತಾ ಇದ್ದ ಲಿಖಿತ ಪಿರ್ಯಾದಿ ಮೇಲಿಂದ
ಬಳಗಾನೂರು ಠಾಣಾ ಗುನ್ನೆ ನಂ-46/2018 ಕಲಂ-143,147,148,323,324,307,504,506 ಸಹಿತ 149 ಐಪಿಸಿ 3(1) (r) (s) ಮತ್ತು 3(2) (v-a) SC/ST AMENDMENT ACT 2015 ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ: 24-03-2018 ರಂದು
ಮದ್ಯಾಹ್ನ ಪಿಎಸ್ ಐ ರವರಿಗೆ ಮಾಹಿತಿ ಬಂದಿದ್ದೆನೆಂದರೆ ಗೋನವಾಟ್ಲಾ ತಾಂಡದ ಹೊರಲವಲದ ಕ್ರಾಸಿನ ಸಾರ್ವಜನಿಕ
ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿತನು ತನ್ನ ಹತ್ತಿರ ಮದ್ಯದ ಪೌಚುಗಳನ್ನು ಇಟ್ಟುಕೊಂಡು
ಅನಧಿಕೃತವಾಗಿ ಯಾವುದೆ ಲೈಸನ್ಸ ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾನೆ ಅಂತಾ
ಬಾತ್ಮಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ. & ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿಎಸ್ಐ ರವರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸಂಜೆ 4-00 ಗಂಟೆಗೆ ದಾಳಿ ನಡೆಸಿದ್ದು ಮಾರಾಟ ಮಾಡುತ್ತಿದ್ದ ವ್ಯಕ್ತಿ
ಸಿಕ್ಕಿಬಿದ್ದಿದ್ದು, ಆತನ ತಾಬದಲ್ಲಿ ಇದ್ದ ಮದ್ಯದ ಪೌಚುಗಳನ್ನು
ಪರಿಶೀಲಿಸಿ ನೋಡಲಾಗಿ ಮೇಲೆ ನಮೂದಿಸಿದಂತೆ ಇದ್ದು, ಹೀಗೆ
ಮದ್ಯದ ಪೋಚ್ ಗಳ ಒಟ್ಟು ಅ.ಕಿ.ರೂ 3888/- ರೂ ಬೆಲೆ
ಬಾಳುವಂತವುಗಳನ್ನು ಜಪ್ತಿ ಮಾಡಿಕೊಂಡಿದ್ದು, ವಾಪಸ್ಸು
ಠಾಣೆಗೆ ಬಂದು ಕೊಟ್ಟ ಪಂಚನಾಮೆ & ವರದಿಯ
ಮೇಲಿಂದ°AUÀ¸ÀÆÎgÀÄ ¥Éưøï oÁuÉ ಗುನ್ನೆ ನಂ: 100/2018 PÀ®A. 32, 34 PÉ.E
DåPïÖ ಅಡಿಯಲ್ಲಿ ಗುನ್ನೆ
ದಾಖಲು ಮಾಡಿ ಕ್ರಮ ಜರುಗಿಸಿದ್ದು ಇರುತ್ತದೆ.
ದಿನಾಂಕ 24-03-2018 ರಂದು ಸಾಯಾಂಕಾಲ 5-30 ಗಂಟೆಗೆ ವೀರನಗೌಡ,ಎ.ಎಸ್.ಐ ಮಾನವಿ ಠಾಣೆ ರವರು ಮಾನವಿ ಠಾಣಾ ವ್ಯಾಪ್ತಿಯ ಬೈಲ್ ಮರ್ಚಡ್ ಗ್ರಾಮದ ಹಳೇ ಐ.ಬಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಧ್ಯದ ದಾಳಿ ಪಂಚನಾಮೆಯಿಂದ ವಾಪಾಸ್ಸು ಠಾಣೆಗೆ ಬಂದು ತಮ್ಮ ಒಂದು ವರದಿಯನ್ನು ತಯಾರಿಸಿ ಜಪ್ತಿ ಮಾಡಿದ 1] 10 ಬ್ಯಾಗ್ ಪೈಪರ್ ಡಿಲೇಕ್ಸ ವಿಸ್ಕಿ
180 ಎಮ್.ಎಲ್. ಪೌಚ್ ಗಳು ಇದ್ದು 1 ಪೌಚ್ ಬೆಲೆ ಅಂದಾಜು 82.85 ರೂ
ಯಂತೆ ಒಟ್ಟು 10 ಪೌಚ್ ಗಳ ಬೆಲೆ 828.5 /- ರೂ 2] 54 ಓರಿಜಿನಲ್ ಚಾಯಿಸ್ 90 ಎಮ್.ಎಲ್. ಪೌಚ್ ಗಳು ಇದ್ದು 1 ಪೌಚ್
ಬೆಲೆ ಅಂದಾಜು 28.13 ರೂ ಯಂತೆ ಒಟ್ಟು 54 ಪೌಚ್ ಗಳ ಬೆಲೆ 1519-02 /- ರೂ ಹಿಗೇ ಒಟ್ಟು ಮಧ್ಯದ ಬೆಲೆ 2347-52 ರೂ ಬೆಲೆ ಬಾಳುವುದು ಮತ್ತು 1) ಅಡಿವೆಪ್ಪ ತಂದೆ ಮಾರೇಪ್ಪ ನೆಕ್ಲಾರ್ ವಯಾಃ 38 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಬೈಲ್ ಮರ್ಚಡ್ 2) ದಿಡ್ಡಿ ರಂಗಪ್ಪ ತಂದೆ ರಂಗಪ್ಪ ವಯಾಃ 40 ವರ್ಷ ಜಾತಿಃ ನಾಯಕ ಉಃ ಒಕ್ಕಲುತನ ಸಾಃ ಬೈಲ್ ಮರ್ಚಡ್ ತಾಃ ಮಾನವಿ ಇವರನ್ನು ಹಾಗೂ ಮೂಲ
ಪಂಚನಾಮೆಯನ್ನು ನೀಡಿ ಆರೋಪಿತನ ಮೇಲೆ ಕ್ರಮ ಜರುಗಿಸುವಂತೆ ಸಂಜೆ 6-00 ಗಂಟೆಗೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ
ಸಾರಾಂಶವೇನೆಂದರೆ, ಬೈಲ್ ಮರ್ಚಡ್ ಗ್ರಾಮದ ಹಳೇ ಐ.ಬಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ
ಮಧ್ಯದ ಪೌಚಗಳನ್ನು ಮಾರಾಟ
ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಈ ಮೇಲ್ಕಂಡವರ ಮೇಲೆ
ದಾಳಿ ಮಾಡಿ ಹಿಡಿದು ಅವರಿಂದ ಅಂದಾಜು 2347-52 ರೂ ಬೆಲೆ ಬಾಳುವ ಮಧ್ಯವನ್ನು ಜಪ್ತು
ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 128/2018 ಕಲಂ 32,34, ಕೆ.ಈ.
ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ಕನ್ನ ಕಳುವು ಪ್ರಕರಣದ ಮಾಹಿತಿ:-
¢£ÁAPÀ
23-03-18 gÀAzÀÄ 2200
UÀAmɬÄAzÀ ¢£ÁAPÀ 24-03-18 gÀAzÀÄ 0600
UÀAmÉ ªÀÄzsÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ ¦üAiÀiÁð¢ f.ªÀİèPÁdÄð£À vÀAzÉ «ÃgÀ¨sÀzÀæ¥Àà 58 ªÀµÀð
eÁ: °AUÁAiÀÄvÀ ¸Á: gÁªÀİAUÀUÉñÀégÀ £ÀUÀgÀ zÉêÀ¸ÀÆÎgÀÄ f:gÁAiÀÄZÀÆgÀÄ.ರವರ
ªÀÄ£ÉUÉ ºÁQzÀ QðAiÀÄ£ÀÄß ªÀÄÄjzÀÄ M¼ÀUÀqÉ ¥ÀæªÉò¹ neÉÆÃjAiÀİèzÀÝ 1
eÉÆvÉ §AUÁgÀzÀ ¨ÉAqÉÆÃ° 5 UÁæA
C.Q-12,000/- 2) 1 vÉÆ¯É §AUÁgÀzÀ §l£ï
¨ÉAqÉÆÃ° 3 UÁæA C.Q.-7,000/- 3)
MAzÀÄ eÉÆvÉ §AUÁgÀzÀ ªÀiÁn¯ï 2 UÁæA C.Q. 4,000/- 4) MAzÀÄ ¨É½î
§lÖ®Ä JgÀqÀÄ PÁ®Ä PÀqÀUÀ MAzÀÄ eÉÆvÉ ¨É½î GgÀĽ PÀqÀUÀ JgÀqÀÄ ¨É½î °AUÀzÀ PÁ¬Ä
MAzÀÄ ¥Á®qÀ MAzÀÄ ¨É½î ZÀªÀÄZÀ EªÀÅUÀ¼À CAzÁdÄ vÀÆPÀ 20 vÉÆ¯É C.Q. 8,000/-
5) £ÀUÀzÀÄ ºÀt gÀÆ 42,000/- »ÃUÉ MlÄÖ J¯Áè ¸ÉÃj CA.Q.gÀÆ. 73,000 ¨É¯É ¨Á¼ÀªÀÅUÀ¼À£ÀÄß PÀ¼ÀªÀÅ ªÀiÁrPÉÆAqÀÄ ºÉÆÃVzÀÄÝ
EgÀÄvÀÛzÉ CAvÁ ¤ÃrzÀ
¦üAiÀiÁ𢠪ÉÄðAzÀ ±ÀQÛ
£ÀUÀgÀ ¥Éưøï oÁuÉ ಗುನ್ನೆ ನಂ: 33/2018 PÀ®A 457,380 L¦¹ ಅಡಿಯಲ್ಲಿ UÀÄ£Éß zÁR°¹PÉÆAqÀÄ vÀ¤SÉ PÉÊ PÉÆ¼Àî¯ÁVzÉ(.)
ದಿನಾಂಕ:24.03.2018 ರಂದು ಸಂಜೆ 5.30 ಗಂಟೆ ಸುಮಾರಿಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿ «oÀׯï
¹AUï vÀAzÉ £ÁgÁAiÀÄt ¹AUï ºÀeÁj ªÀAiÀĸÀÄì:23 ªÀµÀð eÁ: gÀd¥ÀÆvÀÄ G: ªÀÄÄvÀÆmï
¦£ï PÁ¥Àð ¨ÁåAQ£À ¸ÉPÀÆåjn UÁqÀð ¸Á: Q¯Áè ªÀÄÄzÀUÀ¯ï vÁ: °AUÀ¸ÀUÀÆgÀÄ ರವರು ತನ್ನ ಹಿರೋ ಹೆಚ್ ಎಪ್ ಡಿಲಕ್ಸ ಮೋಟಾರ ಸೈಕಲ್ ನಂ. KA-36/EN-0207
ನೇದ್ದನ್ನು ಕನಕದುರ್ಗಾ ಬಾರ ಶಾಪ ಮುಂದೆ ನಿಲ್ಲಿಸಿ ಕನಕದುರ್ಗಾ ಬಾರ ಶಾಪ ಮೆಲಗಡೆ ಇರುವ ಮೂತೂಟ ಪಿನ್ ಕಾರ್ಪ ಮುಂದೆ ಸೆಕ್ಯೂರಿಟಿ ಗಾರ್ಡ ಕರ್ತವ್ಯ ಮಾಡುವಾಗ ದಿನಾಂಕ:20.03.2018 ರಂದು ಬೆಳಿಗ್ಗೆ 0230 ಗಂಟೆಯಿಂದ 05.30 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರನ »gÉÆÃ ºÉZï. J¥sï r®PÀì ªÉÆÃmÁgÀ ¸ÉÊPÀ¯ï
£ÀA. KA-36/EN-0207 C.Q.gÀÆ 45000/-ಬೆಲೆಬಾಳುವುದನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಇಲ್ಲಿಯವರೆಗೆ ಹುಡುಕಾಡಿದ್ದು ಅದು ಸಿಗದ ಕಾರಣ ಇಂದು ತಡವಾಗಿ ಬಂದು ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ
ಮುದಗಲ್ ಠಾಣೆ ಗುನ್ನೆ ನಂ: 56/2018
PÀ®A. 379 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
¢£ÁAPÀ 24-03-18 gÀAzÀÄ 2230
UÀAmÉ ¸ÀĪÀiÁjUÉ ¦üAiÀiÁ𢠲æÃ «ÃgÉñÀ vÀAzÉ ªÀįÉèñÀ 24 ªÀµÀð eÁw PÀ¨ÉâÃgÀ G:
PÀưPÉ®¸À ¸Á: mÉÊ¥ï ¹- 253 Dgï.n.¦.J¸ï. PÁ¯ÉÆÃ¤, ±ÀQÛ£ÀUÀgÀ. ಈತ£À
CtÚ£ÁzÀ £ÀgÀ¸À¥Àà£ÀÄ ªÉÆÃmÁgÀ ¸ÉÊPÀ¯ï
£ÀA.PÉJ-36 ºÉZï-5028 £ÉÃzÀÝgÀ°è gÁAiÀÄZÀÆgÀÄ PÀqɬÄAzÀ ±ÀQÛ£ÀUÀgÀ PÀqÉUÉ
aPÀ̸ÀUÀÆgÀÄ ¹ÃªÀiÁzÀ f.eÉ. ¥sÀ£ÁðArÃ¸ï ¥sÁåPÀÖjAiÀÄ ºÀwÛgÀ §gÀÄwÛgÀĪÁUÀ C¥ÀjavÀ ªÁºÀ£ÀzÀ ZÁ®PÀ vÀ£Àß ªÁºÀ£ÀªÀ£ÀÄß
CwªÉÃUÀ ªÀÄvÀÄÛ C®PÀëvÀ£À¢AzÀ £Àqɹ PÉÆAqÀÄ §AzÀÄ £ÀgÀ¸À¥Àà£À ªÉÆÃmÁgÀ
¸ÉÊPÀ¯ïUÉ lPÀÌgÀ PÉÆnÖzÀÄÝ, PɼÀUÉ ©zÀÝ £ÀgÀ¸À¥Àà£À ªÉÄÃ¯É ªÁºÀ£À £ÀqɹPÉÆAqÀÄ
ªÁºÀ£À ¤°è¸ÀzÉà ºÉÆÃVzÀÄÝ, £ÀgÀ¸À¥Àà vÀAzÉ ªÀįÉèñÀ 39 ªÀµÀð eÁw PÀ¨ÉâÃgÀ G:
¨sÀAqÁj D¸ÀàvÉæAiÀİè N.n. CmÉAqÀgÀ PÉ®¸À ªÉÆÃmÁgÀ ¸ÉÊPÀ¯ï £ÀA.PÉJ-36 ºÉZï-5028 £ÉÃzÀÝgÀ ZÁ®PÀ ¸Á: mÉÊ¥ï
¹- 253 Dgï.n.¦.J¸ï. PÁ¯ÉÆÃ¤, ±ÀQÛ£ÀUÀgÀ.ಈತನ vÀ¯É, §Äd E¤ßvÀgÉ PÀqÉUÀ¼À°è ¨sÁj
gÀPÀÛUÁAiÀÄUÀ¼ÁV ¸ÀܼÀzÀ°èAiÉÄà ªÀÄÈvÀ¥ÀnÖzÀÄÝ EgÀÄvÀÛzÉ (.) ಅಂತಾ ಕೊಟ್ಟ ದೂರಿನ ಮೇಲಿಂದ gÁAiÀÄZÀÆgÀÄ UÁæ«ÄÃt
¥Éưøï oÁuÉ
ಗುನ್ನೆ ನಂ:68/2018 PÀ®A 279,304(J) L.¦.¹. & 187 L.JA.«.PÁAiÉÄÝ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ,
¸ÀAZÁgÀ ¤AiÀĪÀÄ G®èAWÀ£É,
ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 25.03.2018 gÀAzÀÄ 124 ¥ÀææPÀgÀtUÀ¼À£ÀÄß ¥ÀvÉÛ ªÀiÁr 20100/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.