ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:07.04.2019 ರಂದು ರಾತ್ರಿ 9.15 ಗಂಟೆಗೆ ಫಿರ್ಯಾದಿ ºÀdgÀvï C° vÀAzÉ ªÉÆÃ»£À¸Á§ RÄgÉö ªÀAiÀĸÀÄì:27 ªÀµÀð eÁ: ªÀÄĹèA G:
PÀÄj ªÁå¥ÁgÀ ¸Á: ¸ÉÆÃªÀÄĪÁgÀ ¥ÉÃmÉ ªÀÄÄzÀUÀ¯ï ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ, ಗಾಯಾಳು ಮತ್ತು ಗ್ಯಾನಪ್ಪ ತಂದೆ ಫಕೀರಪ್ಪ, ಗ್ಯಾನಪ್ಪ ತಂದೆ ಹೊಳೆಯಪ್ಪ ಕೂಡಿಕೊಂಡು ಫಿರ್ಯಾದಿದಾರನ ಬುಲೋರ ಪೀಕಪ್ ವಾಹನ ನಂ. KA-36/B-1953 ನೇದ್ದರಲ್ಲಿ ಸುಮಾರು 40 ಕುರಿ ಮತ್ತು ಕುರಿ ಮರಿಗಳನ್ನು ಹಾಕಿಕೊಂಡು ಸಿಂದನೂರಿಗೆ ವ್ಯಾಪಾರಕ್ಕೆ ಹೋಗುತ್ತಿರುವಾಗ ಮುದಗಲ್ ಮಸ್ಕಿ ರಸ್ತೆಯ ಬಾಬನ ಕಟ್ಟು ಸಮೀಪ ಇಂದು ದಿನಾಂಕ:07.04.2019 ರಂದು ಸಂಜೆ 6.30 ಗಂಟೆಗೆ ಆರೋಪಿ UÁå£À¥Àà vÀAzÉ PÀAoÉ¥Àà §qÀPÀÄj ªÀAiÀĸÀÄì:34 ªÀµÀð eÁ: PÀÄgÀħgÀ G:
ZÁ®PÀ ¸Á: ªÉÄUÀ¼À¥ÉÃmÉ ªÀÄÄzÀUÀ¯ï ಈತನು ಬುಲೋರ ಪೀಕಪ್ ವಾಹನವನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ವಾಹನದ ಎಡಗಡೆಯ ಎಕ್ಷಲ್ ಕಟ್ಟಾಗಿ ವಾಹನವು ರಸ್ತೆಯ ಬಲ ಬದಿಯಲ್ಲಿ ಹೋಗಿ ಎರಡು ಗಾಲಿ ಮೇಲೆ ಎರಡು ಗಾಲಿ ಕೆಳಗಡೆ ಮಾಡಿ ಬಿದ್ದಿದ್ದು ವಾಹನದಲ್ಲಿದ್ದ ಫಿರ್ಯಾದಿಗೆ ಬಲಗಡೆ ಸೊಂಟಕ್ಕೆ ಒಳಪೆಟ್ಟಾಗಿದ್ದು ಇನ್ನುಳಿದವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ ಮತ್ತು ವಾಹನದಲ್ಲಿ 06 ದೊಡ್ಡ ಕುರಿಗುಳು ಮೃತಪಟ್ಟಿದ್ದು ಇರುತ್ತದೆ. ಸದರಿ ವಾಹನವು ಬಿದ್ದಿದ್ದನ್ನ ನೋಡಿ ವಾಹನದಲ್ಲಿದ್ದ ಕುರಿಗಳನ್ನು ತಗೆಯಲು ಬಂದ ಗಾಯಾಳು ಬಂದೆನವಾಜ ಇತನು ಕುರಿಗಳನ್ನು ಹೊರಗಡೆ ತಗೆಯುತ್ತಿದ್ದಾಗ ವಾಹನ ಬಿದ್ದ ಜಾಗವು ಇಮ್ಮುಖವಾಗಿ ಇಳಿಜಾರು ಇದ್ದುದ್ದರಿಂದ ವಾಹನವು ಒಮ್ಮಿಂದೊಮ್ಮಲೇ ಹಿಂದುಗಡೆ ಜಾರಿದ್ದರಿಂದ ಬಂದೆನವಾಜನ ಬಲಗಡೆಯ ಕಾಲು ವಾಹನದ ಕೆಳಗಡೆ ಸಿಕ್ಕಿಕೊಂಡಿದ್ದರಿಂದ ಬಲಗಡೆ ಕಾಲಿನ ತೊಡೆಯು ಮುರಿದು ಮತ್ತು ಬೆನ್ನಿಗೆ ಯ್ಯಾಂಗಲರ್ ನೆಟ್ಟು ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಗಾಯಾಳುವನ್ನು ಒಂದು ವಾಹನದಲ್ಲಿ ಮುದಗಲ್ ಸರಕಾರಿ ತಂದು ಸೇರಿಕೆ ಮಾಡಿ ಹೆಚ್ಚಿನ ಚಿಕಿತ್ಸೆಗಾಗಿ ಕೆರೂಡಿ ಆಸ್ಪತ್ರೆಗೆ ಕಳುಹಿಸಿದ್ದು ಇರುತ್ತದೆ. ಸದರಿ ಘಟನೆಯು ಬುಲೋರ ವಾಹನ ಚಾಲಕನ ನಿರ್ಲಕ್ಷತೆಯಿಂದ ನಡೆದಿದ್ದು ವಾಹನ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 46/2019 ಕಲಂ 279,338 ಐ.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ.07-04-2019 ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿ ²æÃ ªÀi˯Á° vÀAzÉ
§¸Àì¥Àà £ÁAiÀÄPÀ 29 ªÀµÀð G-¨sÁUÀåªÀAw ªÉÊ£ï ±Á¥ï eÁ®ºÀ½îAiÀÄ°è ªÀiÁå£Édgï
PÉ®¸À ¸Á- aAvÀªÀÄ£ÀzÉÆrØ vÁ-¹AzÀ£ÀÆgÀÄ. ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾದಿ ನೀಡುದ ದೂರಿನ ಸಾರಾಂಶವೆನೆಂದರೆ, ಫಿರ್ಯಾದಿದಾರನು ಸಂಜೆ 6-00 ಗಂಟೆಯ ಸುಮಾರಿಗೆ ಭಾಗ್ಯವಂತಿ ವೈನ್ ಶಾಪಿನಲ್ಲಿದ್ದಾಗ ಆರೋಪಿ ನಂ 1 gÀAUÀ¥Àà vÀAzÉ
zÁåªÀ¥Àà ಮತ್ತು 2 wªÀÄäAiÀÄå ನೇದ್ದವರು ಬಂದು ಬೀರಿನ ರೇಟ್ ಎಷ್ಟು ಅಂತಾ ಕೇಳಿದರು ಅದಕ್ಕೆ ಫಿರ್ಯಾದಿದಾರನು ಬೀರಿನ ರೇಟ್ 15 ರೂಪಾಯಿ ಜಾಸ್ತಿ ಆಗಿದೆ ಅಂತಾ ಹೇಳಿದಾಗ ಎಲೇ ಸೂಳೆಮಗನೆ ರೇಟ್ ಯಾಕೆ ಹೆಚ್ಚಿಗೆ ಆಗಿದೆ ಎಂದು ಅವಾಚ್ಯವಾಗಿ ಬೈದು ಇಲ್ಲಿ ಪಕ್ಕದಲ್ಲಿ ನಮ್ಮ ಹೊಲಗಳು ಇವೆ ಬೀರಿನ ಬಾಟಲ್ ಗ್ಲಾಸ್ ನಮ್ಮ ಹೊಲದಲ್ಲಿ ಬಿದ್ದಿವೆ ಎಂದು ಬೈದು ತಮ್ಮವರಾದ ಆರೋಪಿ ನಂ 3 ²ªÀÅ
vÀAzÉ ªÀÄ®èAiÀÄå
ಮತ್ತು ಇತರೆ ಇಬ್ಬರುನ್ನು ಕರೆದು ರೆಸಿಕೊಂಡು ಅಂಗಡಿಯ ಒಳಗೆ ಆಕ್ರಮವಾಗಿ ನುಗ್ಗಿ ಕೌಂಟ್ರ್ ಹತ್ತಿರ ಬಂದು ಕೈಯಿಂದ ಕಲ್ಲಿನಿಂದ ಹೊಡೆದು ಕಾಲಿನಿಂದ ಒದ್ದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß
£ÀA.44/2019 PÀ®A: 143, 147, 148, 448, 323, 324, 504, 506 ¸À»vÀ 149 L¦¹. ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನುಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 07.09.2019 ರಂದು ಸಾಯಂಕಾಲ 7-00 ಗಂಟೆಗೆ ಫಿರ್ಯಾದಿ ಎಸ್ ಗಿರಿಧರ ತಂದೆ ಎಸ್ ರಾಮಚಾರ ವಯ:58 ಜಾತಿ: ಬ್ರಹ್ಮಣರು ಉ: ನಿವೃತ್ತಿ ಎಸ್.ಬಿ.ಐ ಬ್ಯಾಂಕ್ ಉದ್ದೋಗಿ ಸಾ:ಮನೆ ನಂ.8-11-184/82&83 ಕೃಷ್ಣದೇವರಾಯ ಕಾಲೋನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ 02-4-2019 ರಂದು ರಾತ್ರಿ 10-00 ಗಂಟೆಗೆ ಫಿರ್ಯಾದಿದಾರರು ತನ್ನ ಹೆಂಡತಿ ಗೋದಾವರಿಯವರೊಂದಿಗೆ
ಕೊಲ್ಹಾಪೂರಕ್ಕೆ ಮಹಾಲಕ್ಷ್ಮಿ ದರ್ಶನಕ್ಕೆ ಹೋಗಿದ್ದು ಎಲ್ಲಾ ಮನೆಯ ಬಾಗಿಲುಗಳಿಗೆ ಮತ್ತು ಹೊರಗಿನ ಗೇಟಿಗೆ ಬೀಗ ಹಾಕಿ ಮನೆಯ ಕೆಲಸ ಮಾಡುವ ಭೀಮವ್ವ ಇವಳಿಗೆ ಗಿಡಗಳಿಗೆ ನೀರು ಹಾಕುವ ಸಲುವಾಗಿ ಹೊರಗಿನ ಗೇಟಿನ ಬೀಗವನ್ನು ಕೊಟ್ಟುಹೋಗಿದ್ದು , ನಂತರ
ದಿನಾಂಕ 04-04-2019 ರಂದು ಬೆಳಗ್ಗೆ 7-30 ಕ್ಕೆ ಸುಮಾರಿಗೆ ಮನೆಯ ಕೆಲಸದವಳು ಮನೆಯ ಗೇಟ್ ಬೀಗವನ್ನು ತೆಗದು ನೋಡಿದ್ದು
ಅನುಮಾನದಿಂದ ಪಕ್ಕದ ಮನೆಯವರಿಗೆ ಮನೆಯ
ಬೀಗವನ್ನು ಯಾರೋ ಕಳ್ಳರು ಹೊಡೆದು ಮನೆಯ ಬಾಗಿಲು ತೆಗೆದಿದ್ದನ್ನು ನೋಡಿ ವಿಷಯ ತಿಳಿಸಿದ್ದು ನಂತರ ಪಕ್ಕದ ಮನೆಯವರ
ಮೋಬೈಲ್ ನಿಂದ ನಮಗೆ ಪೋನ್ ಮಾಡಿ ತಿಳಿಸಿದ್ದು ಆಗ ನಾನು ಜವಾಹರ ನಗರದಲ್ಲಿ ಇರುವ ನನ್ನ ಪತ್ನಿಯ ಅಣ್ಣ ಬಿಂದು ಮಾಧವ್ ಇವರಿಗೆ ಮನೆ ಕಳ್ಳತನವಾಗಿರುವ ವಿಷಯ ತಿಳಿಸಿದ್ದರಿಂದ
ಅವರು ತಕ್ಷಣ ಮನೆಯ ಒಳಗೆ ಹೋಗಿ ಏನಾಗಿದೆ. ನೋಡಿ ತಿಳಿಸಿದ್ದರಿಂದ ಮನೆಯ ಒಳಗೆ ಹೋಗಿ ನೋಡಿ ಮನೆಯ ಬೆಡ ರೂನ್ ಲ್ಲಿನ ಟ್ರಿಜೋರಿಯ ಬೀಗವನ್ನು ಹೊಡೆದು
ಸಾಮಾನುಗಳು ಹಾಗೂ ಬಟ್ಟೆಗಳು ಕೆಳಗಡೆ
ಚಲ್ಲಾಪಿಲ್ಲಿಆಗಿ ಬಿದ್ದಿವೆ ಅಂತಾ ಹೇಳಿದ್ದರಿಂದ ನಾವು ಬಂದ ಮೇಲೆ ನೋಡಿ ಎಷ್ಟು ಕಳ್ಳತನವಾಗಿದೆ ಅಂತಾ ಪರಿಶೀಲನೆ ಮಾಡಿಕೊಂಡು ಬಂದು ದೂರು ನೀಡುವುದಾಗಿ ಹೇಳಿದ್ದು ನಾವು ದಿನಾಂಕ 05-4-2019 ರಂದು ಬೆಳಗ್ಗೆ 8-30 ಗಂಟೆಗೆ
ನಾವು ಕೊಲ್ಹಾಪೂರದಿಂದ ವಾಪಸ್ ಮನೆಗೆ ಬಂದು ಪರಿಶೀಲಿಸಿ ನೋಡಲಾಗಿ ಮನೆಯ ಬಾಗಿಲ ಬೀಗವನ್ನು ಮುರಿದು ಮನೆಯ ಒಳಗಡೆ ಪ್ರವೇಶಿಸಿ ಬೆಡ್ ರೂಮ್ ಟ್ರಿಜೋರಿಯ ಬೇಗವನ್ನು ಮುರಿದು
ಟ್ರಿಜೋರಿಯಲ್ಲಿ ಇಟ್ಟಿದ ಮೇಲ್ಕಂಡ ಬಂಗಾರದ ಸಾಮಾನುಗಳು ಒಟ್ಟು270 ಗ್ರಾಂ ಬಂಗಾರದ ಆಭರಣಗಳು ಅ,ಕಿ. 2,70,000 ರೂಗಳು ಹಾಗೂ
ನಗದು ಹಣ 15000/- ಹೀಗೆ ಒಟ್ಟು ಸೇರಿ 2,85,000/- ಬೆಲೆಬಾಳುವುದನ್ನು ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಗೆ
ಪ್ರವೇಶಿಸಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆಹಚ್ಚಿಕೊಡಬೇಕಾಗಿ
ಅಂತಾ
ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣೆ ಗುನ್ನೆ ನಂಬರ 25/2018
PÀ®A 457,380 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಬೆಟ್ಟಿಂಗ್ ಪ್ರರಕರಣದ ಮಾಹಿತಿ.
ದಿನಾಂಕ: 07.04.2019 ರಂದು 7-00 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಕುಷ್ಟಗಿ
ರಸ್ತೆಯ ತಾಜ್ ಕಂಫರ್ಟ್ ಲಾಡ್ಜ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 01 ಈತನು ಬೆಂಗಳೂರಿನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ನಡೆದಿರುವ ಐಪಿಎಲ್
ಟಿ-20 ಕ್ರಿಕೇಟ್ ಪಂದ್ಯ ನಡೆದಿದ್ದು, ಆ ತಂಡಗಳ ಮೇಲೆ ನಿಂತ ಜನರಿಂದ ಹಣವನ್ನು ಪಡೆದು ಒಂದು ಚೀಟಿಯಲ್ಲಿ ಬರೆದುಕೊಳ್ಳುತ್ತಾ ಕ್ರಿಕೆಟ್ ಬೆಟ್ಟಿಂಗ್ ದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಆರೋಪಿ 01 ಎಕ್ಬಾಲ್ ತಂದೆ ಖಾಜಾಸಾಬ್,
ಎತ್ಮಾರಿ,
ವಯ:
25 ವರ್ಷ,
ಜಾ:
ಮುಸ್ಲಿಂ,
ಉ:
ಬಟ್ಟೆ
ಅಂಗಡಿ ವ್ಯಾಪಾರ, ಸಾ: ಕಸಾಬ್ ವಾಡಿ ಸಿಂಧನೂರು ನೇದ್ದವನಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟದ ನಗದು ಹಣ ರೂ.2100/-, ಒಂದು ಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು ಕ್ರಿಕೇಟ್ ಬೆಟ್ಟಿಂಗದ ಪಟ್ಟಿ ಮತ್ತು ಹಣವನ್ನು ಆರೋಪಿ ನಂ 2 ಶಬ್ಬೀರ್,ಕುರಿ ವ್ಯಾಪಾರ,
ಸಾ:
ಕಸಾಬ್
ವಾಡಿ, ಸಿಂಧನೂರು ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಪಂಚನಾಮೆ ಮೇಲಿಂದಾ ಅಸಂಜ್ಞೇಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಸಿಂಧನೂರು ನಗರ ಪೊಲೀಸ್ ಠಾಣಾ ಗುನ್ನೆ ನಂ. 41/2019, ಕಲಂ 78(ಎ) (6) ಕ.ಪೊ ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣದ ಮಾಹಿತಿ.
ದಿನಾಂಕ 07-04-2019 ರಂದು ಸಂಜೆ 6-40 ಗಂಟೆಗೆ ಶ್ರಿ ಸಿದ್ದಯ್ಯ ಸ್ವಾಮಿ ಎ.ಎಸ್.ಐ ಮಾನವಿ ಠಾಣೆ ರವರು ಅಕ್ರಮ ಮಧ್ಯದ ದಾಳಿಯಿಂದ ವಾಪಾಸ್ಸು
ಠಾಣೆಗೆ ಬಂದು ಜಪ್ತಿ ಮಾಡಿದ ಮುದ್ದೆಮಾಲು ಮತ್ತು ಮೂಲ ಪಂಚನಾಮೆಯನ್ನು ನೀಡಿ ಆರೋಪಿತನ
ಮೇಲೆ ಕ್ರಮ ಜರುಗಿಸುವಂತೆ ರಾತ್ರಿ 7-00 ಗಂಟೆಗೆ ಸೂಚಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ, ಮಾನವಿ ಠಾಣಾ ವ್ಯಾಪ್ತಿಯ ಕುರ್ಡಿ ಗ್ರಾಮದ ಪಂಚಾಯತಿ ಮುಂದಿ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಮಧ್ಯದ ಪೌಚ/ಬಾಟಲಿಗಳನ್ನು
ಮಾರಾಟ ಮಾಡುತ್ತಿದ್ದಾಗ ಮಾಹಿತಿ ಸಂಗ್ರಹಿಸಿ ಸದರಿಯವನ ಮೇಲೆ ಇಂದು ಸಂಜೆ 5-00 ಗಂಟೆಗೆ ದಾಳಿ ಮಾಡಿದಾಗ ಸದರಿಯವನು ಓಡಿ ಹೋಗಿದ್ದು ಪಂಚರಿಂದ ಸದರಿಯವನ ಹೆಸರು ರಮೇಶ ತಂದೆ ಹುಸೇನಪ್ಪ ಬಿಚ್ಚಾಲಿ ಜಾತಿಃ ನಾಯಕ ಸಾಃ ಕುರ್ಡಿ ಅಂತಾ ತಿಳಿದು ಬಂದಿದ್ದು ಆಗ ಸ್ಥಳದಲ್ಲಿದ್ದ 1] 18 ORIGINAL
CHOICE WISKY, 90 ML ಪೌಚಗಳು { 1.620 ಲೀಟರ್} 2] 38, US WHISKY 90 ML ಬಾಟಲಿಗಳು ( 3.420 ಲೀಟರ್ ) ಹೀಗೆ ಒಟ್ಟು 5.040 ಲೀಟರ್ ಮಧ್ಯ ಒಟ್ಟು 1680/- ರೂ ಬೆಲೆ ಬೆಲೆಬಾಳುವ ಮಧ್ಯವನ್ನು ಪಂಚರ ಸಮಕ್ಷಮ ಜಪ್ತು ಮಾಡಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಮೇರೆಗೆ
ಮಾನವಿ ಠಾಣೆ ಗುನ್ನೆ ನಂ 81/2019 ಕಲಂ 32,34, ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈ ಕೊಂಡಿರುತ್ತಾರೆ.