ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ: 05.09.2019 ರಂದು 17-00 ಗಂಟೆಗೆ ನಾನು ಠಾಣೆಯಲ್ಲಿರುವಾಗ ಗಂಜ್ ವೃತ್ತದ ಬಸವಣ್ಣ ಮೂರ್ತಿ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ
ಬಗ್ಗೆ ಮಾಹಿತಿ ಬಂದ ಮೇರೆಗೆ ಕ.ರಾ.ಪೊ.ವತಿಯಿಂದ ಸೈಯ್ಯದ್ ವಲಿ ಎ.ಎಸ್.ಐ.ಮಾರ್ಕೆಟಯಾರ್ಡ
ಪೊಲೀಸ ಠಾಣೆ, ರಾಯಚೂರು ಮತ್ತು ಪಂಚರಾದ 1] ನಾಗಪ್ಪ 2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ 1] ಗಂಗಪ್ಪ ಹೆಚ್.ಸಿ 58,
2] ಅಮರೇಶ ಹೆಚ್.ಸಿ. 125, 3] ಜಮೀರುದ್ದೀನ್ ಹೆಚ್.ಸಿ.126 ರವರೊಂದಿಗೆ 18-15 ಗಂಟೆಗೆ ದಾಳಿ ಮಾಡಿ ಮಟ್ಕಾ ಜೂಜಾಟದಲ್ಲಿ ತೊಡಿಗಿದ್ದ ಅನೀಲ್ ಕುಮಾರ ತಂದೆ ಭೀಮರಾಯ
ಈತನ ಮೇಲೆ ದಾಳಿ ಮಾಡಿ ಸದರಿಯವನನ್ನು ಹಿಡಿದು ಅಂಗ ಜಡ್ತಿ ಮಾಡಲಾಗಿ ಸದರಿಯವನ ವಶದಿಂದ ಒಟ್ಟು ನಗದು ಹಣ 1930/ ರೂ ಮತ್ತು 1 ಮಟ್ಕಾಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು
ನಂತರ ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕಾನೂನು ಕ್ರಮ ಕುರಿತು ವಶಕ್ಕೆ ತೆಗೆದುಕೊಂಡು 18-15 ಗಂಟೆಯಿಂದ 19-15 ಗಂಟೆಯವರೆಗೆ ಪಂಚನಾಮೆಯನ್ನು
ಪೂರೈಸಿಕೊಂಡು 20-00 ಗಂಟೆಗೆ ವಾಪಸ್ ಠಾಣೆಗೆ ಬಂದು ಕರಾಪೊಪರವಾಗಿ ಸ್ವ ವರದಿಯ ಮೇಲಿಂದ
ಠಾಣಾ ಎನ್.ಸಿ.ನಂ.28/2019 ಪ್ರಕಾರ ದಾಖಲಿಸಿಕೊಂಡಿದ್ದು ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ
ಇಂದು ದಿನಾಂಕ: 05.09.2019 ರಂದು 2030 ಗಂಟೆಗೆ ಮಾನ್ಯ ನ್ಯಾಯಾಲಯದಿಂದ
ಅನುಮತಿಯನ್ನು ಪಡೆದುಕೊಂಡು ಮಾರ್ಕೆಟಯಾರ್ಡ ಪೊಲೀಸ್ ಠಾಣಾ ಗುನ್ನೆನಂ.64/2019
ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ
06-09-2019 ರಂದು ಬೆಳಿಗ್ಗೆ 7.30 ಗಂಟೆ ಸುಮಾರಿಗೆ gÀªÉÄñÀ vÁ¬Ä ºÀ£ÀĪÀĪÀé §dÓ®gï ªÀAiÀĸÀÄì:20 ªÀµÀð eÁ: ºÀjd£À G: PÀưPÉ®¸À
¸Á: ªÉAPÀmÁæAiÀÄ£À¥ÉÃmÉ ºÀjd£ÀªÁqÀ ªÀÄÄzÀUÀ¯ï ಆರೋಪಿತನು
ಮುದಗಲ್ ಪಟ್ಟಣದ ಬಸ್ ನಿಲ್ದಾಣ ಮುಂದೆ ಕಾಂಪೌಂಡ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ
ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದೂರುದಾರಾರು PÀ.gÁ.¥ÉÆ ªÀw¬ÄAzÀ zÉÆqÀØ¥Àà
eÉ ¦.J¸ï.L ªÀÄÄzÀUÀ¯ï oÁuÉ ತಮ್ಮ
ಸಿಬ್ಬಂದಿಯವರಾದ ಪಿ.ಸಿ-283, 140 & ಪಿ.ಸಿ-592 ರವರನ್ನು & ಪಂಚರನ್ನು ಕರೆದುಕೊಂಡು
ಹೋಗಿ ಪಂಚರ ಸಮಕ್ಷಮ &
ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತನನ್ನು ಹಿಡಿಯಲಾಗಿ ಆರೋಪಿತನ
ಮುಂದೆ ಇದ್ದ ಮದ್ಯವನ್ನು ಫರಿಶೀಲಿಸಿ ನೋಡಲಾಗಿ
01) 157 ಓರಿಜನಲ್ ಚಾಯ್ಸ 90 ಎಮ್.ಎಲ್. ಪೌಚ ಇದ್ದು ಒಂದರ ಬೆಲೆ 32.32/- ಹೀಗೆ ಒಟು 157
ಪೌಚಗಳ ಬೆಲೆ ರೂ 5074/- ಆಗುತ್ತದೆ. 02) 57 ಯು.ಎಸ್.
ವಿಸ್ಕಿ ಬಾಟಲ್ 90 ಎಮ್.ಎಲ್ ಬಾಟಲ್ ಇದ್ದು ಒಂದರ ಬೆಲೆ 30.32/- ಹೀಗೆ ಒಟ್ಟು 57 ಬಾಟಲಗಳ ಬೆಲೆ
ರೂ. 1842/ ರೂ ಆಗುತ್ತದೆ. ( ಒಟ್ಟು ಮದ್ಯವು 19.26 ಲೀಟರನಷ್ಟು ಇದೆ) ಹೀಗೆ ಮೇಲ್ಕಂಡ ಒಟ್ಟು ಮದ್ಯದ
ಬೆಲೆ ರೂ 6912/- ರೂ ಬೆಲೆ ಬಾಳುವ ಮದ್ಯವನ್ನು ಹಾಗೂ ಆರೋಪಿತನ ಅಂಗಶೋದನೆ ಮಾಡಲಾಗಿ ಆತನಲ್ಲಿ ಮದ್ಯ
ಮಾರಾಟ ಮಾಡಿದ ಹಣ ರೂ 770/- ಸಿಕ್ಕಿದ್ದು ಇರುತ್ತದೆ. ಮೇಲ್ಕಂಡ ಮದ್ಯವನ್ನು ಹಾಗೂ ಮದ್ಯ ಮಾರಾಟ ಮಾಡಿದ
ಹಣವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ,
ಮುದ್ದೆಮಾಲು & ಆರೋಪಿತನನ್ನು
ಕೊಟ್ಟು ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶದ
ಮೇಲಿಂದ ªÀÄÄzÀUÀ¯ï ¥Éưøï oÁuÉ C¥ÀgÁzsÀ ¸ÀASÉå 107/2019 PÀ®A.
32, 34 PÉ.E.PÁAiÉÄÝ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ
ಕೈಕೊಳ್ಳಲಾಗಿದೆ.