¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಪೊಲೀಸ್ ದಾಳ ಪ್ರಕರಣಗಳ ಮಾಹಿತಿ.
ದಿನಾಂಕ 21-02-2017 ರ ಬೆಳಿಗ್ಗೆ 10-00
ಗಂಟೆಯ ಸುಮಾರಿಗೆ ಪಲಕನಮರಡಿ ಗ್ರಾಮದ ತಾತಪಯ್ಯನ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ
ಮಟಕಾ ಜೂಜಾಟ ನಡೆಯುತ್ತಿದೆ ಎಂದು ಬಂದ ಬಾತ್ಮೀ ಮೆರೆಗೆ ಹೆಚ್.ಸಿ. ²æÃ PÀȵÀÚ ¹ºÉZï¹-56 eÁ®ºÀ½î ¥Éưøï oÁuÉ. ರವರು, ಪಂಚರು
ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲಾಗಿ ಅವನು ತನ್ನ
ಹೆಸರು ಚನ್ನಬಸಯ್ಯಸ್ವಾಮಿ ತಂದೆ ಅಮರಯ್ಯಸ್ವಾಮಿ ಕರಡಕಲ್, 50 ವರ್ಷ, ಜಾ-ಜಂಗಮ, ಉ-ಕೂಲಿ ಕೆಲಸ,
ಸಾ-ಪಲಕನಮರಡಿ ಎಂದು ಹೇಳಿದ್ದು ಅವನಿಂದ ಮಟಕಾ
ನಂಬರು ಬರೆದ ಚೀಟಿ, ಪೆನ್ನು ಮತ್ತು
ನಗದು ಹಣ 1170/-ರೂಗಳನ್ನು ಪಂಚರ
ಸಮಕ್ಷಮ ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ ಆರೋಪಿತನನ್ನು ತಂದು ಹಾಜರುಪಡಿಸಲಾಗಿದ್ದು ಸೂಕ್ತ
ಕಾನೂನು ಕ್ರಮ ಜರುಗಿಸುವಂತೆ ಜಪ್ತಿ ಪಂಚನಾಮೆಯಯನ್ನು ಹಾಜರು ಪಡಿಸಿದ್ದರ ಆದಾರದ ಮೇಲಿಂದ
ಠಾಣಾ ಗುನ್ನೆ 25/2017 PÀ®A.78(3) PÉ ¦ PÁ¬ÄzÉ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.
ದಿನಾಂಕ.21-02-2017 ರಂದು ಮದ್ಯಾಹ್ನ 1-00 ಗಂಟೆ ಸುಮಾರಿಗೆ ಜಾಲಹಳ್ಳಿ ಗ್ರಾಮದ ದೇಸಾಯಿಯವರ ಹೊಲದ
ಹತ್ತಿರ ಆರೋಪಿತರು 52 ಇಸ್ಪೇಟ್ ಎಲೆಗಳ ಸಹಾಯದಿಂದ ಹಣವನ್ನು
ಪಣಕ್ಕೆ ಹಚ್ಚಿ ಅಂದರ ಬಾಹರ್ ಅಂತಾ ನಸೀಬ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಪಂಚರ ಸಮಕ್ಷಮ
ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಆರೋಪಿತರಾದ §¸ÀªÀgÁd vÀAzÉ
²ªÀ¥Àà UÀÄgÀÄUÀÄAn, 31 ªÀµÀð, eÁ-£ÁAiÀÄPÀ,G-PÀư PÉ®¸À, ¸Á-eÁ®ºÀ½î ಇತರೆ 5 ಜನರನ್ನು ಹಿಡಿದು ಅವರ ಹತ್ತಿರ 810/- ನಗದು ಹಣ ಮತ್ತು ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶದ ಮೇಲಿಂದ ಎಸ್.ಹೆಚ್.ಒ. ಜಾಲಹಳ್ಳಿ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂಬರ 26/2017
PÀ®A.87 PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈಗೊಂಡಿದ್ದು ಇರುತ್ತದೆ.
ರೈತರ ಅತ್ಮಹತ್ಯ ಪ್ರಕರಣಗಳ ಮಾಹಿತಿ.
¦üAiÀiÁð¢zÁgÀಳಾದ ²æÃªÀÄw PÁªÀiÁQë UÀAqÀ D£ÀAzÀ, ªÀAiÀiÁ: 28 ªÀµÀð,
eÁ:§rUÉÃgÀ («±ÀéPÀªÀÄð) G:ºÉÆ®ªÀÄ£ÉUÉ®¸À ¸Á:ºÀÄqÁ UÁæªÀÄ vÁ:¹AzsÀ£ÀÆgÀÄ ತನ್ನ UÀAqÀ£ÁzÀ ªÀÄÈvÀ D£ÀAzÀ FvÀ£ÀÄ vÀ£Àß vÀAzÉAiÀÄ
ºÉ¸Àj£À°è ºÀÄqÁ UÁæªÀÄzÀ ¹ÃªÀiÁzÀ°è EgÀĪÀ d«ÄãÀÄ ¸ÀªÉÃð £ÀA. 162, 163 «¹ÛÃtð
2 JPÀgÉ d«ÄãÀ£ÀÄß ¸ÁUÀĪÀ½ ªÀiÁrPÉÆAqÀÄ G¥Àfë¸ÀÄwÛzÀÄÝ ¸ÀzÀj d«Ää£À ªÉÄïÉ
ºÀÄqÁ UÁæªÀÄzÀ «.J¸ï.J¸ï.J£ï ¸ÉƸÉÊnAiÀİè gÀÆ. 60,000/- ºÁUÀÆ ¹gÀÄUÀÄ¥ÀàzÀ
L.¹.L.¹.L ¨ÁåAQ£À°è gÀÆ. 2,30,000/- ¨É¼É¸Á®ªÀ£ÀÄß ¥ÀqÉzÀÄPÉÆArzÀÝ£ÀÄ. ¸ÀzÀå
d«Ää£À°è eÉÆÃ¼ÀzÀ ¨É¼É EzÀÄÝ F ªÀµÀð ªÀÄ¼É ¸ÀjAiÀiÁV DUÀzÉà ¨É¼É ZÉ£ÁßV §gÀzÉÃ
EzÀÄÝzÀjAzÀ ¨É¼É ¸Á®zÀ §UÉÎ aAvÉ ªÀiÁqÀÄvÁÛ fêÀ£ÀzÀ°è fUÀÄ¥Éì ºÉÆA¢ ¨É¼É ¸Á®zÀ
¨ÁzsɬÄAzÀ ¢£ÁAPÀ 20-02-2017 gÀAzÀÄ gÁwæ 9 UÀAmÉAiÀÄ ¸ÀĪÀiÁjUÉ vÀ£Àß ºÉÆ®zÀ°è
¨É¼ÉUÉ ºÉÆqÉAiÀÄĪÀ Qæ«Ä£Á±ÀPÀ OµÀ¢üAiÀÄ£ÀÄß ¸Éë¹zÀÄÝ G¥ÀZÁgÀ PÀÄjvÀÄ
¹AzsÀ£ÀÆgÀÄ ¸ÀPÁðj D¸ÀàvÉæUÉ ¸ÉÃjPÉ ªÀiÁrzÀÄÝ ªÉÊzÀågÀÄ G¥ÀZÁgÀ ¤Ãr £ÀAvÀgÀ
ºÉaÑ£À G¥ÀZÁgÀ PÀÄjvÀÄ §¼ÁîjAiÀÄ «ªÀiïì D¸ÀàvÉæUÉ ¸ÉÃjPÉ ªÀiÁrzÀÄÝ aQvÉì
¥sÀ®PÁjAiÀiÁUÀzÉà ¢£ÁAPÀ 21-02-2017 gÀAzÀÄ ªÀÄzsÁåºÀß 1 UÀAmÉAiÀÄ ¸ÀĪÀiÁjUÉ
§¼ÁîjAiÀÄ «ªÀiïì D¸ÀàvÉæAiÀÄ°è ªÀÄÈvÀ¥ÀnÖzÀÄÝ vÀ£Àß UÀAqÀ£À ªÀÄgÀtzÀ°è AiÀiÁgÀ
ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè CAvÁ ¤ÃrzÀ zÀÆj£À ¸ÁgÁA±ÀzÀ ªÉÄðAzÀ ಎಸ್.ಹೆಚ್.ಒ. ¹AzsÀ£ÀÆgÀ UÁæ«ÄÃt oÁuÉ ರವರು oÁuÁ AiÀÄÄ.r.Dgï £ÀA. 06/2017 PÀ®A 174 ¹.Dgï.¦.¹
CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ದೊಂಬಿ ಪ್ರಕರಣಗಳ ಮಾಹಿತಿ
ದಿನಾಂಕ 20-02-2017 ರಂದು ರಾತ್ರಿ
9-00 ಗಂಟೆ ಸುಮಾರಿಗೆ ಆರೋಪಿತರಾದ
¨ÉÊ®¥Àà vÀAzÉ AiÀĪÀÄ£À¥Àà
ºÁUÀÆ EvÀgÉ £Á®ÄÌ d£ÀgÀÄ ¸Á,vÉgÀ¨Á«.
ಎಲ್ಲಾರೂಕೂಡಿಕೊಂಡು ಬಂದು ಸುದಾ
ಎನ್ನುವ ಹುಡುಗಿಯನ್ನು
ನಿನ್ನ
ಮೈದುನ
ಪ್ರೀತಿ ಮಾಡುತ್ತಿದ್ದಾನೆಂದು
ನೆಪವೊಡ್ಡಿ ಒಡೆದು ಬಡಿದು
ಸೀರೆ
ಎಳೆದಾಡಿ ಅವಾಚ್ಯವಾಗಿ
ಬೈಯ್ದು,
ನಿನ್ನ
ಮೈದುನನ್ನು ಜೀವ ಸಹಿತ
ಬಿಡುವುದಿಲ್ಲವೆಂದು ಜೀವ ಬೆದರಿಕೆ ಹಾಕಿ, ಮನೆಯಲ್ಲಿದ್ದ
ಟಿ.ವಿ.
ಪ್ರಿಡ್ಜ್,
ಅಲಮಾರಿ,
ಪ್ಯಾನ
ಚಾವಣೆಯ ಟಿನ್ ಗಳನ್ನು ಮನೆಯ ಬಂಡೆಗಳನ್ನು ತಾವು ತಂದಿದ್ದ ಕಟ್ಟಿಗೆ, ಸುತ್ತಿಗೆ, ಗಾರೆಗಳಿಂದ
ಮನೆಯನ್ನು ದ್ವಂಸ ಮಾಡಿದ್ದು ಇರುತ್ತದೆ. ಗಲಾಟೆ ಸಂದರ್ಭದಲ್ಲಿ ನನ್ನ ಕೊರಳಲ್ಲಿದ್ದ ತಾಳಿ, 2 ತೊಲೆ ಬಂಗಾರದ ಚೈನ್, ಮನೆಯಲ್ಲಿದ್ದ 50 ಸಾವಿರ
ಹಣ
ಬಿದ್ದರುತ್ತದೆ.
ಇವೆಲ್ಲವುಗಳ ಅಂದಾಜು ಕಿಮ್ಮತ್ತು1
ಲಕ್ಷ್ಯ
20 ಸಾವಿರ ರೂಪಾಯಿ ಮನೆಯನ್ನು ದ್ವಂಸ ಮಾಡಿದ್ದು
3 ಲಕ್ಷ್ಯ ರೂಪಾಯಿಗಳನ್ನು
ನಷ್ಟ
ಮಾಡಿದ್ದು ಇರುತ್ತದೆಂದು
ಫಿರ್ಯಾದಿದಾಳಾದ ®Qëöä UÀAqÀ ©ÃªÀÄ¥Àà 29 ªÀµÀð eÁw ªÀiÁ¢UÀ GzÉÆåÃUÀ ªÀÄ£ÉPÉ®¸À
¸Á.vÉgÀ¨Á«. ರವರ ದೂರಿನ
ಸಾರಂಶದ ಮೇಲಿಂದ ಎಸ್.ಹೆಚ್.ಒ. ಮುದಗಲ್ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂಬರ 35/2017 PÀ®A 143, 147, 504, 354, 506, 427, ¸À»vÀ
149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:21.02.2017 ರಂದು ರಾತ್ರಿ
9.30 ಗಂಟೆಗೆ ಪಿರ್ಯಾದಿದಾರಾದ
©üêÀÄ¥Àà vÀAzÉ AiÀĪÀÄ£À¥Àà
zÉêÀgÀªÀĤ ªÀAiÀĸÀÄì:40 ªÀµÀð eÁ:ªÀiÁ¢UÀ G: PÀưPÉ®¸À ¸Á: vÉgÀ¨Á« UÁæªÀÄ vÁ:
°AUÀ¸ÀUÀÆgÀÄ ರವರು. ಠಾಣೆಗೆ ಹಾಜರಾಗಿ
ಲಿಖಿತವಾಗಿ ಬರೆದ ದೂರು
ನೀಡಿದ್ದು ಅದರ ಸಾರಾಂಶವೇನೆಂದರೆ,
ನಿನ್ನೆ ದಿನಾಂಕ:20.02.2017 ರಂದು ರಾತ್ರಿ
8.30 ಗಂಟೆಗೆ ಆರೋಪಿತನಾದ
ºÀ£ÀĪÀÄAvÀ vÀAzÉ ¥ÀgÀ¸À¥Àà ಈತನು ಪಿರ್ಯಾದಿ
ಮಗಳಾದ
ಕು:
ಸುದಾ
ಈಕೆಯನ್ನು ಯಾವುದೋ ಉದ್ದೇಶದಿಂದ ಏನೇನೋ ಹೇಳಿ ಮನೆಯಲ್ಲಿ
ಯಾರು
ಇಲ್ಲದ
ಸಮಯದಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದು
ಅದಕ್ಕೆ ಇನ್ನುಳಿದ
8ಜನ ಆರೋಪಿತರು
ಪ್ರಚೋದನೆ ನೀಡಿದ್ದು
ಹಾಗೂ
ಇದೆ
ವಿಷಯದಲ್ಲಿ ಆರೋಪಿತರು
ಎಲ್ಲರೂ ಸೇರಿ ಪಿರ್ಯಾದಿ ಮನೆಯ ಮುಂದೆ ಹೋಗಿ ಲೇ
ಬೀಮ
ಸೂಳೆ
ಮಗನೆ
ನಿನ್ನ
ಮಗಳನ್ನು ನನ್ನ ತಮ್ಮ
ಕಿಡ್ನಾಪ ಮಾಡಿಕೊಂಡು
ಹೋಗಿದ್ದಾನೆ ಏನು ಮಾಡಿಕೊಳ್ಳುತ್ತೀರಿ ಅಂತಾ ಅವಾಚ್ಯವಾಗಿ ಬೈದು, ಪಿರ್ಯಾದಿ
ಹೆಂಡತಿಯ ಸೀರೆ ಹಿಡಿದು ಏಳದಾಡಿ ಕೈಯಿಂದ ಹೊಡೆದಿದ್ದು
ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ
ಸಾರಂಶದ ಮೇಲಿಂದ ಎಸ್.ಹೆಚ್.ಒ ಮುದಗಲ್ ಪೊಲೀಸ್ ಠಾಣೆ ರವರು ಠಾಣಾ ಗುನ್ನೆ ನಂಬರ 36/2017 PÀ®A. 143, 147, 323, 363, 354, 504. 109
¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ
ಕೈಗೊಂಡಿದ್ದು ಇರುತ್ತದೆ.
ಕಳುವಿನ ಪ್ರಕರಣಗಳ ಮಾಹಿತಿ.
ದಿನಾಂಕ;-21/02/2017
ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿದಾರರಾದ ಮನೋಜ ಕುಮಾರ ತಂದೆ ಬಲವಾನಸಿಂಗ್ 46 ವರ್ಷ ಜಾ:ಜಾಟ್ ಸಿ.ಎಸ್.ಎಫ್ ಸೆಕ್ಯೂರಿಟಿ ಆಫೀಸರ್ ಸಾ: ಸಿ.ಎಸ್.ಎಫ್ ಫಾರಂ ಜವಳಗೇರಾ ರವರು
ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ಸಿ.ಎಸ್.ಎಫ್ ಫಾರಂನ ಬರಸಪ್ಪ ಫಾರಂನ ಚಕ್ಕ್ ನಂಬರ್ 2 ಎ ಮತ್ತು ಚಕ್ಕ್ ನಂಬರ 4 ರ ಹತ್ತಿರ ಕೆರೆಯ ದಂಡೆಯ ಮೇಲೆ ಇಂಜಿನ್ ನೀರಿನ ಪಂಪಸೇಟ್ ಇಟ್ಟಿದ್ದು ಈ ಪಂಪಸೇಟ್ ಮೂಲಕ ಜೋಳ ಮತ್ತು ಭತ್ತಕ್ಕೆ ನೀರನ್ನು ಹಾಯಿಸಲು ಇಟ್ಟಿದ್ದು ಕೆರೆಯ ದಂಡೆಯ ಮೇಲಿದ್ದ ಎರಡು ನೀರಿನ ಇಂಜಿನ್ ಪಂಪಸೇಟನ 2 ಇಂಪ್ಲಿಯರ್ ಮತ್ತು 2 ಎಲ್ಬೋಗಳು ಯಾರೋ ಕಳ್ಳರು ಎರಡು ಪಂಪಸೇಟನ ಇಂಪ್ಲಿಯರ್ ಮತ್ತು ಎಲ್ಬೋಗಳು ಪಂಪಸೇಟನ ನಟ್ ಬೋಲ್ಟ ತೆಗೆದು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ, ಕಳೂವಾದ ಎರಡು ಇಂಪ್ಲೀಯರ್ ಮತ್ತು ಎಲ್ಬೋಗಳ ಅ.ಕಿ.-20,000/- ಬೆಲೆಬಾಳುವವು ಇರುತ್ತವೆ. ದಿನಾಂಕ-26/12/16 ರಾತ್ರಿ 10-00 ಯಿಂದ ದಿನಾಂಕ-27/12/16 ಬೆಳೆಗ್ಗೆ 10:00 ರ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಕಂಪನಿಯ ಕೆಲಸಗಾರರಿಗೆ ಮತ್ತು ನಮ್ಮ ಕಂಪನಿಯ ದಿನಗೂಲಿ ಕೆಲಸ ಮಾಡುವ ಕೂಲಿ ಕಾರರಿಗೆ ವಿಚಾರಿಸಲಾಗಿ ಕಳೂವಾದ ಮಾಲು ಪತ್ತೆಯಾಗದೆ ಇದ್ದುದ್ದರಿಂದ ತಡವಾಗಿ
ಪಿರ್ಯಾದಿ ನೀಡಿದ್ದರಿಂದ ಎಸ್.ಹೆಚ್.ಒ.
ಬಳಗಾನೂರು ಪೊಲೀಸ್ ಠಾಣೆ ರವರಿ ಠಾಣಾ ಗುನ್ನ ನಂಬರೆ 24/2017 ಕಲಂ 379
ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೇನು.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :22.02.2017 gÀAzÀÄ 22 ¥ÀææPÀgÀtUÀ¼À£ÀÄß ¥ÀvÉÛ ªÀiÁr 2200/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.