¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
ದಿನಾಂಕ: 21.08.2016 ರಂದು ರಾತ್ರಿ 19:30 ಗಂಟೆಯ ಸುಮಾರಿಗೆ ¦üAiÀiÁð¢ ಯಲ್ಲಪ್ಪ ತಾಯಿ ಜಮಲಮ್ಮ ವಯ: 26 ವರ್ಷ, ಜಾ: ಮಾದಿಗ, ಉ: ಹಣ್ಣಿನ ವ್ಯಾಪಾರ, ಸಾ: ಪೋತಗಲ್ ತಾ: ರಾಯಚೂರು ಫಿರ್ಯಾದಿಯ ತಾಯಿಯಾದ ಜಮಲಮ್ಮ ತಂ: ಭೀಮಯ್ಯ 49 ವರ್ಷ, ಈಕೆಯು ರಾಯಚೂರು - ಶಕ್ತಿನಗರ ರಸ್ತೆಯ ಬೈಪಾಸ್ ಹತ್ತಿರ ರಸ್ತೆ ದಾಟುತ್ತಿದ್ದಾಗ್ಗೆ ಅದೇ ವೇಳೆಗೆ ರಾಯಚೂರು ಕಡೆಯಿಂದ ಶಕ್ತಿನಗರ ಕಡೆಗೆ ಆರೋಪಿಯು ಬಸವರಾಜ್
ತಂ: ಶೇಖರ ವಯ: 18 ವರ್ಷ, ಜಾ: ಮಾದಿಗ ಉ: ಸೆಂಟ್ರಿಂಗ್ ಕೆಲಸ ಸಾ: ಗಂಜಳ್ಳಿ ತಾ: ರಾಯಚೂರು ತನ್ನ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: KA36 EA
9499 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಜಮಲಮ್ಮ ರವರಿಗೆ ಎಡಗಾಲು ಮತ್ತು ಎಡಗೈ ಮೂಳೆ ಮುರಿತವಾಗಿ ಸೊಂಟದಲ್ಲಿ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಮುಂತಾಗಿ ಫಿರ್ಯಾದು ಮೇಲಿಂದ UÁæ«ÄÃt
¥Éưøï oÁuÉ gÁAiÀÄZÀÆgÀÄ. UÀÄ£Éß £ÀA177/2016 PÀ®A. 279, 338 L.¦.¹ CrAiÀİè
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrzÀÄÝ EgÀÄvÀÛzÉ.
ದಿನಾಂಕ;-22/08/16 ರಂದು ಬೆಳ್ಳಿಗ್ಗೆ 7-15 ಗಂಟೆಗೆ ಸಿಂಧನೂರು ಸರಕಾರಿ
ಆಸ್ಪತ್ರೆಯಿಂದ ಪೋನ್ ಮೂಲಕ ರಸ್ತೆ ಅಪಘಾತದಲ್ಲಿ ಗಾಯಗೊಂಡು ಇಲಾಜ್ ಕುರಿತು ಸೇರಿಕೆಯಾಗಿರುವ
ಬಗ್ಗೆ ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿನೀಡಿ ಗಾಯಾಳು ನಾಗನಾಥ ಈತನನ್ನು ವಿಚಾರಿಸಿ
ಹೇಳಿಕೆ ಫಿರ್ಯಾಧಿ ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಫಿರ್ಯಾಧಿದಾರನ ಮಗನಾದ ಗಣೇಶನು ಚಿಕ್ಕಬಳ್ಳಾಪೂರದ
ಮುದ್ದೆನಹಳ್ಳಿಯಲ್ಲಿ 8 ನೇ ತರಗತಿಯಲ್ಲಿ ವಿಧ್ಯಾಭ್ಯಾಸ
ಮಾಡಿಕೊಂಡಿದ್ದು ತನ್ನ ಮಗನ ಶಾಲೆಗೆ ಪಾಲಕರ ಸಭೆ ಕುರಿತು ಫಿರ್ಯಾಧಿದಾರನು ತನ್ನ ಹೆಂಡತಿ ಮತ್ತು
ಮಗಳೊಂದಿಗೆ ಕಾರ್ ನಂ,ಕೆಎ-38/9830
ನ್ನೇದ್ದನ್ನು ತೆಗೆದುಕೊಂಡು
ಮುದ್ದೆನಹಳ್ಳಿ ತನ್ನ ಮಗನ ಶಾಲೆಗೆ ಹೋಗಿದ್ದು ಸಭೆ ಮುಗಿಸಿಕೊಂಡು ವಾಪಾಸ್ ಅದೇ ಕಾರಿನಲ್ಲಿ
ಊರಿಗೆ ಬರುತ್ತಿರುವಾಗ ಕಾರನ್ನು ನಾಗರಾಜ ಈತನು ನಡೆಸುತ್ತಿದ್ದು ಮೇಲ್ಕಂಡ ದಿನಾಂಕ ಸಮಯ
ಸ್ಥಳದಲ್ಲಿ ಫಿರ್ಯಾದಿದಾರರು ತನ್ನ ಕಾರಿನಲ್ಲಿ ಕುಳಿತುಕೊಂಡು ಸಿಂಧನೂರು ಕಡೆಯಿಂದ ಬೀದರ್ ಕಡೆಗೆ
ಹೋಗುತ್ತಿರುವಾಗ ಆರೋಪಿತನು ತನ್ನ ಲಾರಿ ನಂ,ಕೆಎ-01/ಎ-7245 ನ್ನೇದ್ದನ್ನು ಮಸ್ಕಿ ಕಡೆಯಿಂದ
ಸಿಂಧನೂರು ಕಡೆಗೆ ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿ ಕಾರಿಗೆ
ಡಿಕ್ಕಿಪಡಿಸಿದ್ದರಿಂದ ಕಾರಿನಲ್ಲಿದ್ದ ಫಿರ್ಯಾದಿ ಮತ್ತು ಕಾರ್ ಚಾಲಕ ನಾಗರಾಜ ಫಿರ್ಯಾಧಿ ಹೆಂಡತಿ
ಸೀಮಾರವರಿಗೆ ತಲೆ,ಹಣೆ,ಸೊಂಟಕ್ಕೆ ತೀವ್ರ ಮತ್ತು ಸಾದಾ ಸ್ವರೂಪದ ರಕ್ತಗಾಯವಾಗಿದ್ದು ಅಪಘಾತದ ನಂತರ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ
ಬಿಟ್ಟು ಓಡಿ ಹೋಗಿದ್ದು ಘಟನೆ ನಂತರ ಗಾಯಾಳುಗಳು 108 ವಾಹನದಲ್ಲಿ ಸಿಂಧನೂರು ಸರಕಾರಿ
ಆಸ್ಪತ್ರೆಗೆ ಸೇರಿಕೆಯಾಗಿದ್ದು ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ
ಅಂತಾ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 110/2016.ಕಲಂ,279,337,338 ಐಪಿಸಿ 187 ಐ.ಎಂ.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು
ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :22.082016 gÀAzÀÄ 235 ¥ÀææPÀgÀtUÀ¼À£ÀÄß ¥ÀvÉÛ ªÀiÁr 30,100
/- gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.