CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ:
23.09.2017 ರಂದು 07.30 ಗಂಟೆಗೆ ಫಿರ್ಯಾದಿದಾರರು ಭಾತ್ಮಿ ಪ್ರಕಾರ ಪಂಚರು ಮತ್ತು ಸಿಬ್ಬಂದಿಯೊಂದಿಗೆ ರಾಯಚೂರು – ಶಕ್ತಿನಗರ ರಸ್ತೆಯ ಯರಮರಸ್ ಹೊರ ವಲಯದ ಓ.ಪಿ. ಹತ್ತಿರ ಬರಲಾಗಿ ಶಕ್ತಿನಗರ ಕಡೆಯಿಂದ ರಾಯಚೂರು ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರನಲ್ಲಿ ಮರಳನ್ನು ತುಂಬಿಕೊಂಡು ಬರುತ್ತಿದ್ದು, ಅದನ್ನು ಸಮವಸ್ತ್ರದಲ್ಲಿದ್ದ.ಎ.ಎಸ್.ಐ.
ಶಿವಾರೆಡ್ಡಿ ಎಎಸ್ಐ ಗ್ರಾಮೀಣ ಠಾಣೆ, ರಾಯಚೂರು ರವರು ಹಾಗೂ ಸಿಬ್ಬಂದಿಯವರನ್ನು ನೋಡಿ ಟ್ರಾಕ್ಟರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಸ್ಥಳೀಯ ವಿಚಾರಣೆಯಿಂದ ಟ್ರಾಕ್ಟರ ಚಾಲಕನ ಆರೋಪಿ ನಂ:1 ಈತನು ಟ್ರಾಕ್ಟರ ಮಾಲಕ ಆರೋಪಿ ನಂ: 2
ರವರ ಸ್ವಂತ ಲಾಭಕ್ಕಾಗಿ ಕಾಡ್ಲೂರು ಕೃಷ್ಣ ನದಿಯ ದಡದಿಂದ ಸ್ವರಾಜ್ ಟ್ರಾಕ್ಟರ್ ಸ್ವರಾಜ ಕಂಪನಿಯದು ಇದ್ದು ಅದಕ್ಕೆ ಯಾವುದೇ ರಜಿಸ್ಟ್ರೇಷನ್ ನಂಬರ್ ನಮೂದಿಸದೇ ಇದ್ದು ಅದರ ಇಂಜನ್ ನಂ:
431020/SNP10030 ಹಾಗೂ ಚೆಸ್ಸಿ ನಂ:
WWCA4060133997 ನೇದ್ದರ ನಂಬರ್
ನಮೂದಿಸದೇ ಇರುವ ಟ್ರಾಲಿಯಲ್ಲಿ ಅಂದಾಜು 2 ಕ್ಯುಬಿಕ್ ಮೀಟರನಷ್ಟು ಅಂ.ಕಿ. 1,500/-
ರೂ. ಬೆಲೆಯುಳ್ಳ ಮರಳನ್ನು ಕಳ್ಳತನದಿಂದ
ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಹಾಗೂ ಭೂ ಗಣಿ ಇಲಾಖೆ, ಲೋಕೋಪಯೋಗಿ ಇಲಾಖೆಗಳಿಂದ ಅಧಿಕೃತವಾಗಿ ಪರವಾನಿಗೆ
ಪಡೆಯದೆ ಮರಳು ಟ್ರಾಲಿಯಲ್ಲಿ ತುಂಬಿಕೊಂಡು ಸಾಗಣಿಕೆ ಮಾಡುತ್ತಿದ್ದಾಗ್ಗೆ ದಾಳಿ ಮಾಡಿ ಹಿಡಿದು
ವಿಚಾರಿಸಿ, ಈ ಬಗ್ಗೆ ಪಂಚರ
ಸಮಕ್ಷಮ ಸ್ಥಳದಲ್ಲಿಯೇ ಪಂಚನಾಮೆ ಕೈಗೊಂಡು, ಮೇಲ್ಕಂಡ ಟ್ರಾಕ್ಟರ್, ಟ್ರಾಲಿ ಹಾಗೂ ಅದರಲ್ಲಿನ ಅಕ್ರಮ ಮರಳು ಸಮೇತವಾಗಿ ಜಪ್ತಿಪಡಿಸಿಕೊಂಡು ಠಾಣೆಗೆ ತಂದು ಹಾಜರ ಪಡಿಸಿ ಈ ಬಗ್ಗೆ ಕ್ರಮ ಜರುಗಿಸಬೇಕೆಂದು ನೀಡಿದ ವರದಿ ಹಾಗೂ ಪಂಚನಾಮೆಯ ಮೇರೆಗೆ UÁæ«ÄÃt ¥Éưøï
oÁuÉ gÁAiÀÄZÀÆgÀÄ ಗುನ್ನೆ ನಂ:
223/2017 P˨A:
379 ಐಪಿಸಿ ಮತ್ತು 42, 43, 44 ಕೆ.ಎಂ.ಎಂ.ಸಿ.ಆರ್. ಹಾಗೂ ಕಲಂ 4(1), 4(1ಎ) 21 MMDR ಆಕ್ಟ. ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 23.09.2017
gÀAzÀÄ 265 ¥ÀææPÀgÀtUÀ¼À£ÀÄß ¥ÀvÉÛ 43,800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ
jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
ದಿನಾಂಕ 21/09/2017 ರಂಧು ಮಲ್ಲಿಕಾರ್ಜುನಯ್ಯ ಈತನು ತನ್ನ ಹೊಸ ಸ್ಕೂಟಿಯ ಮೇಲೆ ಗಂಗಾವತಿಯಿಂದ
ಜಾಲಹಳ್ಳಿ ಗೆ ಬೆಳಿಗ್ಗೆ ಬರುತ್ತಿರುವಾಗ ಮುದಗಲ್ ಲಿಂಗಸುಗೂರ ಮುಖ್ಯ ರಸ್ತೆಯ ಮೇಲೆ ಬೇಳಿಗ್ಗೆ
10-00 ಗಂಟೆ ಸುಮಾರು ತನ್ನ ಸ್ಕೂಟಿಯನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಕಸಬಾ ಲಿಂಗಸುಗೂರ ಕಡೆಗೆ
ನಡೆಸಿಕೊಂಡು ಬರುತ್ತಿರುವಾಗ ಕಸಬಾ ಲಿಂಗಸುಗೂರ ಇನ್ನೂ 2 ಕಿ.ಮೀ. ದೂರು ಇರುವಾಗ ಸ್ಕೂಟಿಯನ್ನು ನಿಯಂತ್ರಿಸದೆ
ಸ್ಕೂಟಿ ಸ್ಕೀಡಾಗಿ ಕೆಳಗೆ ಬಿದ್ದಿದ್ದರಿಂದ ಮಲ್ಲಿಕಾರ್ಜುನಯ್ಯ ಈತನಿಗೆ ಹಿಂದಲೆಗೆ ಭಾರಿ ರಕ್ತಗಾಯವಾಗಿ,
ಬಲ ಗಣ್ಣಿಗೆ ರಕ್ತಗಾಯವಾಗಿ, ಬಲ ದವಡೆಗೆ ಪೆಟ್ಟಾಗಿ, ಕೀವಿಯಲ್ಲಿ ರಕ್ತ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು
ಇರುತ್ತದೆ ಅಂತಾ ಫಿರ್ಯಾದಿ¤ªÀÄð¯Á @ ¤Ã°A©PÁ UÀAqÀ
ªÀİèPÁdÄð£ÀAiÀÄå ªÀÄÄ¥Àà£ÀAiÀÄå£À ªÀÄoÀ ªÀAiÀiÁ 60ªÀµÀð, eÁ: dAUÀªÀÄ G: ªÀÄ£É
UÉ®¸À ¸Á: eÁ®ºÀ½î ºÁ.ªÀ. UÀAUÁªÀw EªÀgÀÄ ನೀಡಿದ
ಹೇಳಿಕೆ ಫಿರ್ಯಾದಿ ಸಾರಾಂಸದ
ಮೇಲಿಂದ °AUÀ¸ÀÆÎgÀÄ ¥Éưøï oÁuÉ
UÀÄ£Éß £ÀA: 325/2017 PÀ®A. 279,304(J) L.¦.¹ CrAiÀİè ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ 21/09/17
ರಂದು ಮದ್ಯಾಹ್ನ 1.30 ಗಂಟೆಗೆ ಸೀಕಲ್ ಹಳ್ಳದಿಂದ ಟ್ರ್ಯಾಕ್ಟರಗಳಲ್ಲಿಅಕ್ರಮವಾಗಿ, ಕಳ್ಳತನದಿಂದ ಮರಳನ್ನು
ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ಸೀಕಲ್ ಕ್ರಾಸ್ ಮುಖಾಂತರ ನೀರಮಾನವಿಗೆ ಹೋಗುತ್ತಾರೆ ಅಂತಾ ಖಚಿತವಾದ ಮಾಹಿತಿ ಬಂದಿದ್ದು ಕಾರಣ ನಾನು ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು ಸೀಕಲ್
ಕ್ರಾಸಿಗೆ ಹೋಗಿ ಕಾಯುತ್ತಾ ನಿಂತಾಗ EICHER ಕಂಪನಿಯ ಟ್ರ್ಯಾಕ್ಟರ CHASIS NO . 925913134315 ಹಾಗೂ ENGINE NO . H99049 / ಟ್ರಾಲಿ ನಂಬರ್
KA36/TC-6718 & JOHN DHEER ಕಂಪನಿಯ ಟ್ರ್ಯಾಕ್ಟರ CHASIS NO . 1PY5042DCEA008382
ಹಾಗೂ ENGINE NO. PY3029D366049 /
ಟ್ರಾಲಿ. CHASIS NO 98/15 ಗಳಲ್ಲಿ ಅದರ
ಚಾಲಕುರಗಳು ತಮ್ಮ ಮಾಲಿಕರು ಗಳು ತಮ್ಮ ಸ್ವಂತ ಲಾಭಕ್ಖಾಗಿ ಸರಕಾರಕ್ಕೆ ರಾಜಧನ ತುಂಬದೇ ಸೀಕಲ್ ಹಳ್ಳದಲ್ಲಿಂದ ಅಕ್ರಮವಾಗಿ ಮರಳನ್ನು ತುಂಬಿ ಮಾರಾಟ ಮಾಡಲು ಸಾಗಾಣಿಕೆ ಮಾಡಲು
ತಿಳಿಸಿದ ಪ್ರಕಾರ ಚಾಲಕರು ತಲಾ 2 ಘನ ಮೀಟರ ಮರಳನ್ನು ಟ್ರ್ಯಾಕ್ಟರದಲ್ಲಿ ಅಕ್ರಮ ಮರಳನ್ನು ತುಂಬಿಕೊಂಡು ಸಾಗಾಣೀಕೆ ಮಾಡುವಾಗ ಸೀಕಲ್ ಕ್ರಾಸ್ ಹತ್ತಿರ ಮದ್ಯಾಹ್ನ
2.30 ಗಂಟೆಗೆ ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ
ಸಹಾಯದಿಂಧ ಹಿಡಿದುಕೊಂಡು ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡು ಸಿಬ್ಬಂದಿಯವರ ಸಹಾಯದಿಂದ ಅಕ್ರಮ ಮರಳು
ತುಂಬಿದ 2 ಟ್ರಾಕ್ಟರಗಳು / ಟ್ರಾಲಿಗಳ ಮೇಲೆ ದಾಳಿ
ಮಾಡಿ ವಶಕ್ಕೆ ಪಡೆದುಕೊಂಡು ಜಪ್ತು ಪಂಚನಾಮೆಯನ್ನು ಪೂರೈಸಿಕೊಂಡು ಸೆರೆಸಿಕ್ಕ ಒಬ್ಬ ಆರೋಪಿಗೆ
ಕರೆದುಕೊಂಡು ಮಾನವಿ ಠಾಣೆಗೆ 16.00
ಗಂಟೆಗೆ ವಾಪಾಸ ಬಂದು ಸದರಿ ಪಂಚನಾಮೆಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 320/17 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ
1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957
& 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
1]ನರಸಪ್ಪ
ತಂ: ಚಂದ್ರಪ್ಪ 38 ಕಬ್ಬೇರ್, ಒಕ್ಕಲುತನ ಸಾ: ಜೇಗರಕಲ್
2]ದೇವಪ್ಪ ತಂ: ಶೇಷಪ್ಪ 36 ವರ್ಷ, ಬಡಿಗೇರ್, 3]ಪರ್ವತರೆಡ್ಡಿ ತಂ: ರಾಚಣ್ಣ 40 ವರ್ಷ, ಲಿಂಗಾಯತ್,
4]ಹನುಮಂತರೆಡ್ಡಿ ತಂ: ಸುಂಕಪ್ಪ ವಯ 40 ವಡ್ಡರ್, ಕೂಲಿ ಸಾ: ಎಲ್ಲರೂ ಜೆ.ಮಲ್ಲಾಪೂರ 5] ಜಿಂದಪ್ಪ
ತಂ: ಮೂಕಪ್ಪ 40 ವರ್ಷ, ಹರಿಜನ, ಕೂಲಿ ಸಾ: ಜೇಗರಕಲ್ ಹಾ/ವ/ ಹಾಳತಿಮ್ಮಾಪೂರ EªÀgÀÄUÀ¼ÀÄ
ದಿನಾಂಕ: 21.09.2017 ರಂದು 16.00 ಗಂಟೆಗೆ ಜೇಗರಕಲ್ ಮಲ್ಲಾಪೂರ ಗ್ರಾಮದ ಪಾಲಮ್ಮವ್ವ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು
ಅಂದರ ಬಾಹರ ಎಂಬ ಜೂಜಾಟವನ್ನು ಹಣವನ್ನು ಪಣಕ್ಕೆ ಹಚ್ಚಿ ಜೂಜಾಡುತ್ತಿರುವುದಾಗಿ ಭಾತ್ಮಿ ಬಂದಿದ್ದು,
ಇದರಿಂದಾಗಿ ಸಾಮಾಜಿಕ ಸ್ವಾಸ್ಥತ್ಯತೆಗೆ ಧಕ್ಕೆಯುಂಟಾಗುತ್ತಿದೆ ಅಂತ ದೊರೆತ ಖಚಿತ ಭಾತ್ಮಿ ಮೇರೆಗೆ
ಹನುಮರಡ್ಡೆಪ್ಪ ಸಿಪಿಐ ಗ್ರಾಮೀಣ ವೃತ್ತ ರಾಯಚೂರು ರವರು ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಲಾಗಿ
4 ಜನರು ಸ್ಥಳದಲ್ಲಿದ್ದು, ಒಬ್ಬರು ಸ್ಥಳದಿಂದ ಓಡಿ ಹೋಗಿದ್ದು, ಸದರಿ ಅಪಾದಿತರು ಜೂಜಾಟದಲ್ಲಿ ತೊಡಗಿಸಿದ
ಹಣ ರೂ: 7,740/- ಮತ್ತು 52 ಇಸ್ಪೀಟ್ ಎಲೆಗಳನ್ನು ಜಪ್ತಿಪಡಿಸಿದ್ದು, ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದ
4 ಜನ ಆರೋಪಿತರನ್ನು ಹಾಗೂ ಮುದ್ದೇಮಾಲನ್ನು ಠಾಣೆಗೆ ಕರೆತಂದು ಈ ಬಗ್ಗೆ ಮಾನ್ಯ ನ್ಯಾಯಾಲಯದಿಂದ ಪ್ರಕರಣ
ದಾಖಲಿಸಲು
ಪರವಾನಿಗೆ ಪಡೆದು ನೀಡಿದ ಜ್ಞಾಪನ ಪತ್ರದ ಮೇಲಿಂದ UÁæ«ÄÃt ¥Éưøï oÁuÉ
gÁAiÀÄZÀÆgÀÄ UÀÄ£Éß £ÀA: 222/2017
PÀ®A 87 ಕೆ.ಪಿ.
ಆಕ್ಟ CrAiÀİè
ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ
f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ
¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.09.2017 gÀAzÀÄ 49
¥ÀææPÀgÀtUÀ¼À£ÀÄß ¥ÀvÉÛ 32,400/- gÀÆ.UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.