¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
¥Éưøï zÁ½ ¥ÀæPÀgÀtzÀ ªÀiÁ»w
ದಿನಾಂಕ 6-4-2017 ರಂದು
ರಾತ್ರಿ 19.15 ಗಂಟೆಗೆ
ಮಾನವಿ ನಗರದ ಸಂತೆ ಬಜಾರದ ಹೋಟೆಲ್ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ಜೂಜಾಟ ನಡೆದಿದೆ
ಅಂತಾ ಖಚಿತವಾದ ಬಾತ್ಮೀ ಇದ್ದ ಮೇರೆಗೆ ಪಿ.ಎಸ್.ಐ ²æÃ ªÀÄAdÄ£ÁxÀ ªÀiÁ£À« ¥Éưøï oÁuÉ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಸೈಯದ್ ಯಾಸೀನ್ ತಂದೆ ಮಹಿಬೂಬ್ ಬೇಗ್, ಮುಸ್ಲಿಂ, 50 ವರ್ಷ, ಹೋಟೆಲ್ ಸಾ : ಗಡಾಂಗ ಭಾವಿ ಹತ್ತಿರ ಆದಾಪೂ ರ ಪೇಟೆ ಮಾನವಿ ಇವರ ಮೇಲೆ ದಾಳಿ ಮಾಡಿ
ಸದರಿಯವನಿಂದ 1] ಮಟಕಾ ಜೂಜಾಟದ ನಗದು ಹಣ ರೂ 2430/- 2] ಮಟಕಾ ನಂಬರ್ ಬರೆದ 1 ಚೀಟಿ
3] ಒಂದು ಬಾಲ್ ಪೆನ್ನು 4) ಕಾರ್ಬನ್ ಕಂಪನಿಯ K9 ಕೆಂಪು/ಕಪ್ಪು
ಬಣ್ಣದ ಮೊಬೈಲ್ ಇವುಗಳನ್ನು ಜಪ್ತು ಮಾಡಿಕೊಂಡು ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಒಬ್ಬ ಆರೋಪಿ
ಹಾಗೂ ಜಪ್ತು ಮಾಡಿದ ಮುದ್ದೆಮಾಲುವಿನೊಂದಿಗೆ ವಾಪಾಸ ಠಾಣೆಗೆ 20.30 ಗಂಟೆಗೆ ಬಂದು ಆರೋಪಿ, ಮುದ್ದೆಮಾಲು ಹಾಗೂ ಮಟಕಾ ದಾಳಿ ಪಂಚನಾಮೆಯನ್ನು ಒಪ್ಪಿಸಿ ಮುಂದಿನ
ಕ್ರಮ ಜರುಗಿಸುವಂತೆ ºÁdgÀÄ ¥Àr¹zÀÝjAzÀ ªÀiÁ£À« ¥Éưøï oÁuÁ UÀÄ£Éß £ÀA§gÀ 112/17 PÀ®A 78(3) PÉ.¦.PÁ¬ÄzÉ. CrAiÀÄ°è ¥ÀæPÀgÀt
zÁR®Ä ªÀiÁrPÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
ದಿನಾಂಕಃ 06-04-2017 ರಂದು ಸಂಜೆ 5.30 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಉಮೇಶ ಎನ್. ಕಾಂಬಳೆ ಪಿ.ಎಸ್.ಐ (ಕಾಸು) ಸದರ್ ಬಜಾರ್ ಪೊಲೀಸ್ ಠಾಣೆ ರಾಯಚೂರು ರವರು ಗಣಕ ಯಂತ್ರದಲ್ಲಿ ತಯಾರಿಸಿದ ಫಿರ್ಯಾದಿ, ಮಟಕಾ ಜೂಜಾಟದ ಮೂಲ ದಾಳಿ ಪಂಚನಾಮೆ, ಜಪ್ತಿಮಾಡಿದ ಮುದ್ದೆಮಾಲು ಮತ್ತು ಒಬ್ಬ ಆರೋಪಿತನನ್ನು ಹಾಜರು ಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶದವೆನೆಂದರೆ, ಈ ದಿವಸ ದಿನಾಂಕ: 06-04-2017 ರಂದು ಸಂಜೆ 4.00 ಗಂಟೆಯ ಸಮಯದಲ್ಲಿ ತಾವು
ಠಾಣೆಯಲ್ಲಿರುವಾಗ ಮಾಹಿತಿ ಬಂದಿದ್ದೇನೆಂದರೆ, ಡಾ|| ಜಾಕೀರ್ ಹುಸೇನ್ ಸರ್ಕಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ತನ್ನ ಲಾಭಕ್ಕಾಗಿ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿರುವುದಾಗಿ ತಿಳಿದು ಬಂದಿದ್ದರಿಂದ ಕೂಡಲೇ ಬಸವರಾಜ ಪಿಸಿ 511 ರವರಿಗೆ ಎರಡು ಜನ ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ ಮೇರೆಗೆ ಪಿಸಿ 511 ರವರು 2 ಜನ ಪಂಚರನ್ನು ಕರೆದುಕೊಂಡು ಬಂದು ಹಾಜರು ಪಡಿಸಿದ್ದು, ಪಂಚರಿಗೆ ಮತ್ತು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಲಾಲೇಸಾಬ್ ಹೆಚ್,ಸಿ 271, ಬಸವರಾಜ ಪಿಸಿ 511, ಭೀಮಪ್ಪ ಪಿ.ಸಿ 53, ರವರಿಗೆ ಮಾಹಿತಿ ವಿಷಯವನ್ನು ತಿಳಿಸಿ ಇವರೆಲ್ಲರೊಂದಿಗೆ ಸರ್ಕಾರಿ ಜೀಪ್ ನಂ, ಕೆಎ-36/ಜಿ-212 ನೇದ್ದರಲ್ಲಿ ಜೀಪ್ ಚಾಲಕ ಮಧುಸೂಧನರೆಡ್ಡಿ ಪಿಸಿ 596 ಇವರೊಂದಿಗೆ ಸಂಜೆ 4.15 ಗಂಟೆಗೆ ಠಾಣೆಯಿಂದ ಹೊರಟು ಏಕ್ ಮೀನಾರ್ ಮಸೀದೆಯ ಹಿಂದಿನ ಭಾಗದಲ್ಲಿ ಜೀಪ್ ನ್ನು ನಿಲ್ಲಿಸಿ, ಎಲ್ಲರೂ ನಡೆದುಕೊಂಡು ಹೋಗಿ, ಡಾ|| ಜಾಕೀರ್ ಹುಸೇನ್ ಸರ್ಕಲದ ಉತ್ತರ ಭಾಗದಲ್ಲಿ ಮರೆಯಲ್ಲಿ ನಿಂತು ನೋಡಲಾಗಿ ಪಶ್ಚಿಮ ಭಾಗದ ಕಡೆಗೆ ಸರ್ಕಲ್ ಗೆ ಹೊಂದಿಕೊಂಡು, ಒಬ್ಬ ವ್ಯಕ್ತಿ ಕುಳಿತುಕೊಂಡು ಏಕ್ ರೂಪಿಯೋಕೋ ಅಸ್ಸಿ ರೂಪಿಯೇ ದೇತಾಹುಂ ಮಟಕಾ ನಂಬರ್ ಲಿಖಾವೋ ಅಂತಾ ಕೂಗಿ ಸಾರ್ವಜನಿಕರಿಗೆ ಕರೆದು ಅವರಿಂದ ಹಣ ಪಡೆದು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದನು, ಮತ್ತು ಹಣ ಕೊಟ್ಟವರಿಗೆ ಚೀಟಿ ಬರೆದುಕೊಡುತ್ತಿದ್ದನು. ಇದನ್ನು ಗಮನಿಸಿದಲ್ಲಿ ಮಟಕಾ ಜೂಜಾಟ ನಡೆದಿದ್ದು, ಖಚಿತವಾಗಿದ್ದರಿಂದ ಸಂಜೆ 4.30 ಗಂಟೆಗೆ ದಾಳಿ ಮಾಡಲು, ಸಮವಸ್ತ್ರದಲ್ಲಿದ್ದ
ತಮ್ಮನ್ನು ನೋಡಿ ಚೀಟಿ ಬರೆಯಿಸಲು ನಿಂತವರು ಓಡಿ ಹೋಗಿದ್ದು, ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದವನು ಸಿಕ್ಕಿ ಬಿದ್ದಿದ್ದು ಅವನನ್ನು ವಿಚಾರಿಸಲಾಗಿ ತನ್ನ ಹೆಸರು ಮಹ್ಮದ್ ಮುಸ್ಕಿನ ತಂದೆ ಅಲಿಮುದ್ದೀನ್ ವಯ: 48 ವರ್ಷ ಉ: ಸೈಯ್ಯದ್ ಹುಸೇನ್ ರವರ ಮಿಠಾಯಿ ಅಂಗಡಿಯಲ್ಲಿ ಕೆಲಸ ಸಾ|| ಮನೆ ನಂ: 3-9-78 ಏಕ್ ಮೀನಾರ್ ಮಸೀದೆಯ ಎದುರಿಗೆ ನಾಲ್ ಸಾಬಗಲ್ಲಿ ಬೇರೂನ್ ಕಿಲ್ಲಾ ರಾಯಚೂರು ಅಂತಾ ಹೇಳಿದ್ದು, ಸದರಿಯವನ ಅಂಗ ಜಡ್ತಿ ಮಾಡಲಾಗಿ ಈತನ ಹತ್ತಿರ ಮಟಕಾ ಜೂಜಾಟದಲ್ಲಿ ಸಂಗ್ರಹಿಸಿದ ನಗದು ಹಣ ರೂ. 820/- ಇದ್ದು ಇವುಗಳಲ್ಲಿ 100 ರೂ. 8 ನೋಟುಗಳು ಮತ್ತು 20 ರೂ. 1 ನೋಟ್ ಇದ್ದು, ಒಂದು ಬಾಲ್ ಪೆನ್ನು ಹಾಗು ಒಂದು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದ ಚೀಟಿ ದೊರೆತ್ತಿದ್ದು, ಇವುಗಳನ್ನು ಒಂದು ಕಾಗದದ ಕವರ್ ದಲ್ಲಿ ಹಾಕಿ ಸಂಜೆ 4.30 ರಿಂದ 5.15 ಗಂಟೆಯ ವರೆಗೆ ಪಂಚನಾಮೆ ಪೂರೈಸಿ ಪಂಚರ ಸಹಿ ಚೀಟಿ ಅಂಟಿಸಿ ಜಪ್ತಿ ಮಾಡಿಕೊಂಡು ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಮುಂದಿನ
ಕ್ರಮಕ್ಕಾಗಿ ಹಾಜರು ಪಡಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಎನ್ ಸಿ
ನಂ:
05/2017 ಕಲಂ: 78 (111) ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ: 06-04-2017 ರಂದು
6-40 ಪಿ.ಎಮ್ ಸಿಂಧನೂರು
ನಗರದ ಹಳೇ ಬಜಾರ್ ರಸ್ತೆಯಲ್ಲಿರುವ ರಾಯಲ್ ಮೆಡಿಕಲ್ ಸ್ಟೋರ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು
ಜನರಿಗೆ 1/- ರೂ.ಗೆ
80/- ರೂ ಕೊಡುತ್ತೇನೆ ಅದೃಷ್ಟದ ಮಟಕಾ ಜೂಜಾಟ ಆಡಿಸಿರಿ
ಅಂತಾ ಕೂಗಿ ಕರೆದು ಜನರಿಂದ ಹಣ ಪಡೆದುಕೊಂಡು ನಂಬರ್ ಬರೆದುಕೊಂಡು ಚೀಟಿ ಕೊಡುತ್ತಾ ಅದೃಷ್ಟದ
ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರಾದ ಶ್ರೀ ಜಗದೀಶ್ ಕೆ.ಜಿ ಪಿ.ಎಸ್.ಐ(ಕಾ.ಸು) ಸಿಂಧನೂರು. ನಗರ ಪೊಲೀಸ್ ಠಾಣೆ ರವರು ಮತಗ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ
ಮಾಡಿ ಹಿಡಿದು ಆರೋಪಿತನಿಂದ ಮಟಕಾ ಜೂಜಾಟದ ನಗದು ಹಣ ರೂ. 510/-, ಮಟಕಾ
ಪಟ್ಟಿ, ಹಾಗೂ ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ ಸಂಗಪ್ಪ ತಂದೆ ಈರಣ್ಣ, ಉಗ್ಗಿ, ವಯ: 47 ವರ್ಷ, ಜಾ: ಲಿಂಗಾಯತ, ಉ: ಮಿರ್ಚಿಬಂಡಿ
, ಸಾ: ಪಟೇಲ್
ವಾಡಿ ಸಿಂಧನೂರು ಈತನು ಹಿಡಿದು ವಿಚಾರಿಸಲು ತಾನು
ಮಟಕಾ ಪಟ್ಟಿಯನ್ನು ಮತ್ತು ಹಣವನ್ನು ಯಾರಿಗೂ ಕೊಡದೆ ತನ್ನಲ್ಲಿಯೇ ಇಟ್ಟುಕೊಳ್ಳುವದಾಗಿ ತಿಳಿಸಿ
ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು
ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ
ಕ್ರಮ ಜರುಗಿಸಲು ಸೂಚಿಸಿದ್ದರಿಂದ ಪಂಚನಾಮೆ ಮೇಲಿಂದಾ ಠಾಣಾ ಗುನ್ನೆ ನಂ.
53/2017, ಕಲಂ.78(3) ಕ.ಪೊ
ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಫಿರ್ಯಾದಿದಾರರಾದ ²æÃ
zÁzÁªÀ° PÉ.ºÉZï. ¦.J¸ï.L °AUÀ¸ÀÄUÀÆgÀ oÁuÉ ರವರಿಗೆ ಮಟಕಾ
ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಮೇರೆಗೆ ಮಾನ್ಯ ಡಿ.ಎಸ್.ಪಿ. ಲಿಂಗಸುಗೂರ, ಮಾನ್ಯ
ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಗೋರೆಬಾಳ
ಗ್ರಾಮಕ್ಕೆ ಹೋಗಿ ಅಗಸಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ನಿಂತುಕೊಂಡು
ಒಂದು ರೂಪಾಯಿಗೆ 80 ರೂ.ಗಳು ಕೊಡುತ್ತೇನೆ ಅಂತಾ ಹೇಳಿ ಹಣ ತೆಗೆದುಕೊಂಡು
ನಂಬರ್ ತೊಡಗಿ ಜನರಿಗೆ ಚೀಟಿ ಬರೆದು ಕೊಡುತ್ತಿದ್ದಾಗ ಆರೋಪಿ. ¤AUÀ¥Àà vÀAzÉ
©üêÀÄgÁAiÀÄ ©gÁzÀgÀ ªÀAiÀiÁ 36ªÀµÀð eÁ: G¥ÁàgÀ G: mÁmÁ J¸ï ZÁ®PÀ ¸Á:
UÉÆÃgɨÁ¼À ಈತನನ್ನು ದಸ್ತಗಿರಿ
ಮಾಡಿ ಆತನಿಂದ 4830/-
ರೂಪಾಯಿ ಹಾಗೂ ಒಂದು ಮಟಕಾ ಪಟ್ಟಿ, ಒಂದು ಬಾಲ್ ಪೆನ್, ನೊಕಿಯಾ ಪೋನ ಮೊಬೈಲ್ ಅ.ಕಿ 300/- ನೇದ್ದವುಗಳನ್ನು ವಶಪಡಿಸಿಕೊಂಡಿದ್ದು ಸದರಿಯವನ ವಿರುದ್ದ ಕ್ರಮ ಜರುಗಿಸಲು ಪಂಚನಾಮೆಯನ್ನು ಹಾಜರು ಪಡಿಸಿದ್ದರಿಂದ ಲಿಂಗಸುಗೂರು ಪೊಲಿಸ್ ಠಾಣಾ ಗುನ್ನೆ ನಂಬರ 120/2017 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ
07.04.2017 ರಂದು ಬೆಳಿಗ್ಗೆ
05.30 ಗಂಟೆಯ ಸುಮಾರಿಗೆ ಫಿರ್ಯಾದಿ
ಬಸವರಾಜ ತಂ:
ಮಹಾದೇವಪ್ಪ ವಯ:
28 ವರ್ಷ, ಜಾ:
ಉಪ್ಪಾರ್, ಉ:
ಆಲ್ಪಾ ಗೂಡ್ಸ ಆಟೋ ಚಾಲಕ,
ಸಾ: ಕಲ್ಲೂರ.
ತಾ: ಮಾನ್ವಿ,
ಜಿ: ರಾಯಚೂರು ತನ್ನ
ಆಲ್ಫಾ ಪ್ಲಸ್ ಗೂಡ್ಸ
ಆಟೋ ನಂ:
KA36 A 5329 ನೇದ್ದರಲ್ಲಿ ಹಿಂದಿನ ಬಾಡಿಯಲ್ಲಿ
ಹಸನಬಾಶಾ ತಂ:
ಮಹಿಬೂಬ್ ಸಾಬ್ ವಯ: 17 ವರ್ಷ,
ಸಾ: ಸಿಂಧನೂರು ಈತನಿಗೆ
ಕೂರಿಸಿಕೊಂಡು ಕಲ್ಲೂರಿನಿಂದ ರಾಯಚೂರಿಗೆ
ಬರುತ್ತಿದ್ದಾಗ್ಗೆ ದಾರಿಯಲ್ಲಿ ಅಂದರೆ 7ನೇ ಮೈಲ್
ಕ್ರಾಸ್ –
ರಾಯಚೂರು ರಸ್ತೆಯ ಗೋನಾಳ
ಬ್ರಿಡ್ಜ ಹತ್ತಿರ ಪೆಟ್ರೋಲ್
ಬಂಕ್ ಮುಂದಿನ ರಸ್ತೆಯಲ್ಲಿ
ರಾಯಚೂರು ಕಡೆಯಿಂದ ಲಾರಿ
ನಂ: AP 04 V 4145 ನೇದ್ದನ್ನು ಅತೀವೇಗ
ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು
ಬಂದು ಲಾರಿಯೊಂದಕ್ಕೆ ಓವರಟೇಕ್
ಮಾಡುತ್ತಾ ಬಂದು ರಸ್ತೆಯ
ಎಡಬದಿಗೆ ಹೊರಟಿದ್ದ ಮೇಲ್ಕಂಡ
ಆಲ್ಫಾ ಪ್ಲಸ್ ಗೂಡ್ಸ
ಆಟೋ ನೇದ್ದಕ್ಕೆ ಟಕ್ಕರ್
ಕೊಟ್ಟಿದ್ದರಿಂದ ಆಟೋ ನಡೆಸುತ್ತಿದ್ದ
ಚಾಲಕ ಫಿರ್ಯಾದಿದಾರನಿಗೆ ಗದ್ದಕ್ಕೆ
ಮತ್ತು ಹಣೆಗೆ ಭಾರಿ
ರಕ್ತಗಾಯವಾಗಿ ಹಲ್ಲುಗಳಿಗೆ ಭಾರಿ ಪೆಟ್ಟಾಗಿ ಹಲ್ಲುಗಳು
ಮುರಿದಿವೆ ಹಾಗೂ ಗೂಡ್ಸ
ಆಟೋದ ಹಿಂದಿನ ಬಾಡಿಯಲ್ಲಿ
ಕುಳಿತಿದ್ದ ಹಸನ್ ಬಾಶಾ
ಈತನ ತಲೆಗೆ ಭಾರಿ
ಒಳಪೆಟ್ಟಾಗಿ ಮೂಗು ಮತ್ತು
ಬಾಯಿಯಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದನು. ಘಟನೆಯ ನಂತರ
ಲಾರಿ ಚಾಲಕನು ತನ್ನ
ಲಾರಿಯನ್ನು ಅಲ್ಲಿಯೇ ಬಿಟ್ಟು
ಓಡಿಹೋಗಿದ್ದು ಇರುತ್ತದೆ ಅಂತಾ
ಮುಂತಾಗಿ ಹೇಳಿಕೆ ಸಾರಾಂಶ
ಮೇಲಿಂದ gÁAiÀÄZÀÆgÀÄ UÁæ«ÄÃt ¥Éưøï
oÁuÉ ಗುನ್ನೆ ನಂಬರ 60/2017 PÀ®A. 279, 338, 304(ಎ)
L.¦.¹ & 187
LJA« DPÀÖ ದಾಖಲ ಮಾಡಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ
.
ಯು.ಡಿ.ಆರ್. ಪ್ರಕರಣದ ಮಾಹಿತಿ.
¦üAiÀiÁð¢
²æÃ ªÀÄjzÉêÀ¥Àà vÀAzÉ §¸À¥Àà, ªÀAiÀÄ: 45 ªÀµÀð, eÁ: ZÀ®ÄªÁ¢, G: ªÉÄùÛç PÉ®¸À,
¸Á: J¸ï.© PÁ¯ÉÆÃ¤ ¹AzsÀ£ÀÆgÀÄ ರವರು ¹AzsÀ£ÀÆj£À ¸ÀÄPÁ¯ï ¥ÉÃmÉ
AiÀİègÀĪÀ PÀjAiÀÄ¥Àà EªÀgÀ JgÀqÀ£Éà ªÀĺÀrAiÀÄ ªÀÄ£ÉAiÀÄ£ÀÄß PÀlÄÖªÀ UÀÄwÛUÉ
PÉ®¸À »rzÀÄPÉÆArzÀÄÝ, EAzÀÄ ¢£ÁAPÀ 06-04-2017 gÀAzÀÄ ¦üAiÀiÁð¢AiÀÄ PÉÊ PɼÀUÉ
PÉ®¸À ªÀiÁqÀĪÀ PÀưPÁgÀgÀÄ ªÀÄvÀÄÛ ºÉ®àgï ¸ÉÃj ¸ÀzÀj ªÀÄ£ÉAiÀÄ PÀlÄÖªÀ PÉ®¸À
ªÀiÁqÀÄwÛzÀÄÝ, ¦üAiÀiÁð¢AiÀÄ PÉÊ PɼÀUÉ ºÉ®àgï CAvÁ PÉ®¸À ªÀiÁqÀĪÀ ªÀÄÈvÀ
C«ÄÃAiÀiÁ @ C«ÄÃvï C¢üPÁj ªÀAiÀÄ: 40
ªÀµÀð, eÁ: £ÀªÀıÀÄzÀæ FvÀ£ÀÄ ¸ÉAnæAUï PÉ®¸À ªÀiÁqÀÄwÛzÀÄÝ, ¦üAiÀiÁð¢zÁgÀ£ÀÄ
¸ÀzÀj ªÀÄÈvÀ C«ÄÃvï C¢üPÁj FvÀ¤UÉ ºÉ¯Éämï ºÁQPÉÆAqÀÄ PÉ®¸À ªÀiÁqÀÄ CAvÁ
ºÉýzÁUÀÆå ªÀÄÈvÀ C«ÄÃvï C¢üPÁj FvÀ£ÀÄ ºÉ¯ÉäÃmï ºÁQPÉÆ¼ÀîzÉ ªÀÄzsÁåºÀß 1-00
UÀAmÉ ¸ÀĪÀiÁjUÉ JgÀqÀ£Éà ªÀĺÀrAiÀİè PÀlÖqÀzÀ PÉ®¸À ªÀiÁqÀÄvÁÛ PÉÆ£ÉAiÀİè
ºÉÆÃzÁUÀ ¸ÀzÀj ªÀÄÈvÀ C«ÄÃvï C¢üPÁj FvÀ£ÀÄ PÁ®Ä eÁj PɼÀUÉ ©¢ÝzÀÄÝ, ªÀÄÄRPÉÌ
§®ªÁzÀ ¥ÉlÄÖ ©¢ÝzÀÄÝ, aQvÉì PÀÄjvÀÄ ¹AzsÀ£ÀÆgÀÄ ¸ÀgÀPÁj D¸ÀàvÉæUÉ ¸ÉÃj¹zÁUÀ
ªÀÄzsÁåºÀß 1-30 UÀAmÉUÉ ªÀÄÈvÀ¥ÀnÖzÀÄÝ, ªÀÄÈvÀ C«ÄÃAiÀiÁ @ C«ÄÃvï C¢üPÁjAiÀÄ ªÀÄgÀtzÀ°è
AiÀiÁgÀ ªÉÄÃ¯É AiÀiÁªÀÅzÉ ¸ÀA±ÀAiÀÄ EgÀĪÀ¢®è CAvÁ EzÀÝ zÀÆj£À ¸ÁgÁA±ÀzÀ
ªÉÄðAzÀ ಪಿ.ಎಸ್.ಐ. ಸಿಂಧನೂರು ಪೊಲೀಸ್ oÁuÁ ರವರು ಠಾಣಾ AiÀÄÄ.r.Dgï £ÀA 06/2017
PÀ®A 174 ¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ.
ಮಹಿಳೆಕಾಣೆ ಪ್ರಕರಣದ ಮಾಹಿತಿ.
ಫಿರ್ಯಾದಿ ಹೆಚ್.ರಾಘವೇಂದ್ರ ತಂದೆ ಹೆಚ್.ಪಂಪಾಪತಿ, ವಯಾ: 45 ವರ್ಷ, ಜಾ:ಲಿಂಗಾಯತ
ಇವರ ಮಗಳಾದ ಕುಮಾರಿ ಕೊಟ್ರಮ್ಮ ವಯಾ 21 ವರ್ಷ ಈಕೆಯು ಸಿಂಧನೂರಿನ ಆಕ್ಸಫರ್ಡ ಕಾಲೇಜಿನಲ್ಲಿ ಬಿ.ಎ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಕ್ಯಾಂಪಿನಿಂದ ಹೊರಟು ಸಿಂಧನೂರಿನ ಕಾಲೇಜಿಗೆ ಹೋಗಿ ಮಧ್ಯಾಹ್ನ 2 ಗಂಟೆಗೆ ವಾಪಸ್ ಮನೆಗೆ ಬರುತ್ತಿದ್ದು ಆದರೆ ದಿನಾಂಕ
03-04-2017 ರಂದು ಬೆಳಿಗ್ಗೆ 7 ಗಂಟೆಗೆ ಕಾಲೇಜಿಗೆ ಹೋಗಿಬರುತ್ತೇನೆ ಅಂತಾ ಕ್ಯಾಂಪಿನಿಂದ ಹೋದವಳು ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವುದಿಲ್ಲಾ. ಸಂಬಂಧಿಕರ ಮನೆಗಳಲ್ಲಿ ಇತರೆಡೆಗಳಲ್ಲಿ ಇಲ್ಲಿಯವರೆಗೆ ಹುಡುಕಾಡಿದ್ದು ಆದರೆ ತಮ್ಮ ಮಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾಗಿರುವ ತಮ್ಮ ಮಗಳನ್ನು ಹುಡುಕಿಕೊಡಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂ.
48/2017 ಕಲಂ ಹುಡುಗಿ ಕಾಣೆ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :07.04.2017 gÀAzÀÄ 165 ¥ÀææPÀgÀtUÀ¼À£ÀÄß ¥ÀvÉÛ ªÀiÁr 23200/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.