ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
zsÀ餪ÀzsÀðPÀ
¤¨sÀðAzsÀ PÁAiÉÄÝ ¥ÀæPÀgÀtzÀ ªÀiÁ»w.
DgÉÆÃ¦vÀgÁzÀ
1) CA¨ÁzÁ¸À vÀAzÀ ©üêÀıÉÃ¥Àà ¥ÀÆeÁj, ZÁ®PÀ
¸Á:ºÀqÀUÀ° vÁAqÁ 2) gÀªÉÄñÀ vÀAzÉ ZÀAzÀ¥Àà ¥ÀªÁgÀ ¸Á:CqÀ«¨Á« vÁAqÁ 3) ªÀÄ»AzÀæ
mÁæPÀÖgï EAf£À £ÀA-ZKBC005634 £ÉÃzÀÝgÀ ªÀiÁ°PÀ 4) L¸Àgï mÁæPÀÖgï EAf£ï £ÀA-S325B52483 & mÁæ° £ÉÃzÀÝgÀ ªÀiÁ°PÀ 5) MAzÀÄ d£ÀgÉÃlgï, 4 qÀPï UÀ¼À eÉÆÃvÉUÉ 2 r.eÉ. ¸ËAqÀ
¨ÁPïìºÀ¼À «vÀgÀPÀgÀÄ EªÀgÀÄUÀ¼ÀÄ F ¢£À ¢£ÁAPÀ 14-03-2019 gÀAzÀÄ 12.00 UÀAmÉ ¸ÀĪÀiÁgÀÄ
ªÀÄ¹Ì §æªÀÄgÁA¨sÀ zÉêÀ¸ÁÛ£ÀzÀ ºÀwÛgÀ MAzÀÄ ªÀĺÉÃAzÁæ mÁæPÀÖgï EAf£ï £ÀA-ZKBC00563 £ÉÃzÀÝgÀ°è
zÉÆqÀØzÁzÀ d£ÀgÉÃlgï ºÁQPÉÆAqÀÄ, ªÀÄvÉÆÛAzÀÄ
mÁæPÀÖgÀ EAf£ï £ÀA-S325B52483 £ÉÃzÀÝgÀ
mÁæ°AiÀİè 04 qÀPï & 02 rfUÀ¼À£ÀÄß ElÄÖPÉÆAqÀÄ Cw ºÉaÑ£À ºÁUÀÆ eÉÆÃgÁzÀ
jÃwAiÀÄ°è ±À§Ý ªÀiÁqÀÄvÁÛ ºÉÆÃgÀlÄ, reÉ zsÀ餪ÀzsÀðPÀUÀ¼À£ÀÄß §¼À¸À®Ä ¥ÀgÀªÁ¤UÉ
E®è¢zÀÝgÀÄ ¸ÀºÀ, ¤AiÀĪÀÄ G®èAX¹ reÉ zÀ餪ÀzsÀðPÀUÀ¼À£ÀÄß §½¹ Cwà ºÉaÑ£À
jÃwAiÀÄ°è ±À§Ý ªÀiÁqÀÄvÁÛ ¸ÁªÀðd¤PÀ £ÉªÀÄä¢UÉ QjQj GAlĪÀiÁqÀÄvÁÛ ¸ÁªÀðd¤PÀjUÉ
vÉÆAzÀgÉ GAlĪÀiÁrzÀÄÝ, PÁgÀt ¸À¢æAiÀĪÀÅUÀ¼À£ÀÄß d¦Û ªÀiÁrPÉÆAqÀÄ
DgÉÆÃ¦vÀgÉÆA¢UÉ oÁuÉUÉ §AzÀÄ, ¸À¢æ JgÀqÀÄ mÁæPÀÖgï ZÁ®PÀ & ªÀiÁ°PÀgÀ ªÉÄïÉ
ºÁUÀÆ reÉ & d£ÀgÉÃlgï «vÀgÀPÀgÀ ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ PÉÊUÉÆ¼Àî®Ä
²æÃ UÉÆÃ«AzÀ¥Àà J.J¸ï.L. ªÀÄ¹Ì ¥Éưøï oÁuÉ gÀªÀgÀÄ ¸ÀÆa¹zÀÝgÀ ªÉÄÃ¯É ªÀĹÌ
¥Éưøï oÁuÉ UÀÄ£Éß £ÀA§gÀ 39/2019 PÀ®A. 188 L¦¹ & 36, 109 PÉ.¦ PÁAiÉÄÝ
CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ 14/03/19 ರಂದು 10.00 ಗಂಟೆಗೆ ಮಾನವಿ ಸರಕಾರಿ ಆಸ್ಪತ್ರೆಯಿಂದ ಫೋನ್ ಮುಖಾಂತರ ರಸ್ತೆ
ಅಪಘಾತದಲ್ಲಿ ಗಾಯಗೊಂಡು ಇಬ್ಬರು ಚಿಕಿತ್ಸೆಕುರಿತು ಸೇರಿಕೆಯಾಗಿದ್ದು ಅವರಲ್ಲಿ ಒಬ್ಬನಿಗೆ
ಸೀರಿಯಸ್ ಇದ್ದ ಕಾರಣ ಹೆಚ್ಚಿನ ಇಲಾಜಿಗಾಗಿ ರಾಯಚೂರಿಗೆ ಕಳುಹಿಸಿದ್ದು ಇನ್ನೊಬ್ಬನು
ಚಿಕಿತ್ಸೆ ಪಡೆಯುತ್ತಿದ್ದಾನೆ ಅಂತಾ ತಿಳಿಸಿದ ಕೂಡಲೇ ನಾನು ಶ್ರೀ ಕೆ. ಸೂಗಪ್ಪ ಹೆಚ್.ಸಿ. 94 ಎಸ್.ಹೆಚ್.ಓ. ಮಾನವಿ ಪೊಲೀಸ್ ಠಾಣೆ ಆಸ್ಪತ್ರೆಗೆ ಭೇಟಿ ನೀಡಿ
ಆಸ್ಪತ್ರೆಯಲ್ಲಿದ್ದ ಗಾಯಾಳು ಜಿಲಾನಿ ಪಾಶಾ ತಂದೆ ಮೋದಿನ್
ಸಾಬ್, 35 ವರ್ಷ, ಮುಸ್ಲಿಂ, ಪೇಂಟರ್
ಕೆಲಸ / ಬಜಾಜ್ ಪ್ಲಾಟಿನಾ
ಮೋ. ಸೈ. ನಂ ಕೆ.ಎ.36/ಡಬ್ಲೂ-3097 ರ ಸವಾರ ಸಾ: ಗಂಗಾಧರ ನಾಯಕ
ಕಾಲೋನಿ ಪೂಜಾ ರೈಸ್
ಮಿಲ್ ಹತ್ತಿರ
ಮಾನವಿ ಈತನಿಗೆ ವಿಚಾರಿಸಿ ಹೇಳಿಕೆ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಹಾಗೂ ಆತನ ಚಿಕ್ಮಮ್ಮಳ
ಮಗನಾದ ಅಲಿ ಈತನಿಗೆ ಮೋಟಾರ ಸೈಕಲ್ ನಂ ಕೆ.ಎ.36/ ಡಬ್ಲೂ-3097 ರ ಮೇಲೆ ಕರೆದುಕೊಂಡು
ಪೆಂಟಿಂಗ್ ಕೆಲಸಕ್ಕೆ ಮುರಾನಪೂರ ತಾಂಡಾಕ್ಕೆ ಹೊರಟಾಗ ಶರಣಬಸವೇಶ್ವರ ಕಾಲೋನಿಯ ಮುಂದಿನ ರಸ್ತೆಯಲ್ಲಿ
ಹಿಂದಿನಿಂದ ಆರೋಪಿ ಪುಟ್ಟು @ ರವಿ ಈತನು
ತನ್ನ ಕಾರ್ ನಂ ಕೆ.ಎ.35/ ಎನ್.ಟಿ.0804
ನ್ನು ಅತಿವೇಗ ಹಾಗೂ
ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ್ ಸೈಕಲ್ ಹಿಂದೆ ಢಿಕ್ಕಿ ಕೊಟ್ಟಿದ್ದರಿಂದ
ಫಿರ್ಯಾದಿ ಮತ್ತು ಅಲಿ ಇಬ್ಬರೂ ಮೋಟಾರ್ ಸೈಕಲ್ ಸಹಿತ ಕೆಳಗೆ ಬಿದ್ದಿದ್ದರಿಂದ ಫಿರ್ಯಾದಿಗೆ ಸಾದಾ
ಸ್ವರೂಪದ ಗಾಯ ಹಾಗೂ ಒಳಪೆಟ್ಟು ಮತ್ತು ಅಲಿ ಈತನಿಗೆ ತಲಗೆ ಭಾರಿ ಒಳ ಪೆಟ್ಟಾಗಿ ಬಾಯಿಯಲ್ಲಿ
ರಕ್ತ ಬಂದಿದ್ದು ಇರುತ್ತದೆ. ಕಾರಣ
ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ
ನಂ 68/2019 ಕಲಂ
279.337,338 ಐ.ಪಿ.ಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.