ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ
¥ÀæPÀtzÀ ªÀiÁ»w.
ದಿನಾಂಕ 15/02/19
ರಂದು ಬೆಳಿಗ್ಗೆ 10.30 ಗಂಟೆಗೆ ಫಿರ್ಯಾದಿ ಲಕ್ಷ್ಮಣ ತಂದೆ ಈಶ್ವರಪ್ಪ ಜಕ್ಕಣ್ಣವರ್, 48 ವರ್ಷ, ಕುರುಬರ, ಒಕ್ಕಲುತನ ಸಾ: ಕುರ್ಡಿ
ರವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ
15/02/19 ರಂದು ಬೆಳಿಗ್ಗೆ 06.15 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ಈರಣ್ಣ ಇಬ್ಬರೂ ಕೂಡಿ ಕುರ್ಡಿ ಕ್ರಾಸಿನಿಂದ ತಮ್ಮ ಹೊಲಕ್ಕೆ ನೆಡೆದುಕೊಂಡು ಹೊರಟಾಗ
ರಾಯಚೂರ ರಸ್ತೆ ಕಡೆಯಿಂದ ಒಂದು ಲಾರಿಯನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು
ಬಂದು ಬಸವರಾಜಪ್ಪ ವಕ್ರಾಣಿ ಇವರ ಹೊಲದ ಹತ್ತಿರ ಇರುವ ಹಂಪ್ಸಗಳನ್ನು ಎಗರಿಸುತ್ತಾ ಹೋಗಿ ರಸ್ತೆಯ ಎಡಬದಿಯಲ್ಲಿ
ಹೋಗುವದನ್ನು ಬಿಟ್ಟು ಒಮ್ಮೆಲೆ ಬಲಕ್ಕೆ ತೆಗೆದುಕೊಂಡಿದ್ದು ಅದೇ ಸಮಯಕ್ಕೆ ಎದುರಿಗೆ ಮಾನವಿ ಕಡೆಯಿಂದ
ಒಂದು ಟ್ಯಾಂಕರ್ ರಸ್ತೆಯ ಎಡಬದಿಯಲ್ಲಿ ಬರುತ್ತಿದ್ದು. ಆ ಟ್ಯಾಂಕರ್ ಗೆ ರಾಯಚೂರ ಕಡೆಯಿಂದ ಹೋದ ಲಾರಿಯು ಢಿಕ್ಕಿ ಕೊಟ್ಟಿತು. ಆ ರಭಸಕ್ಕೆ
ಎರಡು ಲಾರಿಗಳು ಉರುಳಿ ಬಿದ್ದು ಜಖಂ ಗೊಂಡಿದ್ದು ರಾಯಚೂರ
ಕಡೆಯಿಂದ ಬಂದ ಲಾರಿಯ ಲ್ಲಿ ಒಬ್ಬನು ಕೂಗಿಕೊಳ್ಳುತ್ತಿದ್ದು
ಕಂಡು ಇಬ್ಬರೂ ಕೂಡಿ ಡಿ ಅವನಿಗೆ ಹೊರಗೆ ತೆಗೆದು ಕೆಳಗೆ ತಂದು ಆತನಿಗೆ ನೋಡಲು ಆತನಿಗೆ ಎಡಬುಜಕ್ಕೆ ರಕ್ತಗಾಯ, ಎಡತಲೆಗೆ , ಎಡ ಕಣ್ಣಿನ
ಕೆಳಗೆ , ಹಣೆಗೆ ಮತ್ತು ಎರಡು ಮೊಣಕಾಲುಗಳಿಗೆ ಮತ್ತು
ಅಲ್ಲಲ್ಲಿ ತೆರಚಿದ ರಕ್ತಗಾಯಗಳಾಗಿದ್ದು ಆತನಿಗೆ ವಿಚಾರಿಸಿದಾಗ ತನ್ನ ಹೆಸರು ಕೆ. ವಿನಯ ತಂದೆ ಕೊಟ್ರೇಶಪ್ಪ, ಲಾರಿ ಕ್ಲೀನರ್
ಸಾ: ಹುಲಿಕೇರಿ ತಾ: ಕೂಡ್ಡಿಗಿ ಜಿ: ಬಳ್ಳಾರಿ ಅಂತಾ ತಿಳಿಸಿದ್ದು ಮತ್ತು ಚಾಲಕನಿಗೆ ನೋಡಲು ಕ್ಯಾಬಿನ್
ನಲ್ಲಿಯೇ ಸಿಕ್ಕಿಬಿದ್ದಿದ್ದು ತಲೆಯ ಬುರುಡೆ ಹೊಡೆದು ಮೃತಪಟ್ಟಿರುವದು ಕಂಡು ಬಂದಿತು. ನಂತರ ಟ್ಯಾಂಕರ್ ಲಾರಿಯ ಚಾಲಕನಿಗೆ ನೋಡಲು ಅವನು ಸಹ ಸಿಕ್ಕಿ ಬಿದ್ದಿದ್ದು ತಲೆಗೆ ಭಾರಿ ರಕ್ತಗಾಯವಾಗಿ
ಮೃತಪಟ್ಟಿದ್ದನು. ಆಗ ವಿನಯ್ ಈತನಿಗೆ ಅವರ ಲಾರಿಯ ಚಾಲಕನ ಹೆಸರು ಏನು ಅಂತಾ ವಿಚಾರಿಸಲು ವಿ.ಆರ್. ಬಾಗಾಡಿ ತಂದೆ ರಾಮಣ್ಣ ಸಾ: ಚಿತ್ರದುರ್ಗ ಅಂತಾ ತಿಳಿಸಿದ್ದು ಆರೋಪಿ ಚಾಲಕನ ಲಾರಿ ನಂಬರ್
ಕೆ.ಎ.16/ಸಿ-6997 ಅಂತಾ ಇದ್ದು ಮತ್ತು ಟ್ಯಾಂಕರ್ ನಂಬರ್ ಎಮ್.ಹೆಚ್.-12/ಎನ್.ಎಕ್ಷ 4969 ಅಂತಾ
ಇರುತ್ತದೆ. ಘಟನೆ ಜರುಗಿದಾಗ ಬೆಳಿಗ್ಗೆ 06.15 ಗಂಟೆಯಾಗಿತ್ತು. ಅಂತಾ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯ
ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 18/2019 ಕಲಂ 279.337,304 (ಎ) ಐ.ಪಿ.ಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಬಕಾರಿ ಪ್ರಕರಣದ ಮಾಹಿತಿ.
¢£ÁAPÀ
15-02-2019 gÀAzÀÄ ¨É½UÉÎ 11.15 UÀAmÉUÉ J£ï.ªÀįÁÌ¥ÀÆgÀÄ UÁæªÀÄ¢AzÀ EqÀ¥À£ÀÆgÀÄ UÁæªÀÄPÉÌ C£À¢üPÀÈvÀªÁV ¹.ºÉZï ¥ËqÀgï ¤AzÀ vÀAiÀiÁj¹zÀ
PÀ®¨ÉgÉPÉ PÉʺÉAqÀªÀ£ÀÄß d£ÀjUÉ ªÀiÁgÁl ªÀiÁqÀÄwÛzÁÝgÉ CAvÁ CAvÁ ¨Áwäà §A¢zÀÄÝ, ¦AiÀiÁ𢠲æÃ qÁPÉñÀ AiÀÄÄ.
¦.J¸ï.L EqÀ¥À£ÀÆgÀÄ oÁuÉ ªÀÄvÀÄÛ
¹§âA¢AiÀĪÀgÁzÀ
¦¹-381, 410 E§âgÀÄ ¥ÀAZÀgÉÆA¢UÉ £À¢UÀqÉØ ªÀĮ̥ÀÆgÀÄ UÁæªÀÄPÉÌ ºÉÆÃV ªÀÄzsÁåºÀß 12.30 UÀAmÉUÉ zÁ½ ªÀiÁqÀ®Ä
M§â DgÉÆÃ¦vÀgÀÄ ¹QÌ©¢ÝzÀÄÝ, ¹QÌ©zÀݪÀgÀ
ªÀ±À¢AzÀ CAzÁdÄ 150 °Ãlgï ¸ÉÃA¢ CA.Q. gÀÆ. 3000/-
¨É¯É¨Á¼ÀĪÀ PÀ®¨ÉgÀPÉ PÉÊ ºÉAqÀ d¦Û ªÀiÁrPÉÆAqÀÄ zÁ½
¥ÀAZÀ£ÁªÉÄ ªÀÄÄzÉÝêÀiÁ®£ÀÄß ªÀÄvÀÄÛ M§â DgÉÆÃ¦ gÁWÀtÚ
vÀAzÉ £ÀgÀ¸ÀAiÀÄå, 45 ªÀµÀð, eÁ-F½UÉÃgÀ, G-PÀư PÉ®¸À, ¸Á: J£ï.ªÀįÁÌ¥ÀÆgÀÄ
UÁæªÀÄ ಈತನನ್ನು vÀAzÀÄ M¦à¹zÀÄÝ, DgÉÆÃ¦vÀ£À «gÀÄzÀÝ PÀæªÀÄ PÉÊUÉÆ¼Àî®Ä ¸ÀÆa¹zÀgÀ
ªÉÄðAzÀ oÁuÁ UÀÄ£Éß £ÀA- 10/2019 PÀ®A
273, 284, L.¦.¹. 32,34 PÉ.E. DåPïÖ
¥ÀæPÁgÀ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgತ್ತಾರೆ.
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ.15-02-2019
ರಂದು ರಾತ್ರಿ 10-45 ಗಂಟೆಗೆ ಹುಣಿಚೇಡ ಗ್ರಾಮದ
ಮಹಾಂತೇಶ ಮಠದ ಮುಂದೆ
ಸಾರ್ವಜನೀಕ ಸ್ಥಳದ ಲೈಟಿನ
ಬೆಳಕಿನಲ್ಲಿ ಆರೋಪಿ ಹನುಮಂತ ರೆಡ್ಡಿ ತಂದೆ ಬಸನಗೌಡ ವಯಾ-28
ವರ್ಷ,
ಲಿಂಗಾಯತ್,ಒಕ್ಕಲುತನ ಸಾ:
ಹುಣಚೇಡ್
ಹಾಗೂ ಇತರೆ 10 ಜನರು ದುಂಡಾಗಿ
ಕುಳಿತುಕೊಂಡು ಪಣಕ್ಕೆ ಹಣ
ಹಾಕುತ್ತ ಇಸ್ಪೇಟ್ ಎಲೆಗಳ
ಸಹಾಯ ದಿಂದ ಅಂದರ
ಬಾಹರ್ ಎಂಬ ನಸೀಬಿನ
ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ
ಪಿ.ಎಸ್.ಐ.ಮಾನವಿ ರವರು
ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ
ಸಮಕ್ಷಮದಲ್ಲಿ ದಾಳಿ ಮಾಡಿದಾಗ 5 ಜನರು
ಸಿಕ್ಕುಬಿದ್ದಿದ್ದು 6 ಜನರು
ಓಡಿ ಹೋಗಿದ್ದು ಸಿಕ್ಕಿಬಿದ್ದ
ಆರೋಪಿತ ರಿಂದ ಮತ್ತು
ಕಣದಲ್ಲಿಂದ ಇಸ್ಪೇಟ್ ಜೂಜಾಟದ
ಹಣ ರೂ.3,530/-ಮತ್ತು 52 ಇಸ್ಪೇಟ್
ಎಲೆಗಳು ದೊರೆತಿದ್ದು ಅವುಗಳನ್ನು
ಪಂಚನಾಮೆ ಮೂಲಕ ಜಪ್ತಿಮಾಡಿಕೊಂಡು
ಠಾಣೆಗೆ ಬಂದು ಕೊಟ್ಟ
ವರದಿ ಆಧಾರದಮೇಲಿಂದ ಮಾನ್ಯ
ನ್ಯಾಯಾಲಯದ ಅನುಮತಿ ಪಡೆದು
ಕೊಂಡು, ಸಿರವಾರ
ಪೊಲೀಸ್ ಠಾಣೆ ಗುನ್ನೆ
ನಂಬರ ಗುನ್ನೆ 22/2019 PÀ®A: 87
PÀ.¥ÉÆ.PÁAiÉÄÝ ಅಡಿಯಲ್ಲಿ
ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಟ್ಕಾದಾಳಿ ಪ್ರಕರಣ ಮಾಹಿತಿ.
ದಿನಾಂಕ
15/02/19 ರಂದು ರಾತ್ರಿ 9.30 ಗಂಟೆಗೆ
ಸಿ.ಪಿ.ಐ ಸಾಹೇಬರು
ಮಟಕಾ ದಾಳಿಯಿಂದ ವಾಪಾಸ
ಠಾಣೆಗೆ ಬಂದು ಇಬ್ಬರು ಆರೋಪಿತರು, ಜಪ್ತು ಮಾಡಿದ
ಮುದ್ದೆಮಾಲು ಹಾಗೂ ದಾಳಿ
ಪಂಚನಾಮೆಯನ್ನು ನೀಡಿ
ಮುಂದಿನ ಕ್ರಮ ಜರುಗಿಸುವಂತೆ
ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ
ಇಂದು ದಿನಾಂಕ 15/02/19 ರಂದು
ಮಾನವಿ ಪಟ್ಟಣದ ಕೋನಾಪುರ ಪೇಟೆಯ ಅಗಸಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿ.ಪಿ.ಐ ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ 1] ಶೇಖ್ ಮುಸ್ತಾಫ್@ ಲಾಲು ತಂದೆ ಅಬ್ದುಲ್ ಹುಸೇನ್ ವಯಾಃ 35 ವರ್ಷ ಜಾತಿಃ ಮುಸ್ಲಿಂ ಉಃ ಸೆಂಟ್ರಿಂಗ್ ಕೆಲಸ ಸಾಃ ಕೋನಾಪುರಪೇಟೆ ಮಾನವಿ 2] ಶಬ್ಬಿರ್ ತಂದೆ ಮಹಿಬೂಬ್ ಸಾಬ್ ವಯಾಃ 34 ವರ್ಷ ಜಾತಿಃ ಮುಸ್ಲಿಂ ಉಃ ಜೆ.ಸಿ.ಬಿ ಸೂಪರವೈಸರ್ ಸಾಃ ಜುಮ್ಮಲದೊಡ್ಡಿ ಮಾನವಿ ಇವರನ್ನು ವಶಕ್ಕೆ
ತೆಗದುಕೊಂಡು ಸದರಿಯವರಿಂದ 1] ಮಟಕಾ ಜೂಜಾಟದ ನಗದು ಹಣ ರೂ 9500/- ರೂ 2] ಮಟಕಾ ನಂಬರ್ ಬರೆದ ನಾಲ್ಕು ಚೀಟಿಗಳು. 3] ಎರಡು ಬಾಲ್ ಪೆನ್ನುಗಳು 4] ಎರಡು ಮೋಬೈಲ್ ಗಳು ಒಟ್ಟು ಅ.ಕಿ 2000/- ರೂ ಬೆಲೆ ಬಾಳುವುಗಳು ದೊರೆತಿದ್ದು
ಇರುತ್ತದೆ. ನಂತರ
ಸದರಿಯವರಿಗೆ ಮಟಕಾ
ಜೂಜಾಟದ ಪಟ್ಟಿಗಳನ್ನು ಯಾರಿಂದ ತೆಗೆದುಕೊಳ್ಳುತ್ತಿರಿ ಅಂತಾ ವಿಚಾರಿಸಿದಾಗ
ಸದರಿಯವರು 1] ಎಮ್. ಭದ್ರ ಸಾಃ ಮದ್ಲಾಪುರ. 2] ಎಂ.ಈರಣ್ಣ ಸಾಃ ಬಸ್ ನಿಲ್ದಾಣ ಮಾನವಿ 3] ಮಸ್ತಾನ್ 4] ಪುರ್ಯಾ@ವಿರೇಶ ಸಾಃ ಬ್ಯಾಗರ ಓಣೆ 5] ಅಜಿಂ ಸಿರಿವಾರ ಇವರಿಂದ ಪಡೆದುಕೊಂಡು ನಂತರ ನಾವು 1] ಬುಡ್ಡಾ ಪಾತೀಮ ನಗರ ಮಾನವಿ ಈತನಿಗೆ ಕೊಡುವುದಾಗಿ ತಿಳಿಸಿದ್ದು
ಇರುತ್ತದೆ. ನಂತರ
ಸದರಿ ಜೂಜಾಟದ ಸಾಮಾಗ್ರಿಗಳನ್ನು
ಸಿ.ಪಿ.ಐ ಸಾಹೇಬರು ಜಪ್ತಿ
ಮಾಡಿಕೊಂಡು ರಾತ್ರಿ 8.00 ಗಂಟೆಯಿಂದ
ರಾತ್ರಿ 9-00 ಗಂಟೆಯವರೆಗೆ
ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು
ಅಂತಾ ಇರುತ್ತದೆ.
ಕಾರಣ ಸದರಿ ಪಂಚನಾಮೆಯ
ಸಾರಾಂಶದ ಆಧಾರದ ಮೇಲಿಂದ
ಪ್ರಕರಣವು ಅಸಂಜ್ಞೆಯ ಅಪರಾಧ
ಆಗುತಿದ್ದು, ಕಾರಣ
ಮಾನ್ಯ ನ್ಯಾಯಾಲಯದಿಂದ ಪರವಾನಿಗೆ
ಪಡೆದುಕೊಂಡು ಮಾನವಿ ಪೊಲೀಸ್
ಠಾಣೆ ಗುನ್ನೆ ನಂ
48/19
ಕಲಂ 78 (3 ) ಕೆ.ಪಿ
ಕಾಯ್ದೆ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು
ಕೈ ಕೊಂಡಿರುತ್ತಾರೆ.