¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À
ªÀiÁ»w:-
PÀ¼ÀÄ«£À ¥ÀæPÀgÀtzÀ
ªÀiÁ»w:-
ದಿನಾಂಕಃ 11-08-2016 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ ²æÃªÀÄw gÀfÃAiÀiÁ ¸ÀįÁÛ£Á UÀAqÀ zÀ¸ÀÛVgï ªÀAiÀÄB 25
ªÀµÀð GB ªÀÄ£É PÉ®¸À ¸ÁB ªÀÄ£É £ÀA. 12-07-253/273 ¹AiÀiÁvÀ¯Á§ gÁAiÀÄZÀÆgÀÄ gÀªÀರು ಠಾಣೆಗೆ ಹಾಜರಾಗಿ ತನ್ನ ಲಿಖಿತ ಫಿರ್ಯಾದಿಯನ್ನು ನೀಡಿದ್ದು ಸದರಿ
ಫಿರ್ಯಾದಿಯ ಸಾರಂಶ ವೇನೆಂದರೆ ದಿನಾಂಕ: 21-07-2016 ರಂದು ಗಂಗಾವತಿ ತಾಲೂಕಿನ ಕಾರಟಿಗಿಯಲ್ಲಿ ತಮ್ಮ ಸಂಬಂದಿಕರ
ಮದುವೆ ಇದ್ದ ಕಾರಣ ಮದುವೆಗೆ ಹೊಗುವ ಕುರಿತು ದಿನಾಂಕಃ 20-07-2016 ರಂದು ಕಾರಟಿಗಿಗೆ ಹೋಗಲು ತಯಾರಾಗಿ ಮದುವೆಯಲ್ಲಿ ಹಾಕಿಕೊಳ್ಳಲು ತಮ್ಮ ಮನೆಯಲ್ಲಿ ಇದ್ದ 1)
ಬಂಗಾರದ ನಕ್ಲೇಸ್ ತೂಕ
15 ಗ್ರಾಂ ಅ,ಕಿ,ರೂ375000/-
2)
ಬಂಗಾರದ ಕಿವಿಯಲ್ಲಿಯ ಐರಿಂಗ್ ಮತ್ತು ಸರಾಸರಿ ತೂಕ12.5 ಗ್ರಾಂ ಅ,ಕಿ,ರೂ 27000, 3)
ಬಂಗಾರದ ಟಿಕಿ ಮಣಿ ತೂಕ 10 ಗ್ರಾಂ ಅ,ಕಿ ರೂ 25000/-4)
ಬಂಗಾರದ ಸಾದ ಜ್ಯೆನ್ ತೂಕ 5 ಗ್ರಾಂ ಅ,ಕಿ, ರೂ 12000
5)
ಬಂಗಾರದ ಉದ್ದನೇಯ ತಾಳಿ (ಲಚ್ಚಾ) ತೂಕ 5 ಗ್ರಾಂ ಅ,ಕಿ,ರೂ.12000/-
ಹಿಗೆ ಒಟ್ಟು 47.5 ಗ್ರಾಂ ತೂಕದ ಬಂಗಾರದ ಆಭರಣಗಳು ಒಟ್ಟು ಅ,ಕಿ ರೂ.
1,13,500/- ಬೆಲೆಬಾಳುವಗಳನ್ನು
ನೀಲಿ ಬಣ್ಣದ ವ್ಯಾಲ್ವೇಟ್ ಬಟ್ಟೆಯ ಪರ್ಸನಲ್ಲಿ ಹಾಕಿ ಜೈನ್ ಎಳೆದು ಸದರಿ ಪರ್ಸನ್ನು ಪಿಂಕ್ ಕಲರಿನ
ವ್ಯಾನಟಿಬ್ಯಾಗ್ ನಲ್ಲಿ ಹಾಕಿ ಬ್ಯಾಗನ್ನು ತನ್ನ ಬಲ ಹೆಗಲಿಗೆ ಹಾಕಿಕೊಂಡಿದ್ದು, ಬಟ್ಟೆಯ ಬ್ಯಾಗನ್ನು ತನ್ನ ಭಾವ ಅಬ್ದುಲ್ ರವರು ತೆಗೆದುಕೊಂಡು ಸಂಜೆ 4-00 ಗಂಟೆಗೆ ಅಟೋರಿಕ್ಷಾದಲ್ಲಿ ಹೊರಟು ಸಂಜೆ 4-30 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದಿದ್ದು, ರಾಯಚೂರು ದಿಂದ ಹಾಸನಿಗೆ ಹೋಗುವ ಬಸ್ ನಂ. ಕೆಎ-36/ಎಫ್-1137 ನೇದ್ದು ನಿಂತಿದ್ದು ಸದರಿ ಬಸ್ಸಿಗೆ ತನ್ನ ಭಾವ ಮೊದಲು ಹತ್ತಿದ್ದು, ತಾನು ಅತನ ಹಿಂದೆ ಬಸ್ ಹತ್ತಿ ನೋಡಲು ಬಹಳ ಗದ್ದಲ ಇದ್ದ ಕಾರಣ ತಾನು ತನ್ನ ಭಾವನಿಗೆ ಬೇರೆ ಬಸ್ಸಿಗೆ ಹೋಗೋಣ ಇಳಿ ಅಂತಾ ಹೇಳಿ ತಾನು ಪ್ರಯಾಣಿಕರ ಗದ್ದಲದಲ್ಲಿ ಬಸ್ಸಿನಿಂದ ಕೆಳಗೆ ಇಳಿದಿದ್ದು, ತನ್ನ ಭಾವನು ಸಹ ಕೆಳಗೆ ಇಳಿಯಲು ತಾನು ವ್ಯಾನಿಟಿ ಬ್ಯಾಗನ್ನು ನೋಡಿಕೊಳ್ಳಲು ಬ್ಯಾಗಿನ ಜಿಪ್ ತೆರೆದಿದ್ದು, ಬ್ಯಾಗಿನಲ್ಲಿ ನೋಡಲಾಗಿ ಬಂಗಾರದ ಆಭರಣಗಳು ಇಟ್ಟಿದ್ದ ಪರ್ಸ್ ಇದ್ದಿಲ್ಲ. ಅಷ್ಟರಲ್ಲಿ ಆ ಬಸ್ಸು ಹೊರಟು ಹೋಗಿದ್ದು ತನ್ನ ಭಾವ ಸಿಂದನೂರು ಕಡೆಗೆ ಹೋಗುವ ಬಸ್ಸನ್ನು ಹತ್ತಿ ಹಾಸನಿಗೆ ಹೋಗು ಬಸ್ಸನ್ನು ನಿಲ್ಲಿಸಲು ಹೋಗಿದ್ದು ತಾನು ತನ್ನ ಗಂಡನಿಗೆ ಪೋನ್ ಮಾಡಿ ತಿಳಿಸಲು ಆತನು ಕಾರು ಮಾಡಿಕೊಂಡು ಬಂದಿದ್ದು, ಕಾರಿನಲ್ಲಿ ತಾನು ತನ್ನ ಗಂಡ ಮತ್ತು ತನ್ನ ಅಣ್ಣನಾದ ಇಬ್ರಾಹಿಂ ಕೂಡಿಕೊಂಡು ಮಾನ್ವಿ ಬಸ್ ನಿಲ್ದಾಣಕ್ಕೆ ಹೋಗಲು ಹಾಸನಿಗೆ ಹೋಗುವ ಬಸ್ ನಿಂತಿದ್ದು, ತಾವೇಲ್ಲರು ಕೂಡಿಕೊಂಡು ಬಸ್ಸಿನಲ್ಲಿದ್ದ ಪ್ರಯಾಣಿಕರ ಬ್ಯಾಗನ್ನು ಚಕ್ ಮಾಡಲು ತನ್ನ ಬಂಗಾರದ ಆಭರಣಗಳು ಇದ್ದ ಪರ್ಸ್ ಸಿಗದೇ ಇದ್ದು, ತಾವುಗಳು ವಾಪಸ್ ಮನೆಗೆ ಬಂದು ಏನು ತೊಚದೆ ಇಲ್ಲಿಯವರೆಗೆ ಹಾಗೆಯೇ ಸುಮ್ಮನೆ ಇದ್ದಾಗ ತನ್ನ ದೊಡ್ಡಮ್ಮನ ಮಗನಾದ ನದೀಮ್ ಸಾಬ್ ಇವರು ಪೊಲೀಸ್ ಕೇಸು ಮಾಡಿಸು ಅಂತಾ ಹೇಳಿದ್ದರಿಂದ ಈ ದಿವಸ ದಿನಾಂಕಃ 11-08-2016 ರಂದು ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ್ದು ಕಳ್ಳರನ್ನು ಪತ್ತೆ ಮಾಡಿ ಕಳ್ಳತನವಾದ ತಮ್ಮ ಬಂಗಾರದ ಆಭರಣಗಳನ್ನು ಹುಡುಕಿ ಕೊಡಬೇಕೆಂದು ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ¸ÀzÀgï §eÁgï ¥ÉÆ°Ã¸ï oÁuÉ ಗುನ್ನೆ ನಂ.
11/2016 ಕಲಂ 379 ಐಪಿಸಿ ಅಡಿಯುಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :12.082016 gÀAzÀÄ 88 ¥ÀææPÀgÀtUÀ¼À£ÀÄß ¥ÀvÉÛ ªÀiÁr 13,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.