ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಪೊಲೀಸ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 06-12-2018 ರಂದು 16.45 ಗಂಟೆ ಸುಮಾರು ಮುದುಬಾಳ
ಕ್ರಾಸನ ಬಸನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮಟಕಾ
ಜೂಜಾಟದಲ್ಲಿ ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳಿ ಹಣ ಪಡೆದುಕೊಂಡು
ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ
ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಹಾಗೂ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು
ಆತನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು
ಬಾಲ್ ಪೆನ್ ಹಾಗೂ ನಗದು ಹಣ 1380/- ರೂ
ದೊರೆತಿದ್ದು,
ಆರೋಪಿ ಈರಪ್ಪ ತಂದೆ ಅಮರಪ್ಪ ನಾಯಕ 40ವರ್ಷ ಒಕ್ಕಲುತನ ಸಾ;ಮುದುಬಾಳ ಈತನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ 02 ಮಲ್ಲಿಕಾರ್ಜುನ ತಂದೆ ಹನುಮಂತ ನಾಯಕ ಸಾ;ಬೆಂಚಮರಡಿ ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ಪಂಚರ
ಸಹಿ ಚೀಟಿಯೊಂದಿಗೆ ಮುದ್ದೇಮಾಲು ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ
ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 169/2018 ಕಲಂ 78 (111) ಕೆ,ಪಿ
ಕಾಯ್ದೆ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:06.12.2018 ರಂದು ಪಿರ್ಯಾದಿ ಮಂಜುನಾಥ, ಗಾಯಾಳು ದೊಡ್ಡಬಸವ ಹಾಗೂ ಮೃತ ಗೌಡಪ್ಪ ಇವರೆಲ್ಲರೂ ಕೂಡಿಕೊಂಡು ಮೃತ ಗೌಡಪ್ಪನ ಮೋಟಾರ ಸೈಕಲ್ ನಂ. KA-36/EP-2402 ನೇದ್ದರ ಮೇಲೆ ಮೂರು ಜನರು ಕೂಡಿಕೊಂಡು ಮುದಗಲ್ಲಿಗೆ ಬರುತ್ತಿರುವಾಗ ಮೋಟಾರ ಸೈಕಲ್ಲನ್ನು ಮೃತ ಗೌಡಪ್ಪ ಇತನು ನಡೆಸುತ್ತಿದ್ದು ಮುದಗಲ್ ಇಲಕಲ್ ರಸ್ತೆಯ ಮೇಲೆ ರೇಷ್ಮೆ ಪಾರಂ ಹತ್ತಿರ ಮೃತ ಗೌಡಪ್ಪನು ಮೋಟಾರ ಸೈಕಲ್ಲನ್ನು ರಸ್ತೆಯ ಎಡಬಾಜು ನಿದಾನವಾಗಿ ನಡೆಸಿಕೊಂಡು ಬರುತ್ತಿರುವಾಗ ಎದರುಗಡೆಯಿಂದ ಟ್ರ್ಯಾಕ್ಟರ ನಂ. ಇಲ್ಲದ್ದು ಚೆಸ್ಸಿ ನಂ.RAJ001187 & ಟ್ರಾಲಿ ನಂ. KA-36/T-3032 ನೇದ್ದರಲ್ಲಿ ನೆಲ್ಲ ಹುಲ್ಲನ್ನು ಏರಿಕೊಂಡು ಬರುತ್ತಿರುವಾಗ ಇಂದು ದಿನಾಂಕ:06.12.2018 ರಂದು ರಾತ್ರಿ 9.00 ಗಂಟೆ ಸುಮಾರಿಗೆ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರಿಯನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು ಬಂದು ಯಾವುದೇ ಮೂನ್ಸೂಚನೆಯನ್ನು ಕೊಡದೇ & ಯಾವುದೇ ರಸ್ತಾ ನಿಯಮಗಳನ್ನು ಪಾಲಿಸದೇ ಒಮ್ಮಿಂದೊಮ್ಮಲೇ ಟ್ರ್ಯಾಕ್ಟರಿಯನ್ನು ತನ್ನ ಎಡಗಡೆ ಕಟ್ ಮಾಡಿ ರೇಷ್ಮೆ ಪಾರಂ ಕಡೆ ತಿರುಗಿಸಿದ್ದರಿಂದ ಆಗ ಟ್ರ್ಯಾಕ್ಟರ ಇಂಜಿನ್ ಮುಂದುಗಡೆ ಪಾಸಾಗಿ ಟ್ರ್ಯಾಕ್ಟರಿಯ ಟ್ರಾಲಿಯು ಮೋಟಾರ ಸೈಕಲ್ಲಿಗೆ ಬಡಿದಿದ್ದರಿಂದ ಮೋಟಾರ ಸೈಕಲ್ ಮೇಲೆ ಇದ್ದವರು ಕೆಳಗಡೆ ಬಿದ್ದಾಗ ಮೋಟಾರ ಸೈಕಲ್ ನಡೆಸುತ್ತಿದ್ದ ಗೌಡಪ್ಪನ ತಲೆಗೆ & ಎದೆಗೆ ಬಲವಾದ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪಿರ್ಯಾದಿಗೆ ಎಡ ಕೈ ಮುರಿದಿದ್ದು ಹಾಗೂ ದೊಡ್ಡಬಸವನಿಗೆ ತಲೆಗೆ ಒಳಪೆಟ್ಟಾಗಿ ಕಿವಿಯಲ್ಲಿ & ಮೂಗಿನಲ್ಲಿ ರಕ್ತ ಬಂದು ಹಣೆಗೆ ತೆರಚಿದ ಗಾಯವಾಗಿದ್ದು ಇರುತ್ತದೆ. ಈ ಅಪಘಾತವಾದ ನಂತರ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರಿಯನ್ನು ಅಲ್ಲಿಯೇ ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ. ಈ ಅಪಘಾತಕ್ಕೆ ಕಾರಣನಾದ ಟ್ರ್ಯಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಹೇಳಿಕೆ ಪಿರ್ಯಾದಿಯ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 254/2018 PÀ®A, 279, 337,
338 304(A) L ¦ ¹ & 187 L JA « PÁAiÉÄÝ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¢£ÁAPÀ
06-12-18 gÀAzÀÄ 2100 UÀAmÉUÉ UËqÀ¥Àà (ªÀÄÈvÀ) FvÀ£ÀÄ ªÉÆÃmÁgï
¸ÉÊPÀ¯ï £ÀA. PÉJ-36 E¦-2402 £ÉÃzÀÝgÀ »AzÉ ªÀÄAdÄ£ÁxÀ (¦üAiÀiÁð¢), zÉÆqÀا¸ÀªÀ (UÁAiÀiÁ¼ÀÄ) EªÀgÀ£ÀÄß
PÀÆr¹PÉÆAqÀÄ ªÀÄÄzÀÄUÀ¯ï UÉ §gÀĪÁUÀ ªÀÄÄzÀÄUÀ¯ï-E®PÀ¯ï gÀ¸ÉÛ gÉõÉä ¥sÁgÀA
ºÀwÛgÀ ªÉÆÃmÁgï ¸ÉÊPÀ®£ÀÄß gÀ¸ÉÛAiÀÄ JqÀ¨ÁdÄ
¤zsÁ£ÀªÁV £ÀqɹPÉÆAqÀÄ §gÀĪÁUÀ JzÀÄgÀÄUÀqɬÄAzÀ DgÉÆÃ¦ £ÀA§gÀ E®èzÀ mÁæöåPÀÖgÀ CzÀgÀ ZÉ¹ì £ÀA.
DgïJeÉ001187 ªÀÄvÀÄÛ mÁæöå° £ÀA.PÉJ-36
n-3032 £ÉÃzÀÝgÀ°è ¨sÀvÀÛzÀ ºÀÄ®è£ÀÄß KjPÉÆAqÀÄ mÁæöåPÀÖgÀ£ÀÄß CwªÉÃUÀ ªÀÄvÀÄÛ
C®PÀëvÀ£À¢AzÀ £ÀqɹPÉÆAqÀÄ §AzÀÄ AiÀiÁªÀÅzÉà ªÀÄÄ£ÀÆìZÀ£ÉAiÀÄ£ÀÄß PÉÆqÀzÉÃ
ªÀÄvÀÄÛ AiÀiÁªÀÅzÉà gÀ¸ÉÛAiÀÄ ¤AiÀĪÀÄUÀ¼À£ÀÄß ¥Á°¸ÀzÉ M«ÄäAzÉÆªÀÄä¯ÉÃ
mÁæöåPÀÖgÀ£ÀÄß vÀ£Àß JqÀUÀqÉ PÀmï ªÀiÁr gÉõÉä ¥sÁgÀA PÀqÉ wgÀÄV¹zÀÝjAzÀ
mÁæöåPÀÖgï EAf£ï ªÀÄÄAzÀÄUÀqÉ ¥Á¸ÁV mÁæöåPÀÖgï mÁæ° ªÉÆÃmÁgï ¸ÉÊPÀ°èUÉ
§r¢zÀÝjAzÀ ªÉÆÃmÁgï ¸ÉÊPÀ¯ï ªÉÄÃ¯É EzÀÝ ªÀÄÆªÀgÀÄ PɼÀUÀqÉ ©zÁÝUÀ
UËqÀ¥Àà£À vÀ¯ÉUÉ ªÀÄvÀÄÛ JzÉUÉ §®ªÁzÀ M¼À¥ÉmÁÖV ¸ÀܼÀzÀ°èAiÉÄÃ
ªÀÄÈvÀ¥ÀnÖzÀÄÝ, ªÀÄAdÄ£ÁxÀ£À JqÀ-PÉÊ ªÀÄÄj¢zÀÄÝ, zÉÆqÀا¸ÀªÀ£À vÀ¯ÉUÉ M¼À¥ÉmÁÖV Q«-ªÀÄÆV¤AzÀ gÀPÀÛ
§A¢zÀÄÝ, ºÀuÉUÉ vÉgÀazÀ UÁAiÀĪÁVzÀÄÝ
ªÀiÁvÀ£ÁqÀĪÀ ¹ÜwAiÀİègÀĪÀ¢®è. UÁAiÀiÁ¼ÀÄUÀ¼À£ÀÄß ªÀÄÄzÀÄUÀ¯ï ¸ÀPÁðj
D¸ÀàvÉæAiÀİè zÁR°¹ aQvÉì ¤ÃqÀÄwÛzÀÄÝ,
C¥ÀWÁvÀzÀ £ÀAvÀgÀ DgÉÆÃ¦ mÁæöåPÀÖgÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É
CAvÁ ¤ÃrzÀ ¦üAiÀiÁ𢠪ÉÄðAzÀ ಮುದಗಲ್ ಪೊಲೀಸ್ ಠಾಣೆ UÀÄ£Éß 254/18 PÀ®A
279,337,338,304(J) L.¦.¹. ªÀÄvÀÄÛ 187 L.JA.«.PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮುರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ- 06/12/2018 ರಂದು ಬೆಳಿಗ್ಗೆ 07-00 ಗಂಟೆಗೆ ಖಚಿತ ಬಾತ್ಮಿ ಮೇರೆಗೆ ಮದರಕಲ್ ಗ್ರಾಮದ ಅಪ್ರಾಳ ಕ್ರಾಸ್ ಹತ್ತಿರ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಸಿಬ್ಬಂದಿ ಹಾಗೂ ಪಂಚರೊಂದಿಗೆ ಬೆಳಿಗ್ಗೆ 08-00 ಹೋಗಿ ಅಪ್ರಾಳ ಕ್ರಾಸ್ ಹತ್ತಿರ ಹೋಗಿ ನಿಂತುಕೊಂಡಿದ್ದಾಗ ಗೂಗಲ್ ಕಡೆಯಿಂದ ಒಂದು ಟಿಪ್ಪರ ಬಂದಿದ್ದುಸದರಿ ಟಿಪ್ಪರನ್ನು ನಿಲ್ಲಿಸಿ ಪರಿಶೀಲಿಸಲಾಗಿ ಅದರಲ್ಲಿ ಮರಳು ತುಂಬಿದ್ದು, ವಾಹನವನ್ನು ಪರಿಶೀಲಿಸುತ್ತಿರುವಾಗ ಟಿಪ್ಪರ ಚಾಲಕನು ವಾಹನವನ್ನು ಬಿಟ್ಟು ಓಡಿ ಹೋಗಿದ್ದು, ಸದರಿ ಟಿಪ್ಪರ ನಂ ಕೆ.ಎ 35 ಬಿ 3226 ಅಂತಾ ಇದ್ದು, ಮದರಕಲ್ ಹತ್ತಿರ ಇರುವ ಕೃಷ್ಣಾ ನದಿ ದಡದಿಂದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಟಿಪ್ಪರನಲ್ಲಿ ತುಂಬಿಕೊಂಡು ಹೆಚ್ಚಿನ ಲಾಭಕ್ಕಾಗಿ ಸಾಗಾಟ ಮಾಡುತ್ತಿರುವಾಗ ವಶಕ್ಕೆ ಪಡೆದುಕೊಂಡು ಪಂಚನಾಮೆಯನ್ನು ದಿನಾಂಕ-06/12/2018 ರಂದು ಬೆಳಿಗ್ಗೆ 08-00 ಗಂಟೆಯಿಂದ 09-00 ಗಂಟೆಯವರೆಗೆ ಪೂರೈಸಿ ಮುದ್ದೆ ಮಾಲು , ಪಂಚನಾಮೆಯನ್ನು ಹಾಜರು ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಬಗ್ಗೂರು ಪೊಲೀಸ್ ಠಾಣಾ ಗುನ್ನೆ ನಂ 224/2018 ಕಲಂ-379 ಐಪಿಸಿ ಅಡಿಯಲ್ಲಿ ಪ್ರಕರನ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಸಾದ ಪ್ರಕರಣದ ಮಾಹಿತಿ.
¦AiÀiÁð¢zÁgÀ¼ÁzÀ ²æÃ ¤AUÀªÀÄä
UÀAqÀ ¢// ²ªÀ¥Àà ªÀAiÀiÁ-60 eÁ- PÀ¨ÉâÃgÀ G- ºÉÆ®ªÀÄ£ÉPÉ®¸À ¸Á- ºÀÆ«£ÀºÉqÀV
UÁæªÀÄ FPÉAiÀÄ ªÀÄUÀ¼ÁzÀ zÉêÀªÀÄä¼À£ÀÄß PÀ®ä¯Á UÁæªÀÄPÉÌ ªÀÄzÀĪÉ
ªÀiÁrPÉÆnÖzÀÄÝ, vÀ£Àß C½AiÀÄ £ÀgÀ¸À¥Àà vÀAzÉ §¸À¥Àà ¸Á- PÀ®ä¯Á ªÀÄvÀÄÛ vÀ£Àß
ªÀÄUÀ¼ÉÆA¢UÉ ºÀÆ«£ÀºÉqÀV UÁæªÀÄzÀ vÀªÀÄä ªÀÄ£ÉAiÀİè vÀªÀÄä eÉÆvÉUÉ
ªÁ¸ÀªÁVzÀÄÝ, ¦AiÀiÁð¢ C½AiÀÄ£ÀÄ ªÀÄzÀå ¸ÉêÀ£É ªÀiÁr §AzÀÄ ¦AiÀiÁ𢠪ÀÄUÀ½UÉ
«£ÁPÁgÀt dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ ºÉÆqÉ §r ªÀiÁqÀÄvÁÛ §A¢zÀÄÝ,
JµÉÖ §Ä¢ÝªÁzÀ ºÉüÀzÀgÀÆ PÀÆqÀ ¦AiÀiÁð¢ C½AiÀÄ£ÀÄ ¨ÉÊAiÀÄĪÀÅzÀÄ ºÁUÀÄ ºÉÆqÉ §r
ªÀiÁqÀĪÀÅzÀ£ÀÄß ªÀÄÄAzÀĪÀgɹzÀÄÝ, EAzÀÄ ¢£ÁAPÀ 06/12/2018 gÀAzÀÄ gÁwæ 07-30 UÀAmÉ ¸ÀĪÀiÁjUÉ ¦AiÀiÁ𢠪ÀÄUÀ¼ÀÄ
¦AiÀiÁð¢zÁgÀ¼À ªÀÄ£ÉAiÀÄ ªÀÄÄAzÉ EzÁÝUÀ ¦AiÀiÁð¢ C½AiÀÄ£ÀÄ §AzÀÄ ¦AiÀiÁð¢
ªÀÄUÀ½ºÉ ªÀÄzÀå ¸ÉêÀ£É ªÀiÁqÀ®Ä ºÀt PÉýzÀÄÝ DUÀ ¦AiÀiÁ𢠪ÀÄUÀ¼ÀÄ J°èAzÀ ºÀt
PÉÆqÀ° CAvÁ CAzÁUÀ ¦AiÀiÁð¢ C½AiÀÄ£ÀÄ MªÉÄä¯É ¹nÖUÉ §AzÀªÀ£É K£À¯Éà ¸ÀÆ¼É £À£ÀUÉ ºÀt PÉÆqÀĪÀÅ¢¯Áè CAvÁ CAwAiÉÄãÀ¯ÉÃ
CAvÁ CAzÀªÀ£É PÉʬÄAzÀ ºÉÆqÉ §r ªÀiÁqÀÄwÛgÀĪÁUÀ ¦AiÀiÁð¢zÁgÀ¼ÀÄ ©r¸À®Ä ºÉÆÃzÁUÀ
¦AiÀiÁð¢zÁgÀ½UÉ C½AiÀÄ£ÀÄ ªÀÄ£ÉAiÀİèzÀÝ PÉÆqÀ°AiÀÄ£ÀÄß vÉUÀzÀÄPÉÆAqÀÄ §AzÀÄ
¦AiÀiÁð¢zÁgÀ¼À vÀ¯ÉUÉ ºÉÆqÉzÀÄ wêÀæªÁzÀ gÀPÀÛUÁAiÀÄ ªÀiÁrzÀÄÝ, £ÀAvÀgÀ
¦AiÀiÁð¢zÁgÀ¼ÀÄ vÀªÀÄÆäj£À ¸ÀÆUÀ£ÀUËqÀ
FvÀ£À eÉÆvÉUÉ §AzÀÄ zÉêÀzÀÄUÀðzÀ ¸ÀgÀPÁj D¸ÀàvÉæAiÀİè E¯ÁdÄ PÀÄjvÀÄ ¸ÉÃjPÉAiÀiÁVzÀÄÝ EgÀÄvÀÛzÉ. PÁgÀt
vÀ£Àß ªÀÄUÀ½UÉ CªÁZÀåªÁV ¨ÉÊzÀÄ PÉʬÄAzÀ ºÉÆqÉ §r ªÀiÁr, vÀ£ÀUÉ PÉÆqÀ°¬ÄAzÀ
vÀ¯ÉUÉ ºÉÆqÉzÀÄ wêÀæªÁzÀ gÀPÀÛUÁAiÀÄ
ªÀiÁrzÀ vÀ£Àß C½AiÀÄ£À «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ ºÉýPÉ zÀÆj£À
¸ÁgÁA±À ªÉÄðAzÀ zÉêÀzÀzÀÄUÀð ¥Éưøï oÁuÉ UÀÄ£Éß £ÀA§gÀ 416/2018 PÀ®A: 504,323, 326 L¦¹ CrAiÀÄ°è ¥ÀæPÀgÀtzÀ
zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ದಿನಾಂಕ 21-11-2018 ರಂದು ಮದ್ಯಾಹ್ನ 1.30 ಗಂಟೆ ಸುಮಾರು ಪಿರ್ಯಾದಿದಾರಳಾದ ²æÃªÀÄw C£ÀߥÀÆtð UÀAqÀ
¢:zÉñÀ¥ÁAqÉ CAUÀ£ÀªÁr ¸ÀºÁAiÀÄQ ¸Á: ªÀiÁgÀ®¢¤ßvÁAqÀ ಈಕೆಯ ಮನೆಗೆ zsÀAd¥Àà
(zsÀ£ÀAdAiÀÄ) vÀAzÉÉ ®ZÀªÀÄ¥Àà 35 ªÀµÀ𠮪ÀiÁt ¸Á: ªÀiÁgÀ®¢¤ß vÁAqÁ vÁ;ªÀĹ ಈತನು ಹೋಗಿ ಒಮ್ಮಿಂದೊ ಮ್ಮೇಲೆ ಕೆಟ್ಟದಾಗಿ ಅವಾಚ್ಯಶಬ್ದಗಳಿಂದ ಬೈದು ಸೀರೆ ಹಿಡಿದು ಏಳೆದಾಡಿ ಕೈಯಿಂದ ಎದೆಗೆ ಗುದ್ದಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ನಮ್ಮೂರಿನ ಹಿರಿಯರಿಗೆ ತೀಳಿಸಲಾಗಿ ಪಂಚಾಯಿತಿಗೂ ಬರಲಿಲ್ಲ ಕಾರಣ ಇವನ ವಿರುದ್ದ ಕಾನೂನು ಕ್ರಮ ಜರುಗಿಸಿಲು ವಿನಂತಿ ಅಂತಾ ನೀಡಿದ ಹೇಳಿಕೆ ದೂರಿನ ಸಾರಂಶದ ಮೇಲಿಂದ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 170/2018 PÀ®A 504,354,323 L.¦.¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
ದಿನಾಂಕ:
02.12.2018 ರಂದು
ಬೆಳಿಗ್ಗೆ
11.00 ಗಂಟೆಯ
ಸುಮಾರಿಗೆ
ಫಿರ್ಯಾದಿ ವೆಂಕಟರೆಡ್ಡಿ ತಂ: ಶೀಲಗುಂಟಪ್ಪ ವಯ: 40 ವರ್ಷ, ಜಾ: ನಾಯಕ್, ಉ: ಒಕ್ಕಲುತನ, ಸಾ: ಮನ್ಸಲಾಪೂರ ತಾ: ಜಿ: ರಾಯಚೂರು ಈತನು ತನ್ನ
ಹೆಂಡತಿ
ಲಕ್ಷ್ಮೀ
ಇಬ್ಬರೂ
ಮನೆಯಿಂದ
ಹೊರಗೆ
ಹೋಗುವಾಗ್ಗೆ
ತಮ್ಮ
ಮನೆಯ
ಮುಂದಿನ
ಅಂಗಳದಲ್ಲಿ
ಆರೋಪಿ ನಾಗರಾಜ ತಂ: ದೇವೇಂದ್ರಪ್ಪ 35 ವರ್ಷ, ಜಾ: ನಾಯಕ್, ಉ: ಸರಕಾರಿ ನೌಕರ, ಸಾ: ಮನ್ಸಲಾಪೂರ ಹಾಗೂ ಇತರೆ
2 ಜನರು ಸಮಾನ
ಉದ್ದೇಶದಿಂದ
ಕೂಡಿ
ತಮ್ಮ
ಮನೆಯ
ಮುಂದೆ
ಬಂದು
ತನಗೆ
ಅಕ್ರಮವಾಗಿ
ತಡೆದು
ನಿಲ್ಲಿಸಿ
ತನ್ನೊಂದಿಗೆ
ಜಗಳ
ತೆಗೆದರು
ಆಗ ತಾನು
ಏನಪ್ಪ
ಅಂತಾ
ಕೇಳಲು
ನಾಗರಾಜನು
“ಲೇ
ಸೂಳೆ
ಮಗನೇ
ನಿನಗ್ಯಾಕಲೇ
ಆಸ್ತಿ
ಪಾಸ್ತಿ”
ಎಂದವನೇ
ಕೈಗಳಿಂದ
ಫಿರ್ಯಾದಿಗೆ
ಮನಬಂದಂತೆ
ಹೊಡೆ
ಬಡೆ
ಮಾಡಿದನು,
ಎ-2
ಶಿವರಾಜ
ಈತನು
“ಎಲೇ
ನಿನ್ನ
ಹೆಸರಿನಲ್ಲಿರುವ
ಆಸ್ತಿ
ಪೂರ್ಣ
ನಮ್ಮ
ಹೆಸರಿಗೆ
ಮಾಡಿಸದಿದ್ದರೆ
ನೋಡಲೇ
ಸೂಳೆ
ಮಗನೇ”
ಎಂದವನೇ
ತನ್ನ
ಕಪಾಳಕ್ಕೆ
ಹೊಡೆದನು,
ಆಗ
ಅಲ್ಲಿಯೇ
ಇದ್ದ
ನಮ್ಮತ್ತಿಗೆ
ಬಸಲಿಂಗಮ್ಮಳು
“ಲೋ ಸೂಳೇ
ಮಗನೇ
ನಿನ್ನೆಸರಿಗಿರೋ
ಆಸ್ತೀ
ಪೂರ್ಣ
ತನ್ನ
ಮಕ್ಕಳ
ಹೆಸರಿಗೆ
ಮಾಡಿಸಿದ್ರೆ
ಸರಿ
ಇಲ್ಲಾಂದ್ರೆ
ನಿನ್ನನ್ನ
ಜೀವ
ಸಹಿತ
ಬಿಡೋದಿಲ್ಲ”
ಅಂತಾ
ಜೀವದ
ಬೆದರಿಕೆ
ಹಾಕಿದಳು. ಆಗ ಅಲ್ಲಿಯೇ
ಇದ್ದ
ತನ್ನ
ಹೆಂಡತಿ
ಲಕ್ಷ್ಮೀ,
ಹನುಮಂತ
ತಂ:
ತಮ್ಮಣ್ಣ,
ತಮ್ಮ
ಅಣ್ಣ
ರಾಮಕೃಷ್ಣ
ಹಾಗೂ
ಇತರರು
ನೋಡಿ
ಜಗಳ
ಬಿಡಿಸಿದ್ದು,
ಈ
ಘಟನೆ
ಬಗ್ಗೆ
ತಮ್ಮ
ಕುಟುಂಬದಲ್ಲಿ
ಚರ್ಚಿಸಿ
ಈಗ
ತಡವಾಗಿ
ಬಂದು
ದೂರು
ಸಲ್ಲಿಸಿದ್ದು
ಅಂತಾ
ಮುಂತಾಗಿ
ನೀಡಿದ
ಲಿಖಿತ
ದೂರಿನ
ಸಾರಾಂಶದ
ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 245/2018 PÀ®A: 341, 323, 504, 506 ಸಹಿತ
34 ಐಪಿಸಿ ಪ್ರಕರಣ ದಾಖಲಿಸಿಕೊಂಡು
ತನಿಖೆ
ಕೈಗೊಂಡಿರುತ್ತಾರೆ.