¥ÀwæPÁ ¥ÀæPÀluÉ
¥Éưøï zÁ½ ¥ÀæPÀgÀtzÀ
ªÀiÁ»w:-
¢£ÁAPÀ:
24/06/2016 gÀAzÀÄ ªÀÄzsÁåºÀß 15-00 UÀAmÉAiÀÄ ¸ÀĪÀiÁjUÉ
zÉêÀzÀÄUÀð-£ÀUÀgÀUÀÄAqÀ PÀqÉUÉ ºÉÆÃUÀĪÀ gÀ¸ÉÛAiÀÄ ¥ÀPÀÌzÀ°è, ºË¹AUï ¨ÉÆÃqÀð
ºÀwÛgÀ ¸ÁªÀðd¤PÀ CAzÀgï ¨ÁºÀgï JA§ dÆeÁl DqÀÄwÛzÁÝgÉ CAvÀ RavÀªÁzÀ ¨Áwä §AzÀ
ªÉÄÃgÉUÉ ¦J¸ïL zÉêÀzÀÄUÀð ¥Éư¸ï oÁuÉ gÀªÀgÀÄ ºÁUÀÄ ¹§âA¢ ªÀÄvÀÄÛ ¥ÀAZÀgÀ£ÀÄß
¸ÀgÀPÁj fÃ¥ï £ÉÃzÀÝgÀ°è PÀĽvÀÄPÉÆAqÀÄ zÉêÀzÀÄUÀð-£ÀUÀgÀUÀÄAqÀ PÀqÉUÉ
ºÉÆÃUÀĪÀ gÀ¸ÉÛAiÀÄ ¥ÀPÀÌzÀ°è ºË¹AUï ¨ÉÆÃqÀð ºÀwÛgÀ ¸ÁªÀðd¤PÀ ¸ÀܼÀzÀ°è CAzÁgï
¨ÁºÀgï JA§ E¹àmï dÆeÁl DqÀĪÀÅzÀÄ£ÀÄß RavÀ ¥Àr¹PÉÆAqÀÄ, fÃ¥À£ÀÄß ¤°è¹ fæ¤AzÀ
PɼÀUÉ E½zÀÄ ¸ÁAiÀÄAPÁ® 16-00 UÀAmÉUÉ zÁ½ ªÀiÁr 08 d£À ºÀ£ÀĪÀÄAvÁæAiÀÄ vÀAzÉ
ªÉAPÉÆÃ§ 32ªÀµÀð, eÁ:£ÁAiÀÄPÀ, G:PÀưPÉ®¸À, ¸Á-¥Ánïï Nt zÉêÀzÀÄUÀð ºÁUÀÆ
EvÀgÉ 7 d£ÀgÀ£ÀÄß ªÀ±ÀPÉÌ ¥ÀqÉzÀÄPÉÆAqÀÄ DgÉÆÃ¦vÀjAzÀ 2,100/- £ÀUÀzÀÄ
ºÀt, 52 E¹àÃmï J¯ÉUÀ¼ÀÄ ªÀÄvÀÄÛ MAzÀÄ ¥Áè¹ÖPï aî ¥ÀAZÀgÀ ¸ÀªÀÄPÀëªÀÄzÀ°è
ªÀ±ÀPÉÌ ¥ÀqÉzÀÄPÉÆAqÀÄ, MAzÀÄ ¥ÀAZÀ£ÁªÉÄ, ªÀÄÄzÉÝ ªÀiÁ®Ä ªÀÄvÀÄÛ MlÄÖ 08
d£À DgÉÆÃ¦vÀgÀ£ÀÄß ªÀÄÄA¢£À PÀæªÀÄPÁÌV ºÁdgÀÄ ¥Àr¹zÀÄÝ, ¸ÀzÀj ¥ÀæPÀgÀt
C¸ÀAeÉëAiÀÄ ¥ÀæPÀgÀtªÁVzÀÝjAzÀ oÁuÁ J£ï.¹ £ÀA. 04/16 gÀ°è zÁR°¹ ªÀiÁ£Àå
£ÁåAiÀiÁ®AiÀÄzÀ C£ÀĪÀÄwAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð ¥Éưøï
oÁuÉ UÀÄ£Éß £ÀA; 137/2016 PÀ®A. 87 PÉ.¦ DåPïÖ.CrAiÀİè .¥ÀæPÀgÀtªÀ£ÀÄß
zÁR®Ä ªÀiÁr vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.
ªÀÄ»¼ÉAiÀÄgÀ ªÉÄð£À
zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾಧಿ ¤ªÀÄð® UÀA ªÀÄAdÄ£ÁxÀ £ÁUÁ¯Á¥ÀÆgÀ ªÀ,22 eÁw,
PÀÄgÀħgÀ ¸Á, vÀÄgÀÄ«ºÁ¼À vÁ ¹AzsÀ£ÀÆgÀ FPÉUÉ ಮದುವೆಯಾಗಿ 10
ವರ್ಷಗಳಾಗಿದ್ದು ಸದ್ಯ ಆಕೆಗೆ ಒಂದು ಹೆಣ್ಣುಮಗಳಿದ್ದು ಆರೋಪಿ ನಂ 1 gÁWÀªÉÃAzÀæ vÀA ±ÀgÀt¥Àà ªÀ, 40 eÁw PÀÄgÀħgÀ ±Á vÀÄgÀÄ«ºÁ¼À ಈತನು ಫಿರ್ಯಾಧಿಯ ಗಂಡನ ಅಣ್ಣನಿದ್ದು ಆರೋಪಿ ನಂ 2 UËgÀªÀÄä UÀA ±ÀgÀt¥Àà ªÀ,60 eÁw PÀÄgÀħgÀ ±Á vÀÄgÀÄ«ºÁ¼Àಈಕೆಯು ಫಿರ್ಯಾಧಿಯ ಅತ್ತೆ
ಇದ್ದು ಇವರಿಬ್ಬರು ಕೂಡಿಕೊಂಡು ಫಿರ್ಯಾದಿಗೆ ನೀನು ಸರಿ ಇಲ್ಲಾ ನೀನು ನಮ್ಮ ಮನೆ ಬಿಟ್ಟು
ಹೋಗು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಆದರೂ ಕೂಡ ಫಿರ್ಯಾಧಿದಾರಳು
ಸುಮ್ಮನಿದ್ದಳು. ದಿನಾಂಕ 21-6-2016 ರಂದು ಬೆಳಗ್ಗೆ 9-00 ಗಂಟೆಯ ಸುಮಾರು ತನ್ನ
ಮನೆಯಲ್ಲಿರುವಾಗ ಆರೋಪಿ ನಂ01 ಈತನು ಆಕೆಯ ಹತ್ತಿರ ಹೋಗಿ ನಮ್ಮ ತಮ್ಮನಿಗೆ ಇನ್ನೊಂದು ಮದುವೆ
ಮಾಡಿದ್ದೆವೆ ನೀನು ಯಾಕೆ ಇರುತ್ತಿಯಾ ನನ್ನ ಜೊತೆಗೆ ಬಾ ಅಂತಾ ಅಂದವನೆ ಆಕೆಯ ಕೈ ಹಿಡಿದು ಎಳೆದಾಗ
ಆಕೆ ಚೀರಾಡಿದಾಗ ಆಕೆಯ ಕೂದಳು ಹಿಡಿದು ಮನೆ ಹೊರಗೆ ಎಳೆದುಕೊಂಢು ಬಂದು ಅವಾಚ್ಯವಾಗಿ
ಬೈದು ಅವಮಾನ ಮಾಡಿದ್ದು ಆರೋಪಿ ನಂ 2 ಈಕೆಯು ಸಹ ಫಿರ್ಯಾಧಿಯ ಕೂದಳು ಹಿಡಿದು ಎಳದಾಡಿ
ಕಾಲಿನಿಂದ ಒದ್ದಿದ್ದು ಅಲ್ಲೆ ಇದ್ದವರು ಜಗಳ ಬಿಡಿಸಲು ಬಂದಾಗ ಆರೋಪಿತರು
ಫಿರ್ಯಾಧಿಗೆ ನೀನು ನಮ್ಮ ಮನೆ ಬಿಟ್ಟು ಹೋಗು ಇಲ್ಲಾ ಅಂದ್ರೆ ನಿನ್ನ ಜೀವ ಸಹಿತ
ಬಿಡುವದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಈ ಮೇಲ್ಕಂಡ ಆರೋಪಿತರ
ವಿರುದ್ದ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿ ಸಾರಾಂಶದ
ಮೇಲಿಂದ vÀÄgÀÄ«ºÁ¼À oÁuÉ UÀÄ£Éß £ÀA: 92/2016 PÀ®A. 498 (J)
504. 323.354.506 gÉ/« 34 L¦¹ CrAiÀİè ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ.24.06.2016 ರಂದು ಮಧ್ಯಾಹ್ನ 02-00 ಗಂಟೆಗೆ ಪಿರ್ಯಾದಿ ಶ್ರೀ ಸಿದ್ದಪ್ಪ ತಂದೆ ಶಿವಣ್ಣ ನಡಿಗೇರ ವಯ 65 ವರ್ಷ
ಜಾ-ಕುರಬರು ಸಾ-ಜಾಲಹಳ್ಳಿ ಇವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಏಳು ಜನ
ಮಕ್ಕಳಿದ್ದು ಅದರಲ್ಲಿ ಕೊನೆಯ ಮಗಳಾದ ¤AUÀªÀÄä UÀAqÀ ¤AUÀ¥Àà ªÀAiÀÄ 23 ªÀµÀð eÁ-PÀÄgÀ§gÀÄ G-ºÉÆ®ªÀÄ£ÉPÉ®¸À
¸Á-ªÉÄÃzÀ£Á¥ÀÄgÀÄ UÁæªÀÄ ಈಕೆಯನ್ನು ಮೇದನಾಪೂರು ಗ್ರಾಮದ ಯಲ್ಲಪ್ಪ ದ್ವಾರಕನಾಥ ಇವರ ಮಗನಾದ ನಿಂಗಪ್ಪ 30 ವರ್ಷ
ಇತನಿಗೆ ಎರಡನೇಯ ಸಂಬಂದವಾಗಿ ಸುಮಾರು ನಾಲ್ಕು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿರುತ್ತೇನೆ
ಈಕೆಗೆ ಎರಡು ಜನ ಮಕ್ಕಳಿರುತ್ತಾರೆ, ಸದರಿ ಮೃತ ನಿಂಗಮ್ಮ ಈಕೆಯು ಆಗಾಗ ನನಗೆ ಹೊಟ್ಟೆನೋವು ಜಾಸ್ತಿ ಇದೆ ನನಗೆ
ಮೈಯಲ್ಲಿ ಹುಷಾರಿಲ್ಲವೆಂದು ತಿಳಿಸಿದ್ದಳು. ನನ್ನ
ಮಗಳು ದಿನಾಂಕ 24-06-2016 ರಂದು
ಬೆಳಗಿನ ಜಾವ 07-00 ಗಂಟೆಯ ಸಮಯದಲ್ಲಿ ಹೊಟ್ಟೆನೋವು ತಾಳಲಾರದೆ ಯಾರು
ಇಲ್ಲದ ಸಮಯದಲ್ಲಿ ಮೇದನಾಪೂರು ಗ್ರಾಮದ ಸಂಗಪ್ಪನ ಬಾವಿಯಲ್ಲಿ ಬಿದ್ದು ಮೃತ ಪಟ್ಟಿರುತ್ತಾಳೆ ಮೃತ
ನನ್ನ ಮಗಳು ಹೊಟ್ಟೆನೋವು ತಾಳಲಾರೆ ಬಾವಿಗೆ ಬಿದ್ದು ಮೃತ ಪಟ್ಟಿರುತ್ತಾಳೆ ಯಾವುದೇ ತರಹದ ಯಾರ ಮೇಲೆ ಆರೋಪ ಇರುವುದಿಲ್ಲ ಅಂತಾ
ಇತ್ಯಾದಿಯಾಗಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ eÁ®ºÀ½î
¥Éưøï oÁuÉ. ಯುಡಿಆರ್ ನಂ.09/16 ಕಲಂ.174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡೆನು.
zÉÆA©ü ¥ÀæPÀgÀtzÀ ªÀiÁ»w:-
ದಿನಾಂಕ-24/06/16 ರಂದು
ಸಾಯಂಕಾಲ 5-30 ಗಂಟೆಗೆ ಎ,ಎಸ್,ಐ
ಬಿ ರವರು
ಲಿಖಿತ ದೂರು
ಹಾಜರುಪಡಿಸಿದ್ದು ಸಾರಾಂಶವೇನೆಂದರೆ ಗೋನ್ವಾರ ಗ್ರಾಮ ಜಮೀನು
ಸರ್ವೆ ನಂ-1/3
ಮತ್ತು 1/2 ನೇದ್ದರಲ್ಲಿ ಹುಲುಗುಂಚಿ ಗ್ರಾಮಕ್ಕೆ ಮತ್ತು ಸ್ಮಶಾನಕ್ಕೆ ಹೋಗುವ ದಾರಿಯನ್ನು ಮಾನ್ಯ ತಾಲೂಕಾ
ದಂಡಾಧಿಕಾರಿಗಳು ಹಾಗೂ
ತಹಶೀಲ್ದಾರರು ಸಿಂದನೂರು,ಮಾನ್ಯ ಸಹಾಯಕ
ಆಯುಕ್ತಕರು ಲಿಂಗಸ್ಗೂರು ರವರ ಮೌಕಿಕ
ಆದೇಶದ ಮೇರೆಗೆ
ಸದರಿ ದಾರಿಯನ್ನು ತೆರವುಗೊಳಿಸುವ ಸಂಬಂದ
ದಿನಾಂಕ-24/06/2016 ರಂದು ತೆರವು
ಕಾರ್ಯಾಚರಣೆ ಇಟ್ಟುಕೊಡಿದ್ದು ಅದಕ್ಕೆ
ಸೂಕ್ತ ಪೊಲೀಸ್
ಬಂದೋಬಸ್ತ ಒದಗಿಸುವಂತೆ ಸೂಚಿಸಿದ ಪ್ರಕಾರ
ಮಾನ್ಯ ಡಿ.ಎಸ್.ಪಿ
ಸಾಹೇಬರು ಸಿಂಧನೂರು ರವರ ಆದೇಶದಂತೆ ಬಂದೊಬಸ್ತಿನಲ್ಲಿ ಹಾಜರಿದ್ದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಗೋನ್ವಾರ ಗ್ರಾಮದ
ಸ್ಮಶಾನಕ್ಕ ಹೋಗುವ
ದಾರಿಯ ಅಗಲಿಕರಣವನ್ನು ಸರ್ವೆ
ನಂ-1/2 ನೇದ್ದರ
ನಾಯಕ ಜನಾಂಗದ
ಒಣಿಯಲ್ಲಿ ತೆರವು
ಕಾರ್ಯಾಚರಣೆ ಮಾಡಿ
ನಂತರ ಚಲುವಾದಿ ಜನಾಂಗದ ಒಣಿಯಲ್ಲಿ ಸರ್ವೆ ನಂ-1/3
ರಲ್ಲಿ ಜೆ.ಸಿ.ಬಿ
ಯಂತ್ರದಿಂದ ತೆರವು
ಕಾರ್ಯಾಚರಣೆ ಮಾಡುತ್ತಿರುವಾಗ ಅಲ್ಲಿಗೆ ] ಅಯ್ಯಪ್ಪ ತಂದೆ
ಬಸ್ಸಪ್ಪ ಚಲುವಾದಿ 30 ವರ್ಷ ಚಲುವಾದಿ 2] ಮಲ್ಲಿಕಾರ್ಜೂನ ತಂದೆ
ಯಲ್ಲಪ್ಪ 20 ವರ್ಷ
ಚಲುವಾದಿ 3] ಬಸವರಾಜ
ತಾಯಿ ಹುಲಿಗೆಮ್ಮ 26 ವರ್ಷ ಚಲುವಾದಿ 4] ವೆಂಕಟೇಶ ತಾಯಿ
ಈರಮ್ಮ 38 ವರ್ಷ
ಚಲುವಾದಿ 5] ಬಸ್ಸಪ್ಪ ತಂದೆ ತಿಮ್ಮಪ್ಪ 50 ವರ್ಷ ಚಲುವಾದಿ 6] ತಾಯಪ್ಪ ತಾಯಿ
ದುರುಗಮ್ಮ 32 ವರ್ಷ
ಚಲುವಾದಿ 7] ಶರಬಣ್ಣ
ತಂದೆ ಅನಂತಪ್ಪ 55 ವರ್ಷ ಚಲುವಾದಿ ಎಲ್ಲರೂ ಸಾ:ಗೋನ್ವಾರ ತಾ:
ಸಿಂಧನೂರು ಹಾಗೂ
ಇತರರು ಕೂಡಿಕೊಂಡು ಬಂದವರೆ ನಮ್ಮ
ಸರ್ವೆ ನಂಬರಿನಲ್ಲಿ ಸರಕಾರಿ ದಾರಿ
ಹೇಗೆ ಇರುತ್ತದೆ, ನಮ್ಮ ಜಮೀನಿನಲ್ಲಿ ದಾರಿ ಇರುವದಿಲ್ಲಾ ನಾವು ರಸ್ತೆ ತೆರವು
ಕಾರ್ಯಾಚರಣೆ ಮಾಡಲು
ಬಿಡುವದಿಲ್ಲಾ ಅಂತಾ
ಜೆ.ಸಿ.ಬಿ ಗೆ
ಅಡ್ಡಲಾಗಿ ಕುಳಿತು
ಏರು ದ್ವನಿಯಿಂದ ಮಾತನಾಡುತ್ತಾ ತೆರವು
ಕಾರ್ಯಾಚರಣೆಗೆ ತೊಂದರೆಯನ್ನುಂಟುಮಾಡಿ ನಮ್ಮ
ಸರಕಾರಿ ಕೆಲಸಕ್ಕೆ ಅಡತಡೆಯನ್ನುಂಟುಮಾಡಿದ್ದು ಇರುತ್ತದೆ. ಅಂತಾ ಇದ್ದ
ಪಿರ್ಯಾದಿ ಮೇಲಿಂದ
ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ-78/2016
ಕಲಂ-143,147,341,353ಸಹಿತ 149 ಐ.ಪಿ.ಸಿ
ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೊಂrgÀÄvÁÛgÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :25.06.2016 gÀAzÀÄ 67 ¥ÀææPÀgÀtUÀ¼À£ÀÄß
¥ÀvÉÛ ªÀiÁr 11000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.