¥ÀwæPÁ ¥ÀæPÀluÉ
PÀ¼ÀÄ«£À
¥ÀæPÀgÀtzÀ ªÀiÁ»w:-
ದಿನಾಂಕ: 30-05-2016 ರಂದು 17.30 ಗಂಟೆಗೆ
ಫಿರ್ಯಾದಿ J¸ï.ºÀÄ®ÄUÀ¥Àà vÀAzÉ AiÀĪÀÄ£À¥Àà,
ªÀAiÀÄ:34, eÁ:PÀÄgÀħ, G:MPÀÌ®ÄvÀ£À, ¸Á:¸ÀvÀå£ÁgÁAiÀÄt PÁåA¥ï vÁ:¹AzsÀ£ÀÆgÀ FvÀ£ÀÄ
ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದುದರ ಸಾರಾಂಶವೆನೇಂದರೆ, ದಿನಾಂಕ: 27-5-2016 ರಂದು ರಾತ್ರಿ 11-00 ಗಂಟೆಗೆ ತನ್ನ ಮನೆಯ ಮುಂದೆ ತನ್ನ HeroHonda
Passion Pro M/C No. KA-36/X-2798, Block Grey Color, (Eng No-HA10EDBHF00095,
Chassis No-MBLHA10EWBHF00137), W/Rs. 33,000/-ನೇದ್ದನ್ನು
ನಿಲ್ಲಿಸಿದ್ದು,ದಿನಾಂಕ: 28-5-2016 ರಂದು ಬೆಳಗಿನ ಜಾವ 4-00
ಗಂಟೆಗೆ ಎದ್ದು ತನ್ನ ಮೋಟಾರ್ ಸೈಕಲ್ ನ್ನು ನೋಡಲು ಇರಲಿಲ್ಲಾ, ನಂತರ ಗ್ರಾಮದಲ್ಲಿ ಹಾಗೂ ತನ್ನ ಸಂಬಂಧಿಕರು ಮತ್ತು
ಸುತ್ತಮುತ್ತಲಿನ ಗ್ರಾಮಗಳಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಕಳೆದ ತನ್ನ ಮೋಟಾರ್ ಸೈಕಲ್
ಸಿಕ್ಕಿರುವುದಿಲ್ಲಾ. ಕಾರಣ ಯಾರೋ ಕಳ್ಳರು ಮೇಲಿನ ಅವಧಿಯಲ್ಲಿ ತನ್ನ ಮೋಟಾರ್ ಸೈಕಲ್
ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳುವಾದ ತನ್ನ ಮೋಟಾರ್ ಸೈಕಲ್
ನ್ನು ಪತ್ತೆ ಹಚ್ಚಿಕೊಡಬೇಕಾಗಿ ವಿನಂತಿ ಅಂತಾ ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ಫಿರ್ಯಾದಿ
ಸಾರಾಂಶದ ಮೇಲಿಂದ vÀÄgÀÄ«ºÁ¼À oÁuÉ ಗುನ್ನೆ ನಂ.82/2016 ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂrgÀÄvÁÛgÉ
ದಿನಾಂಕ 30-05-2016
ರಂದು ಸಾಯಾಂಕಾಲ 6-00
ಗಂಟೆಗೆ ಫಿರ್ಯಾದಿ ಬಾಬುಲಾಲ ವೈಷ್ಣವ ತಂದೆ ಕಾಮದಾಸಜಿ ,42
ವರ್ಷ, ಜಾ: ವೈಷ್ಣವ ಉ:ವ್ಯಾಪಾರ, ಸಾ: ಭಾವಿ ಜಿ;ಜೋಧಪುರ್ ರಾಜಸ್ಥಾನ ಹಾ.ವ|| ಮ.ನಂ:5-7-93
ನೇತಾಜಿನಗರ ರಾಯಚೂರು.EªÀgÀÄ ಠಾಣೆಗೆ
ಬಂದು ಕನ್ನಡದಲ್ಲಿ ಗಣಕೀಕೃತ ದೂರನ್ನು ನೀಡಿದ್ದು ಸಾರಾಂಶವೇನೆಂದರೆ. ಫಿರ್ಯಾದಿದಾರರು ತಮ್ಮ ಸ್ವಂತ ಹೆಸರಿನಲ್ಲಿರುವ ಹೋಂಡ ಆ್ಯಕ್ಟಿವ 3ಜಿ ಮೊಟಾರ್
ಸೈಕಲ್ ನಂ.ಕೆಎ36/ಇ.ಜೆ. 2721ಮಾಡೇಲ್
2016 ಬಣ್ಣ ನೀಲಿ ಚೆಸ್ಸಿ ನಂ ME4JF504LFT949875. ಇಂಜಿನ್ ನಂ JF50ET2950782
ಅ,ಕಿ 48000
ರೂ
ಬೆಲೆಬಾಳುವದನ್ನು. ¢£ÁAPÀ 15-05-2016 gÀAzÀÄ ಮದ್ಯಾನ
2-00 UÀAmɬÄAzÀ 2-30 UÀAmÉAiÀÄ ªÀÄzsÀåzÀ CªÀ¢üAiÀİ ತಾವು
ವಾಸವಿರುವ ಮನೆಯ ಮುಂದೆ ಇಟ್ಟದ್ದನ್ನು ಯಾರೋ ಕಳ್ಳರು
ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದಿ ಮೇಲಿಂದ £ÉÃvÁf £ÀUÀgÀ ¥Éưøï oÁuÉ ಗುನ್ನೆ
ನಂ.35/2016
ಕಲಂ 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
PÀ£Áß PÀ¼ÀĪÀÅ ¥ÀæPÀgÀtzÀ ªÀiÁ»w:-
±À¤ªÁgÀ ¢£ÁAPÀ: 28/05/2016 gÀAzÀÄ ªÀÄzsÁåºÀß 2-00 UÀAmÉUÉ ¦ügÁå¢ gÀ«
£ÁAiÀÄPï J¯ï.r vÀAzÉ: qÁPÁå£ÁAiÀÄÌ, 32ªÀµÀð, ®ªÀiÁtÂ, G: ªÀÄÄRåUÀÄgÀÄUÀ¼ÀÄ
¸ÀgÀPÁj ¥ËæqsÀ±Á¯É eÁVÃgÀeÁqÀ®¢¤ß. ¸Á: D£ÉÃPÀ¯ï vÁAqÁ vÁ: ºÀUÀj¨ÉƪÀÄä£ÀºÀ½î
ºÁ.ªÀ. ¹gÀªÁgÀ. EªÀgÀÄ ±Á¯Á PÀvÀðªÀå ªÀÄÄV¹PÉÆAqÀÄ ±Á¯Á PÉÆoÀrUÀ½UÉ ©ÃUÀ
ºÁQPÉÆAqÀÄ ºÉÆÃVzÀÄÝ £ÀAvÀgÀ, ¸ÉÆÃªÀĪÁgÀ ¢£ÁAPÀ: 30/05/2016 gÀAzÀÄ ¨É½UÉÎ 9-30
UÀAmÉUÉ ¦ügÁå¢zÁgÀgÀÄ ±Á¯ÉUÉ §AzÀÄ £ÉÆÃrzÀÄÝ AiÀiÁgÉÆÃ PÀ¼ÀîgÀÄ ±Á¯Á PÉÆoÀrAiÀÄ
¨ÁV°£À ©ÃUÀ ªÀÄÄjzÀÄ M¼ÀUÉ ºÉÆÃV ±Á¯Á ªÀÄÄRåUÀÄgÀÄUÀ¼À PÉÆÃuÉAiÀİèzÀÝ 1)MAzÀÄ
ºÉZï.¹.J¯ï PÀA¥À¤AiÀÄ PÀA¥ÀÆålgï ¹.¦.AiÀÄÄ C.Q. 9,000/- gÀÆ. 2)MAzÀÄ ºÉZï.¹.J¯ï
PÀA¥À¤AiÀÄ ªÀiÁ¤lgï C.Q. 2,000/- gÀÆ.
3)MAzÀÄ Qà ¨ÉÆÃqÀð ºÉZï.¹.J¯ï PÀA¥À¤AiÀÄzÀÄ. C.Q.800/- gÀÆ. 4)MAzÀÄ ºÉZï.¹.J¯ï PÀA¥À¤AiÀÄ ªÀi˸ï
C.Q.200/- gÀÆ. 5)MAzÀÄ ºÉZï.¦ PÀA¥À¤AiÀÄ
¦æAlgï, C.Q.12,000/-gÀÆ. »ÃUÉ MlÄÖ 24,000 /- gÀÆ. ¨É¯É ¨Á¼ÀĪÀ ªÀ¸ÀÄÛUÀ¼À£ÀÄß
AiÀiÁgÉÆÃ PÀ¼ÀîgÀÄ ¢£ÁAPÀ: 28/05/2016 gÀAzÀÄ ªÀÄzsÁåºÀß 2-00 UÀAmɬÄAzÀ ¢£ÁAPÀ:
30/05/2016 gÀAzÀÄ ¨É½UÉÎAiÀÄ 9-30 UÀAmÉAiÀÄ CªÀ¢üAiÀİè PÀ¼ÀîvÀ£À ªÀiÁrPÉÆAqÀÄ
ºÉÆÃVzÀÄÝ PÀ¼ÀĪÁzÀ ªÀiÁ®Ä ªÀÄvÀÄÛ DgÉÆÃ¦vÀgÀ£ÀÄß ¥ÀvÉÛ ªÀiÁqÀĪÀ PÀÄjvÀÄ ¤ÃrzÀ
°TvÀ zÀÆj£À DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ. UÀÄ£Éß £ÀA: 118/2016 PÀ®A.457,
380 L¦¹. CrAiÀÄ°è ¥ÀæPÀgÀt zÁR°¹PÉÆAqÀÄ
vÀ¤SÉ PÉÊPÉÆArgÀÄvÁÛgÉ.
ದಿನಾಂಕ 30-05-2016 ರಂದು ಸಾಯಂಕಾಲ 6-00 ಗಂಟೆಗೆ ಪಿರ್ಯದಿ PÀĪÀiÁj ©®Q¸ï vÀAzÉ
UÀAiÀiÁ¸ÀÆ¢ÝÃ£ï ªÀAiÀiÁ-21 ªÀµÀð eÁw ªÀÄĹèA G-©©JA «zÀåy𤠸Á- ºÀnÖ UÁæªÀÄ
ºÁ-ªÀ ªÀÄ£É £ÀA 1-12-76/76 qÁårà PÁ¯ÉÆÃ¤ gÁAiÀÄZÀÆgÀÄ FPÉAiÀÄ ಠಾಣೆಗೆ ಹಾಜರಾಗಿ ತನ್ನ ಲಿಖಿತ ದೂರು ಸಲ್ಲಸಿದೆನೆಂದರೆ ದಿನಾಂಕ 30-05-2016 ರಂದು ಮದ್ಯಾಹ್ನ 3-00 ಗಂಟೆಗೆ ತಾವು ವಾಸವಿದ್ದು ರೂಂ ನ್ನು ಬೀಗ ಹಾಕಿಕೊಂಡು ಕುಮದಾ ಇವರ ಮನೆಯಲ್ಲಿ ಊಟ ಮಾಡಿ ವಾಪಸ್ ತಮ್ಮ ಮನೆಗೆ ಬಂದು ನೋಡಲು ತಾವು ಹಾಕಿದ ರೂಂ ನ ಬೀಗ ವನ್ನು ಯಾರೋ ಕಳ್ಳರು ಮುರಿದು ರೂಂ ನಲ್ಲಿ ಇಟ್ಟಿದ್ದ ಒಂದು ವಿಡಿಯೋ ಖಾನ ಕಂಪನಿಯ ಎಲ್.ಸಿ.ಡಿ ಟಿವಿ ಮತ್ತುನಗದು ಹಣ 500/ ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಬೀಗ ಮುರಿದು ಕಳ್ಳತನ ಮಾಡಿಕೊಂಡು ಹೋದ ವರ ವಿರುದ್ದ ಕಾನೂನು ರೀತಿ ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಪಿರ್ಯದಿ ಮೇಲಿಂದ gÁAiÀÄZÀÆgÀÄ ¥À²ÑªÀÄ oÁuÉ ಗುನ್ನೆ ನಂ 118/2016 ಕಲಂ 454.380 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ vÀ¤SÉ PÉÊPÉÆArgÀÄvÁÛgÉ
ªÀÄ»¼ÉAiÀÄgÀ
ªÉÄð£À zËdð£Àå ¥ÀæPÀgÀtzÀ ªÀiÁ»w:-
ದಿನಾಂಕ:30/5/2016ರಂದು 17-30ಗಂಟೆಗೆ
ಫಿರ್ಯಾಧಿ ರಜಿಯಾಬೇಗಂ ಗಂಡ ಮೋದಿನ್ಸಾಬ, ದರಿನಾಯಕ, ಜಾ:ಮುಸ್ಲಿಂ, 26ವರ್ಷ, ಉ:ಕೂಲಿಕೆಲಸ, ಸಾ: ಬಾಗಲವಾಡ, ತಾ:ಮಾನವಿ FPÉAiÀÄÄ ಪೊಲೀಸ್
ಠಾಣೆಗೆ ಹಾಜರಾಗಿ ತನ್ನ ಹೇಳಿಕೆಯ ಫಿರ್ಯಾದನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ಫಿರ್ಯಾಧಿದಾರಳೀಗ ಈಗ್ಗೆ 8 ವರ್ಷಗಳ
ಹಿಂದೆ
ಆರೋಪಿ ಮೋದಿನ್ಸಾಬ ಈತನೊಂದಿಗೆ ಮದುವೆಯಾಗಿದ್ದು, ಮದುವಯ
ಸಮಯದಲ್ಲಿ ಒಂದು ತೊಲೆ ಬಂಗಾರ & 15000/- ರೂ. ವರದಕ್ಷಿಣೆ
ಹಣ ಕೊಟ್ಟಿದ್ದು ಇತ್ತು. ಮದುವೆಯಾದಾಗಿನಿಂದ
ಸುಮಾರು 5 ವರ್ಷ
ಚನ್ನಾಗಿ ನೋಡಿಕೊಂಡಿದ್ದು ಇತ್ತು. ಆದರೆ
ಅವರಿಗೆ 2 ಮಕ್ಕಳಾದ
ನಂತರ , 1] ಮೋದಿನ್ಸಾಬ ತಂದೆ
ಮೌಲಾಸಾಬ,ದರಿನಾಯಕ, ಜಾ:ಮುಸ್ಲಿಂ, 30ವರ್ಷ, ಉ:ಮೇಷನ್ಕೆಲಸ, 2] ರಹಿಮಾನಬೀ ಗಂಡ ಮೌಲಾಸಾಬ, ದರಿನಾಯಕ, ಜಾ:ಮುಸ್ಲಿಂ, 48ವರ್ಷ, ಉ:ಮನೆಗೆಲಸ,
3] ಮೌಲಾಸಾಬ ತಂದೆ ದರಿನಾಯಕ, ಜಾ:ಮುಸ್ಲಿಂ, 55ವರ್ಷ, ಉ:ಒಕ್ಕಲುತನ, ಎಲ್ಲರೂ ಸಾ: ಬಾಗಲವಾಡ EªÀgÀÄUÀ¼ÀÄ ನಿನಗೆ
ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ, ನೀನು
ಮದುವೆಯ ಸಮಯದಲ್ಲಿ
ನೀಡಿದ ವರದಕ್ಷಿಣೆ ಕಡಿಮೆ ಇದ್ದು ಇನ್ನೂ ಹೆಚ್ಚಿಗೆ 20000/- ರೂ. ಹಣ & ಒಂದು
ತೊಲೆ ಬಂಗಾರ ತರಬೇಕು ಇಲ್ಲದಿದ್ದರೆ ನಮ್ಮ ಮನೆಯಲ್ಲಿ ಇರುವುದು ಬೇಡ ಅಂತಾ ಫಿರ್ಯಾಧಿದಾರಳಿಗೆ
ಕೈಗಳಿಂದ ಹೊಡೆಬಡಿ ಮಾಡಿ ಅವಾಚ್ಯಶಬ್ದಗಳಿಂದ
ಬೈದಾಡಿದ್ದು ಅಲ್ಲದೇ ಜೀವಬೇದರಿಕೆ ಹಾಕಿ ಫಿರ್ಯಾಧಿಯ ಗಂಡ & ಅವರ ಅತ್ತೆ ಹಾಗೂ ಮಾವ 3 ಜನರು
ದಿನಾಂಕ:10/1/2016ರಂದು
ಬೆಳಿಗ್ಗೆ 09-00ಗಂಟೆಗೆ
ಮನೆಯಿಂದ ಹೊರಹಾಕಿದ್ದು ಅಲ್ಲದೇ ದಿನಾಂಕ: 29/5/2016ರಂದು 09-00ಗಂಟೆಗೆ
ಕೇಳು ಹೋದ ಫಿರ್ಯಾಧಿದಾರರ ತಂದೆ & ತಾಯಿಗೆ
ಅವಾಚ್ಯವಾಗಿ ಬೈದಾಡಿ ಕಳುಹಿಸಿದ್ದು ಇರುತ್ತದೆ ಅಂತಾ ಮುಂತಾಗಿ
ಫಿರ್ಯಾದಿದಾರಳು ನೀಡಿದ ಹೇಳಿಕೆ ದೂರಿನ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 41/2016,ಕಲಂ:498[ಎ],323,504,506 ರೆ/ವಿ 34 ಐಪಿಸಿ & 3& 4 ವರದಕ್ಷಿಣೆ ನಿXಷೇಧ
ಕಾಯ್ದೆ-1961 ರ ಪ್ರಕಾರ ಪ್ರಕರಣ
ದಾಖಲುಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ
¥ÀæPÀgÀtzÀ ªÀiÁ»w:-
ದಿ;-31/05/2016 ರಂದು ರಾತ್ರಿ 10 ಗಂಟೆಗೆ ರಂಗಾಪೂರು ಗ್ರಾಮದಿಂದ ಪೋನ್ ಮೂಲಕ
ಮಾಹಿತಿ ತಿಳಿಸಿದ್ದೇನೆಂದರೆ, ರಂಗಾಪೂರು ಹತ್ತಿರ ಇರುವ ತುಂಗಭಧ್ರ ನೀರು ವಿತರಣಾ ಕಾಲುವೆಯಲ್ಲಿ
ಒಬ್ಬ ಮೋಟಾರ್ ಸೈಕಲ್ ಚಾಲಕನು ಸಿಂಧನೂರು ಕಡೆಯಿಂದ ತನ್ನ ಮೋಟಾರ್ ಸೈಕಲನ್ನು ನಡೆಸಿಕೊಂಡು ಬಂದು
ಕಾಲುವೆಯಲ್ಲಿ ಬಿದ್ದು ಮೃತಪಟ್ಟಿರುತ್ತಾನೆ ಅಂತಾ ಮಾಹಿತಿ ತಿಳಿಸಿದ ಮೇರೆಗೆ ಕೂಡಲೇ ¦.J¸ï.L. §¼ÀUÁ£ÀÆgÀÄ gÀªÀgÀÄ ಮತ್ತು ಸಿಬ್ಬಂದಿಯವರಾದ ಪಿ.ಸಿ.697 ರವರನ್ನು
ಕರೆದುಕೊಂಡು ಘಟನಾ ಸ್ಥಳಕ್ಕೆ ಬೇಟಿ ನೀಡಿ ಮೃತನ ಸಂಬಂಧಿಕರು ಬಂದ ನಂತರ ಮೃತ ದೇಹವನ್ನು
ಪ್ರಾಥಮಿಕ ಆರೋಗ್ಯ ಕೇಂದ್ರ ಮಸ್ಕಿಯ ಶವಗಾರ ಕೋಣೆಗೆ ಸಾಗಿಸಿ ಪಿರ್ಯಾದಿ ಶ್ರೀ.ಮಲ್ಲಿಕಾರ್ಜುನ ತಂದೆ ಸಿದ್ದಪ್ಪ ಕಾಸಬಾಳ ವಯಾ 36,ವರ್ಷ,ಜಾ:-ಲಿಂಗಾಯತ,ಉ;-ಗುಮಸ್ತ ಕೆಲಸ,ಸಾ;-ಕೆಂಬಾವಿ ತಾ:ಸುರುಪೂರು ಈತನ ಹೇಳಿಕೆ ಪಿರ್ಯಾದಿ ಪಡೆದುಕೊಂಡಿದ್ದು
ಸಾರಾಂಶವೇನೆಂದರೆ, ದಿನಾಂಕ;-30/05/2016 ರಂದು ಬೆಳಿಗ್ಗೆ 8 ಗಂಟೆಗೆ ತನ್ನ ಚಿಕ್ಕಪ್ಪನ ಮಗನಾದ
ಸುರೇಶ ತಂದೆ ರೇವಣಸಿದ್ದಪ್ಪ ಕಾಸಬಾಳ 32 ವರ್ಷ,ಈತನು ತನ್ನ ಹಿರೋ ಸ್ಪ್ಲೇಂಡರ್ ಮೋಟಾರ್ ಸೈಕಲ್
ನಂ.ಕೆ.ಎ.33-ಎಲ್-3337 ನೇದ್ದನ್ನು ನಡೆಸಿಕೊಂಡು ಕೆಂಬಾವಿಯಿಂದ ಸಿಂಧನೂರಿಗೆ ತಮ್ಮ ಮಾಲಿಕ
ಅಮರೇಶ ಇವರನ್ನು ಮಾತನಾಡಿಸಿ ಬರಲು ಹೋಗಿದ್ದು, ಅವರನ್ನು ಮಾತನಾಡಿಸಿ ವಾಪಾಸ್ ಸಿಂಧನೂರಿನಿಂದ
ಕೆಂಬಾವಿಗೆ ಮೋಟಾರ್ ಸೈಕಲ್ ನಡೆಸಿಕೊಂಡು
ಬರುತ್ತಿರುವಾಗ ಸಿಂಧನೂರು-ಮಸ್ಕಿ ಮುಖ್ಯ
ರಸ್ತೆಯ ರಂಗಾಪೂರು ಹತ್ತಿರ ಇರುವ ತುಂಗಭದ್ರ ನೀರು ವಿತರಣಾ ಕಾಲುವೆಯ ಎಡಭಾಗದಲ್ಲಿ ತನ್ನ ಮೋಟಾರ್
ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಕಾಲುವೆಯ ಎಡಭಾಗದಲ್ಲಿ
ಬಿದ್ದಿದ್ದು ಇದರಿಂತ ತಲೆಗೆ, ಮುಖಕ್ಕೆ ಭಾರೀ ಪೆಟ್ಟಾಗಿ ರಕ್ತಗಾಯವಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದು ಇರುತ್ತದೆ. ಸದರಿ ಮೋಟಾರ್ ಸೈಕಲ್ ಚಾಲಕ ಸುರೇಶ ಈತನ ಮೇಲೆ ಮುಂದಿನ ಕಾನೂನು ಕ್ರಮ
ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಹೇಳಿಕೆ ಪಿರ್ಯಾದಿಯನ್ನು
ಪಡೆದುಕೊಂಡು ದಿನಾಂಕ;-31/05/2016 ರಂದು ಬೆಳಿಗ್ಗೆ 5-30 ಗಂಟೆಗೆ ವಾಪಾಸ್ ಠಾಣೆಗೆ ಬಂದು ಸದರಿ
ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ
ನಂ.67/2016.ಕಲಂ.279,304(ಎ)ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ PÉÆAqÀÄ vÀ¤SÉ PÉÊPÉÆArgÀÄvÁÛgÉ.
UÁAiÀÄzÀ ¥ÀæPÀgÀtzÀ ªÀiÁ»w:-
. ಫಿರ್ಯಾದಿ ಗಿರಿಜಮ್ಮ ಗಂಡ
ಅಮರೇಶ ವಯಾ
30 ವರ್ಷ ಜಾತಿ:ನಾಯಕ ಉ:ಮನೆಕೆಲಸ ಸಾ:
ನುಗುಡೋಣಿ ಹೊಸೂರು
ತಾ: ಮಾನವಿ
FPÉಗೂ ಮತ್ತು ಆಕೆಯ ಗಂಡನಿಗೆ ಸಂಸಾರ ವಿಷಯದಲ್ಲಿ ವೈಮಸ್ಸು ಇದ್ದ ಕಾರಣ ಈಗ್ಗೆ 2 ವರ್ಷೆದಿಂದ ಗಂಡನನ್ನು ಬಿಟ್ಟು ತನ್ನ ತವರು ಮನೆಯಲ್ಲಿರುತ್ತಾಳೆ ಈ ಬಗ್ಗೆ ಗಂಡನ ಮೇಲೆ ಕೇಸು ಮಾಡಿಸಿದ್ದರಿಂದ ಅದನ್ನೇ ಸಿಟ್ಟು ಇಟ್ಟುಕೊಂಡ ಅರೋಪಿತನು ದಿನಾಂಕ 30-05-2016 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ಫಿರ್ಯಾದಿದಾರಳ ಮನೆಯ ಹತ್ತಿರ ಹೋಗಿ ಲೇ ಸೂಳೆ ನನ್ನ ಮೇಲೆ ಇನ್ನೂ ಎಷ್ಟು ಕೇಸುಗಳನ್ನು ಮಾಡಬೇಕು ಎಂದು ಮನಸ್ಸಿನಲ್ಲಿ ಟ್ಟುಕೊಂಡಿದ್ದಿ ಅಂತಾ ಜಗಳ ತೆಗೆದು ಕೈಗಳಿಂದ ಚಾಕುವಿನಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿರುತ್ತಾನೆ ಅಂತಾ ಠಾಣೆಗೆ ಬಂದು ಹೇಳಿಕೆ ಫಿರ್ಯಾದಿ ಕೊಟ್ಟಿದ್ದು ಅದರ ಸಾರಾಂಶದ ಮೇಲಿಂದ ¹gÀªÁgÀ ¥Éưøï oÁuÉ, UÀÄ£Éß £ÀA: 92/2016
PÀ®A:,323.326..504.,506 L.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :31.05.2016 gÀAzÀÄ-10 ¥ÀææPÀgÀtUÀ¼À£ÀÄß ¥ÀvÉÛ
ªÀiÁr 1200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.