¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 27-12-2017 ರಂದು ಬೆಳಗಿನ 4.30 ಗಂಟೆ ಸುಮಾರು ನಮೂದಿತಿ ಪಿರ್ಯಾದಿ £ÁªÀÄzÉêÀ vÀAzÉ SÉêÀÄÄ
gÁoÉÆÃqÀ, 40 ªÀµÀð, ®ªÀiÁtÂ, PÉ.J¸ï.Dgï.n.¹. §¸ï ZÁ®PÀ PÀ®ÄâVð rÃ¥ÉÆÃ £ÀA 01 n¹
£ÀA-3408, ¸Á:PÀPÀ̼ÀªÉÄî vÁ:¹AzÀV f:«eÁ¥ÀÆgÀÄ gÀªÀರು ತªÀÄä ಕೆ.ಎಸ್.ಆರ್.ಟಿ.ಸಿ. ಬಸ್ ನಂ ಕೆಎ-32 ಎಫ್-1301 ನೇದ್ದು ರಿಪೇರಿಯಾಗಿದ್ದರಿಂದ ಮೆಕ್ಯಾನಿಕರನ್ನು ಕರೆಯಿಸಿ ಬಸನ್ನು ಸೈಡ್ ಹಾಕಿ ಇಂಡಿಕೇಟರ್ ಹಾಕಿಕೊಂಡು ರಿಪೇರಿ ಮಾಡಿಸುತ್ತಿರುವಾಗ zÀ°vÀ vÀAzÉ Q±À£ï ¨ÁUÀqÉ, 26
ªÀµÀð, ¯Áj £ÀA JA.ºÉZï.-13 Dgï.-4010 £ÉÃzÀÝgÀ ZÁ®PÀ ¸Á: ¸ÉƯÁè¥ÀÆgÀÄ PÉÃzÁgÀ£À
£ÀUÀgÀ FvÀ£ÀÄ ತನ್ನ ಲಾರಿ ನಂ ಎಂ.ಎಚ್-13 ಆರ್-4010 ನೇದ್ದನ್ನು ಅತೀವೇಗವಾಗಿ ಹಾಗೂ ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಬಸ್ಸಿಗೆ ಟಕ್ಕರ ಕೊಟ್ಟಿದ್ದರಿಂದ ಲಾರಿ ಚಾಲಕನ ಬಲಗಾಲ ಹಿಂಬಡಿ ಪಾದಕ್ಕೆ ಬಾರಿ ರಕ್ತಗಾಯವಾಗಿ, ಹೊಟ್ಟೆಗೆ ಒಳಪೆಟ್ಟಾಗಿದ್ದು ಕಾರಣ ಲಾರಿ ಚಾಲಕನ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಪಿರ್ಯಾದಿದಾರನು ನೀಡಿದ ದೂರಿನ ªÉÄðAzÀ ªÀÄ¹Ì ¥Éưøï
oÁuÉ
UÀÄ£Éß £ÀA: 255/2017
PÀ®A.279, 338 L¦¹ CrAiÀİè ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ 27.12.2017 ರಂದು 1850 ಗಂಟೆಯ ಸುಮಾರಿಗೆ ಮಲ್ಲಾಪೂರ – ಜೇಗರಕಲ್ ರಸ್ತೆಯ ಸಮುದಾಯ ಆಸ್ಪತ್ರೆಯ ಮುಂದೆ ಆರೋಪಿ ನಂ: 2) ಮಹಿಬೂಬ್ ತಂ:ಬಾವುದ್ದೀನ್ ವಯ: 18 ವರ್ಷ, ಜಾ: ಮುಸ್ಲಿಂ, ಉ: ಒಕ್ಕಲುತನ, ಸಾ:
ಜೇಗರಕಲ್ ತಾ: ರಾಯಚೂರು,ಈತನು ತನ್ನ ಹಿರೋಹೊಂಡಾ ಸ್ಪ್ಲೆಂಡರ್ ಪ್ಲಸ್ ಮೊಟಾರ ಸೈಕಲ್ ನಂ: KA36V6670 ನೇದ್ದರಲ್ಲಿ ಹಿಂದಿನ ಸೀಟಿನ ಮೇಲೆ ತನ್ನ ಗೆಳೆಯರಾದ ಮಾಳಿಂಗರಾಯ ತಂ: ನಾಗರಾಜ ವಯ: 18ವರ್ಷ ಹಾಗೂ ನಾಗೇಂದ್ರ ತಂ: ಆಂಜನೇಯ ವಯ: 18 ವರ್ಷ ರವರನ್ನು ಕೂರಿಸಿಕೊಂಡು ಮಲ್ಲಾಪೂರ ಗ್ರಾಮದಿಂದ ಜೇಗರಕಲ್ ಗ್ರಾಮಕ್ಕೆ ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬರುವಾಗ್ಗೆ ದಾರಿಯಲ್ಲಿ ಅಂದರೆ ಜೇಗರಕಲ್ ಮಲ್ಲಾಪೂರ ಗ್ರಾಮದ ಸಮುದಾಯ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ಬರುತ್ತಿದ್ದಾಗ್ಗೆ ಅದೇ ವೇಳೆಗೆ ರಸ್ತೆಯ ಮೇಲೆ ಮಾನವ ಜೀವಕ್ಕೆ ಹಾನಿಕಾರಕ ರೀತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಅಡೆತಡೆಯುಂಟಾಗುವಂತೆ ನಿಲ್ಲಿಸಿದ್ದ ಆರೋಪಿ ನಂ: 1 ಈತನ ಫರ್ಗೂಸನ್ ಕಂಪನಿಯ ಟ್ರಾಕ್ಟರ್ ನಂ: KA 36TA 4186 & ಟ್ರಾಲಿ ನಂ: KA36T893 ನೇದ್ದಕ್ಕೆ ಹಿಂಬದಿಗೆ ಟಕ್ಕರ್ ಕೊಟ್ಟಿದ್ದರಿಂದ ಆರೋಪಿ ನಂ: 2 ಈತನಿಗೆ ಬಲಹಣೆಗೆ ಭಾರಿ ರಕ್ತಗಾಯವಾಗಿ ಮೂಗು ಮತ್ತು ಬಾಯಿಯಲ್ಲಿ ರಕ್ತಸ್ರಾವ, ಮುಂದಿನ ಹಲ್ಲು ಮುರಿದಿದ್ದು, ಬಲಗೈ ತೋಳಿನಲ್ಲಿ ರಕ್ತ ಕಂದುಗಟ್ಟಿದ ಗಾಯ, ಎಡಗಾಲು ಮೊಣಕಾಲಿಗೆ ಒಳಪೆಟ್ಟಾಗಿ, ಎರಡೂ ಕಿವಿಗಳಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮೊಟಾರ ಸೈಕಲ್ ಹಿಂದಿನ ಸೀಟಿನಲ್ಲಿ ಕುಳಿತ ಮಾಳಿಂಗರಾಯ ತಂ: ನಾಗರಾಜ ಹಾಗೂ ನಾಗೇಂದ್ರ ತಂ: ಆಂಜನೇಯ ರವರಿಗೆ ಅಲ್ಲಲ್ಲಿ ಭಾರಿ ಗಾಯಗಳಾಗಿದ್ದು ಈ
ಬಗ್ಗೆ ಲಿಖಿತ ಫಿರ್ಯಾದು ಸಾರಾಂಶ ಮೇಲಿಂದ gÁAiÀÄZÀÆgÀÄ
UÁæ«ÄÃt ¥ÉưøÀ oÁuÁ UÀÄ£Éß £ÀA: 277/2017 PÀ®A. 283, 336, 279, 304(ಎ) L.¦.¹ & 187 LJA« DPÀÖ ಗುನ್ನೆ ದಾಖಲ ಮಾಡಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.
ªÀÄgÀuÁAwPÀ ºÀ¯Éè ¥ÀæPÀgÀtzÀ ªÀiÁ»w:-
ಆರೋಪಿ 01 ZÀ£Àß§¸ÀªÀ vÀAzÉ CAiÀÄå¥Àà UÉÆÃ£ÀªÁgÀ ನೇದ್ದವನು ಫಿರ್ಯಾದಿ ²æÃ
¥ÀA¥ÀtÚ vÀAzÉ ºÀ£ÀĪÀÄAvÀ¥Àà UÁzÉ¥Àà£ÀªÀgÀÄ, ªÀAiÀÄ:35ªÀ, eÁ:PÀÄgÀħgÀÄ,
G:MPÀÌ®ÄvÀ£À, ¸Á:ªÀ¼À§¼Áîj, vÁ:¹AzsÀ£ÀÆgÀÄ gÀªÀgÀ ಸೋದರ ಮಾವನ ಮಗನಿದ್ದು, ತನ್ನಹೆಂಡತಿಯೊಂದಿಗೆ ಹಗಲೆಲ್ಲಾ ಜಗಳ ಮಾಡುತ್ತಿದ್ದರಿಂದ ಈಗ್ಗೆ 08 ತಿಂಗಳು ಹಿಂದೆ ಫಿರ್ಯಾದಿದಾರರು ಪಂಚಾಯತಿ ಮಾಡಿ ಬುದ್ದಿ ಮಾತು ಹೇಳಿದ್ದಕ್ಕೆ ಫಿರ್ಯಾದಿ ಮತ್ತು ಫಿರ್ಯಾದಿದಾರನ ತಮ್ಮ ಚನ್ನಬಸವ ಗೋನವಾರ್ ಇವರ ಮೇಲೆ ಇವರೇ ನಿಂತು ತನ್ನ ಸಂಸಾರ ಕೆಡಿಸಿದರೆಂದು ಸಿಟ್ಟು ಇಟ್ಟುಕೊಂಡು, ಇದೇ ಸಿಟ್ಟಿನಿಂದ ದಿನಾಂಕ: 27-12-2017 ರಂದು 7-00 ಪಿ.ಎಮ್ ಸುಮಾರಿಗೆ ವಳಬಳ್ಳಾರಿ ಗ್ರಾಮದಲ್ಲಿ ಫಿರ್ಯಾದಿದಾರನು ತನ್ನ ತಮ್ಮ ಮತ್ತು ತಾಯಿ ಮಲ್ಲಮ್ಮ ಇವರೊಂದಿಗೆ ತಮ್ಮ ಮನೆಯ ಮುಂದೆ ಇದ್ದಾಗ ಆರೋಪಿತರು ಬಂದು ಸೂಳೆ ಮಕ್ಕಳೆ ನೀವೇ ನಿಂತು ಗಂಡ ಹೆಂಡತಿಗೆ ಜಗಳ ಹಚ್ಚುತ್ತೀರೆನಲೇ ಎಂದು ಅವಾಚ್ಯವಾಗಿ ಬೈದು ಆರೋಪಿ 01 ನೇದ್ದವನು ಫಿರ್ಯಾದಿದಾರನ ತಾಯಿಗೆ ಕಟ್ಟಿಗೆಯಿಂದ ಬಲಗೈ ರಟ್ಟೆಗೆ ಹೊಡೆದು ಮೂಕಪೆಟ್ಟುಗೊಳಿಸಿ, ಸೀರೆಯ ಸೆರಗು ಹಿಡಿದು ಆಕೆಯ ಮಾನಕ್ಕೆ ಕುಂದುಂಟು ಮಾಡಿದ್ದು, ಆಗ ಫಿರ್ಯಾದಿ ಮತ್ತು ಫಿರ್ಯಾದಿದಾರನ ತಮ್ಮ ಬಿಡಿಸಲು ಹೋದಾಗ ಆರೋಪಿ 02 ನೇದ್ದವನು ಸೂಳೆ ಮಕ್ಕಳನ್ನು ಸಾಯಿಸಿ ಬಿಡಲೇ ಎಂದು ಆರೋಪಿ ನಂ.01 ನೇದ್ದವನಿಗೆ ಕುಮ್ಮಕ್ಕು ನೀಡಿದ್ದು, ಆಗ ಆರೋಪಿ 01 ನೇದ್ದವನು ಈ ಸೂಳೆಮಗನ್ನ ಇವತ್ತು ಸಾಯಿಸಿಬಿಡುತ್ತೇನೆ ಎಂದು ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆಯಿಂದ ಫಿರ್ಯಾದಿದಾರನ ಮುಂದೆಲೆಗೆ ಹೊಡೆದು ರಕ್ತಗಾಯಗೊಳಿಸಿದ್ದು, ಬಿಡಿಸಲು ಹೋದ ಫಿರ್ಯಾದಿದಾರನ ತಮ್ಮನಿಗೆ ಆರೋಪಿ 03 ನೇದ್ದವನು ಕಟ್ಟಿಗೆಯಿಂದ ಬಲಗೈಗೆ ಹೊಡೆದು ಬೆರಳಿಗೆ ಮೂಕಪೆಟ್ಟುಗೊಳಿಸಿದ್ದಲ್ಲದೇ ಆರೋಪಿತರು ಫಿರ್ಯಾದಿದಾರರು, ಆತನ ತಮ್ಮ ಮತ್ತು ತಾಯಿ ಇವರಿಗೆ ಸೂಳೆ ಮಕ್ಕಳೆ ಇನ್ನೊಂದು ಸಲ ಬುದ್ದಿ ಹೇಳಾಕ ಬಂದರೆ ನಿಮ್ಮನ್ನು ಮುಗಿಸಿಬಡುತ್ತೇವೆ ಎಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಇದ್ದ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದಾ ¹AzsÀ£ÀÆgÀ UÁæ«ÄÃt ¥Éưøï oÁuÉ UÀÄ£Éß £ÀA: 290/2017 PÀ®A: 504,323,324,114,354,307,506 ¸À»vÀ 34 L¦¹ ಗುನ್ನೆ ದಾಖಲಿಸಿಕೊಂಡಿದ್ದು ಇದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 28.12.2017
gÀAzÀÄ 50 ¥ÀææPÀgÀtUÀ¼À£ÀÄß ¥ÀvÉÛ 6700/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.