ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
¥Éưøï
zÁ½ ¥ÀæPÀgÀtzÀ ªÀiÁ»w :-
ದಿನಾಂಕ: 14-10-2018 ರಂದು 8-30 ಎ.ಎಂ ಕ್ಕೆ ಠಾಣಾ
ಎ.ಎಸ್.ಐ (ಹೆಚ್ ) ರವರು ಠಾಣೆಗೆ ಬಂದು
ಅಕ್ರಮ ಮರಳು ಜಪ್ತಿ ಪಂಚನಾಮೆ ವರದಿ ಹಾಗೂ ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ತಂದು ಹಾಜರುಪಡಿಸಿದ್ದುದರ ಸಾರಾಂಶವೇನೆಂದರೆ, ದಿನಾಂಕ:
14-10-2018 ರಂದು 6-45
ಎ.ಎಂ ಸುಮಾರು 1) Mahindra 575 DI Tractor No. KA-36/TC-4735 £ÉÃzÀÝgÀ ZÁ®PÀ & ªÀiÁ°PÀ ( ºÉ¸ÀgÀÄ,
«¼Á¸À w½¢¯Áè 2) Mahindra 415
DI Tractor Eng No. NJTC00066 £ÉÃzÀÝgÀ ZÁ®PÀ &
ªÀiÁ°PÀ ( ºÉ¸ÀgÀÄ, «¼Á¸À w½¢¯Áè ) ಟ್ರಾಕ್ಟರ್
ಚಾಲಕರು ತಮ್ಮ ಟ್ರಾಕ್ಟರ್ ಮಾಲೀಕರ ಮಾತು ಕೇಳಿ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಗದ್ರಟಗಿ ಹಳ್ಳದ ಮರಳನ್ನು ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ /ತೆರಿಗೆ/ರಾಯಲ್ಟಿ
ತುಂಬದೇ ಹಾಗೂ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಮತ್ತು ದಾಖಲಾತಿ ಹೊಂದದೇ ಹಳ್ಳದಲ್ಲಿ ತಮ್ಮ
ಟ್ರಾಕ್ಟರಗಳ ಅಟ್ಯಾಚ್ ಟ್ರಾಲಿಗಳಲ್ಲಿ ಕಳ್ಳತನದಿಂದ ಮರಳು ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಅಕ್ರಮ ಸಾಗಾಣಿಕೆ ಮಾಡುತ್ತಿದ್ದಾಗ ಎ.ಎಸ್.ಐ
(ಹೆಚ್ ) ರವರು ಖಚಿತ ಭಾತ್ಮಿ
ಮೇರೆಗೆ ಮಾನ್ಯ ಸಿಪಿಐ ಸಿಂಧನೂರು ಸಾಹೇಬರ ನಿರ್ದೇಶನದಂತೆ,
ಹೆಚ್.ಸಿ-358, ಪಿಸಿ-95, ಪಿಸಿ-99, ರವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು
ಟ್ರಾಕ್ಟರ್ ಚಾಲಕರು
ತಪ್ಪಿಸಿಕೊಂಡು ಓಡಿ ಹೋಗಿದ್ದು,
ನಂತರ ಟ್ರಾಕ್ಟರ್ ಹಾಗೂ ಕಳ್ಳತನದ ಮರಳನ್ನು
ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ
ಠಾಣೆಗೆ ತಂದು
ಹಾಜರುಪಡಿಸಿದ ಮೇರೆಗೆ ಮೇಲಿನಂತೆ
vÀÄgÀÄ«ºÁ¼À oÁuÉ UÀÄ£Éß £ÀA
248/2018 U/s
379 IPC CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÉ
.