ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ 21.11.2018 ರಂದು ರಾತ್ರಿ 7-45 ಗಂಟೆಗೆ ದಡೆಸ್ಗೂರು ಗ್ರಾಮದಲ್ಲಿ ಹಾಲು ಶಿಥೀಲಿಕರಣ ಕೇಂದ್ರದ ಹತ್ತಿರ ಸರಕಾರಿ ಬೀಳಿನಲ್ಲಿ ಪಾಳು ಬಿದ್ದ ಮಣ್ಣು ಪರೀಕ್ಷಾ ಕೇಂದ್ರದ ಹತ್ತಿರ
ಆರೋಪಿತರು ಇಸ್ಪೇಟ್ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ಸಾಹೇಬರು ಸಿಂಧನೂರು ಗ್ರಾಮೀಣ ಠಾಣೆರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಮಲ್ಲಿಕಾರ್ಜುನ ತಂದೆ ಹೇಮಂತಕುಮಾರ 34 ವರ್ಷ,ಜಾ;-ಗಾಣಿಗೇರ,ಉ;-ಒಕ್ಕಲುತನ,ಸಾ;-ವಾರ್ಡ ನಂ.9 ರಾಮಕೃಷ್ಣ ಟಾಕೀಸ್ ಹಿಂದೆ ಸಿರುಗುಪ್ಪ ಬಳ್ಳಾರಿ ಜಿಲ್ಲೆ ಹಾಗೂ ಇತರೆ 17ಜನ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಮತ್ತು ಕಣದಿಂದ ಇಸ್ಪೇಟ್ ಜೂಜಾಟದ ನಗದು ಹಣ 40,500/-ರೂಪಾಯಿ, ಹಾಗೂ 8-ವಿವಿಧ ಕಂಪನಿಯ ಮೋಟಾರ್ ಸೈಕಲಗಳನ್ನು ಜಪ್ತಿ ಮಾಡಿಕೊಂಡು ಬಂದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ, ಜೂಜಾಟದ ಸಾಮಾಗ್ರಿಗಳು ಮತ್ತು 8-ವಿವಿಧ ಕಂಪನಿಯ ಮೋಟಾರ್ ಸೈಕಲಗಳನ್ನು ಸಿಕ್ಕಿಬಿದ್ದ 11-ಜನ ಆರೋಪಿತರೊಂದಿಗೆ ಮರಳಿ ಠಾಣೆಗೆ ಬಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವಂತೆ ತಮ್ಮ ವಿವರವಾದ ಜ್ಞಾಪನ ಪತ್ರವನ್ನು ನೀಡಿದ್ದರ ಮೇಲಿಂದ ಆರೋಪಿತರ ಮೇಲೆ ಪ್ರಕರಣದ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಧೀಶರಿಂದ ಪರವಾನಿಗೆ ಪಡೆದುಕೊಂಡು ರಾತ್ರಿ 7-45 ಗಂಟೆಗೆ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 262/2018. ಕಲಂ. 87 ಕೆ. ಪಿ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕಣದ ಮಾಹಿತಿ.
ದಿನಾಂಕ:-20/11/2018
ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ರಾಯಚೂರು ರಿಮ್ಸ ಆಸ್ಪತ್ರೆಯಿಂದ ಪೋನ್ ಮೂಲಕ ಜಗಳದಲ್ಲಿ
ಗಾಯಗೊಂಡ ಹನುಮೇಶ ನಾಯಕ ಸಾ:-ವಲ್ಕಂದಿನ್ನಿ ಈತನು
ಚಿಕಿತ್ಸೆ ಕುರಿತು ಸೇರಿಕೆಯಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಿಚಾರಣೆ ಕುರಿತು ಆಸ್ಪತ್ರೆಗೆ
ಬೇಟಿ ನೀಡಿ ಗಾಯಾಳು ಹನುಮೇಶನನ್ನು ವಿಚಾರಿಸಲು ಲಿಖಿತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೇ
ಪಿರ್ಯಾದಿದಾರನಿಗೆ ಮತ್ತು ಆರೋಪಿತರಿಗೆ ಹಳೆಯ ದ್ವೇಷವಿದ್ದು ಪಿರ್ಯಾದಿದಾರನು
ದಿನಾಂಕ:-19/11/2018 ರಂದು ಮದ್ಯಾಹ್ನ 3-30 ಗಂಟೆ ಸುಮಾರಿಗೆ ತನ್ನ ಮನೆಯಲ್ಲಿ
ಕುಳಿತುಕೊಂಡಿರುವಾಗ ಆರೋಪಿತರೆಲ್ಲರೂ ಹಳೆಯ ದ್ವೇಷ ಇಟ್ಟುಕೊಂಡು ಗುಂಪು ಕಟ್ಟಿಕೊಂಡು ಪಿರ್ಯಾದಿ
ಮನೆಗೆ ನುಗ್ಗಿ ಪಿರ್ಯಾದಿದಾರನಿಗೆ ಕಬ್ಬಿಣ ರಾಡಿನಿಂದ ನಡುಬೆನ್ನಿಗೆ ಹೊಡೆದಿದ್ದು ಅಲ್ಲದೆ
ಕಟ್ಟಿಗೆಯಿಂದ ಬಲಗೈಗೆ ಮತ್ತು ಮೊಣಕಾಲು ಚಿಪ್ಪಿಗೆ,ತೊಡೆಗೆ ಹೊಡೆದಿದ್ದು ಇರುತ್ತದೆ. ಅಲ್ಲದೆ
ಚಪ್ಪಲಿಯಿಂದ ಹೊಡೆದು ಅವಾಚ್ಯ ಪದಗಳಿಂದ ಬೈದಿರುತ್ತಾರೆ. ನಮ್ಮನ್ನು ಎದುರು ಹಾಕಿಕೊಂಡು ಜೀವನ
ಹೆಂಗೆ ನಡೆಸುತ್ತೀಯ ಎಂದು ಬೈದಿರುತ್ತಾರೆ.ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ.
ಆರೋಪಿಗಳಾದ ಇಬ್ರಾಹಿಂ ಮತ್ತು ಖಾಸಿಂಸಾಬ ಇವರು ನಂತರ ಮನೆಗೆ ಬಂದು ಈ ನಾಯಕ ಸೂಳೆ ಮಗನದು ಬಾರಿ
ಹೆಚ್ಚಾಗಿ ಬಿಟ್ಟಿದೆ ಎಂದು ಚಪ್ಪಲಿಯಿಂದ ಹೊಡೆದು ನೀನು ಕೆಳಕುಲದವನು ಎಷ್ಟು ನಡೆಸುತ್ತೀಯ ನಾಯಕ
ಸೂಳೇ ಮಗನೆ ಎಂದು ಹೊಡೆದನು.ಆಗ ಅವ್ವ ಮತ್ತು ಚಿಕ್ಕಮ್ಮ ಇವರು ಜಗಳ ಬಿಡಿಸುತ್ತಿರುವಾಗ ಇವರ ಮೇಲೆ
ಹಲ್ಲೆ ಮಾಡಿ ಹೊಡೆದಿರುತ್ತಾರೆ.ನಂತರ ಆರೋಪಿತರಿಬ್ಬರು ಪಿರ್ಯಾದಿದಾರನಿಗೆ ನೀನು ಕೀಳುಕುಲದ ನೀಚಜಾತಿಯ ಸೂಳೆ ಮಗನೆ ಎಂದು ಬಾಳ
ಆಗಿದೆ ಎಂದು ಹೊಡೆದು ಹೋದ 22 ಆರೋಪಿತರ ಮೇಲೆ ಕಟ್ಟು ನಿಟ್ಟಾದ ಕಾನೂನಿನ ಕ್ರಮ ಜರುಗಿಸಬೇಕು
ಅಂತಾ ಮಂತಾಗಿ ಇದ್ದ ಲಿಖಿತ ಪಿರ್ಯಾದಿ ಮೇಲಿಂದ
ಬಳಗಾನೂರು ಪೊಲೀಸ್ ಠಾಣ ಗುನ್ನೆ ನಂಬರ 146/2018 ಕಲಂ 143,147, 148,448,324,504,355, 506,354, ಸಹಿತ 149 ಐಪಿಸಿ 3(1) (r) (s) ಮತ್ತು 3(2) (v-a) SC/ST AMENDMENT ACT 2015 ಕಾಯಿದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 21.11.2018 ರಂದು ರಾತ್ರಿ 11.15 ಗಂಟೆಯ ಸುಮಾರಿಗೆ ಫಿರ್ಯಾದಿ ಶಿವರಾಜ ನಾಯಕ ತಂದೆ ಭೀಮಣ್ಣ ನಾಯಕ, ವಯ: 19 ವರ್ಷ, ಜಾ: ನಾಯಕ್, ಸಾ: ಹುಣಶಾಳ ಹುಡಾ ತಾ: ರಾಯಚೂರು ರವರು ಶಿವಶಕ್ತಿ ಪೆಟ್ರೋಲ್ ಬಂಕಿಗೆ ಆರೋಪಿ ನಂ: 1 ಪಾಂಡುರಂಗನಾಯಕ ವಕೀಲರ ಮಗ ಆತನ ಹೆಸರು ಗೊತ್ತಿಲ್ಲ ಈತನು ತನ್ನ ಮೊಟಾರ ಸೈಕಲ್ ಮೇಲೆ ಇನ್ನೂ ಇಬ್ಬರನ್ನು ಕೂರಿಸಿಕೊಂಡು ಬಂದು “ಲೇ ಸೂಳೆ ಮಗನೇ ನನ್ನ ಗಾಡಿಗೆ ಪೆಟ್ರೋಲ್ ಹಾಕಲೇ” ಅಂದನು ಅದಕ್ಕೆ ಫಿರ್ಯಾದಿಯು “ಈಗ ರಾತ್ರಿಯಾಗಿದೆ 11.00 ಗಂಟೆಯ ನಂತರ ನಾವು ಡೀಜಲ್ ಮಾತ್ರ ಹಾಕ್ತೀವಿ, ಪೆಟ್ರೋಲ್ ಬಂದ್ ಮಾಡಿದ್ದೀವಿ” ಅಂತಾ ಹೇಳಿದ್ದು ಅಷ್ಟಕ್ಕೆ ಅವನು ತನ್ನ ಕಪಾಳಕ್ಕೆ ಹೊಡೆದು ಮೂಗಿಗೆ ಗುದ್ದಿ, ಇನ್ನೂ ಯಾರಿಗೋ ಫೋನ್ ಮಾಡಿ “ಇಲ್ಲಿ ಸೂಳೆ ಮಗಂದು ಜಾಸ್ತಿ ಆಗೈತೆ ಬರಲೇ” ಅಂತಾ ತಿಳಿಸಿದನು. ಆಗ ತಾನು ಕೂಡಲೇ ತಮ್ಮ ತಂದೆ ಭೀಮಣ್ಣ ನಾಯಕ್ ರವರಿಗೆ ಫೋನ್ ಮಾಡಿ ವಿಷಯ ತಿಳಿಸಿ ತನ್ನ ತಂದೆಯನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದು, ಅಷ್ಟರಲ್ಲಿ ಎ-1 ಈತನು ವಾಪಸ್ ಹೋಗಿ, ದಿನಾಂಕ: 22.11.2018 ರಂದು
ರಾತ್ರಿ 12.30 ಗಂಟೆಯ ಸುಮಾರಿಗೆ ಎ-1 ಈತನು ಎ-2 ಹಾಗೂ ಇನ್ನೂ ಸುಮಾರು 6-7 ಜನರು ಕೂಡಿ ತಮ್ಮ ತಮ್ಮ ಕೈಗಳಲ್ಲಿ ಕಟ್ಟಿಗೆ ಮತ್ತು ರಾಡುಗಳನ್ನು ಹಿಡಿದುಕೊಂಡು ಸಮಾನ ಉದ್ದೇಶದಿಂದ ಅಕ್ರಮಕೂಟ
ರಚಿಸಿಕೊಂಡು ಬಂದವರೇ,
“ಯಾಕಲೇ
ಸೂಳೆ ಮಗನೇ ಸೊಕ್ಕೇನಲೇ ನಮ್ಮವರಿಗೆ ಪೆಟ್ರೋಲ್ ಹಾಕೋದಿಲ್ಲೇನಲೇ” ಅಂತಾ ಬೈದನು ಅದಕ್ಕೆ ಫಿರ್ಯಾದಿಯ ತಂದೆ ಅಡ್ಡ ಬಂದು ತಡೀರಪ್ಪ “ನಾವು ರಾತ್ರಿ ಪೆಟ್ರೋಲ್ ಹಾಕಲ್ಲ, ಆದರೇನಾಯ್ತು ನಿಮಗೆ ಹಾಕ್ತೀವಿ”
ಅಂತಾ ಹೇಳಿದ್ದು ಅದಕ್ಕೆ ಎ-1 ಈತನು ತನ್ನ ಕೈಯಲ್ಲಿದ್ದ ರಾಡಿನಿಂದ ತಮ್ಮ ತಂದೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯಗೊಳಿಸಿದ್ದಲ್ಲದೇ, ತಮ್ಮ ತಂದೆಯ ಕೈ ಕಾಲುಗಳಿಗೆ ಹೊಡೆದು ಗಾಯಗಳಿಸಿದ್ದು, ಆಗ ತಾನು ತಡೆಯಲು ಮುಂದೆ ಬರಲಾಗಿ ಅವರೊಂದಿಗೆ ಬಂದಿದ್ದ ಎ-2 ಮಹೇಂದ್ರನಾಯಕ ಈತನು ತನ್ನ ಕೈಯಲ್ಲಿದ್ದ ಜಾಲಿ ಕಟ್ಟಿಗೆಯಿಂದ ತನಗೆ ಮೈಕೈಗೆ ಹೊಡೆದನು, ಉಳಿದವರೆಲ್ಲರೂ ಕೈಗಳಿಂದ ತನಗೆ ಮನಬಂದಂತೆ ಹೊಡೆ ಬಡೆ ಮಾಡಿದರು.
ಆಗ ತಮ್ಮ ಪೆಟ್ರೋಲ್ ಬಂಕನಲ್ಲಿ ಕೆಲಸ ಮಾಡುವವರು ಸಹಾ ಬಿಡಿಸಲು ಅಡ್ಡ ಬರಲಾಗಿ ಅವರಿಗೂ ಸಹಾ ಉಳಿದವರು ಕೈಗಳಿಂದ ಮತ್ತು ಕಟ್ಟಿಗೆಯಿಂದ ಹೊಡೆದರು, ಅಷ್ಟರಲ್ಲಿ ಅಲ್ಲಿಯೇ ಇದ್ದ ನರೇಂದ್ರ, ನಾಗರಾಜ, ಬಸವರಾಜ, ಅನೀಲ್ ಹಾಗೂ ಇತರರು ಬಂದು ಜಗಳ ಬಿಡಿಸಿಕೊಂಡಿದ್ದು,
ಆದರೂ ಎ-1 ಮತ್ತು ಎ-2 ಮಹೇಂದ್ರನಾಯಕ ಇತರೆ 6 ಆರೋಪಿತರು “ಈ ಸೂಳೆ ಮಕ್ಕಳದು ಜಾಸ್ತಿ ಆಗೈತೆ ಈ ಸೂಳೆ ಮಕ್ಕಳನ ಇಂದಲ್ಲಾ ನಾಳೆ ಕಲ್ಲಾಸ್ ಮಾಡ್ತೀವಿ” ಅಂತಾ ಜೀವದ ಬೆದರಿಕೆ ಹಾಕಿ ಹೊರಟು ಹೋದರು ಈ ಘಟನೆಯಿಂದ ತಮ್ಮ ತಂದೆಯ ತಲೆಯ ಹಿಂಬದಿಯಲ್ಲಿ ಒಂದು ವರೆ ಇಂಚಿನಷ್ಟು ಕೊರೆದ ಭಾರಿ ರಕ್ತಗಾಯ, ಬಲಮೊಣಕಾಲಿಗೆ, ಬಲಗೈ ಮೊಣಕೈ ಹತ್ತಿರ ತರಚಿದ ರಕ್ತಗಾಯವಾಗಿದ್ದು, ತನಗೆ ಮುಖಕ್ಕೆ ಎಡಹಣೆಗೆ, ಎಡಸೊಂಟಕ್ಕೆ ಒಳಪೆಟ್ಟಾಗಿದ್ದು ನಂತರ ತಾನು ತನ್ನ ತಂದೆಯವರನ್ನು ಹಾಜರಿದ್ದವರ ಸಹಾಯದಿಂದ ರಿಮ್ಸ್ ಆಸ್ಪತ್ರೆಗೆ ಒಂದು
ಖಾಸಗಿ ವಾಹನದಲ್ಲಿ ತಂದು ಇಲಾಜಿಗೆ ಸೇರಿಕೆಯಾಗಿ,
ತಮ್ಮ ತಂದೆಗೆ ಒಳರೋಗಿಯಾಗಿ ತಾನು ಹೊರ ರೋಗಿಯಾಗಿ ಚಿಕಿತ್ಸೆ ಪಡೆದು ಈಗ ತಡವಾಗಿ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ ರಾಯಚೂರು ಗ್ರಾಮೀಣ
ಪೊಲಿಸ್ ಠಾಣೆ ಗುನ್ನೆ ನಂಬರ 241/2018
PÀ®A. 143, 147, 148, 323, 326, 307, 504, 506 ಸಹಾ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಸಂಶಯಾಸ್ಪತ ಸಾವಿನ ಪ್ರಕರಣದ ಮಾಹಿತಿ.
ದಿನಾಂಕ: 20-11-2018
ರಂದು ಮದ್ಯಾಹ್ನ 1-00 ಗಂಟೆಗೆ ಪಿರ್ಯಾಧಿ ¨Á¼À£ÀUËqÀ
vÀA ©üêÀÄ£ÀUËqÀ ªÀ, 60 eÁw ,PÀÄgÀħgÀ G MPÀÌ®ÄvÀ£À ¸Á,eÁ°ºÁ¼À vÁ ¹AzsÀ£ÀÆgÀ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೇನಂದರೆ, ಮೃತ
ರಾಮನಗೌಡ ವ, 40 ಈತನು (ಮಂಗಳ ಮುಖಿ/ ಗಂಡು ಜೋಗಮ್ಮ ಇದ್ದು) ಈತನಿಗೆ
ಇಬ್ಬರು ಗಂಡು ಮಕ್ಕಳಿದ್ದು ಜಾಲಿಹಾಳ ಗ್ರಾಮದಲ್ಲಿ ದೇವಸ್ಥಾನ ಮಾಡಿಕೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ಉಪಜೀವನ ಮಾಡುತ್ತಿದ್ದು ಇರುತ್ತದೆ, ದಿನಾಂಕ
19-11-2018 ರಂದು ರಾತ್ರಿ ವೇಳೆಯಿಂಧ ದಿನಾಂಕ 20-11-2018 ರ ಬೆಳಗಿನ 05-00 ಗಂಟೆಯ ಮದ್ಯದ ಅವಧಿಯಲ್ಲಿ ಕರಡುಚಿಲುಮೆ ಗ್ರಾಮ ಸೀಮಾಂತರದಲ್ಲಿರುವ ಮಹಾಂಕಾಳೆಪ್ಪ ಇವರ
ಜಮೀನು ಸರ್ವೆ ನಂಭರ 34 ರಲ್ಲಿ ಇರುವ ಬೇನೆ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ಸ್ಥಳದಲ್ಲಿ ಮೃತನ ಮೋಬೈಲ್ ಮತ್ತು ಆತನ ಸೊಂಟದಲ್ಲಿ ಇಟ್ಟುಕೊಂಡಿದ್ದ ಚೀಲದಲ್ಲಿ ಒಂದು ಚೀಟಿ ಇಟ್ಟುಕೊಂಡಿದ್ದು ಅದರಲ್ಲಿ ಹನುಮಂತಪ್ಪ,
ಬಸಮ್ಮ, ನಾಗಮ್ಮ ರಮೇಶ ಅಂತಾ ಬರೆದ ಚೀಟಿ ಸಿಕ್ಕಿದ್ದು ಇರುತ್ತದೆ , ಮೃತನ ಸಾವಿನಲ್ಲಿ ಸಂಶಯವಿರುತ್ತದೆ, ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ ತುರ್ವಿಹಾಳ
ಪೊಲೀಸ್ ಠಾಣೆ ಯುಡಿಆರ್ ನಂ.20/2018.ಕಲಂ.174. (C) Crpc ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮರಳು ದಾಸ್ತಾನು ಮಾಡಿದ ಪ್ರಕರಣದ ಮಾಹಿತಿ.
¢£ÁAPÀ: 20/11/2018 gÀAzÀÄ
CPÀæªÀÄ ªÁV PÀ¼ÀîvÀ£À¢AzÀ ªÀÄgÀ¼À£ÀÄß ºÉÃgÀÄAr UÁæªÀÄzÀ PÀȵÁÚ £À¢ wÃgÀzÀ
PÀqɬÄAzÀ ¸ÁUÁl ªÀiÁr ºÉÃgÀÄAr UÁæªÀÄzÀ ¹ÃªÀiÁAvÀgÀzÀ ºÉÆ®UÀ¼À°è ¸ÀAUÀ滹lÖ
ªÀiÁ»wAiÀÄ ªÉÄÃgÉUÉ, ¦J¸ï.LgÀªÀgÀÄ, ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ,
¨sÉÆÃd¥Àà vÀAzÉ AiÀÄ®è¥Àà ¸Á-ºÉÃgÀÄAr
UÁæªÀÄ FvÀ£À ºÉÆ®zÀ ªÉÄÃ¯É ¸ÁAiÀÄAPÁ® 16-15 UÀAmÉUÉ zÁ½ ªÀiÁrzÀÄÝ, ºÉÆ®zÀ ¸ÀªÉÃð £ÀA§gÀ w½zÀÄ §A¢gÀĪÀÅ¢¯Áè.
FvÀ£À d«Ää£À°è CPÀæªÀĪÁV ¸ÀAUÀ滹lÖ ªÀÄgÀ¼ÀÄ 300l£ï zÀ¶ÖzÀÄÝ ¥Àæw l£ï.UÉ
20,000/- gÀAvÉ »ÃUÉ MlÄÖ 3,00000/- gÀÆ ¨É¯É¨Á¼ÀĪÀ ªÀÄgÀ½zÀÄÝ, ¸ÀzÀj ªÀÄgÀ¼À£ÀÄß d¦Û ªÀiÁr
¥ÀAZÀ£ÁªÉÄAiÀÄ£ÀÄß ¥ÀÆgÉʹzÀÄÝ, ¸ÀzÀj ºÉÆ®zÀ°è AiÀiÁgÉÆÃ ªÀåQÛAiÀÄÄ ºÉÃgÀÄAr
UÁæªÀÄzÀ PÀȵÀÚ £À¢ wÃgÀzÀ PÀqɬÄAzÀ ªÀÄgÀ¼À£ÀÄß PÀ¼ÀîvÀ£À¢AzÀ ¸ÁUÁl ªÀiÁr
vÀAzÀÄ ¸ÀzÀj ºÉÆ®zÀ°è zÁ¸ÁÛ£ÀÄ ªÀiÁrzÀÄÝ ¸ÀzÀjAiÀĪÀ£À ºÁUÀÆ ºÉÆ®zÀ ªÀiÁ°ÃPÀ
¨ÉÆÃd¥Àà FvÀ£À «gÀÄzÀÝ ¥ÀæPÀgÀt zÁR°¸À®Ä ¥ÀAZÀ£ÁªÉÄAiÀÄ£ÀÄß ºÁdgÀÄ¥Àr¹ eÁÕ¥À£Á
¥ÀvÀæ ¤ÃrzÀÝgÀ ¸ÁgÁA±À ªÉÄðAzÀ zÉêÀzÀÄUÀð
¥Éưøï oÁuÉ UÀÄ£Éß £ÀA§gÀ 410/2018 PÀ®A
379 IPC CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄvÁÛgÉ.
ಅಸ್ಮಿಕ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:20-11-2018
ರಂದು
ಮಧ್ಯಾಹ್ನ 2.30 ಗಂಟೆಯಿಂದ 3.00 ಗಂಟೆಯ ಸುಮಾರಿನ ಅವಧಿಯಲ್ಲಿ, ದೃಷ್ಠಿ ಕಣ್ಣಿನ ಆಸ್ಪತ್ರೆಯಲ್ಲಿ ಶ್ರೀನಿವಾಸ ಎಂಬವವನು ಆಕಸ್ಮಿಕವಾಗಿ ಆಸಿಡ್ ಕುಡಿದು, ಚಿಕಿತ್ಸೆ ಕುರಿತು ಮಧ್ಯಾಹ್ನ 3.15 ಗಂಟೆಗೆ ಸೇರಿಕೆಯಾಗಿರುತ್ತಾನೆಂದು ರಾತ್ರಿ 7.00 ಗಂಟೆಗೆ ಸುರಕ್ಷಾ ಆಸ್ಪತ್ರೆಯಿಂದ ಎಮ್.ಎಲ್.ಸಿ ಸ್ವೀಕೃತಿಯಾಗಿರುತ್ತದೆ.
ನಾನು ಸದರಿ ಎಮ್.ಎಲ್.ಸಿ ವಿಚಾರಣೆ ಕುರಿತು ಸುರಕ್ಷಾ ಆಸ್ಪತ್ರೆಗೆ ಹೋಗಿ ನೋಡಲಾಗಿ, ಆಸಿಡ್ ಕುಡಿದ ಶ್ರೀನಿವಾಸನಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೆಂಗಳೂರಿಗೆ ಕರೆದುಕೊಂಡು ಹೋಗಲು ಅಂಬ್ಯುಲೆನ್ಸ್ ನಲ್ಲಿ ಮಲಗಿಸಿದ್ದರು. ಸದರಿಯವನಿಗೆ ವಿಚಾರಿಸಲಾಗಿ ಮಾತನಾಡುತ್ತಿದ್ದು, ಆತನ ಹೇಳಿಕೆಯನ್ನು ಪಡೆದುಕೊಳ್ಳಲಾಗಿ, ಸದರಿ ಹೇಳಿಕೆ ಪಿರ್ಯಾದಿಯ ಸಾರಾಂಶವೇನೆಂದರೆ, ತಮ್ಮ ತಂದೆಯಾದ ವೆಂಕಟೇಶ ರವರಿಗೆ ದೃಷ್ಠಿ ಆಸ್ಪತ್ರೆಯಲ್ಲಿ ಇಂದು ದಿನಾಂಕ:20-11-2018 ರಂದು ಕಣ್ಣಿನ ಆಪರೇಷನ್ ಮಾಡಿಸಿದ್ದು, ತಾನು ತಮ್ಮ ತಂದೆಯ ಹತ್ತಿರವೇ ಇದ್ದಾಗ, ಮಧ್ಯಾಹ್ನ 2.30 ರಿಂದ 3.00 ಗಂಟೆ ಸುಮಾರು ತನಗೆ ನೀರಡಿಕೆಯಾಗಿದ್ದಕ್ಕಾಗಿ ತನ್ನ ತಂದೆಯ ಮಂಚದ ಕೆಳಗೆ ಈ ಮೊದಲು ತಾನು ಇಟ್ಟಿದ್ದ ನೀರಿನ ಬಾಟಿಲಿ ಅಂತಾ ತಿಳಿದು, ಅಲ್ಲಿದ್ದ ಬಾಟಲಿಯನ್ನು ತೆಗೆದುಕೊಂಡು ಸ್ವಲ್ಪ ಕುಡಿದಿದ್ದು, ತನಗೆ ಬಾಯಿ ಮತ್ತು ಗಂಟಲು ಸುಟ್ಟಾಂತಾಗಿ ಹೊಟ್ಟೆ ಉರಿಯಲು ಹತ್ತಿದ್ದರಿಂದ ಅಲ್ಲಿದ್ದ ಸ್ವೀಪರ್ ನಾಗಮ್ಮಳು ಸದರಿ ಬಾಟಲಿಯಲ್ಲಿ ಪರ್ಸಿ ಸ್ವಚ್ಚ ಮಾಡುವ ಆಸಿಡ್ ಇಟ್ಟಿರುತ್ತೇನೆಂದು ಹೇಳಿರುತ್ತಾಳೆ. ಆಗ ತನಗೆ ಹೆಚ್ಚು ಕಮ್ಮಿಯಾಗಿದ್ದರಿಂದ ಡಾ.ಪ್ರಣತಿ ಮತ್ತು ಅಲ್ಲಿದ್ದ ತನ್ನ ತಮ್ಮ ಆನಂದ ಕೂಡಿಕೊಂಡು ತನಗೆ ಚಿಕಿತ್ಸೆಗಾಗಿ ಸುರಕ್ಷಾ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಡಾ. ಪ್ರಣತಿ ಮತ್ತು ಸ್ವೀಪರ್ ನಾಗಮ್ಮ ರವರು ಅಲಕ್ಷ್ಯತನ ಮಾಡಿ ನೀರಿನ ಬಾಟಲಿಯಲ್ಲಿ ಆಸಿಡ್ ಇಟ್ಟಿದ್ದರಿಂದ ಈ ಘಟನೆ ಜರುಗಿದ್ದು, ಸದರಿಯವರ ಮೇಲೆ ಕಾನೂನು ಪ್ರಕಾರ ಕೇಸ್ ಮಾಡಬೇಕೆಂದು ಮುಂತಾಗಿ
ತನ್ನ ತಮ್ಮ ಆನಂದ ಮತ್ತು ಹೆಂಡತಿ ಸತ್ಯಮ್ಮ ರವರ ಸಮಕ್ಷಮದಲ್ಲಿ ನೀಡಿದ ಹೇಳಿಕೆಯನ್ನು ಪಡೆದುಕೊಂಡು, ರಾತ್ರಿ 8.15 ಗಂಟೆಗೆ
ವಾಪಸ್ ಠಾಣೆಗೆ ಬಂದು, ಸದರ ಬಜಾರ ಪೊಲೀಸ್
ಠಾಣಾ ಅಪರಾಧ ಸಂಖ್ಯೆ:106/2018 ಕಲಂ: 338 ಐ.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ
¦gÁå¢zÁ
±ÀgÀtUËqÀ vÀAzÉ ºÀ£ÀĪÀÄAvÁæAiÀÄ ªÀiÁ° ¥Án® ªÀAiÀiÁ 64 ªÀµÀð eÁw: °AUÁAiÀÄvÀ
G:MPÀÌ®ÄvÀ£À ¸Á:¥Ánî Nt zÉêÀzÀÄUÀð EªÀgÀ ªÀÄUÀ£ÁzÀ DgÉÆÃ¦vÀ£ÀÄ
ªÀiÁåzÀgÀUÉÆ¼À UÁæªÀÄPÉÌ ºÉÆÃV ªÁ¥À¸ï ¢£ÁAPÀ 21/11/2018 gÀAzÀÄ gÁwæ 07-15
¦JªÀiï PÉÌ £ÀUÀgÀUÀÄAqÀ UÁæªÀÄzÀ UÁ½ ªÀiÁgɪÀÄä zÉêÀ¸ÁÜ£ÀzÀ ºÀwÛgÀzsÀ
gÀ¸ÉÛAiÀİè vÀªÀÄä ªÉÆÃlgï ¸ÉÊPÀ¯ï £ÀA KA33/5806
£ÉÃzÀÝgÀ
ªÉÄÃ¯É M§â£É §gÀÄwÛgÀĪÁUÀ JzÀÄjUÉ AiÀiÁªÀÅzÉÆÃ ªÁºÀ£ÀªÀÅ §A¢zÀÄÝ CzÀgÀ ¯ÉÊn£À
¨É¼ÀPÀÄ DgÉÆÃ¦vÀ£À PÀtÂÚUÉ PÀÄQÌzÀAvÁVzÀÝjAzÀ gÀ¸ÉÛ §¢UÉ ¤°è¹zÀ JwÛ£À §ArUÉ lPÀÌgÀ
PÉÆnÖzÀÝjAzÀ DgÉÆÃ¦vÀ¤UÉ JqÀUÁ® ªÉƼÀPÁ® ºÀwÛgÀ J®Ä§Ä ªÀÄÄjzÀAvÀºÀ ¨sÁj gÀPÀÛ
UÁAiÀĪÁVzÀÄÝ ªÀÄvÀÄÛ ºÀuÉAiÀÄ ªÉÄÃ¯É vÀgÀazÀ UÁAiÀĪÁVzÀÄÝ EgÀÄvÀÛzÉ F
WÀl£ÉAiÀÄÄ Cw ªÉÃUÀ ªÀÄvÀÄÛ C®PÀë vÀ£À¢AzÀ dgÀÄVzÀÄÝ PÁ£ÀÆ£ÀÄ PÀæªÀÄ dgÀÄV¸À®Ä
¤ÃrzÀ ºÉýPÉAiÀÄ ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ
411/2018 PÀ®A. 279,337,338 L¦¹ CrAiÀÄ°è ¥ÀæPÀgÀtªÀ£ÀÄß zÁR°¹PÉÆAqÀÄ vÀ¤SÉ
PÉÊUÉÆArgvÁÛgÉ.
ದಿನಾಂಕ;-21-11-2018 ರಂದು 2130 ಗಂಟೆಗೆ ಫಿರ್ಯಾದಿ ಮೊಹ್ಮದ್ ಚಾಂದ ಪಾಷ ತಂದೆ ಮೊಹ್ಮದ್ ಮಸ್ತಾನ್ ಸಾಬ್, ವಯ 31 ವರ್ಷ, ಮುಸ್ಲಿಂ,
ಸಾ|| ಮನೆ ನಂ. 10 ಹೊಸ ಆಶ್ರಯ ಕಾಲೋನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ ಸಾರಾಂಶವೆನೇಂದರೆ,
ಫಿರ್ಯಾದಿದಾರರು ತಮ್ಮ ಆಟೋರಿಕ್ಷಾದಲ್ಲಿ ಮತ್ತು ಸೈಯ್ಯದ್ ಹುಸೇನ್ ಈತನು ತನ್ನ HONDA SHINE M/C
NO. KA32/EH9261 ನೇದ್ದರ ಮೇಲೆ ರಾಯಚೂರು ಕಡೆಯಿಂದ ಚಂದ್ರಬಂಡಾ ರಸ್ತೆಯ ಹೊಸ ಆಶ್ರಯ ಕಾಲೋನಿಗೆ ಹೋಗುವಾಗ ದಿನಾಂಕ;-21-11-2018 ರಂದು 1900 ಗಂಟೆಗೆ ರಾಯಚೂರು ಚಂದ್ರಬಂಡಾ ರಸ್ತೆಯ ಸಂತೋಷ ನಗರ ಮುಂದಿನ ರಸ್ತೆಯಲ್ಲಿ ಸೈಯ್ಯದ್ ಹುಸೇನ್ ಈತನು ಮೋಟಾರ್ ಸೈಕಲ್
ನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ಆರೋಪಿತನು ಚಂದ್ರಬಂಡಾ ಕಡೆಯಿಂದ ರಾಯಚೂರು ಕಡೆಗೆ ಹೋಗುವಾಗ HERO SPLENDOR I
SMART M/C NO. KA36/EQ6074 ನೇದ್ದರ ಹಿಂದೆ ಗಾಯಾಳು ರಾಘವೇಂದ್ರನಿಗೆ ಕೂಡಿಸಿಕೊಂಡು ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಸೈಯ್ಯದ್ ಹುಸೆನ್ ಈತನು ನಡೆಸುತ್ತಿದ್ದ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟು ತಾನು ಗಾಡಿಯಿಂದ ಜಿಗಿದಿದ್ದರಿಂದ ಸೈಯ್ಯದ ಹುಸೇನ್ ಮತ್ತು ಡಿ. ರಾಘವೆಂದ್ರ ಇಬ್ಬರೂ ಕೆಳಗಡೆ ಬೀಳಲು ಸೈಯ್ಯದ್ ಹುಸೇನನಿಗೆ ತಲೆಗೆ ಭಾರೀ ಪೆಟ್ಟಾಗಿ ಬಲ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟನು. ಅದೇ ರೀತಿಯಾಗಿ ಡಿ. ರಾಘವೇಂದ್ರನಿಗೆ ಈತನಿಗೆ ಬಲಗಾಲು ಪಾದದ ಹತ್ತಿರ ರಕ್ತಗಾಯ, ಬಲಗಡೆ ಪಕ್ಕೆಗೆ ಒಳಪೆಟ್ಟಾಗಿ ಬಲ ಮೊಣಕಾಲು ಹತ್ತಿರ ತರಚಿದ ಗಾಯಗಳಾಗಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ
ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ನಗರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂಬರ 93/2018
ಕಲಂ: 279, 337, 304(A) IPC
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:21.11.2018 ರಂದು ಸಂಜೆ
6-30 ಗಂಟೆ ಸುಮಾರಿಗೆ
ಸರಕಾರಿ ಆಸಪತ್ರೆಯಿಂದ
ಪೋನ ಮೂಲಕ
ಎಮ್.ಎಲ್.ಸಿ. ವಸೂಲಾಗಿದ್ದರ
ಮೇರೆಗೆ ಆಸ್ಪತ್ರೆಗೆ
ಬೇಟಿ ನೀಡಿ
ಗಾಯಾಳು ಪಿರ್ಯಾದಿ
ತಿಮ್ಮಣ್ಣ ತಂದೆ ಗದ್ದೆಪ್ಪ ಗೊಲ್ಲರ 17 ವರ್ಷ ಉದ್ಯೋಗ ಕೂಲಿಕೆಲಸ ಸಾ.ಮನ್ನೆರಾಳ ತಾ.ಕುಷ್ಟಗಿ
ಇವರನ್ನು ವಿಚಾರಣೆ
ಮಾಡುವ ಕಾಲಕ್ಕೆ
ಲಿಖಿತ ದೂರನ್ನು
ಹಾಜರುಪಡಿಸಿದ್ದು ಸದರಿ
ದೂರನ್ನು ಸ್ವಿಕರಿಸಿಕೊಂಡು
ವಾಪಸ್ಸು 7-00 ಗಂಟೆ
ಸುಮಾರಿಗೆ ಠಾಣೆಗೆ
ಬಂದಿದ್ದು, ದೂರಿನ
ಸಾರಂಶವೆನೆಂದರೆ, ಪಿರ್ಯಾದಿ
ಮತ್ತು ಮೃತರು
ಹಾಗೂ ಇತರೆ
ಸಂಬಂದಿಕರು ಕೂಡಿಕೊಂಡು
ಗದ್ದೆಮ್ಮ ದೇವರು
ಮಾಡಲು ತಮ್ಮೂರಿನಿಂದ
ಸುಲ್ತಾನಪೂರ ಗೊಲ್ಲರಹಟ್ಟಿಗೆ
ಮೊನ್ನೆ ಬಂದು ನಿನ್ನೆ
ದೇವರು ಮಾಡಿ
ಇಂದು ದಿನಾಂಕ 21-11-2018 ರಂದು ತಾನು ಮತ್ತು ತನ್ನ ಮಾವ ಮೃತನು ಮೋಟಾರ ಸೈಕಲ್ ನಂ. ಕೆಎ-37/EB-3579 ನೇದ್ದರ ಮೇಲೆ ಹೊರಟಿದ್ದು ಉಳಿದ ಸಂಬಂದಿಕರು ಟ್ರ್ಯಾಕ್ಟರದಲ್ಲಿ ಹೋಗುತ್ತಿದ್ದು, ತಾನು ಮತ್ತು ತನ್ನ ಮಾವ ಚಹ ಕುಡಿಯಲು ಮುದಗಲ್ ದಲ್ಲಿ ನಿಂತಿರುವಾಗ ಉಳಿದ ಸಂಬಂದಿಕರು ಟ್ರ್ಯಾಕ್ಟದಲ್ಲಿ ಮುದಗಲ್ ದಾಟಿ ಹೋದ ನಂತರ ತಾವಿಬ್ಬರು ಕೂಡಿಕೊಂಡು ಸಂಜೆ 5-00 ಗಂಟೆ ಸುಮಾರಿಗೆ ಮುದಗಲ್–ಕನಸಾವಿ ರಸ್ತೆಯ ಮೇಲೆ ಲೆಕ್ಕಿಹಾಳ ಕ್ರಾಸ್ ಹತ್ತಿರ ತಾನು ಮತ್ತು ತನ್ನ ಮಾವ ಮೃತನು ಕೂಡಿಕೊಂಡು ಮೋಟಾರ ಸೈಕಲ್ ನಂ. ಕೆಎ-37/EB-3579 ನೇದ್ದರ ಮೇಲೆ ಹೋಗುತ್ತಿರುವಾಗ ನಮ್ಮ ಮುಂದೆ ಅಶೋಕ ಲೈಲ್ಯಾಂಡ ಲಾರಿ ನಂ. ಕೆಎ-34/ಬಿ-0992 ನೇದ್ದು ಹೊರಟಿದ್ದು, ನಮ್ಮ ಮೋಟಾರ ಸೈಕಲ್ ಚಾಲಕ ಮೃತ ಹನುಮಪ್ಪನು ಮೋಟಾರ ಸೈಕಲ್ ಹಾರ್ನ ಹೊಡೆದಾಗ ಲಾರಿಯ ಚಾಲಕನು ನಮಗೆ ಹೋಗಲು ದಾರಿ ಬಿಟ್ಟಿದ್ದು, ಬಲಬದಿಗೆ ಮೋಟಾರ ಸೈಕಲ್ ನ್ನು ಸೈಡ್ ತೆಗೆದುಕೊಂಡು ಹೋಗುತ್ತಿರುವಾಗ ಲಾರಿಯ ಚಾಲಕನು ಒಮ್ಮಿಂದೊಮ್ಮೆಲೆ ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಪೂರ್ತಿ ರಸ್ತೆಯ ಬಲಬದಿಗೆ ಲಾರಿಯನ್ನು ತೆಗೆದುಕೊಂಡು ಬಂದು ನಮ್ಮ ಮೋಟಾರ ಸೈಕಲ್ ಗೆ ಟಚ್ ಮಾಡಿದನು. ಆಗ ಮೋಟಾರ ಸೈಕಲ್ ನಡೆಸುತ್ತಿದ್ದ ನನ್ನ ಮಾವ ಹನುಮಪ್ಪನು ಲಾರಿಯ ಗಾಲಿಯೊಳಗೆ ಬಿದ್ದಿದ್ದು, ನಾನು ನಮ್ಮ ಬಲಬದಿಗೆ ಬಿದ್ದಿದ್ದು ಇರುತ್ತದೆ. ಹನುಮಪ್ಪನ ತಲೆಯ ಮೇಲೆ ಲಾರಿಯ ಮುಂದಿನ ಗಾಲಿ ಹೋಗಿದ್ದರಿಂದ ಸ್ಥಳದಲ್ಲಿಯೇ ನನ್ನ ಮಾವ ಹನುಮಪ್ಪನು ಮೃತಪಟ್ಟಿದ್ದು, ನನಗೆ ನಡುವಿಗೆ ಮತ್ತು ಬೆನ್ನಿಗೆ ಒಳಪೆಟ್ಟಾಯಿತು. ಇದನ್ನು ನೋಡಿ ಲಾರಿಯ ಚಾಲಕನು ಲಾರಿಯನ್ನು ಅಲ್ಲಿಯೇ ಬಿಟ್ಟು, ಅಲ್ಲಿಂದ ಓಡಿ ಹೋಗಿದ್ದು, ಅವರ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ. ಆತನನ್ನು ನೋಡಿದರೆ ನಾನು ಗುರುತು ಇಡಿಯುತ್ತೇನೆ. ನಂತರ ಸದರಿ ವಿಷಯವನ್ನು ನಮ್ಮ ಸಂಬಂದಿಕರಿಗೆ ಪೋನ ಮೂಲಕ ತಿಳಿಸಿದ್ದು ಸ್ವಲ್ಪ ಸಮಯದ ನಂತರ ಅವರು ಬಂದು ನನ್ನ ಮಾವನ ಮೃತ ದೇಹವನ್ನು ಮುಂದಿನ ಕ್ರಮಕ್ಕಾಗಿ ಮತ್ತು ನನ್ನನ್ನು ಚಿಕಿತ್ಸೆ ಕುರಿತು ಸರಕಾರಿ ಅಸ್ಪತ್ರೆ ಮುದಗಲ್ ಗೆ ಸೇರಿಕೆ ಮಾಡಿದ್ದು ಇರುತ್ತದೆಂದು ಇದ್ದ ದೂರಿನ ಸಾರಂಶದ ಮೆಲಿಂದ ಮುದಗಲ್ ಪೊಲಿಸ್ ಠಾಣೆ ಗುನ್ನೆ ನಂಬರ 249/2018 PÀ®A 279, 337, 304
(J) L¦¹. ªÀÄvÀÄÛ 187 LJªÀiï« PÁAiÉÄÝÃ
ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ದಿನಾಂಕ:- 21-11-2018 ರಂದು ಬೆಳಿಗ್ಗೆ 5-00 ಗಂಟೆಗೆ
ವೀಮ್ಸ ಆಸ್ಪತ್ರೆ ಬಳ್ಳಾರಿಯಿಂದ ಪೋನ್ ಮಾಡಿ ತಿಳಿಸಿದ್ದೆನೆಂದರೆ ದಿನಾಂಕ 20-11-2018 ರಂದು ಪೋತ್ನಾಳ ಹತ್ತಿರ ಅಪಘಾತದಲ್ಲಿ ಶರಣಮ್ಮ ಗಂಡ ಜಡಿಮೂರ್ತಿ ಸಾಃ ಸುಲ್ತಾನಪುರ ಈಕೆಯು ಗಾಯಗೊಂಡು ಇಲಾಜು ಕುರಿತು ಸೇರಿಕೆಯಾಗಿರುತ್ತಾಳೆ ಅಂತಾ ತಿಳಿಸಿದ ಮೇರೆಗೆ ಕೂಡಲೇ ಇಂದು ದಿನಾಂಕ 21-11-2018
ರಂದು ಬೆಳಿಗ್ಗೆ 6-30 ಗಂಟೆಗೆ ಠಾಣೆಯಿಂದ ಹೊರಟು ವೀಮ್ಸ ಆಸ್ಪತ್ರೆಗೆ ಭೇಟಿ ನೀಡಿ ಐ.ಸಿ.ಯು ಕೊಠಡಿಯಲ್ಲಿ ಚಿಕಿತ್ಸೆ
ಪಡೆಯುತಿದ್ದ ಶರಣ್ಣಮ್ಮ ಈಕೆಯನ್ನು ನೋಡಿ ವಿಚಾರಿಸಿ ಆಕೆಯ ಹೇಳಿಕೆಯ ಫಿರ್ಯಾದಿಯನ್ನು
ಪಡೆದುಕೊಂಡಿದ್ದು ಸಾರಾಂಶವೆನೆಂದರೆ ದಿನಾಂಕ 20-11-2018 ರಂದು ಫಿರ್ಯಾದಿಯ ಸಂಬಂದಿಕರು ಮಾನವಿ ತಾಲೂಕಿನ ಬಾಗಲವಾಡದಲ್ಲಿ ಶಂಕ್ರಪ್ಪ ಈತನ ಮಗಳು ಹಿರಿಯವಳು [
ಋತುಮತಿ} ಆಗಿದ್ದರಿಂದ ಸದರಿ ಕಾರ್ಯಕ್ರಮಕ್ಕೆ
ಹೋಗಬೇಕೆಂದು ಫಿರ್ಯಾದಿ ಮತ್ತು ತಮ್ಮ ಸಂಬಂದಿಕರಾದ ನೀಲಮ್ಮ, ರಾಜೇಶ್ವರಿ, ಹಾಗೂ ಈರಮ್ಮ ಎಲ್ಲರೂ ಕೂಡಿಕೊಂಡು ಜವಳಗೇರಾ ಬಸ್ ನಿಲ್ದಾಣದಲ್ಲಿ ಬಂದು
KSRTC BUS NO. KA37F0699 ನೇದ್ದರಲ್ಲಿ ಫಿರ್ಯಾದಿ ಮತ್ತು ನೀಲಮ್ಮ ಕಂಡಕ್ಟರ್ ಕುಳಿತುಕೊಳ್ಳುವ ಸಿಟಿನಲ್ಲಿ ಕುಳಿತುಕೊಂಡಿದ್ದು ಜವಳಗೇರದಿಂದ ಹಿರೇಕೊಟ್ನೆಕಲ್ ಗೆ ಟಿಕೇಟ್ ತೆಗೆಸಿದ್ದು ಇರುತ್ತದೆ. ಬಸ್ ಚಾಲಕ ಬಸ್ಸನ್ನುಚಾಲು ಮಾಡಿಕೊಂಡು ಪೋತ್ನಾಳ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಂದ ಬಸ್ಸನ್ನು ಚಾಲು ಮಾಡಿಕೊಂಡು ಪೋತ್ನಾಳ- ಮಾನವಿ ಮುಖ್ಯ ರಸ್ತೆಯ ಮೇಲೆ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಪೋತ್ನಾಳ ಹಿರೋ ಹೊಂಡಾ ಶೋ ರೂಮ್ ಹತ್ತಿರ ಬೆಳಿಗ್ಗೆ
11-30 ಗಂಟೆಗೆ ಬಸ್ಸನ್ನು ಒಮ್ಮಿಂದೊಮ್ಮೇಲೆ ಎಡದಿಂದ ಬಲಕ್ಕೆ ತಿರುಗಿಸಿಕೊಂಡಾಗ ಕಂಡಕ್ಟರ್ ಈತನು ಬಸ್ಸಿನ ಬಾಗಿಲನ್ನು
ಮುಚ್ಚದೆ ಹಾಗೆಯೇ ತೆಗೆದಿದ್ದರಿಂದ ಫಿರ್ಯಾದಿಯು ತನ್ನ ಸೀಟಿನಿಂದ ಬಸ್ಸಿನ ಬಾಗಿಲಿಂದ ಹೊರಗೆ ರಸ್ತೆ ಮೇಲೆ ಕೇಳಗೆ ಬಿದ್ದು ತಲೆಗೆ ಮತ್ತು ಎರಡು ಬುಜಗಳಿಗೆ ಹಾಗೂ ಎರಡು ಕೈಗಳ ಮುಂಗೈ ಹತ್ತಿರ ಭಾರಿ ಒಳಪೆಟ್ಟಾಗಿದ್ದು ಎರಡು ಕಾಲುಗಳ ಮೊಣ ಕಾಲ ಮೇಲೆ ಗಾಯಗಳಾಗಿದ್ದು ಇರುತ್ತದೆ. ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿ ಕಂಡಕ್ಟರ್ ಈತನು ತನ್ನ ಬಸ್ಸಿನ ಬಾಗಿಲನ್ನು ಮುಚ್ಚದೆ ಹಾಗೆಯೇ ತೆರೆದು ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆಯು ಜರುಗಿದ್ದು ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ
338/2018 ಕಲಂ
279.338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 21/11/2018 ರಂದು ಬೆಳಿಗ್ಗೆ 08.15 ಗಂಟೆಗೆ ಫಿರ್ಯಾದಿ ಮೌನೇಶ ತಂದೆ ಅಮರಯ್ಯ ವಾಲೆಕಾರ್, 39 ವರ್ಷ, ನಾಯಕ, ಮೇಷನ್ ಕೆಲಸ ಸಾ: ಬುಳ್ಳಾಪೂರ ತಾ: ಮಾನವಿ ರವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಸದರಿ ಹೇಳಿಕೆ ದೂರಿನ ಸಾರಾಂಶವೇನೆಂದರೆ. ದಿನಾಂಕ 20/11/18 ರಂದು ಮೃತ ಕೆಂಚಪ್ಪನು ತನ್ನ ಪಲ್ಸರ್ ಮೋ.ಸೈ ನಂ ಕೆ.ಎ.04/ಜೆ.ಡಿ.1330 ನೇದ್ದನ್ನು ತೆಗೆದುಕೊಂಡು ಬುಳ್ಳಾಪೂರದಿಂದ ತನ್ನ ಹೆಂಢತಿಯ ತವರು ಮನೆ ರಾಜಲದಿನ್ನಿಗೆ ಹಿರೆಕೊಟ್ನೆಕಲ್ ಮುಖಾಂತರ ಹೊರಟಾಗ ರಾತ್ರಿ 8.30 ಗಂಟೆಯ ಸುಮಾರಿಗೆ ಟ್ರ್ಯಾಕ್ಟರ ನಂ ಕೆ.ಎ.36/ಟಿ.ಬಿ-4158 ನೇದ್ದರ ಚಾಲಕನು ಕೊಟ್ನೆಕಲ್ ಕಡೆಯಿಂದ ಮಾನವಿ ಕಡೆಗೆ ತನ್ನ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೊರಟಿದ್ದು ಆತನ ಹಿಂದೆ ಕೆಂಚಪ್ಪನು ತನ್ನ ಮೋಟಾರ್ ಸೈಕಲ್ ಮೇಲೆ ಹೊರಟಿದ್ದು ಜಾನೆಕಲ್ ಕ್ರಾಸ್ ಇನ್ನೂ ಸ್ವಲ್ಪ ದೂರದಲ್ಲಿದ್ದಾಗ ಬ್ರಿಡ್ಜಿನ ಹತ್ತಿರ ಟ್ರ್ಯಾಕ್ಟರನ ಚಾಲಕನು ತನ್ನ ಟ್ರಾಲಿಗೆ ಯಾವುದೇ ಇಂಡಿಕೇಟರನ್ನು ಹಾಕದೇ ಒಮ್ಮೆಲೆ ಏಕಾ ಏಕಿ ಬ್ರೇಕ್ ಹಾಕಿದ್ದರಿಂದ ಆತನ ಹಿಂದೆ ಹಿಂದೆ ಇದ್ದ ಕೆಂಚಪ್ಪನು ಸಹ ತನ್ನ ಮೋಟಾರ್ ಸೈಕಲ್ಲನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೊರಟಿದ್ದರಿಂದ ನಿಯಂತ್ರಣ ಮಾಡಲಾಗದೇ ಟ್ರಾಲಿಯ ಹಿಂದಿನ ಬಲಭಾಗಕ್ಕೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಹಿತ ಕೆಳಗೆ ಬಿದ್ದಿದ್ದರಿಂದ ಎಡ ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 337/2018 ಕಲಂ 279,304 (ಎ) ಐ.ಪಿ.ಸಿ.& 187 ಐ.ಎಮ್.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.