ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾ ಜೂಜಾಟದ ದಾಳಿ ಪ್ರಕರಣದ ಮಾಹಿತಿ
ದಿನಾಂಕ : 17-02-2020 ರಂದು ಸಾಯಂಕಾಲ
6-30 ಗಂಟೆಯ ಸುಮಾರು ತುರುವಿಹಾಳ ಪಟ್ಣದ ಬಸ್ ನಿಲ್ದಾಣ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು
ಬರೆದುಕೊಡುತ್ತಿದ್ದ ಬಗ್ಗೆ ವೀರೇಶ ಎ ಎಸ್ ಐ ತುರುವಿಹಾಳ ರವರು ಬೀಟ್ ಹೆಚ್ ಸಿ 124 ಹುಲುಗಪ್ಪ ರವರಿಂದ ಖಚಿತ ಭಾತ್ಮಿ ಪಡೆದು ಮಾನ್ಯ ಡಿ ಎಸ್ ಪಿ ಸಿಂಧನೂರು ಮತ್ತು ಸಿಪಿಐ ಸಿಂಧನೂರು ಸಾಹೇಬರವರ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ PC-679, PC-165 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ ಸಾಯಂಕಾಲ 6-45 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿ ನಂಬರ 01 ನೇದ್ದವನನ್ನು ವಶಕ್ಕೆ ತೆಗೆದುಕೊಂಡು, ಅವನ ವಶದಲ್ಲಿದ್ದ ನಗದು ಹಣ ರೂ. 830 ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಆರೋಪಿ ನಂ. 1 ಈತನು ತಾನು ಬರೆದ ಮಟ್ಕಾ ಪಟ್ಟಿ ಮತ್ತು ಸಂಗ್ರಹಿಸಿದ ಹಣವನ್ನು ಆರೋಪಿ ನಂ. 2 ರವರಿಗೆ ಕೊಡುತ್ತಿದ್ದ ಬಗ್ಗೆ ತಿಳಿಸಿದ್ದು, ನಂತರ ಆರೋಪಿ ನಂ.1 ಈತನೊಂದಿಗೆ 8-00 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 05/2020 ರ ಪ್ರಕಾರ ಸ್ವೀಕೃತ ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ
18-02-2020 ರಂದು 6-30 ಪಿ ಎಂ ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಸಾರಾಂಶದಂತೆ ಠಾಣೆ ಗುನ್ನೆ ನಂ. 27/2020ಕಲಂ 78
(iii) ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ.17-02-2020ರಂದು
ಸಂಜೆ 5-00 ಗಂಟೆಗೆ
ಸಿರವಾರ ಪಟ್ಟಣದಲ್ಲಿ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿನಂ.1 ನೇದ್ದವನು ತನ್ನ
ಕೈಯ್ಯಲ್ಲಿ ಪೇಪರ ಪೆನ್ನು ಹಿಡಿದುಕೊಂಡು ದಾರಿಯಲ್ಲಿ ಹೋಗಿ-ಬರುವ ಜನರನ್ನು ಕಂಡು ಬನ್ನಿರಿ ಮಟಕಾ
ನಂಬರ ಬರೆಯಿಸಿರಿ ನಂಬರ ಬಂದಲ್ಲಿ 1 ರೂ.80/- ರೂಪಾಯಿ ಕೊಡುವ ದಾಗಿ ಹೇಳುತ್ತ ಜನರಿಂದ ಹಣಪಡೆದುಕೊಂಡು
ಮಟಕ ನಂಬರ ಬರೆದುಕೊಡುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ
ಸಮಕ್ಷಮದಲ್ಲಿ ದಾಳಿಮಾಡಿದಾಗ ಆರೋಪಿತನು [1] ಮಟಕಾ ಜೂಜಾ ಟದ ಹಣ ರೂ.1,300/- [2] ಒಂದು ಮಟಕಾ ನಂಬರ ಬರೆದ ಪಟ್ಟಿ,[3]
ಒಂದು ಬಾಲ್ ಪೆನ್ನು ಸಮೇತ ಸಿಕ್ಕುಬಿದ್ದಿದ್ದು ಸಿಕ್ಕುಬಿದ್ದ ಆರೋಪಿತನಿಗೆ
ವಿಚಾರಿಸಲು ತಾನು ಬರೆದ ಮಟಕಾ ನಂಬರ ಪಟ್ಟಿ ಹಾಗೂ ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2 ರವರಿಗೆ
ಕೊಡುತ್ತಿರುವದಾಗಿ ಹೇಳಿದ್ದರಿಂದ ಪಿ.ಎಸ್.ಐ.ರವರು ಸಿಕ್ಕುಬಿದ್ದ ಆರೋಪಿತನೊಂದಿಗೆ ರಾತ್ರಿ 7-00 ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿ ವರದಿ ನೀಡಿದ್ದು ಸದರ ವರದಿಯಲ್ಲಿಯ
ಸಾರಾಂಶದ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣಾ ಗುನ್ನೆ ನಂಬರ 17/2020 ಕಲಂ:
78[iii] ಕ.ಪೋ.ಕಾಯ್ದೆ ಪ್ರ.ವ.ವರದಿ ಜಾರಿ ಮಾಡಿದೆ ತನಿಖೆ ಕೈಗೊಂಡಿರುತ್ತಾರೆ.
ಮರಳು
ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 18-02-2020 gÀAzÀÄ
¨É½UÉÎ 10:30 UÀAmÉAiÀÄ ¸ÀĪÀiÁjUÉ £ÀUÀgÀzÀ°è ªÁºÀ£À vÀ¥Á¸ÀuÉ PÀvÀðªÀå PÀÄjvÀÄ
¦AiÀiÁ𢠲æÃ ¹zÀÝ¥Àà JJ¸ïL zÉêÀzÀÄUÀð ¸ÀAZÁj ¥Éưøï oÁuÉ ªÀÄvÀÄÛ ¦¹ 221 ªÀÄvÀÄÛ
¥ÀAZÀgÀ ¸ÀAUÀqÀ zÉêÀzÀÄUÀð- eÉ ¦ ªÀÈvÀÛzÀ ºÀwÛgÀ ºÉÆÃV ¤AvÀÄPÉÆArzÁÝUÀ 10:45
UÀAmÉUÉ ±ÀºÀ¥ÀÆgÀÄ PÀqɬÄAzÀ M§â ¸ÀgÀPÀÄ ¸ÁUÁtÂPÉ mÁmÁ K¸À ªÁºÀ£À £ÀA PÉJ 33J
4283 £ÉÃÃzÀÝgÀ ZÁ®PÀ£ÀÄ vÀ£Àß ªÁºÀ£ÀªÀ£ÀÄß Cwà ªÉÃUÀªÁV C®PÀëöåvÀ£À¢AzÀ vÀ£Àß
ªÁºÀ£ÀªÀ£ÀÄß ZÁ®£É ªÀiÁrPÉÆAqÀÄ §gÀÄwÛgÀĪÁUÀ ªÁºÀ£ÀªÀ£ÀÄß vÀqÉzÀÄ ¤°è¹zÀÄÝ
ªÁºÀ£À ZÁ®PÀ£À ºÉ¸ÀgÀÄ «ZÁj¸À¯ÁV ZÁ®PÀ£ÀÄ vÀ£Àß ºÉ¸ÀgÀÄ C§Äݯï gÀ»ÃªÀÄ vÀAzÉ
ªÀĺÀäzï E¹ä¬Ä¯ï ªÀAiÀÄ:36 G:ZÁ®PÀ PÉ®¸À ¸Á:µÁ PÁ¯ÉÆÃ¤ ±ÀºÀ¥ÀÆgÀÄ
vÁ:±ÀºÀ¥ÀÆgÀÄ CAvÁ w½¹zÀÄÝ EgÀÄvÀÛzÉ. ¥ÀAZÀgÀ ¸ÀªÀÄPÀëªÀÄ ªÁºÀ£ÀªÀ£ÀÄß ªÀ±ÀPÉÌ
vÉUÉzÀÄPÉÆAqÀÄ ¥ÀAZÀ£ÁªÉÄ ªÀÄvÀÄÛ ªÀÄÄzÉݪÀiÁ®£ÀÄß ºÁUÀÆ ZÁ®PÀ£À£ÀÄß ºÁdgÀÄ
¥Àr¹ eÁÕ¥À£À ¥ÀvÀæ ¤ÃrzÀÝgÀ ªÉÄÃgÉUÉ ದೇವದುರ್ಗ ಪೊಲೀಸ್ ಠಾಣೆ ಗುನ್ನೆ ನಂಬರ 04/2020 PÀ®A:279 L.¦.¹ PÁAiÉÄÝ ¥ÀæPÀgÀt zÁR°¹PÉÆAqÀÄ vÀ¤SÉAiÀÄ£ÀÄß PÉÊPÉÆArgÀÄತ್ತಾರೆ.