¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtUÀ¼À ªÀiÁ»w:-
ದಿನಾಂಕ:
19-10-2016 ರಂದು ಬೆಳಗ್ಗೆಯಿಂದ ಜಂಭುನಾಥನಹಳ್ಳಿಯ ಆಂಜನೇಯ
ಗುಡಿ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತನಾದ ªÀÄ®èAiÀÄå vÀA «ÃgÉñÀ ªÀ. 25
eÁw PÀ¨ÉâÃgÀ G.PÁ¬Ä¥À¯Éè ªÁå¥ÁgÀ ¸Á. dA¨sÀÄ£ÁxÀ£À ºÀ½î vÁ ¹AzsÀ£ÀÆgÀ ಈತನು ನಿಂತುಕೊಂಡು ತನ್ನ ಸ್ವಂತ ಲಾಭಕ್ಕಾಗಿ
ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಹೇಳುತ್ತಾ ಕೇವಲ ಅಧೃಷ್ಟದ ಮೇಲೆ ಆಡುವಂತೆ ಸಾರ್ವಜನಿಕರಿಗೆ
ಮನವೋಲಿಸಿ 1-00 ರೂ ಗೆ,
80-00 ರೂಗಳಂತೆ ಕೊಡುವುದಾಗಿ ಹೇಳಿ
ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಂದ ಹಣವನ್ನು ಸಂಗ್ರಹಣೆ ಮಾಡಿ ಮಟಕಾ ಎಂಬ ನಸೀಬಿನ ಜೂಜಾಟದ
ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿದ್ದ ಮಾಹಿತಿ ಬಂದ ಮೇರೆಗೆ ಪಿ,ಎಸ್,ಐ ತುರುವಿಹಾಳ ರವರು ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಅವನಿಂದ ನಗದು ಹಣ ರೂ:510 ಮತ್ತು 1 ಮಟಕಾ ನಂಬರ ಬರೆದ ಚೀಟಿ, ಮತ್ತು ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡು ಸದರಿಯವನು ತಾನು
ಬರೆದ ಮಟ್ಕಾ ಪಟ್ಟಿಯನ್ನು ಆರೋಪಿ ನಂ 02
§¸ÀªÀAvÀ¥Àà
vÀA PÀ£ÀPÀ¥Àà ¸Á dA¨sÀÄ£ÁxÀ£ÀºÀ½î vÁ, ¹AzsÀ£ÀÆgÀ (§ÄQÌ) ನೇದ್ದವನಿಗೆ ಕೊಡುವುದಾಗಿ ತಿಳಿಸಿದ್ದು, ಸದರಿಯವನನ್ನು ವಶಕ್ಕೆ
ತೆಗೆದುಕೊಂಡು ಮದ್ಯಾಹ್ನ 1330 ಗಂಟೆಗೆ ಠಾಣೆಗೆ ಬಂದು ದಾಳಿ ಪಂಚನಾಮೆಯ ವರದಿ ಮತ್ತು ಜಪ್ತಿ ಮಾಡಿದ ಮಾಲು ಹಾಗೂ
ಆರೋಪಿಯನ್ನು ಒಪ್ಪಿಸಿದ್ದುದರ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣಾ ಗುನ್ನೆ ನಂ. 210 /2016 ಕಲಂ. 78 (III) KP ACT ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು
ಇರುತ್ತದೆ.
ಕಳುವಿನ ಪ್ರಕರಣಗಳ ಮಾಹಿತಿ.
¢£ÁAPÀ
19-10-2016 gÀAzÀÄ ¨É½UÉÎ 6.00 UÀAmÉUÉ ªÀÄ¹Ì §¼ÀUÁ£ÀÆgÀÄ PÁæ¸ï ºÀwÛgÀ D¹Ã¥ï
vÀAzÉ gÀhÄQæAiÀiÁeï CwÃ¥sï ¸Á§ ªÀAiÀiÁ: 30 ªÀµÀð, eÁ: ªÀÄĹèA, G: ªÉÄÃPÁå¤Pï
¸Á: zÉñÀ£ÀÆgÀÄ vÁ: ²gÀUÀÄ¥Áà f¯Áè §¼Áîj EvÀ£À ªÉÄÃ¯É C£ÀĪÀiÁ£À §AzÀÄ DvÀ£À
ªÉÆÃmÁgÀÄ ¸ÉÊPÀ¯ï zÁR¯ÁwUÀ¼À §UÉÎ PÀÆ®APÀıÀªÁV «ZÁj¸À¯ÁV DvÀ£ÀÄ ªÉÆÃmÁgÀÄ
¸ÉÊPÀ¯ï PÀ¼ÀîvÀ£À ªÀiÁrPÉÆAqÀÄ vÀA¢gÀĪÀÀzÁV w½¹zÀ ªÉÄÃgÉUÉ ¥ÀAZÀgÀ ಸಮಕ್ಷಮ ªÉÆÃmÁgÀÄ ¸ÉÊPÀ¯ï £ÀA PÉJ 34 J¯ï 6136 £ÉzÀÝ£ÀÄß
d¦Û ªÀiÁrPÉÆAqÀÄ ಮಸ್ಕಿ ಪೊಲೀಸ್ oÁuÁ
ಗುನ್ನೆ ನಂ. 159/16 PÀ®A 41(1)(r) ¸À»vÀ 102
¹.Dgï.¦.¹. ¥ÀæPÁgÀ ¥ÀæPÀgÀt zÁR®Ä ªÀiÁrಕೊಂಡು vÀ¤SÉAiÀİè DgÉÆÃ¦vÀ¤AzÀ MlÄÖ 06 ªÉÆÃmÁgÀÄ
¸ÉÊPÀ¯ïUÀ¼Àನ್ನು
ªÀ±ÀPÉÌ ¥ÀqÉzÀÄPÉÆArzÀÄÝ 6 ªÉÆÃmÁgÀÄ ¸ÉÊPÀ¯ïUÀ¼À C.Q. 2 ®PÀë 10 ¸Á«gÀ gÀÆUÀ¼ÀÄ
EzÀÄÝ ¸À¢æ DgÉÆÃ¦vÀ£À£ÀÄß £ÁåAiÀiÁAUÀ ¨sÀAzÀ£ÀPÉÌ PÀ½¹PÉÆnÖzÀÄÝ EgÀÄvÀÛzÉ.
ದೊಂಬಿ ಪ್ರಕರಣಗಳ ಮಾಹಿತಿ.
¢£ÁAPÀ 19/10/2016
gÀAzÀÄ gÁwæ 8-00 UÀAmÉAiÀÄ ¸ÀĪÀiÁjUÉ zÉêÀzÀÄUÀð ¥ÀlÖtzÀ UËgÀA¥ÉÃmÉAiÀİè,
¦ügÁå¢ ºÀ£ÀĪÀÄUËqÀ vÀAzÉ ¸Á§ÄUËqÀ ªÀiÁ°UËqÀÄæ. 55ªÀµÀð, eÁ:£ÁAiÀÄPÀ,
G:MPÀÌ®ÄvÀ£À, ¸Á-UËgÀA¥ÉÃmÉ zÉêÀzÀÄUÀð ರವರು vÀªÀÄä ªÀÄ£ÉAiÀÄ ªÀÄÄAzÉ vÀ£Àß
ªÀÄPÀÌ¼ÉÆA¢UÉ EzÁÝUÀ, DgÉÆÃ¦ ¨ÉÊgÀ¥Àà vÀAzÉ ©üªÀÄgÁAiÀÄ ªÀiÁ°UËqÀÄæ ಹಾಗು ಇತರೆ 4 ಜನರು ಸೇರಿ CPÀæªÀÄPÀÆl gÀa¹PÉÆAqÀÄ PÉÊAiÀİè PÀnÖUÉ »rzÀÄPÉÆAqÀÄ §AzÀÄ,
¦AiÀiÁð¢AiÉÆA¢UÉ D¹Û «µÀAiÀÄzÀ°è dUÀ¼À vÉUÀzÀÄ, D¹ÛAiÀÄ §UÉÎ ¤Ã£ÉãÀÄ PÉüÀÄwÛ,
EµÀÖ §AzÀªÀjUÉ ªÀiÁqÀÄvÉÛ£É JAzÀÄ, CªÁZÀå ±À§ÝUÀ½AzÀ ¨ÉÊzÀÄ, PÀ®Äè
vÉUÀzÀÄPÉÆAqÀÄ vÀ¯ÉUÉ ºÉÆqÉzÀÄ gÀPÀÛUÁAiÀÄUÉÆ½¹ PÉʬÄAzÀ ªÀÄvÀÄÛ PÀnÖUɬÄAzÀ
ºÉÆqÉzÀÄ D¹ÛAiÀÄ vÀAmÉUÉ §AzÀgÉ, ¤£ÀߣÀÄß ªÀÄvÀÄÛ ¤£Àß
ªÀÄPÀ̼À£ÀÄß fêÀ ¸À»vÀ ©qÀĪÀÅ¢®è CAvÁ fêÀzÀ ¨ÉzsÀjPÉ ºÁQzÀÄÝ
EgÀÄvÀÛzÉ. CAvÁ ºÉýPÉ ¦AiÀiÁ𢠸ÁgÁA±ÀzÀ ªÉÄðAzÀ ದೇವದಿರ್ಗಾ ಪೊಲೀಸ್ ಠಾಣೆ ಗುನ್ನೆ ನಂಬರ 232/2016. PÀ®A. 143, 147, 148, 504,
323, 324, 506 ¸À»vÀ 149 L¦¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ಇರುತ್ತದೆ.
ಮೋಸದ ಪ್ರಕರಣದ ಮಾಹಿತಿ:-
ಫಿರ್ಯಾದಿದಾರರಾದ
ಬಿ.ಪ್ರಸಾದ ತಂ: ಅಚ್ಚಯ್ಯ ವಯ: 44ವರ್ಷ, ಉ: ಪ್ರೊಪ್ರೈಟರ್
ಮೆಜರ್ಸ ಕೃಷ್ಣ ತುಂಗಾ ಅಗ್ರೋ ಇಂಡಸ್ಟ್ರೀಸ್,
ಪತ್ತೆಪೂರ ರೋಡ್ ಯಕ್ಲಾಸಪೂರ, ರಾಯಚೂರು ಸಾ: ಮನೆ ನಂ: 1-11-72/52 ಕಾಕತೀಯ ಕಾಲೋನಿ, ರಾಯಚೂರು ರವರು ಘನ ನ್ಯಾಯಾಲಯದಲ್ಲಿ ಆರೋಪಿತನಾದ ವ್ಯವಸ್ಥಾಪಕ ನಿರ್ದೇಶಕರು ಶ್ರೀ ವೆಂಕಟೇಶ್ವರ ಗೋಬಲ್ ಟ್ರೇಡಿಂಗ್ ಪ್ರೈವೆಟ್ ಲಿ. ತ್ಯಾಗರಾಯ ರಸ್ತೆ, ಟಿ.ನಗರ
ಚೆನ್ನೈ ಮತ್ತು ಇತರೆ 6 ಜನರು ತಮ್ಮ ಅಗ್ರೋ ಇಂಡಸ್ಟ್ರೀಸ್ ನಿಂದ ಮೌಲ್ಯ ರೂ:95,95,290/- ಗಳ ಬೆಲೆಯುಳ್ಳ ಸೋನಾಮಸೂರಿ ಅಕ್ಕಿಯನ್ನು ನಂತರ ಹಣ ಕಳುಹಿಸಿಕೊಡುವದಾಗಿ ಖರೀದಿಸಿ ಆ ಪೈಕಿ ರೂ: 47,19,390/- ರೂ.ಗಳ ಹಣವನ್ನು ಬಾಕಿ ಇರಿಸಿಕೊಂಡು ಮೋಸ ಮಾಡಿರುತ್ತಾರೆಂದು ದೂರಿದ್ದು ಘನ ನ್ಯಾಯಾಲಯವು ಕಲಂ: 156(3) ಸಿ.ಆರ್.ಪಿ.ಸಿ. ಪ್ರಕಾರ ತನಿಖೆಗೆ ಆದೇಶ ಮಾಡಿದ ಮೆರೆಗೆ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 221/2016
PÀ®A. 420 ¸ÀºÁ 34 L.¦.¹ ಗುನ್ನೆ ದಾಖಲಿಸಿಕೊಂಡಿರುತ್ತಾರೆ.
ಫಿರ್ಯಾದಿದಾರನಾದ ಬಿ.ಪ್ರಸಾದ ತಂ: ಅಚ್ಚಯ್ಯ ವಯ: 44ವರ್ಷ, ಉ: ಪ್ರೊಪ್ರೈಟರ್ ಮೆಜರ್ಸ ಕೃಷ್ಣ ತುಂಗಾ ಅಗ್ರೋ ಇಂಡಸ್ಟ್ರೀಸ್, ಪತ್ತೆಪೂರ ರೋಡ್ ಯಕ್ಲಾಸಪೂರ, ರಾಯಚೂರು ಸಾ: ಮನೆ ನಂ: 1-11-72/52 ಕಾಕತೀಯ ಕಾಲೋನಿ, ರಾಯಚೂರು ರವರು
ಘನ ನ್ಯಾಯಾಲಯದಲ್ಲಿ ಆರೋಪಿತರಾದ
ಮೆ/ ವ್ಯವನಾಥ ಅಮಾನ್ ಟ್ರೇಡರ್ಸ, ಕರಾಯಿಕುಡಿ ನಂ: 066 ಅಮ್ಮನಸೇಂಥಿ,
ಶಿವಗಂಗಲ ಜಿಲ್ಲೆ ಹಾಗು ಇತರೆ
3 ಜನರು ತಮ್ಮ ಅಗ್ರೋ ಇಂಡಸ್ಟ್ರೀಸ್ ನಿಂದ ಮೌಲ್ಯ ರೂ:6,33,250/- ಗಳ ಬೆಲೆಯುಳ್ಳ ಸೋನಾಮಸೂರಿ ಅಕ್ಕಿಯನ್ನು ನಂತರ ಹಣ ಕಳುಹಿಸಿಕೊಡುವದಾಗಿ ಖರೀದಿಸಿ ಹಣವನ್ನು ಬಾಕಿ ಇರಿಸಿಕೊಂಡು ಮೋಸ ಮಾಡಿರುತ್ತಾರೆಂದು ದೂರಿದ್ದು ಘನ ನ್ಯಾಯಾಲಯವು ಕಲಂ: 156(3) ಸಿ.ಆರ್.ಪಿ.ಸಿ. ಪ್ರಕಾರ ತನಿಖೆಗೆ ಆದೇಶ ಮಾಡಿದ ಮೆರೆಗೆ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 222/2016
PÀ®A. 420 ¸ÀºÁ 34 L.¦.¹ ಗುನ್ನೆ ದಾಖಲಿಸಿಕೊಂಡಿದ್ದು ಇದೆ.
ಇತರೆ ಐ.ಪಿ.ಸಿ ಪ್ರಕರಣಗಳ ಮಾಹಿತಿ.
ಪಿರ್ಯಾದಿದಾರನಾದ ದತ್ತಾತ್ರಯ ತಂದೆ ಮಹಾದೇವಪ್ಪ 27 ವರ್ಷ ಜಾ:-ವಡ್ಡರ ಒಕ್ಕಲುತನ ಸಾ:-ರಾಮತ್ನಾಳ ಈತನು ಆರೋಪಿ ನಾಮದೇವನಿಗೆ ಅಣ್ಣನ ಮಗನಿದ್ದು ಇಬ್ಬರ ಹೊಲಗಳು ದಿದ್ದಗಿ ಸೀಮಾಂತರದಲ್ಲಿ ಅಕ್ಕ
ಪಕ್ಕದಲ್ಲಿ ಇರುತ್ತವೆ ಆರೋಪಿತ ರವಿ ತಂದೆ ನಾಮದೇವ 27 ವರ್ಷ ವಡ್ಡರ ಇತರೆ 2 ಜನರು ತಮ್ಮ ಹೊಲಕ್ಕೆ
ಪೈಪಲೈನನ್ನು ಪಿರ್ಯಾದಿ ಹೊಲದಲ್ಲಿಂದ ಹಾಕಿಕೊಂಡಿದ್ದು ಪೈಪಲೈನ್ ಹಳೆಯದು ಇದ್ದುದರಿಂದ 5
ವರ್ಷಗಳಿಂದ ನೀರು ಲಿಕೆಜ ಆಗಿ ಪಿರ್ಯಾದಿದಾರರ ಹೊಲವು ಬಸಿ ಬಂದು ಬೆಳೆ ಹಾಳಾಗುತ್ತಿದ್ದು,
ಪಿರ್ಯಾದಿದಾರರು ಆರೋಪಿತರಿಗೆ ಬೇರೆ ಪೈಪ ಹಾಕಿಕೊಳ್ಳಬೇಕು ಅಂತಾ ಹೇಳಿದ್ದರು ಸಹ
ಹಾಕಿಕೊಂಡಿರುವುದಿಲ್ಲಾ. ಇದೆ ವಿಷಯದಲ್ಲಿ
ಆರೋಪಿತರು ಪಿರ್ಯಾದಿದಾರರ ಮೇಲೆ ದ್ವೇಷ ಬೆಳೆಸಿಕೊಂಡಿದ್ದು ಇರುತ್ತದೆ.
ದಿನಾಂಕ:-15/10/2016 ರಂದು ಸಂಜೆ
07-40 ಗಂಟೆ ಸುಮಾರಿಗೆ ಪಿರ್ಯಾದಿದಾರನು ರಾಮತ್ನಾಳ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ನಿಂತುಕೊಂಡಿರುವಾಗ ಆರೋಪಿತರು ಕೂಡಿಕೊಂಡು ಕೈಯಲ್ಲಿ ಕೊಡಲಿ ಹಿಡಿದುಕೊಂಡು
ಬಂದವರೆ ಪಿರ್ಯಾದಿದಾರನಿಗೆ ಲೇ ಸೂಳೆ ಮಗನೇ ತಮ್ಮ ಹೊಲ ಬಸಿ ಬಂದರೆ ತಮಗೆ ಪೈಪ
ತೆಗೆದುಕೊಳ್ಳಬೇಕಾಂತ ಹೇಳುತ್ತಿಯ ಊರಲ್ಲಿ ನಿನ್ನದು ಜಾಸ್ತಿಯಾಗಿದೆ ಅಂತಾ ಅಂದವರೆ ರವಿ ಈತನು
ಕೊಡಲಿಯಿಂದ ಹೊಡೆಯುವಷ್ಠರಲ್ಲಿ ಹಿಡಿದುಕೊಂಡಿದ್ದು ಆಗ ನಾಮದೇವ ಈತನು ಪಿರ್ಯಾದಿದಾರನಿಗೆ ಮುಂದೆ
ಹೋಗದಂತೆ ಗಟ್ಟಿಯಾಗಿ ಹಿಡಿದುಕೊಂಡಿರುವಾಗ ರವಿನು ಸೊಂಟಕ್ಕೆ ಒದ್ದಿದ್ದು ನಂತರ ಸುರೇಶನು ಕೈಯಿಂದ
ಬೆನ್ನಿಗೆ ಹೊಡೆದಿದ್ದು ಇರುತ್ತದೆ ನಂತರ ಆರೋಪಿತರು ಪಿರ್ಯಾದಿದಾರನಿಗೆ ಜನರು ಇದ್ದಿದಕ್ಕೆ
ಉಳಿದುಕೊಂಡಿದಿಯಾ ಇನ್ನೋಮ್ಮೆ ಸಿಕ್ಕರೆ ಜೀವ ಸಹಿತಾ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ
ಹಾಕಿರುತ್ತಾರೆ.ಘಟನೆಯ ನಂತರ ಪಿರ್ಯಾದಿದಾರನು ಆರೋಪಿತರಿಗೆ ಅಂಜಿ ಕೊಂಡು ಮನೆಯಲ್ಲಿದ್ದು ಮನೆಯಲ್ಲಿ
ವಿಚಾರಿಸಿ ಈ ದಿವಸ ತಡವಾಗಿ ಬಂದು ಪಿರ್ಯಾದಿ ನೀಡಿರುತ್ತೇನೆ ಅಂತಾ ದಿನಾಂಕ 19.10.2016 ರಂದು ಕೊಟ್ಟ ಫಿರ್ಯಾದಿಯ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ- 150/2016 ಕಲಂ 323,341,504,506,(2) ಸಹಿತ 34 ಐಪಿಸಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :20.10.2016 gÀAzÀÄ 191 ¥ÀææPÀgÀtUÀ¼À£ÀÄß
¥ÀvÉÛ ªÀiÁr 23800/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.