ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಅಪಘಾತ ಪ್ರಕರಣದ
ಮಾಹಿತಿ.
ದಿನಾಂಕ:
31.05.2019 ರಂದು 5.00 ಗಂಟೆಗೆ ಫಿರ್ಯಾದಿ ಈಶಪ್ಪ
ತಂದೆ ಹನುಮಂತ 34 ವರ್ಷ, ನಾಯಕ, ಟ್ರಾಕ್ಟರ್ ಚಾಲಕ ಕೆಲಸ ಸಾ;ಅಸ್ಕಿಹಾಳ ರವರು ಠಾಣೆಗೆ ಹಾಜರಾಗಿ ಗಣಕೀಕೃತ
ಫಿರ್ಯಾದಿ ಸಲ್ಲಿಸಿದ್ದು, ಅದರ ಸಾರಾಂಶ ‘’ದಿನಾಂಕ:29.05.2019 ರಂದು ಬೆಳಿಗ್ಗೆ 09.00 ಗಂಟೆಯ ಸುಮಾರಿಗೆ
ನನ್ನ ಟ್ರಾಕ್ಟರನಲ್ಲಿ ಮದುವೆಯ ಸಾಮಾನುಗಳನ್ನು ಹಾಕಿಕೊಂಡು,
ರಾಯಚೂರಿನ ಮಲ್ಲನ್ ನಾರಾಯಣ ಕಲ್ಯಾಣ ಮಂಟಪಕ್ಕೆ ಹೋಗುವ
ನಿಮಿತ್ಯ ರಾಯಚೂರು ಕಡೆಗೆ ಬರುತ್ತಿದ್ದಾಗ್ಗ ಲಿಂಗಸ್ಗೂರು-ರಾಯಚೂರಿನ ಬೈಪಾಸ್ ಕ್ರಾಸ್ ಹತ್ತಿರ, ಎದುರುಗಡೆಯಿಂದ
ಅಂದರೇ,ರಾಯಚೂರು ಕಡೆಯಿಂದ 7 ನೇ ಮೈಲ್ ಕ್ರಾಸ್ ಕಡೆ
ಬರುವ ಒಂದು ಸಿಲ್ವರ ಬಣ್ಣದ ಟಾಟಾ ಇಂಡಿಕಾ ಕಾರ್ ನಂ. KA-34, M-8856 ರ ಚಾಲಕನು ತನ್ನ ಕಾರನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಬಂದವನೇ, ತನ್ನ ಟ್ರಾಕ್ಟರ್ ಇಂಜನಿಗೆ
ಟಕ್ಕರ್ ಕೊಟ್ಟು ಕಾರನ್ನು ಅಲ್ಲಿಯೇ ಬಿಟ್ಟು ಓಡಿ
ಹೋಗಿದ್ದು, ಅದೇ ವೇಳೆ ರೋಡಿನ ಬಾಜು ನಡೆದುಕೊಂಡು ಹೋಗುತ್ತಿದ್ದ ಈ ಮೇಲ್ಕಂಡ ಗಾಯಾಳುಗಳಿಗೆ ಸಣ್ಣಪುಟ್ಟ
ಗಾಯಗಳು ಆಗಿದ್ದು , ಈ ವೇಳೆಯಲ್ಲಿ ಸ್ಥಳಕ್ಕೆ ಬಂದ 108 ಅಂಬುಲೇನ್ಸ ನಲ್ಲಿ ಗಾಯಗೊಂಡವರನ್ನು ಚಿಕಿತ್ಸೆ
ಕುರಿತು ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದರು. ತನಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ. ಇಷ್ಟುದಿನ
ನಮ್ಮ ಸಂಬಂಧಿಕರ ಮದುವೆ ಇದ್ದ ಕಾರಣ ಠಾಣೆಗೆ ಬಂದು ಫಿರ್ಯಾದಿ ನೀಡಲು ಆಗಲಿಲ್ಲಾ, ಇಂದು ತಡವಾಗಿ ಬಂದು
ದೂರು ಸಲ್ಲಿಸಿರುತ್ತೇನೆ ಅಂತಾ ಇದ್ದ ಫಿರ್ಯಾದಿಯ ಆಧಾರ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ
ಗುನ್ನೆ ನಂ.52/2019 ಕಲಂ.279, 337 ಐಪಿಸಿ & 187 ಐ.ಎಂ.ವಿ ಕಾಯ್ದೆಯ ಪ್ರಕಾರ ಪ್ರಕರಣ ದಾಖಲಿಸಿ
ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣ ಕಿರುಕುಳ ಪ್ರರಕಣದ ಮಾಹಿತಿ.
ಫಿರ್ಯಾದಿ
²æÃªÀÄw
±ÉéÃvÁ UÀAqÀ gÀAUÁdnÖ ªÀAiÀiÁ: 28 ªÀµÀð eÁ: £ÁAiÀÄPÀ(ªÁ°äÃQ) G: ªÀÄ£ÉUÉ®¸À ¸Á:
¹-65 D¦üøÀgï PÁél¸Àð ºÀnÖ PÁåA¥ï vÁ: °AUÀ¸ÀÆÎgÀÄ ºÁ.ªÀ JA.¦ ¥ÀæPÁ±À £ÀUÀgÀ
²PÀëPÀgÀ PÁ¯ÉÆÃ¤ ºÉƸÀ¥ÉÃmÉ ಮತ್ತು ಆರೋಪಿ ನಂ 1 gÀAUÀdnÖ vÀAzÉ ªÀÄ®èAiÀÄå
¸Á: ºÀnÖ PÁåA¥ï
ನೇದ್ದವರು ಗಂಡ ಹೆಂಡತಿ ಇದ್ದು, ದಿನಾಂಕ 04.05.2012 ರಂದು ಗುರು ಹಿರಿಯರ ಸಮಕ್ಷಮದಲ್ಲಿ ಹೊಸಪೇಟೆಯಲ್ಲಿ
ಮದುವೆಯಾಗಿದ್ದು, ಅವರಿಬ್ಬರಿಗೆ 5 ವರ್ಷದ ಮಗಳಿರುತ್ತಾಳೆ, ನಂತರದ ದಿನಗಳಲ್ಲಿ ಆರೋಪಿ ನಂ 1 ನೇದ್ದವನು
ಆರೋಪಿ ನಂ 2 ²æÃzÉë
UÀAqÀ ºÀ£ÀĪÀÄAvÀ ¸Á: ºÀnÖ PÁåA¥ï ಮತ್ತು 3 ºÀ£ÀĪÀÄAvÀ ¸Á: ºÀnÖ
PÁåA¥ï
ನೇದ್ದವರ ಪ್ರಚೋದನೆಯ ಮಾತುಗಳನ್ನು ಕೇಳಿ ಫಿರ್ಯಾದಿಗೆ ನೀನು ದಪ್ಪ ಇದೀಯಾ, ನಿನ್ನೊಂದಿಗೆ ಬಾಳಲು
ಇಷ್ಟವಿಲ್ಲ, ನೀನು ನಿನ್ನ ತವರು ಮನೆಯಲ್ಲಿ ಇದ್ದು ಬಿಡು, ನಿನಗೆ ಡೈವೋರ್ಸ ಕೊಟ್ಟು ಇನ್ನೊಂದು ಮದುವೆ
ಆಗುತ್ತೇನೆ ಸೂಳೇ ಅಂತಾ ಅವಾಚ್ಯವಾಗಿ ಬೈದಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿದ್ದು,
ಹೀಗಿರುವಾಗ್ಗೆ ದಿನಾಂಕ 26.05.2019 ರಂದು ಸಂಜೆ 5.30 ಗಂಟೆ ಸುಮಾರಿಗೆ ಫಿರ್ಯಾದಿದಾರಳು ತನ್ನ ಮನೆಯಲ್ಲಿ
ಇದ್ದಾಗ ಆರೋಪಿ ನಂ 1 ನೇದ್ದವನು ಮನೆಗೆ ಬಂದು ಇನ್ನೂ
ಯ್ಯಾಕೆ ಅಡುಗೆ ಮಾಡಿಲ್ಲ ಅಂದಿದ್ದಕ್ಕೆ ಫಿರ್ಯಾದಿಯು ಮನೆಯಲ್ಲಿ ತರಕಾರಿ ಇಲ್ಲ ಅದಕ್ಕೆ ಮಾಡಿಲ್ಲ
ಅಂತಾ ತಿಳಿಸಿದ್ದು, ಅದಕ್ಕೆ ಆರೋಪಿ ನಂ 1 ನೇದ್ದನು ನಿನ್ನೆ ನೀನು ನಿನ್ನ ತವರು ಮನೆಯಿಂದ
ಬಂದಿದ್ದೀಯಾ ದುಡ್ಡು ತೆಗೆದುಕೊಂಡು ಬಂದು ತರಕಾರಿ ತಂದು ಮಾಡಲಿಕ್ಕೆ ಆಗಿಲ್ಲ ಕತ್ತೆ ಸೂಳೇ ಅಂತಾ
ಅವಾಚ್ಯವಾಗಿ ಬೈದಾಡಿ ಕೈಯಿಂದ ಹಾಗೂ ಕಟ್ಟಿಗೆಯಿಂದ ಫಿರ್ಯಾದಿ ಬೆನ್ನಿಗೆ ಹೊಡೆ ಬಡೆ ಮಾಡಿ
ಒಳಪೆಟ್ಟುಗೊಳಿಸಿ, ಸೂಳೇ ನನ್ನ ಮನೆಗೆ ಬರಬ್ಯಾಡ, ಬಂದರೇ ನಿನ್ನನ್ನು ಜೀವ ಸಹಿತ
ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು ಘಟನೆ ಬಗ್ಗೆ ಫಿರ್ಯಾದಿದಾರು ತನ್ನ ಮನೆಯವರಿಗೆ
ಹಾಗೂ ಹಿರಿಯರೊಂದಿಗೆ ವಿಚಾರಿಸಿಕೊಂಡು ಈ ದಿನ ತಡವಾಗಿ ಠಾಣೆಗೆ ಬಂದು ಕಂಪ್ಯೂಟರ್ ಮಾಡಿಸಿದ
ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 80/2019 PÀ®A 498(J), 323,
324, 504, 506, 109 ¸À»vÀ ಪ್ರಕರಣದ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.