ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼É PÁuÉAiÀiÁzÀ ¥ÀæPÀgÀtzÀ ªÀiÁ»w.
ಫಿರ್ಯಾದಿ ²æÃªÀÄw CªÀÄgÀªÀÄä UÀAqÀ ¢:
DzÀ¥Àà ªÀAiÀiÁ: 42 ªÀµÀð eÁ: ºÀqÀ¥ÀzÀ G: PÀư ¸Á: AiÀÄ®UÀmÁÖ vÁ: °AUÀ¸ÀÄUÀÆgÀÄ
EªÀgÀ
ಮಗಳಾದ PÀÄ|| ¸ÀĪÀtð vÀAzÉ ¢:
DzÀ¥Àà ªÀAiÀiÁ: 20 ªÀµÀð eÁ: ºÀqÀ¥ÀzÀ G: PÀư ¸Á: AiÀÄ®UÀmÁÖ FPÉAiÀÄÄ ದಿನಾಂಕ 29.07.2018 ರಂದು ಮದ್ಯಾಹ್ನ 1.00 ಗಂಟೆ ಸುಮಾರಿಗೆ ಕುಷ್ಟಗಿಯಲ್ಲಿರುವ ತನ್ನ ಚಿಕ್ಕಮ್ಮಳ ಮನೆಗೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವಳು ವಾಪಾಸ್ ಮನೆಗೆ ಬರದೆ ಎಲ್ಲಿಯೋ ಕಾಣೆಯಾಗಿದ್ದು, ಆಕೆಯನ್ನು ತಮ್ಮ ಸಂಬಂಧಿಕರು ಕಡೆಗಳಲ್ಲಿ ಹೋಗಿ ವಿಚಾರಿಸಲಾಗಿ ಇರುವಿಕೆಯ ಬಗ್ಗೆ ಗೋತ್ತಾಗಿರುವದಿಲ್ಲ. ಆಕೆಯು ಮನೆಯಿಂದ ಹೋಗುವಾಗ್ಗೆ ಗೋಲ್ಡನ್ ಕಲರಿನ ಲಾಂಗ್ ಫ್ರಾಕ್ ಧರಿಸಿದ್ದು, ಅಂದಾಜು 156 ಸೆಂ.ಮೀಟರ್ ಎತ್ತರವಿದ್ದು, ದುಂಡನೇಯ ಮುಖ ಇದ್ದು, ಆಕೆಯು ಸಿಗಲಾರದ್ದಕ್ಕೆ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಅಂತಾ ಇದ್ದ ಸಾರಂಶದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 231/2018 ಕಲಂ, ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ;-25-08-2018
ರಂದು 1350 ಗಂಟೆಗೆ ರಿಮ್ಸ ಆಸ್ಪತ್ರೆಯಿಂದ ಎಂ.ಎಲ್.ಸಿ. ಮಾಹಿತಿ ಬಂದ ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಪರಿಶೀಲಿಸಿ ಅವರು ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಪಡೆದುಕೊಂಡು ವಾಪಸ್ಸು 1500 ಗಂಟೆಗೆ ಠಾಣೆಗೆ ಬಂದಿದ್ದು, ದೂರಿನ ಸಾರಾಂಶವೆನೇಂದರೆ,
ಫಿರ್ಯಾದಿ ಅಮರಪ್ಪ ಸಿಪಿಸಿ 521 ಸಂಚಾರ ಪೊಲೀಸ್ ಠಾಣೆ ರಾಯಚೂರು ದಿನಾಂಕ;-25-08-2018 ರಂದು
ಬೆಳಿಗ್ಗೆ 0800 ಗಂಟೆಯಿಂದ
ಮಧ್ಯಾಹ್ನ 2.00 ಗಂಟೆಯವರೆಗೆ ಬಸವೇಶ್ವರ ವೃತ್ತದಲ್ಲಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಅರಬ್ ಮೋಹಲ್ಲಾ ಕಡೆಗೆ ಹೋಗುವ ಫ್ರೀ ಲೇಫ್ಟ ನಲ್ಲಿ ಆಟೋಗಳು ನಿಂತುಕೊಂಡಿದ್ದರಿಂದ ಚಾಲಕರುಗಳಿಗೆ ಆಟೋಗಳನ್ನು ತೆಗೆಯುವಂತೆ ಹೇಳಿ ವಾಪಸ್ಸು ವೃತ್ತದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಮಧ್ಯಾಹ್ನ 12-30 ಗಂಟೆಗೆ ಆರೋಪಿ ಅರ್ಬಾಜ್ ಶೇಖ ತಂದೆ ಜಾಫರ್ ಶೇಖ, ವಯ 18 ವರ್ಷ, ಮುಸ್ಲಿಂ, ವಿದ್ಯಾರ್ಥಿ, ಸಾ|| EWS 291 ನಿಜಲಿಂಗಪ್ಪ
ಕಾಲೋನಿ ರಾಯಚೂರು ಈತನ HERO HONDA PASSION PRO . M/C No
KA-36/W-2979 ನೇದ್ದನ್ನು ಮಹಾವೀರ್ ಪೆಟ್ರೋಲ್ ಬಂಕ್ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಬರುವಾಗ ರಸ್ತೆಯ ಎಡಗಡೆಯಿಂದ ಹೋಗದೇ ವಿರುದ್ದ ದಿಕ್ಕಿನಲ್ಲಿ ರಸ್ತೆ ನಿಯಮಗಳಿಗೆ ವಿರುದ್ದವಾಗಿ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ಫಿರ್ಯಾದಿಗೆ ಹಿಂದಿನಿಂದ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರರು ಮುಕ್ಕಳಿಸಿ ಕೆಳಗಡೆ ಬಿದ್ದಿದ್ದರಿಂದ ಎದೆಗೆ ಮತ್ತು ಎಡಗಾಲು ಮೊಣಕಾಲು ಕೆಳಗಡೆ ಒಳಪೆಟ್ಟಾಗಿದ್ದು ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ನಗರ ಸಂಚಾರ ಠಾಣೆ ಗುನ್ನೆ ನಂ.
70/2018 ಕಲಂ:
279,337, IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರರಕಣದ ಮಾಹಿತಿ.
ದಿನಾಂಕ
26-08-2018 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ನಾಗಮ್ಮ ಗಂಡ ದಿಃ ಈರಣ್ಣ ಪೀಸ್ ವಯಾಃ 65 ವರ್ಷ ಜಾತಿಃ ಕುರುಬರು ಉಃ ಹೊಲಮನೆ ಕೆಲಸ ಸಾಃ ರಾಜಲಬಂಡ ತಾಃ ಮಾನವಿ ಈಕೆಯು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರು ನೀಡಿದ್ದರ ಸಾರಂಶವೆನೆಂದರೆ ಫಿರ್ಯಾದಿದಾರಳಿಗೆ ಇಬ್ಬರು ಗಂಡು ಮಕ್ಕಳಿದ್ದು ಮಕ್ಕಳು ಫಿತ್ರಾರ್ಜಿಯ ಆಸ್ತಿಯನ್ನು ಭಾಗ ಮಾಡಿಕೊಂಡಿದ್ದು ಫೀರ್ಯಾದಿಯ ಉಪಜೀವನಕ್ಕೆಂದು 2 ಎಕರೆ 18 ಗಂಟೆ ಜಮೀನು ಬಿಟ್ಟುಕೊಟ್ಟಿದ್ದು ಸದರಿ ಜಮೀನಿನಲ್ಲಿ ತಮಗೆ ಭಾಗ ಕೊಡಬೇಕು ಅಂತಾ ಹೇಳಿ ಫಿರ್ಯಾದಿಯು ದಿನಾಂಕ 24-08-2018 ರಂದು ಬೆಳಿಗ್ಗೆ 9-00 ಗಂಟೆಯ ಸುಮಾರಿಗೆ ತಮ್ಮೂರಿನ ಸಣ್ಣಬಸವನಾಯಕ ಇವರ ಅಂಗಡಿಯ ಮುಂದಿನ ರಸ್ತೆಯಲ್ಲಿ ನಡೆದುಕೊಂಡು ಹೋರಟಿರುವಾಗ ಆರೋತರು ತಡೆದು ನಿಲ್ಲಿಸಿ ಕೈಗಳಿಂದ, ಕಲ್ಲಿನಿಂದ, ಕಟ್ಟಿಗೆಯಿಂದ ಹೊಡೆಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದ್ದು ಮನೆಯಲ್ಲಿ ತನ್ನ ಹಿರಿಯ ಮಗನೊಂದಿಗೆ ಚರ್ಚಿಸಿ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 263/2018 ಕಲಂ 341,324,323,504,506, ಸಹಿತ 34 ಐ.ಪಿ.ಸಿ ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.