¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ºÀ¯Éè ¥ÀæPÀgÀtzÀ ªÀiÁ»w:-
ದಿನಾಂಕ : 02.07.2017 ರಂದು ರಾತ್ರಿ
10.00 ಗಂಟೆಯ ಸುಮಾರಿಗೆ
ಫಿರ್ಯಾಧಿದಾರ £ÀAzÉñÀ £ÁAiÀÄPÀ vÀAzÉ CA§tÚ
£ÁAiÀÄPÀ, ªÀAiÀiÁ 43 ªÀµÀð, ¸Á: UÀÄgÀÄUÀÄAmÁ, vÁ: °AUÀ¸ÀÄUÀÆgÀÄ ಗುರುಗುಂಟಾ ಬಸ್ ನಿಲ್ದಾನದಲ್ಲಿ ಬಸ್ಸಿನಿಂದಾ ಕೆಳಗೆ ಇಳಿದು ಹೋಗುತ್ತಿರುವಾಗ
ಆರೋಪಿ ¸ÀAvÉÆÃµÀ vÀAzÉ AiÀÄAPÀ¥Àà ಈತನು
ಫಿರ್ಯಾಧಿದಾರನಿಗೆ
ತಡೆದು ನಿಲ್ಲಿಸಿ “
ಎಲೇ ಸೂಳೇಮಗನೇ “
ಅಂತಾ ಅವ್ಯಾಛ್ಚವಾಗಿ ಬೈದು, ನಿನ್ನನ್ನು ಚಪ್ಪಲಿಯಿಂದಾ ಹೊಡೆಯುತ್ತೇನೆ ನನ್ನ ಮೇಲೆ ಮಟಕಾ ಕೇಸ್ ಮಾಡಿಸಿನನ್ನ ಸಂಸಾರಕ್ಕೆ ಅಡಚಣೆ ಮಾಡಿದ್ದೀಯಾ ನಿನ್ನನ್ನು ನಾನು ಬಿಡುವದಿಲ್ಲಾ ಅಂತಾ ಕೂಗಾಡುತ್ತಿದ್ದಾಗ
ವಾಸು ಈತನು ಬಿಡಿಸಿದ್ದು, ನಂತರ ಎಲೇ ಸೂಳೇಮಗನೇ ಈ ದಿನ ಉಳಿದಿದ್ದೀಯಾ ಮುಂದೆ ಯಾರು ನಿನ್ನನ್ನು ಉಳಿಸುತ್ತಾರೆ ಜೀವದ ಬೆದರಿಕೆ ಹಾಕಿ ಹೊರಟು ಹೋಗಿದ್ದು, ಆರೋಪಿ CªÀÄgÉñÀ vÀAzÉ
AiÀÄAPÀ¥Àà ನೇದ್ದವನು ತಡೆದುನಿಲ್ಲಿಸಿ ಚಪ್ಪಲಿಯಿಂದಾ ಹೊಡೆದಿದ್ದು, ನಂತರ ಆರೋಪಿ ¥ÀæPÁ±À
vÀAzÉ AiÀÄAPÀ¥Àà J®ègÀÆ eÁ: £ÁAiÀÄPÀ, ¸Á: UÀÄgÀÄUÀÄAmÁ ನೇದ್ದವನು ಫಿರ್ಯಾಧಿದಾರನ ಮನೆಯಮುಂದೆ ಹೋಗಿ ಬಲಗೈಯಿಂದಾ ಕಪಾಳಕ್ಕೆ ಹೊಡೆದಿದ್ದು, ಕಾರಣ
ಆರೋಪಿತರ ವಿರುಧ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ ಅಂತಾ ಲಿಖಿತ ಫಿರ್ಯಾದು ಮೇಲಿಂದ ಹಟ್ಟಿ
ಪೊಲೀಸ್ ಠಾಣೆ ಗುನ್ನೆ ನಂಬರ 200/2017 PÀ®A 341, 355, 323, 504, 506, ¸À»vÀ 34 L.¦.¹ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿಕಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄ£ÀĵÀå PÁuÉ:-
ದಿನಾಂಕ
30-06-2017
ರಂದು ಬೆಳಿಗ್ಗೆ 10-00 ಗಂಟೆ ಸುಮಾರಿಗೆ ಫಿರ್ಯಾದಿಯ ಬಸನಗೌಡ ತಂದೆ ಸಣ್ಣಪ್ಪ ಸಾಹುಕಾರ 60 ವರ್ಷ , ಜಾತಿ ಲಿಂಗಾಯತ, ಉದ್ಯೋಗ ಒಕ್ಕಲುತನ ಸಾಕಿನ ಬಲ್ಲಟಗಿ ಈತನ ಅಣ್ಣನ ಮಗ ಶಿವರಾಜ ತಂದೆ ಸೂಗಪ್ಪ ಸಾಹುಕಾರ ವಯ 34 ವರ್ಷ ಜಾತಿ ಲಿಂಗಾಯತ ಇತನು ತನ್ನ ಹೆಂಡತಿ ಶಿಲ್ಪಾ ಇಕೆಗೆ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯೀಂದ ಹೊದಾತನು ಮನೆಗೆ ಮರಳಿ ಬಾರದೆ ಕಾಣೆಯಾಗಿರುತ್ತಾನೆ ಅಂತಾ ಫಿರ್ಯಾದಿದಾರರು ಹುಡುಕಾಡಿದ್ದು ಸಿಗದೆ ಇದ್ದ ಕಾರಣ ಠಾಣೆಗೆ ತಡವಾಗಿ ಬಂದು ಕೊಟ್ಟ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 162/2017 PÀ®AB
ªÀÄ£ÀĵÀå PÁuÉ ಪ್ರಕರಣವನ್ನು ದಾಖಲು ಮಾಡಿಕೊಮಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 05/07/2017 ರಂದು ಸಂಜೆ 6-00 ಗಂಟೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಯಿಂದ ಎಮ್ ಎಲ್ ಸಿ ವಸೂಲಾದ ಮೇರೆಗೆ ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆಯಲ್ಲಿದ್ದ ಫಿರ್ಯಾದಿ ಬಸನಗೌಡನನ್ನು ವಿಚಾರಿಸಲಾಗಿ ಆತನು ಹೇಳಿದ್ದೆನೆಂದರೆ ತನ್ನ ಮಕ್ಕಳು ದಿನಾಲು ತಮ್ಮೂರಿನಿಂದ ಲಿಂಗಸುಗೂರಿಗೆ ಶಾಲೆ ಓದಲಿಕ್ಕೆ ಆಟೋ ನಂ ಕೆಎ 36 ಎ 7806 ನೇದ್ದರಲ್ಲಿ ಹೋಗು ಬರುವುದು ಮಾಡುತ್ತಿದ್ದು, ಇಂದು ಸಂಜೆ 5-00 ಗಂಟೆಗೆ ಆಟೋವನ್ನು ನಡೆಸಿಕೊಂಡು ಬರುತ್ತಿದ್ದಾಗ ಆಟೋದ ಬಲಗಡೆ ಕುಳಿತ್ತಿದ್ದ ಅನುಷಾಳು ಕೆಳಗೆ ಬಿದ್ದು, ಬಲ ಮಲುಕಿನ ಹತ್ತಿರ ಮತ್ತು ಎದೆಗೆ ಭಾರಿ ಒಳಪೆಟ್ಟಾಗಿದ್ದು, ಆಕೆಗೆ ಲಿಂಗಸುಗೂರ ಸರಕಾರಿ ಆಸ್ಪತ್ರೆಗೆ ತಂದೆ ಸೇರಿಕೆ ಮಾಡಿದಾಗ ಮೃತ್ ಪಟ್ಟಿದ್ದಾಳೆ ಅಂತಾ ತಿಳಿದಿದ್ದು, ಕಾರಣ ಆರೋಪಿತನು zÁåªÀÄtÚ vÀAzÉ ºÀ£ÀĪÀÄAvÀ ºÉÆgÀ¥ÉÃmÉ eÁ: PÀÄgÀ§gÀ, G: DmÉÆÃ £ÀA PÉJ 36 J
7806 £ÉÃzÀÝgÀ ZÁ®PÀ ¸Á: ªÀiÁ«£À¨sÁ«ದಲ್ಲಿ ಶಾಲಾ ಮಕ್ಕಳಿಗೆ ಯಾವುದೆ ರೀತಿಯಲ್ಲಿ ಸುರಕ್ಷತೆ ಮಾಡದೆ ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಮೇಲಿನಂತೆ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂಬರ 255/2017 PÀ®A. 304(J)
L.¦.¹ ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:06.07.2017
gÀAzÀÄ 92 ¥ÀææPÀgÀtUÀ¼À£ÀÄß ¥ÀvÉÛ ªÀiÁr 15,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.