¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ 16-10-2016 ರಂದು ಸಿದ್ರಾಮಪೂರು ಗ್ರಾಮದ ಸಂತೆ ಮಾರ್ಕೆಟ್ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಸಿಂಧನೂರು ಗ್ರಾಮೀಣರವರು ಸಿಬ್ಬಂದಿಯವರ ಸಂಗಡ ಹೋಗಿ 3 ಪಿಎಂ ಸುಮಾರಿಗೆ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು ಸದರಿಯವರಿಂದ ಇಸ್ಪೀಟು ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 5670/-ರೂಪಾಯಿ ಹಾಗೂ
52
ಇಸ್ಪೇಟ್ ಎಲೆಗಳನ್ನು ಜಪ್ತಿ ಮಾಡಿಕೊಂಡು ದಾಳಿ ಪಂಚನಾಮೆ ಪೂರೈಸಿಕೊಂಡು ಬಂದು ದಾಳಿ ಪಂಚನಾಮೆ, ಮುದ್ದೆಮಾಲು ಮತ್ತು ಆರೋಪಿತ ಶಂಕ್ರಪ್ಪ ತಂದೆ
ಬಸ್ಸಪ್ಪ ಸಿದ್ರಾಮಪೂರು ಹಾಗೂ ತರೆ
9 ಜನರನ್ನು ಠಾಣೆಗೆ
ಕರೆದ್ದು ಹಾಜರಪಡಿಸಿಕ್ರಮ ಜರುಗಿಸಲು
ಜ್ಞಾಪನಾ ಪತ್ರ ನೀಡಿದ್ದು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ ನಂ.87/2016 ರ ಪ್ರಕಾರ ನೊಂದಾಯಿಸಿಕೊಂಡು ನಂತರ ಮಾನ್ಯ ನ್ಯಾಯಾಲಯದಿಂದ ಸಂಜ್ಞೇಯ ಪ್ರಕರಣ ದಾಖಲು ಮಾಡಿಕೊಳ್ಳುವ ಕುರಿತು ಅನುಮತಿ ಪಡೆದುಕೊಂಡು 6.15
ಪಿಎಂ ಕ್ಕೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 247/.2016ಕಲಂ 87 ಕೆ.ಪಿ.ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ:16-10-2016 ರಂದು ಇ.ಜೆ ಬಸಾಪುರ ಕ್ರಾಸ್ ನಲ್ಲಿನ ಉಪ್ಪಾರ
ನಾಗಪ್ಪನ ಮನೆ ಮುಂದಿನ ಸಾರ್ವಜನಿಕ ರಸ್ತೆಯಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಕಣದಲ್ಲಿ
ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ
ಭಾತ್ಮಿ ಖಚಿತ ಬಂದ ಮೇರೆಗೆ ಪಿ.ಎಸ್.ಐ ತುರುವಿಹಾಳ ರವರು ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ
ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ
ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು ಪರವಾನಿಗೆ ಬಂದ ನಂತರ ಇಂದು 16.30 ಗಂಟೆಗೆ ಪಿ.ಎಸ್.ಐ
ರವರು ಸಿಬ್ಬಂದಿಯವರ ಸಹಕಾರದೊಂದಿಗೆ ಮತ್ತು ಇಬ್ಬರು
ಪಂಚರೊಂದಿಗೆ ದಾಳಿ ಮಾಡಿ 1)§¸ÀªÀgÁd
vÀAzÉ §¸À£ÀUËqÀ, ªÀ-55, eÁ:°AUÁAiÀÄvÀ, MPÀÌ®ÄvÀ£À, ¸Á:J¯ÉPÀÆqÀèVಹಾಗೂ ಇತರೆ 8 ಜನರನ್ನುವಶಕ್ಕೆ
ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.20,450 /-ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು
ಆರೋಪಿತರೊಂದಿಗೆ ಠಾಣೆಗೆ ಬಂದು
ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು
ಸದರಿ ಪಂಚನಾಮೆ ವರದಿಯ ಸಾರಾಂಶದ ಮೇಲೆ ಠಾಣೆ
ಗುನ್ನೆ ನಂ.204/2016 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
AiÀÄÄ.r.Dgï. ¥ÀæPÀgÀtzÀ ªÀiÁ»w:-
¦ügÁå¢ ªÀÄjUÉAiÀÄå vÀAzÉ ªÀÄ®èAiÀÄå C£ÀA¥ÀgÀÄ 38ªÀµÀð, eÁ; £ÁAiÀÄPÀ, G:
MPÀÌ®ÄvÀ£À, ¸Á-PÀjUÀÄqÀØ. FvÀ£À ¸ÀéAvÀ vÀAVAiÀiÁzÀ ¤AUÀªÀÄä FPÉAiÀÄ£ÀÄß ªÀÄÈvÀ zÉêÀ¥Àà vÀAzÉ ªÉAPÀlVj, UÉÆÃgÀr. 35ªÀµÀð, eÁ:£ÁAiÀÄPÀ, G:MPÀÌ®ÄvÀ£À,
¸Á-PÀjUÀÄqÀØ. FvÀ¤UÉ FUÉÎ 13 ªÀµÀðzÀ »AzÉ PÉÆlÄÖ ®UÀß
ªÀiÁrzÀÄÝ EgÀÄvÀÛzÉ. ªÀÄÈvÀ zÉêÀ¥Àà¤UÉ FUÉÎ ¸ÀĪÀiÁgÀÄ 6 ªÀµÀðUÀ½AzÀ
ªÀiÁ£À¹PÀªÁV C±Àé¸ÀÜ£ÁVzÀÄÝ, ¨ÉÃgÉ ¨ÉÃgÉ PÀqÉUÉ ªÉÊzsÀågÀ°è vÉÆÃj¹zÀgÀÄ
PÀrªÉÄAiÀiÁVgÀ°®è. ¢£ÁAPÀ;- 16/10/2016 gÀAzÀÄ ¨É½UÉÎ vÀªÀÄä ºÉÆ®zÀ PÀqÉUÉ
ªÀÄÈvÀ£ÀÄ ºÉÆÃV §gÀÄvÉÛ£É CAvÁ vÀ£Àß ºÉAqÀwUÉ ºÉý ºÉÆÃVzÀÄÝ,
¦AiÀiÁð¢zÁgÀ£ÀÄ vÀ£Àß vÀAVAiÀÄ UÀAqÀ zÉêÀ¥Àà FvÀ£ÀÄ zÉêÀ¥Àà£À aPÀÌ¥Àà£ÁzÀ
gÀªÀÄtAiÀÄå vÀAzÉ gÀAUÀAiÀÄå UÉÆÃgÀr FvÀ£À ºÉÆ®zÀ PÀqÉUÉ DqÀÄ ªÉÄìĸÀÄvÁÛ
ºÉÆÃzÁUÀ ¸ÁAiÀÄAPÁ® 4-30 UÀAmÉAiÀÄ ¸ÀĪÀiÁjUÉ zÉêÀ¥Àà£ÀÄ ¸ÀzÀj ºÉÆ®zÀ°è
¸ÀwÛzÀÄÝ PÀAqÀÄ §A¢zÀÄÝ, ºÀwÛgÀ ºÉÆÃV £ÉÆÃqÀ®Ä ¨É¼ÉUÀ¼ÉUÉ ºÉÆqÉAiÀÄĪÀ
Qæ«Ä£Á±À£À OµÀzsÀªÀ£ÀÄß ¸Éë¹ ¸ÀvÀÛAvÉÛ PÀAqÀÄ §A¢zÀÄÝ, ¸ÀzÀjAiÀĪÀ£À
ªÀÄgÀtªÀÅ ªÀiÁ£À¹PÀ PÁ¬Ä¯É¬ÄAzÀ vÀ£Àß fªÀ£ÀzÀ°è fUÀÄ¥Éì UÉÆAqÀÄ DvÀäºÀvÀå
ªÀiÁrPÉÆArgÀÄvÁÛ£ÉAzÀÄ ºÁUÀÆ F WÀl£ÉAiÀÄÄ EAzÀÄ ¨É½UÉÎ 8-00 UÀAmɬÄAzÀ
ªÀÄzsÁåºÀß 3-00 UÀAmÉAiÀÄ CªÀ¢üAiÀİè dgÀÄVzÀÄÝ, ¸ÀzÀjAiÀĪÀ£À ªÀÄgÀtzÀ°è
AiÀiÁªÀÅzÉà ¸ÀA±ÀAiÀÄ EgÀĪÀÅ¢¯Áè JAzÀÄ ªÀÄvÀÄÛ PÁ£ÀÆ£ÀÄ PÀæªÀÄ
dgÀÄV¸À¨ÉPÉÃAzÀÄ ¤ÃrzÀ zÀÆj£À ªÉÄðAzÀ zÉêÀzÀÄUÀð oÁuÉ AiÀÄÄ.r.Dgï. £ÀA:
16/2016 PÀ®A 174 ¹Dg惡. CrAiÀÄ°è ¥ÀæPÀgÀt zÁR°¹PÉÆ¼Àî¯ÁVzÉ.
¸ÀAZÁgÀ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :17.10.2016 gÀAzÀÄ 160 ¥ÀææPÀgÀtUÀ¼À£ÀÄß ¥ÀvÉÛ ªÀiÁr 28900/-
gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ
dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ
jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.