ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಇಸ್ಪೇಟ್
ದಾಳಿ ಪ್ರಕರಣದ ಮಾಹಿತಿ.
¢£ÁAPÀ: 27-04-2020 gÀAzÀÄ ªÀÄzÁåºÀß 3-20
UÀAmÉUÉ zÉêÀgÀ §Æ¥ÀÄgÀ UÁæªÀÄzÀ PÉãÁ¯ï ºÀwÛgÀ ¸ÁªÀðd¤PÀ ¸ÀܼÀzÀ°è PÉ®ªÀÅ
d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ ºÀaÑ dÆeÁl
DqÀÄwÛzÁÝgÉ CAvÁ ¦.J¸ï.L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦
& ¹¦L °AUÀ¸ÀÄUÀÆgÀ gÀªÀgÀ ªÀiÁUÀðzÀ±Àð£ÀzÀ°è PÀÆqÀ¯Éà ¥ÀAZÀgÀ£ÀÄß
PÀgÉzÀÄPÉÆAqÀÄ ¦.J¸ï.L °AUÀ¸ÀÄUÀÆgÀ & ¹§âA¢AiÀĪÀgÉÆA¢UÉ ªÀÄzÁåºÀß 4-00
UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½ ªÀiÁr 1) 12,000/- £ÀUÀzÀÄ ºÀt,
2) 52 E¸ÉàÃl J¯ÉUÀ¼À£ÀÄß d¥sÀÄÛ
ªÀiÁrzÀÄÝ, ¸ÀzÀj ¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå
£ÁåAiÀiÁ®AiÀÄzÀ C£ÀĪÀÄw ¥ÀqÉzÀÄ F ¢£À vÁjÃPÀÄ 27/04/2020 gÀAzÀÄ ¸ÀAeÉ 7-00
UÀAmÉUÉ ¸ÀzÀj E¸ÉàÃl zÁ½ ¥ÀAZÀ£ÁªÉÄ & ªÀgÀ¢ ªÉÄðAzÀ °AUÀ¸ÀÆÎgÀÄ ¥Éưøï
oÁuÉ UÀÄ£Éß £ÀA§gÀ 111/2020 PÀ®A 87 PÉ.¦ DPïÖ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ
vÀ¤SÉ PÉÊUÉÆArgÀÄvÁÛgÉ.
ದಿನಾಂಕ.27-04-2020
ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಯರಗುಡ್ಡ ಗ್ರಾಮದ ಮಲ್ಲಪ್ಪನ ಲಿಂಬೆ ತೋಟದ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ªÉAPÉÆÃ¨Á vÀAzÉ FgÀtÚ CA©UÉÃgï, 55 ªÀµÀð eÁ-CA©UÀ, G-MPÀÌ®ÄvÀ£À, ¸Á-AiÀÄgÀUÀÄqÀØ ಹಾಗೂ ಇತರೆ 52 ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ
ಹಚ್ಚಿ ಅಂದರ-ಬಾಹರ್ ಅಂತಾ ನಸೀಬಿನ ಇಸ್ಪೀಟ್ ಜೂಜಾಟ ಆಡುತ್ತಿದ್ದಾಗ ಫಿರ್ಯಾದಿದಾರರು ಪಂಚರ
ಸಮಕ್ಷಮ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ನಾಲ್ಕು ಜನ ಆರೋಪಿತರನ್ನು ಹಿಡಿದಿದ್ದು, ಮೂರು ಜನ ಆರೋಪಿತರು ಓಡಿ ಹೋಗಿದ್ದು, ಸಿಕ್ಕ ಆರೋಪಿತರ
ಹತ್ತಿರ ಜೂಜಾಟಕ್ಕೆ ಉಪಯೋಗಿಸಿದ
2,290/-ರೂಪಾಯಿ ನಗದು ಹಣ, ಕಣದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಜಪ್ತಿ
ಮಾಡಿಕೊಂಡಿದ್ದು ಮುಂತಾಗಿ ಇದ್ದುದರ ಸಾರಾಂಶವು ಅಸಂಜ್ಞೆಯ ಸ್ವರೂಪದಾಗಿದ್ದರಿಂದ ಜಾಲಹಳ್ಳಿ ಠಾಣೆ
ಎನ್.ಸಿ ನಂ.15/2020 ಕಲಂ.87 ಕೆ.ಪಿ ಕಾಯ್ದೆಯಡಿ ಆರೋಪಿತರ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ತನಿಖೆ
ಕೈಗೊಳ್ಳಲು ಅನುಮತಿಯನ್ನು ನೀಡಲು ಮಾನ್ಯ ನ್ಯಾಯಲಯಕ್ಕೆ ಯಾದಿ ಬರೆದುಕೊಂಡು ಅನುಮತಿ ಪಡೆದ
ಯಾದಿಯನ್ನು ಪಡೆದುಕೊಂಡು ದಿನಾಂಕ.27/04/2020 ರಂದು ರಾತ್ರಿ
7-30 ಗಂಟೆಗೆ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 59/2020
PÀ®A.87 PÉ ¦ PÁ¬ÄzÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿರುತ್ತಾರೆ.
¢£ÁAPÀ 27/04/2020 gÀAzÀÄ, ²æÃ ®PÀÌ¥Àà. ©.
CVß ¦.J¸ï.L zÉêÀzÀÄUÀð oÁuÉgÀªÀgÀÄ ¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ
PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è ºÉÆÃV zÉêÀzÀÄUÀð
¥ÀlÖtzÀ §ÈAzÁªÀ¤ PÁ¯ÉÆÃ¤ ºÀwÛgÀ ¸ÁªÀðd¤PÀ ¸ÀܼÀzÀ°è CAzÀgï ¨ÁºÀgï
CAvÁ E¸ÉàÃmï dÆeÁl £ÀqÉ¢gÀĪÀ PÁ®PÉÌ ¸ÀAeÉ 05-15
UÀAmÉUÉ zÁ½ ªÀiÁrzÀÄÝ zÁ½ PÁ®PÉÌ 08 d£À DgÉÆÃ¦ vÀgÀ£ÀÄß, MlÄÖ 850/-
£ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ, oÁuÉUÉ ¸ÁAiÀÄAPÁ® 06-45
UÀAmÉUÉ §AzÀÄ zÁ½ ¥ÀAZÀ£ÁªÉÄ, 08 d£À DgÉÆÃ¦ ªÀÄAdÄ£ÁxÀ
vÀAzÉ ¹zÀÝ¥Àà ªÀAiÀiÁ-25 eÁ-°AUÁAiÀÄvÀ G- »AzÀƸÁÛ£À °«ÄmÉqï£À°è PÉ®¸À ¸Á- §¸ï
¤¯ÁÝtzÀ »AzÀÄUÀqÉ zÉêÀzÀÄUÀð ºÁUÀÆ EvÀgÉ 7 d£À DgÉÆÃ¦vÀgÀ£ÀÄß ªÀÄvÀÄÛ
ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½
¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A. 87 PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ
¥ÀæPÀgÀtªÁVgÀĪÀÅzÀjAzÀ, £ÀªÀÄä oÁuÉAiÀÄ J£ï.¹. ¸ÀASÉå. 13/2020
£ÉÃzÀÝgÀ°è zÁR®Ä ªÀiÁr PÀ®A. 87 PÉ.¦ PÁAiÉÄÝAiÀÄ CrAiÀÄ°è ¥ÀæPÀgÀtªÀ£ÀÄß
zÁR°¹ vÀ¤SÉ PÉÊUÉÆ¼Àî®Ä ¥ÀgÀªÁ¤UÉ PÀÄjvÀÄ ªÀiÁ£Àå £ÁåAiÀiÁ®AiÀÄzÀ°è
¤ªÉâ¹PÉÆAqÀÄ, ¥ÀgÀªÁ¤UÉAiÀÄ£ÀÄß ¥ÀqÉzÀÄPÉÆAqÀÄ zÉêÀzÀÄUÀð ¥Éưøï oÁuÉ UÀÄ£Éß
£ÀA§gÀ 64/2020 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆArgÀÄvÁÛgÉ.
ಕರ್ಫ್ಯೂ ಉಲ್ಲಂಘನೆ ಪ್ರಕರಣ ಮಾಹಿತಿ.
ಫಿರ್ಯಾದಿದಾರರಿಗೆ ಕೋವಿಡ್ 19
ಅಪಾಯಕಾರಿ ಸಾಂಕ್ರಾಮಿಕ ರೋಗ ತಟೆಗಟ್ಟುವ ಸಂಬಂದ ಲಿಂಗಸುಗೂರು ಹೊಬಳಿಯ ಸೇಕ್ಟರ ಆಪೀಸರ್ ಅಂತಾ
ನೇಮಕ ಮಾಡಿದ್ದು ಇದ್ದು ರಾಯಚೂರ ಜಿಲ್ಲೆಯಾದ್ಯಂತ ಕೋವಿಡ್ 19 ಎಂಬ ಅಪಾಯಕಾರಿ ಸಾಂಕ್ರಾಮಿಕ ರೋಗ
ಹರಡದಂತೆ ಸೂಕ್ತ ಮುಂಜಾಗ್ರತ ಕ್ರಮ ಜರುಗಿಸುವ ನಿಟ್ಟಿನಲ್ಲಿ 5 ಅಥವಾ 5 ಕ್ಕಿಂತ ಹೆಚ್ಚು ಜನರು
ಒಂದೇ ಕಡೆ ಗುಂಪುಗೂಡುವುದು ಮತ್ತು ಮದುವೆ ಸಮಾರಂಭ, ಪೂಜೆಯನ್ನು, ಜಾತ್ರೆ ಉತ್ಸವಗಳನ್ನು ಮಾಡುವ
ಪ್ರದೇಶಗಳಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಧಿಕಾರಿಗಳು ಹಾಗೂ
ಜಿಲ್ಲಾ ದಂಡಾಧಿಕಾರಿಗಳು ರಾಯಚೂರ ರವರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ 1973 ದಂಡ
ಪ್ರಕ್ರಿಯಾ ಸಂಹಿತೆ ಕಲಂ 133,144(3) ಅನ್ವಯ ನಿಷೇದಾಜ್ಞೆಯನ್ನು ರಾಯಚೂರ ಜಿಲ್ಲೆಯಾದ್ಯಂತ
ಜಾರಿಗೆ ಬರುವಂತೆ ಆದೇಶಿಸಿರುತ್ತಾರೆ. ಹಾಗೂ ಮುಂಜಾಗ್ರತ ಕ್ರಮವಾಗಿ ಸಾರ್ವಜನಿಕರಿಗೆ ಪಟ್ಟಣ
ಮತ್ತು ಹಳ್ಳಿಗಳಲ್ಲಿ ಆಟೋಗಳ ಮೂಲಕ ಕೋವಿಡ್ 19 ಸಾಂಕ್ರಾಮಿಕ ರೋಗದ ಮಾಹಿತಿ ಮತ್ತು
ಜಿಲ್ಲಾಧಿಕಾರಿಗಳ ಆದೇಶವನ್ನು ಪುರಸಭೆ ಮತ್ತು ಪಂಚಾಯತಿ ವತಿಯಿಂದ ಪ್ರಚಾರ ಪಡಿಸಲಾಗಿರುತ್ತದೆ.
ಇಂದು ದಿನಾಂಕ 27/04/2020
ರಂದು ಮದ್ಯಾಹ್ನ 1-00
ಗಂಟೆ ಸುಮಾರು ಕೋವಿಡ್ 19 ನಿಮಿತ್ಯಾ ಫಿರ್ಯಾದಿದಾರರು ಮತ್ತು ಪೊಲೀಸ್ ಅಧಿಕಾರಿಗಳಾದ ಶ್ರೀ
ಮೌನುದ್ದೀನ್ ಎ.ಎಸ್.ಐ ಮತ್ತು ಮ.ಹೆಚ್.ಸಿ-306 ಗಂಗಮ್ಮ ಮತ್ತು ಎಸಪ್ಪ
ಗ್ರಾಮಲೆಕ್ಕಾಧಿಕಾರಿಗಳು ರವರೊಂದಿಗೆ ತಿರುಗಾಡುತ್ತಾ ಪಟ್ಟಣದಲ್ಲಿ ಹೋಗುತ್ತಿದ್ದಾಗ ಎಸ್.ಬಿ.ಹೆಚ್ ಕಾಲೋನಿಯ ಮನೆಯೊಂದರ ಮುಂದೆ
ಹೊರಗಡೆ ಮತ್ತು ಮನೆಯ ಒಳಗೆ ಕುಳಿತು ಜನರು ಹೋಮ ಮಾಡುತ್ತಿದ್ದು ನಾವು ಹೋಗಿ ನೋಡಲಾಗಿ ಕೆಲವು
ಜನರು ಸಾರ್ವಜನಿಕರನ್ನು ಗುಂಪುಕೂಡಿಸಿಕೊಂಡು ಗೃಹ ಪ್ರವೇಶದ ಪೂಜೆ ಮಾಡುತ್ತಿದ್ದು ಸದರಿಯವರಿಗೆ
ವಿಚಾಣೆ ಮಾಡಿ
ಪೂಜೆ , ಯಜ್ಞ ಮಾಡಲು ಎನಾದರೂ ಪರವಾನಿಗೆ
ತೆಗೆದುಕೊಂಡಿದ್ದಿರಾ ಅಂತಾ ಕೇಳಿದ್ದು ಇಲ್ಲಾ ಅಂತಾ ತಿಳಿಸಿದ್ದು ತಾವು ಸದರಿ
ಜನರು ನಿಷೇಧಾಜ್ಞೆ ಜಾರಿಯಲ್ಲಿದ್ದಾಗಲು ಅದನ್ನು ಉಲ್ಲಂಘನೆ ಮಾಡಿ ಪೂಜಾ ,ಯಜ್ಞ ಮಾಡಿದವರನ್ನು ಸದರಿಯವರನ್ನು
ಠಾಣೆಗೆ ಕರೆ ತಂದು ವರದಿಯೊಂದಿಗೆ ಹಾಜರಪಡಿಸಿರುತ್ತೇನೆ ಅಂತಾ ವಗೈರೆ ಇದ್ದುದ್ದರಿಂದ ಆರೋಪಿತ 1]
wgÀĪÀÄ®gÁªï vÀAzÉ Q±À£ïgÁªï eÁ:¨ÁæºÀät ªÀ:50 ,G:DZÁAiÀÄð, ¸Á:J¸ï.©.ºÉZï
PÁ¯ÉÆÃ¤ °AUÀ¸ÀÄUÀÆgÀÄ 2] Q±À£ïgÁªï vÀAzÉ ±À²gÁªï eÁ:¨ÁæºÀät ªÀ:55, G:CA¨ÁzÉë
UÀÄr CZÀðPÀgÀÄ ¸Á:J¸ï.©.ºÉZï PÁ¯ÉÆÃ¤ °AUÀ¸ÀÄUÀÆgÀÄ 3] ªÉAPÀmÉñÀ vÀAzÉ
Q±À£ïgÁªï eÁ:¨ÁæºÀät ªÀ:55 ªÀµÀð, G:CZÀðPÀgÀÄ ¸Á: J¸ï.©.ºÉZï PÁ¯ÉÆÃ¤
°AUÀ¸ÀÄUÀÆgÀÄ4] ¸ÀvÀå£ÁgÁAiÀÄtZÁj vÀAzÉ ¥ÀæºÀèzÁZÁAiÀÄðgÀÄ eÁ:¨ÁæºÀät ªÀ:46
ªÀµÀð, G:¥ÀÄgÉÆÃ»vÀgÀÄ, ¸Á: J¸ï.©.ºÉZï PÁ¯ÉÆÃ¤ °AUÀ¸ÀÄUÀÆgÀÄ 5] ºÀÄ®UÀ¥Àà vÀAzÉ
±ÀgÀ§tÚ ªÀ:60, eÁ:¨sÉÆÃ«, G:MPÀÌ®ÄvÀ£À, ¸Á:D£ÉºÉƸÀÆgÀÄ ರವರುಗಳ
ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 110/2020
PÀ®A:143,188,269 L¦¹ ಅಡಿಯಲ್ಲಿ ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳ್ಳಬಟ್ಟಿ ಸರಾಯಿ/ಹೆಂಡ/ಮದ್ಯಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ :27-04-2020 ರಂದು ಸಂಜೆ 5.30 ರಿಂದ 6.30 ಗಂಟೆಯ ಅವಧಿಯಲ್ಲಿ ಕೊತ್ತಪೇಟೆ ಏರಿಯಾದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಆರೋಪಿ ತಾಯಪ್ಪ ತಂದೆ ಮಾರೆಪ್ಪ,55 ವರ್ಷ ಜಾ: ನಾಯಕ ಉ: ಕೂಲಿ ಕೆಲಸ ಸಾ|| ಮನೆ ನಂ: 6-1-130 ಕೊತ್ತಪೇಟೆ ರಾಯಚೂರು ಈತನು ತನ್ನ ಹೆಂಡತಿ ಲಕ್ಷ್ಮೀ, 48 ವರ್ಷ ಇಬ್ಬರು ಕೂಡಿ ತಮ್ಮ ಮನೆಯ ಮುಂದೆ ಯಾವುದೇ ಲೈಸನ್ಸ ವಗೈರೆ ಇಲ್ಲದೆ ಕಲಬೆರಿಕೆ ಕೈ ಹೆಂಡ ಮಾರಾಟ ಮಾಡುತ್ತಿದ್ದವರ ಮೇಲೆ ಪಿ.ಎಸ್.ಐ (ಕಾ.ಸು) ಮತ್ತು ಸಿಬ್ಬಂದಿಯವರಾದ ಹೆಚ್.ಸಿ 259, 277 ಹಾಗೂ ಪಂಚರ ಸಮಕ್ಷಮ ದಾಳಿ ಮಾಡಿದ್ದು, ಆರೋಪಿ ತಾಯಪ್ಪ ಸಿಕ್ಕಿಬಿದ್ದಿದ್ದು , ಆತನ ಹೆಂಡತಿ ಓಡಿ ಹೋಗಿದ್ದು, ಆರೋಪಿತನ ವಶದಿಂದ 30 ಲೀ. ಕೈ ಹೆಂಡ ಅಂ.ಕಿ.300/- ರೂ ಮತ್ತು ನಗದು ಹಣ ರೂ.350/- ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮುದ್ದೆ ಮಾಲು ಜಪ್ತಿ ಮಾಡಿಕೊಂಡು ಸಂಜೆ 7.00 ಗಂಟೆಗೆ ವಾಪಸ್ ಠಾಣೆಗೆ ಬಂದು ಆರೋಪಿ ಮತ್ತು ದಾಳಿ ಪಂಚನಾಮೆ, ಮುದ್ದೆಮಾಲು ಹಾಗೂ ಆರೋಪಿತನೊಂದಿಗೆ ಮುಂದಿನ
ಕ್ರಮ ಜರುಗಿಸುವ
ಕುರಿತು ಈ ಜ್ಞಾಪನ ಪತ್ರ ಸಲ್ಲಿಸಿದ್ದು ಅಂತಾ ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ: 28/2020 ಕಲಂ; 273, 284 ಐಪಿಸಿ ಮತ್ತು 32,
34 ಕೆ.ಇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ: 28-04-2020 ರಂದು 12-00 ಗಂಟೆಗೆ ಪಿ.ಎಸ್.ಐ.[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ದಿನಾಂಕ:
28-04-2020
ರಂದು 09-45 ಗಂಟೆಗೆ ನಾನು ಠಾಣೆಯಲ್ಲಿರುವಾಗ
ಠಾಣಾ ವ್ಯಾಪ್ತಿಯ ಹಳೆಆಶ್ರಯ ಕಾಲೋನಿ ನೀಲಮ್ಮ ಹೋಟೆಲ್ ಹತ್ತಿರ ಯಾರೋ ಒಬ್ಬ ಮಹಿಳೆ ಮತ್ತು ಒಬ್ಬ
ವ್ಯಕ್ತಿಯು ಕನರ್ಾಟಕ ಸಕರ್ಾರ ಹೆಂಡ ಸಾರಾಯಿ ನಿಷೇಧ ಮಾಡಿದಾಗ್ಯೂ ಯಾವುದೇ ಲೈಸನ್ಸ್ ಇಲ್ಲದೇ
ಅನಾಧಿಕೃತವಾಗ ಮಾನಜೀವಕ್ಕೆ ಹಾನಿಕಾರಕವಾದ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಕಲಬರಕೆ ಬಟ್ಟಿಸಾರಾಯಿಯನ್ನು
ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಬಾತ್ಮೀ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ನಾಗಪ್ಪ
ಮತ್ತು 2]
ಶ್ರೀನಿವಾಸ
ಹಾಗು ಸಿಬ್ಬಂದಿಯವರಾದ ಹೆಚ್.ಸಿ.125, 58, ಪಿ.ಸಿ.231, ಮ.ಪಿಸಿ.1099
ಹೆಚ್.ಸಿ.126
ಜೀಪಚಾಲಕ ರವರೊಂದಿಗೆ 10-15 ಗಂಟೆಗೆ ಸರಕಾರಿ ಪೊಲೀಸ್ ಜೀಪ್ ನಂ. ಕೆಎ-36 ಜಿ-151 ನೇದ್ದರಲ್ಲಿ
ಎಲ್ಲರನ್ನು ಠಾಣೆಯಿಂದ ಕರೆದು ಕೊಂಡು ಚಂದ್ರಬಂಡಾ ರಸ್ತೆಯ ಮುಖಾಂತರ 10-30
ಗಂಟೆಗೆ ಹಳೆ ಆಶ್ರಯ ಕಾಲೋನಿಗೆ ಹೋಗಿ ತಲುಪಿ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ ಎಲ್ಲರು
ಕೆಳಗೆ ಇಳಿದು ಒಂದು ಮನೆಯ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ ಒಬ್ಬ ಮಹಿಳೆಯು ಮತ್ತು ಒಬ್ಬ
ವ್ಯಕ್ತಿಯು ಇಬ್ಬರು ತಮ್ಮ ಮನೆಮುಂದೆ ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಕವರುಗಳಲ್ಲಿ ಬಟ್ಟಿ
ಸಾರಾಯಿಯನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿರುವದನ್ನು
ಖಚಿತಪಡಿಸಿಕೊಂಡು ಎಲ್ಲರೂ ಸೇರಿ 10-45 ಗಂಟೆಗೆ ಪಂಚರ ಸಮಕ್ಷಮ ಸಾರಾಯಿ
ಮಾರಾಟ ಮಾಡುತ್ತಿದ್ದ 1] ಮೌಲಾಲಿ ತಂದೆ ಸೈಫನ್ ಸಾಬ, 2] ಗೋರಿ ಬೀ ಗಂಡ ಮೌಲಾಲಿ, ಸಾ: ಹಳೆ ಆಶ್ರಯ ಕಾಲೋನಿ ರಾಯಚೂರು
ಇವರ
ಮೇಲೆ
ದಾಳಿಮಾಡಿ
ಘಟನಾ
ಸ್ಥಳದಿಂದ
10
ಪ್ಲಾಸ್ಟಿಕ್ ಕವರುಗಳಲ್ಲಿ 10 ಲೀ ಅ.ಕಿ.ರೂ.7000/-ರೂ
ಬೆಲೆಬಾಳುವ ಬಟ್ಟಿ ಸಾರಾಯಿಯನ್ನು ಜಪ್ತು ಮಾಡಿಕೊಂಡು, ರಾಸಾಯನಿಕ
ಪರೀಕ್ಷೆಗೆ ಕಳುಹಿಸುವ ಕುರಿತು ಸದರಿ ಎಲ್ಲಾ ಕವರುಗಳಿಂದ ಸ್ವಲ್ಪ ಸ್ವಲ್ಪ ಸೇಂದಿಯನ್ನು ತೆಗೆದು 01
ಲೀಟರಿನ ಪ್ಲಾಸ್ಟಿಕ ಬಾಟಲಿಯಲ್ಲಿ ತುಂಬಿ ಶಾಂಪಲ್ಗಾಗಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ
ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ
ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡು ಮತ್ತು ಆರೋಪಿತರನ್ನು ವಶಕ್ಕೆ
ಪಡೆದುಕೊಂಡು ಮತ್ತು ಉಳಿದ ಬಟ್ಟಿಸಾರಾಯಿಯನ್ನು ಹಾಗೆಯೇ ಬಿಟ್ಟಲ್ಲಿ ಕೆಟ್ಟು ಮಲೀನವಾಗುವ
ಸಾದ್ಯತೆ ಇರುವುದರಿಂದ ಕವರುಗಳ ಸಮೇತವಾಗಿ ಸ್ಥಳದಲ್ಲಿಯೇ ಪಂಚರ ಸಮಕ್ಷಮದಲ್ಲಿ ನಾಶಪಡಿಸಿ
ದಿನಾಂಕ: 28-04-2020 ರಂದು 10-45
ಗಂಟೆಯಿಂದ 11-45
ಗಂಟೆವರೆಗೆ ಪಂಚನಾಮೆಯನ್ನು ಪೂರೈಸಿ 12-00 ವಾಪಸ
ಠಾಣೆಗೆ ಬಂದು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತರನ್ನು ಹಾಜರುಪಡಿಸಿದ್ದು
ಮುಂದಿನ ಕ್ರಮ ಜರುಗಿಸಲು ಈ ಜ್ಞಾಪನ ಪತ್ರದ ಮೂಲಕ ಸೂಚಿಸಿದೆ, ಅಂತಾ ಮುಂತಾಗಿ ಇರುವ ಸಾರಾಂಶದ ಮಾರ್ಕೇಟ್ ಯಾರ್ಡ್
ಪೊಲೀಸ್ ಠಾಣೆ ಗುನ್ನೆ ನಂಬರ ಠಾಣಾ ಗು.ನಂ.47/2020 ಕಲಂ:273,284 ಐಪಿಸಿ ಮತ್ತು 32,34 ಕೆ.ಇ.ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.