¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÉÆ¯É ¥ÀæPÀgÀtzÀ ªÀiÁ»w:-
¦üAiÀiÁð¢
G¥Àà®Æj gÁªÀÄPÀȵÀÚ vÀAzÉ AiÀÄÄ. ®PÀëöät gÁªÀÅ 39 ªÀµÀð eÁ:PÀªÀiÁä,
G:MPÀÌ®ÄvÀ£À ¸Á: CgÀV£À ªÀÄgÀ PÁåA¥ï
ºÁ°ªÀ¹Û ¨Á¯Áf PÁåA¥ï vÁ: ¹AzsÀ£ÀÆgÀÄ FvÀ£À vÀªÀÄä£ÁzÀ G¥Àà®Æj UÀAUÁzsÀgÀ vÀA
AiÀÄÄ. ®PÀëöätgÁªÀÅ 33 ªÀµÀð eÁw PÀªÀiÁä G:MPÀÌ®ÄvÀ£À ¸Á: CgÀV£ÀªÀÄgÀ PÁåA¥ï
FvÀ¤UÉ DUÀzÀ AiÀiÁgÉÆÃ zÀĵÀÌ«ÄðUÀ¼ÀÄ AiÀiÁªÀÅzÉÆÃ zÀÄgÀÄzÉÝñÀ¢AzÀ
AiÀiÁªÀÅzÉÆÃ ¸ÀܼÀzÀ°è ¢£ÁAPÀ 12/2/17 gÀAzÀÄ 2000 UÀAmɬÄAzÀ ¢£ÁAPÀ 13/2/17 gÀAzÀÄ ¨É¼ÀV£À eÁªÀ
0200 UÀAmÉ ªÀÄzsÀåzÀ CªÀ¢üAiÀÄ°è ªÀiÁgÀPÁ¸ÀÛUÀ½AzÀ ºÀ¯Éè ªÀiÁrzÀÝjAzÀ §®Q«
ºÀjzÀÄ, §®ºÀuÉUÉ ¨sÁjà gÀPÀÛUÁAiÀĪÁV, ªÉÄð£À vÀÄn ºÀjzÀÄ, §®PÀ¥Á¼ÀPÉÌ
M¼À¥ÉmÁÖV, JqÀvÀ¯ÉUÉ M¼À¥ÉmÁÖV, §®UÀtÂÚUÉ ¨ÁªÀÅ §AzÀÄ PÀAzÀÄUÀnÖzÀÄÝ,
§®ªÀÄÄAUÉÊUÉ M¼À¥ÉmÁÖV, §® & JqÀ ªÀÄÄAUÉÊUÉ M¼À¥ÉmÁÖV, ªÀÄÆVUÉ gÀPÀÛUÁAiÀÄ
ªÁVgÀÄvÀÛzÉ AiÀiÁgÉÆÃ zÀĵÀÌ«ÄðUÀ¼ÀÄ PÉÆ¯É ªÀiÁqÀ®Ä ¥ÀæAiÀÄwß¹gÀÄvÁÛgÉ CAvÁ
¢£ÁAPÀ 13/2/17 gÀAzÀÄ 2030 UÀAmÉUÉ ¤ÃrzÀ ¦üAiÀiÁ𢠪ÉÄðAzÀ ¹AzsÀ£ÀÆgÀÄ UÁæ«ÄÃt
oÁuÉ UÀÄ£Éß £ÀA.20/17 PÀ®A 307 L¦¹ ¥ÀæPÁgÀ UÀÄ£Éß zÁR°¹PÉÆAqÀÄ vÀ¤SÉ
PÉÊPÉÆArzÀÄÝ, §¼ÁîjAiÀÄ «ªÀiïì
D¸ÀàvÉæAiÀİè G¥ÀZÁgÀ ¥ÀqÉAiÀÄĪÀ PÁ®PÉÌ aQvÉì ¥sÀ®PÁjAiÀiÁUÀzÉà G¥Àà®Æj
UÀAUÁzsÀgÀ FvÀ£ÀÄ ¢£ÁAPÀ 17/2/17 gÀAzÀÄ 1800 UÀAmÉ ¸ÀĪÀiÁjUÉ
ªÀÄÈvÀ¥ÀnÖzÀÄÝ D §UÉÎ ªÀiÁ»w EAzÀÄ ¢£ÁAPÀ 18/2/17 gÀAzÀÄ 0200 UÀAmÉUÉ ¹éÃPÀÈw AiÀiÁVzÀÄÝ PÀ®A 307 L¦¹UÉ §zÀ°UÉ 302 L¦¹ C¼ÀªÀr¹PÉÆAqÀÄ vÀ¤SÉ ªÀÄÄAzÀĪÀgɸÀ¯ÁVzÉ.
UÁAiÀÄzÀ ¥ÀæPÀgÀtzÀ ªÀiÁºÀw:-
ದಿನಾಂಕ-18/02/2017 ರಂದು ರಾತ್ರಿ 22-30 ಗಂಟೆಗೆ ಪಿರ್ಯಾದಿ ನೀಲಮ್ಮ ಗಂಡ ಮೌನೇಶ ಕಟ್ಟಿಕಾರ 30 ವರ್ಷ ಕುರುಬರು ಹೊಲಮನೆ ಕೆಲಸ ಸಾ: ದಿದ್ದಗಿ FPÉAiÀÄÄ ಠಾಣೆಗೆ ಹಾಜರಾಗಿ
ಹೇಳಿಕೆ ಪಿರ್ಯಾದಿ ನೀಡಿದ್ದು ಸಾರಾಂಶವೆನೆಂದರೆ ಆರೋಪಿ ಮಾಳಪ್ಪ ಈತನು ಪಿರ್ಯಾದಿ ಗಂಡನ
ಅಣ್ಣನಿದ್ದು ಇವರಿವರಲ್ಲಿ ಎತ್ತು ಮತ್ತು ಬಂಡಿಯ ವಿಷಯದಲ್ಲಿ ವೈಮನಸ್ಸು ಬೇಳೆದುಕೊಂಡಿದ್ದು
ಇರುತ್ತದೆ. ದಿನಾಂಕ-18/02/17 ರಂದು ರಾತ್ರಿ 08-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ತನ್ನ
ಮನೆಯಲ್ಲಿ ರೊಟ್ಟಿ ಮಾಡುತ್ತಿರುವಾಗ ಆರೋಪಿತರು ಪಿರ್ಯಾದಿ ಮನೆಗೆ ಬಂದು ಪಿರ್ಯಾದಿ ಗಂಡನೊಂದಿಗೆ
ತನ್ನ ತಂದೆ ತಾಯಿಯನ್ನು ಚನ್ನಾಗಿ ನೋಡಿಕೊಳ್ಳುತ್ತಿಲ್ಲಾ ಆ ಸೂಳೆರ ಮಾತು ಕೇಳಿ ಅಂತಾ
ಬೈಯುತ್ತಿರುವಾಗ ಪಿರ್ಯಾದಿದಾರಳು ಆರೋಪಿತನಿಗೆ ಸರಿಯಾಗಿ ಮಾತನಾಡು ಕುಡಿದು ಬಂದು ಎನಾದರು
ಅನ್ನುತ್ತಿಯಾ ಅಂತಾ ಹೇಳುತ್ತಿದ್ದಾಗ ಆರೋಪಿತನು ಓಡಿ ಬಂದು ಪಿರ್ಯಾದಿ ದೇವರ ಮನೆಯಲ್ಲಿದ್ದ
ಕೊಡಲಿಯನ್ನು ತೆಗೆದುಕೊಂಡು ಲೇ ಸೂಳೆ ನನಗೆ ಎದಿರು ಮಾತನಾಡುತ್ತಿಯಾ ಅಂತಾ ಬೈದು ಕೂದಲು ಹಿಡಿದು
ಎಳೆದಾಡಿ ಕೊಡಲಿಯಿಂದ ಬಲಗೈ ಮುಂಗೈ ಹತ್ತಿರ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ಅಲ್ಲದೆ ತಲೆಗೆ
ಹೊಡೆದಿದ್ದರಿಂದ ರಕ್ತಗಾಯವಾಗಿದ್ದು ನಂತರ ಲೇ ಸೂಳೆ ಇವತ್ತು ಉಳಿದುಕೊಂಡಿದ್ದಿ ಇನ್ನೊಮ್ಮೆ ನನ್ನ
ತಂಟೆಗೆ ಬಂದರೆ ಜೀವಂತ ಉಳಿಸುವದಿಲ್ಲಾ ಅಂತಾ ಬೈದು ಜೀವದ ಬೇದರಿಕೆ ಹಾಕಿರುತ್ತಾನೆ ಅಂತಾ
ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್
ಠಾಣೆ ಅಪರಾಧ ಸಂಖ್ಯೆ 23/2017.ಕಲಂ-504,326,354,448,506 ಐಪಿಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
CPÀæªÀÄ
ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ
: 18-02-2017 ರಂದು ಸಾಯಂಕಾಲ 5-45 ಗಂಟೆಗೆ ಗಾಂಧಿನಗರದ ಗಾಂಧಿ ಸರ್ಕಲ್ ಹತ್ತಿರ ರಸ್ತೆಯಲ್ಲಿ
ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ Mahindra . B. 275 DI £ÀA§gÀ EgÀĪÀ¢¯Áè ENG NO RCKWO1066 ಹಾಗೂ
ಟ್ರಾಲಿ ( ನಂಬರ ಇಲ್ಲಾ) ಗಳ ಮೇಲೆ ಪಿ.ಎಸ್.ಐ gÀªÀgÀÄ ಪಿಸಿ-679 ರವರ ಸಹಕಾರದೊಂದಿಗೆ ಪಂಚರ ಸಮಕ್ಷಮ
ದಾಳಿ ಮಾಡಲು ಚಾಲಕನು ಸ್ಥಳದಿಂದ ಓಡಿ ಹೋಗಿದ್ದು, ಮರಳು ತುಂಬಿದ ಟ್ರಾಕ್ಟರ್ ಮತ್ತು
ಟ್ರಾಲಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಸದರಿ ಟ್ರಾಕ್ಟರ ಚಾಲಕ/ ಮಾಲೀಕರು ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ
ಯಾವುದೇ ರಾಜಧನ /ತೆರಿಗೆ/ರಾಯಲ್ಟಿ ತುಂಬದೇ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ ಹಳ್ಳದ
ಮರಳನ್ನು ತಮ್ಮ ಟ್ರಾಕ್ಟರ್ ಟ್ರಾಲಿಗಳಲ್ಲಿ ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ
ಸಾಗಾಣಿಕೆ ಮಾಡುತ್ತಿದ್ದ ಸದರಿ ಟ್ರಾಕ್ಟರಿಯ ಚಾಲಕನು ಮತ್ತು ಮಾಲಿಕನ ವಿರುದ್ದ ಮುಂದಿನ
ಕ್ರಮಕ್ಕಾಗಿ ಸಲ್ಲಿಸಿದ ಅಕ್ರಮ ಮರಳು ದಾಳಿ ಪಂಚನಾಮೆಯ ವರದಿಯ ಸಾರಾಂಶದ ಮೇಲಿಂದ vÀÄgÀÄ«ºÁ¼À
¥Éưøï oÁuÉಗುನ್ನೆ ನಂ.21/2017 ಕಲಂ.4 (1A), 21,22 Mines And Minerals Regulation Of
Development Act 1957 And 379 IPC ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :19.02.2017 gÀAzÀÄ 235 ¥ÀææPÀgÀtUÀ¼À£ÀÄß ¥ÀvÉÛ ªÀiÁr 28,100/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.