¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
AiÀÄÄ.r.Dgï.
¥ÀæPÀgÀtzÀ ªÀiÁ»w:-
ದಿನಾಂಕ:12.02.2018 ರಂದು ಬೆಳಗ್ಗೆ
8.30 ಗಂಟೆಗೆ ಫಿರ್ಯಾದಿದಾರನು ಪೊಲೀಸ್
ಠಾಣೆಗೆ ಬಂದು
ಫಿರ್ಯಾದಿ ನೀಡಿದ್ದು, ಸಾರಾಂಶವೇನೆಂದರೆ, ಸುಮಾರು 70-75 ವರ್ಷದ ಅಪರಿಚಿತ ಗಂಡಸು ವ್ಯಕ್ತಿಯು ಸುಮಾರು ದಿನಗಳಿಂದ ದೇವಸೂಗೂರ,ಶಕ್ತಿನಗರದ ಕಾಲೋನಿಗಳಲ್ಲಿ ಬಿಕ್ಷೆ ಬೇಡುತ್ತಾ ತಿರುಗಾಡುತ್ತಿದ್ದು, ಸದರಿ ವ್ಯಕ್ತಿಗೆ ಯಾವುದೋ ಕಾಯಿಲೆಯಿಂದ ಅನಾರೋಗ್ಯದಿಂದ ಬಳಲುತ್ತಾ ನಿಶಕ್ತನಿದ್ದು, ದಿನಾಂಕ:
24.01.2018 ರಂದು
ಬೆಳಗ್ಗೆ ಸಮಯದಲ್ಲಿ ದೇವಸೂಗೂರಿನ ಸೂಗೂರೇಶ್ವರ ಗುಡಿ ಮುಂದುಗಡೆ ರಸ್ತೆಯ ಪಕ್ಕದಲ್ಲಿ ಅಸ್ವಸ್ತನಾಗಿ ಬಿದ್ದಿದ್ದು, 108 ಅಂಬುಲೆನ್ಸ್ ವಾಹನವು ಚಿಕಿತ್ಸೆ ಕುರಿತು ರಿಮ್ಸ್ ಆಸ್ಪತ್ರೆಗೆ ಸೇರಿಕೆ ಮಾಡಿದ್ದು , ನಂತರ
ದಿನಾಂಕ: 11.02.2018 ರಂದು ರಾತ್ರಿ
9.00 ಗಂಟೆಗೆ ರಿಮ್ಸ್ ಆಸ್ಪತ್ರೆಯಲ್ಲಿ
ಚಿಕಿತ್ಸೆಪಡೆಯುವ ಕಾಲಕ್ಕೆ ಮೃತಪಟ್ಟಿರುತ್ತಾನೆ ಅಂತಾ ಮಾಹಿತಿ ಬಂದಿದ್ದು ಇರುತ್ತದೆ ಅಂತಾ
ಮುಂತಾಗಿ ಕೊಟ್ಟ
ಫಿರ್ಯಾದಿ ಮೇಲಿಂದ ಶಕ್ತಿನಗರ ಪೊಲೀಸ್ ಠಾಣಾ
ಗುನ್ನೆ ನಂ
01/2018 ಕಲಂ 174 ಸಿ ಆರ್ ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿದ್ದು ಇರುತ್ತದೆ.
ªÀÄÈvÀ C¥ÀjavÀ ªÀåQÛAiÀÄ
«ªÀgÀ
01
|
ºÉ¸ÀgÀÄ
|
C¥ÀjavÀ
UÀAqÀ¸ÀÄ
|
02
|
ªÀAiÀĸÀÄì
|
CAzÁdÄ
70-75 ªÀµÀð
|
03
|
eÁw
|
-
|
04
|
JvÀÛgÀ
|
5
Cr
|
05
|
¨ÁµÉ
|
-
|
06
|
§tÚ
|
¸ÁzÁ
PÀ¥ÀÄà §tÚ,
|
07
|
DPÁgÀ
|
¸ÁzÁgÀt
vɼÀî£É ªÉÄÊPÀlÄÖ, PÀªÀ¼ÀÄ ªÀÄÄR, vÀ¯ÉAiÀİè PÀÆzÀ®Ä EgÀĪÀ¢®è,
|
08
|
§mÉÖUÀ¼ÀÄ
|
©½§tÚzÀ CAV, PÉøÀj §tÚzÀ ®ÄAV,
|
PÁgÀt F ªÉÄð£À C¥ÀjavÀ UÀAqÀ¸ÀÄ ±ÀªÀzÀ §UÉÎ
ºÉ¸ÀgÀÄ «¼Á¸À ¥ÀvÉÛAiÀiÁzÀ°è F PɼÀPÀAqÀ «¼Á¸ÀPÉÌ ªÀiÁ»w ¤ÃqÀ®Ä PÉÆÃgÀ¯ÁVzÉ
¸ÀA¥ÀQð¸À¨ÉÃPÁzÀ
zÀÆgÀªÁt ¸ÀASÉå :
¦J¸ïL
±ÀQÛ£ÀUÀgÀ ¥Éưøï oÁuÉ ( 9480803868 )
¹¦L UÁæ«ÄÃt
ªÀÈvÀÛ gÁAiÀÄZÀÆgÀÄ ( 9480803832 )
rJ¹à
gÁAiÀÄZÀÆgÀÄ
(9480803820)
gÁAiÀÄZÀÆgÀÄ
PÀAmÉÆæÃ¯ï gÀƪÀiï (08532-235635)
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 11.02.2018ರ ಬೆಳಗ್ಗೆ 11.00 ಗಂಟೆಯಿಂದ ದಿನಾಂಕ: 13.02.2018ರಂದು ಬೆಳಗಿನ ಜಾವದ ವರೆಗಿನ ಅವಧಿಯಲ್ಲಿ ಸಿಂಧನೂರು-ಮಸ್ಕಿ ರಸ್ತೆಯಲ್ಲಿ ಕಲ್ಲೂರು ಸೀಮಾದ ಪಂಪಾಪತಿ ಕಲ್ಲೂರು ಇವರ ಹೊಲದ ಹತ್ತಿರ ರಸ್ತೆಯಲ್ಲಿ ಮೃತಳಾದ ಈರಮ್ಮ ಗಂಡ ಮುನೆಯ್ಯಸ್ವಾಮಿ, 80ವರ್ಷ, ಜಂಗಮ, ಸಾ; ಇ.ಜೆ ಮುಳ್ಳೂರು, ತಾ: ಸಿಂಧನೂರು ಈಕೆಯು ನಡೆದುಕೊಂಡು ಹೋಗುವಾಗ ಯಾವದೋ ವಾಹನ ಚಾಲಕನು ತನ್ನ ವಾಹನವನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಟಕ್ಕರ ಕೊಟ್ಟು ವಾಹನ ನಿಲ್ಲಿಸದೆ ಹಾಗೆ ಮುಂದಕ್ಕೆ ಹೋಗಿದ್ದು ಇದರಿಂದ ಮೃತಳಿಗೆ ಎಡಗಡೆ ಟೊಂಕಕ್ಕೆ ಭಾರಿ ಪೆಟ್ಟಾಗಿ, ಎಡಗಾಲು ತೊಡೆ ಮತ್ತು ಮೊಣಕಾಲು ಕೆಳಗೆ ಮುರಿದು ತೀವ್ರ ಸ್ವರೂಪದ ಗಾಯಗಳಾಗಿ ಮೃತಪಟ್ಟಿದ್ದು ಇರುತ್ತದೆ ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ಗುನ್ನೆ ನಂ: 10/2018 ಕಲಂ: 279, 304 (ಎ) ಐಪಿಸಿ ರೆ/ವಿ 187 ಐ ಎಮ್ ವಿ ಯ್ಯಾಕ್ಟ್ ರೀತ್ಯ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:13.02.2018 ರಂದು
ಬೆಳಿಗ್ಗೆ 8.00
ಗಂಟೆಗೆ ಪಿರ್ಯಾದಿ ಸುರೇಶ ತಂದೆ ಬಸ್ಸಪ್ಪ ಕಟ್ಟಿಗೇರ 20 ವರ್ಷ ಜಾತಿ ಕುರಬರು ಉದ್ಯೋಗ ಕೂಲಿಕೆಲಸ ಸಾ.ಹುನುಕುಂಟಿ
ಈತನು ಠಾಣೆಗೆ
ಹಾಜರಾಗಿ ಒಂದು
ಲಿಖಿತ ದೂರನ್ನು
ನೀಡಿದ್ದು, ಅದರ ಸಾರಾಂಶವೇನೆಂದರೆ, ತನ್ನ
ತಂದೆ ಮೃತ ಬಸ್ಸಪ್ಪನು ದಿನಾಂಕ 12-02-2018 ರಂದು ರಾತ್ರಿ 10-00 ಗಂಟೆಗೆ ಜಕ್ಕೆರಮಡುತಾಂಡದಲ್ಲಿ ಇಟ್ಟಂಗಿ ಎಳ್ಳಿಗಳನ್ನು ತರಲು ನನ್ನ ಐಂಚರ್ ಕಂಪನಿ ಟ್ರ್ಯಾಕ್ಟರ ನೇದ್ದನ್ನು ತೆಗೆದುಕೊಂಡು ಹೋಗಿ ಇಟ್ಟಂಗಿ ತುಂಬಿಕೊಂಡು ವಾಪಸ್ಸು ಬಂದಿದ್ದು ಟ್ರ್ಯಾಕ್ಟರಿಯ ಹಿಂದೆ ತನ್ನ ತಂದೆ ಮೃತ ಬಸ್ಸಪ್ಪನು ಹೆಚ್.ಎಪ್. ಡಿಲಕ್ಸ್ ಮೋಟಾರ ಸೈಕಲ್ ನಂಬರ ಇರುವುದಿಲ್ಲ. ಚೆಸ್ಸಿ ನಂ. MBLHAR203HGG05184 ನೇದ್ದರ ಮೇಲೆ ಮುದಗಲ್-ಲಿಂಗಸ್ಗೂರು ರಸ್ತೆಯ ಮೇಲೆ ಡೈಮಂಡ ಡಾಬದ ಹತ್ತಿರ ಇಂದು ದಿನಾಂಕ 13-02-2018 ರಂದು ಬೆಳಗಿನ ಜಾವ 4-00 ಗಂಟೆಯಿಂದ 5-00 ಗಂಟೆಯ ನಡುವಿನ ಅವದಿಯಲ್ಲಿ ಕತ್ತಿ ಹಳ್ಳದ ಹತ್ತಿರ ಬರುತ್ತಿರುವಾಗ ಎದುರಿನಿಂದ ಲಿಂಗಸ್ಗೂರು ಕಡೆಯಿಂದ ಯಾವುದೋ ವಾಹನದ ಚಾಲಕನು ವೇಗವಾಗಿ ವಾಹನವನ್ನು ನಡೆಸಿಕೊಂಡು ಬಂದು ನಿಯಂತ್ರಣ ಮಾಡಲಾಗದೆ ನನ್ನ ತಂದೆಯ ಮೋಟಾರ ಸೈಕಲ್ ಗೆ ಟಕ್ಕರ್ ಕೊಟ್ಟು ನನ್ನ ತಂದೆಯ ತಲೆಯ ಮೇಲೆ ವಾಹನವನ್ನು ಚಲಾಯಿಸಿಕೊಂಡು ತನ್ನ ವಾಹನವನ್ನು ನಿಲ್ಲಿಸದೆ ವಾಹನ ಸಮೇತ ಹೋಗಿದ್ದರಿಂದ ನನ್ನ ತಂದೆಗೆ ತಲೆಗೆ ಬಲವಾದ ಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತ ಪಡಿಸಿದ ವಾಹನ ಚಾಲಕ ಮತ್ತು ವಾಹನವನ್ನು ಪತ್ತೆ ಮಾಡಿ ಮುಂದಿನ ಕ್ರಮ ಜರುಗಿಸಲು ವಿನಂತಿ. ಎಂದು ಇದ್ದ ದೂರಿನ ಸಾರಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 32/2018
PÀ®A 279, 304 (J) L¦¹ ªÀÄvÀÄÛ 187 L JA «
PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ 12/02/2018 ರಂದು
ಬೆಳಿಗ್ಗೆ
10-00 ಗಂಟೆಗೆ
ಬಾಗಲಕೋಟೆ ಸಂಚಾರಿ ಪೊಲೀಸ್ ಠಾಣೆಯಿಂದ ಮೌಖಿಕವಾಗಿ ಮಾಹಿತಿ ತಿಳಿದು ವಿಚಾರಣೆ ಕುರಿತು ಹೆಚ್ ಸಿ 145 ರವರನ್ನು
ಕಳುಹಿಸಿಕೊಟ್ಟಿದ್ದು ಅವರು ಕಟ್ಟಿ ಆಸ್ಪತ್ರೆಗೆ ಭೇಟಿಕೊಟ್ಟು ಇಲಾಜು ಪಡೆಯುತ್ತಿದ್ದ ಗಾಯಾಳು
ಚನ್ನಬಸಪ್ಪ ತನಿಗೆ ವಿಚಾರಿಸಿ ಹೇಳಿಕೆ ಪಡೆದಿದ್ದು ಸಾರಾಂಶವೇನಂದರೇ ದಿನಾಂಕ11-2-201 ರಂದು
ಸಂಜೆ5-00
ಗಂಟೆ
ಸುಮಾರಿಗೆ ತಾನು ತಮ್ಮ ಸಂಭಂದಿಕನ ಮೋಟಾರು ಸೈಕಲ್ ನಂ ಕೆ.ಎ.33/ಇಇ 9260 ನೇದ್ದರಮೇಲೆ ತನ್ನ ಮಾವ ಅಮರೇಶನ ಮಗನಾದ ರಮೇಶನಿಗೆ ಆರಾಮ ಇಲ್ಲದ್ದರಿಂದ ತೋರಿಸಿಕೊಂಡು ಬರಲಿಕ್ಕೆಂದು ಗುರಗುಂಠಾಕ್ಕೆ
ಹೋಗುತ್ತಿದ್ದಾಗ ದಾರಿಯಲ್ಲಿ ಹೊಲದಿಂದಾ ಅಮರೆಶ ಮತ್ತು ಆತನ ಹೆಂಡತಿ ಮಂಜಮ್ಮ ಬ್ಬರೂ ಬಂದಿದ್ದು
ಆಗ ತಾನೂ ಮೋ.ಸೈ.ನ್ನು
ಬದಿಯಲ್ಲಿ ನಿಲ್ಲಿಸಿ ಅವರೊಂದಿಗೆ ಮಾತನಾಡುತ್ತಾ ನಿಂತಿದ್ದಾಗ ಅದೇ ವೇಳೆಗೆ ಗುರಗುಂಟಾದ ಕಡೆಯಿಂದ ತಮ್ಮೂರಿನ ಸಗರಪ್ಪ ಕುರಬರ ಈತನು ತನ್ನ
ಟಾಟಾ ಎಸಿ ನಂ ಕೆಎ 33/ಎ 4176 ನೆದ್ದನ್ನು ಅತೀ ವೇಗ ಹಾಗೂ
ಅಲಕ್ಷತನದಿಂದಾ ನಡೆಸಿಕೊಂಡು ಬಂದು ಮೋ.ಸೈ ಗೆ ಟಕ್ಕರ ಕೊಟ್ಟಿದ್ದರಂದ
ತಾನು ಮತ್ತು ರಮೇಶ ಇಬ್ಬರೂ ಮೋ.ಸೈ. ದೊಂದಿಗೆ ಅಮರೇಶ ಮತ್ತು ಮಂಜಮ್ಮನ
ಮೇಲೆ ಬಿದ್ದಾಗ ನಾಲ್ಕು ಜನರಿಗೂ
ತೀವೃ
ಹಾಗೂ ಸಾದಾ ಸ್ವರೂಪದ ಗಾಯಗಳಾಗಿ ಇಲಾಜು ಕುರಿತು ಲಿಂಗಸಗೂರ ಆಸ್ಪತ್ರೆಗೆ ಬಂದು ನಂತರ ಲ್ಲಿನ
ಕಟ್ಟಿ ಆಸ್ಪತ್ರೆಗೆ ಬಂದು ಸೇರಿಕೆಯಾಗಿದ್ದು ಇರಿತ್ತದೆ.ಅಂತಾ
ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿಯನ್ನು ತಂದು ಹಾಜರಪಡಿಸಿದ ಸಾರಾಂಶದ ಮೇಲೆ ಲಿಂಗಸೂಗೂರು ಪೊಲೀಸ್ ಠಾಣೆ ಗುನ್ನೆ ನಂ. 56/2018
PÀ®A. 279,337,338 L.¦.¹ ªÀÄvÀÄÛ 187 LJªÀiï« PÁAiÉÄÝ ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ
G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ: 13.02.2018 gÀAzÀÄ 120 ¥ÀææPÀgÀtUÀ¼À£ÀÄß
¥ÀvÉÛ ªÀiÁr 20300/- gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.