ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಬಾಲಕಾರ್ಮಿಕ ನಿಷೇಧ
ಮತ್ತು ನಿಯಂತ್ರಣ ಕಾಯ್ದೆ ಪ್ರಕರಣದ ಮಾಹಿತಿ.
1) ದಿನಾಂಕ 07-10-2020 ರಂದು ಮದ್ಯಾಹ್ನ 1-15 ಗಂಟೆಗೆ ಫಿರ್ಯಾದಿದಾರರು ²æÃ ZÀgÀuï ¹AUï oÁPÀÆgï, PÀAzÁAiÀÄ ¤jÃPÀëPÀgÀÄ ªÀiÁ£À« ಠಾಣೆಗೆ ಹಾಜರಾಗಿ ತಮ್ಮ ಒಂದು ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಗೂ ಅದರೊಂದಿಗೆ ಕೆಲವು ದಾಖಲಾತಿಗಳನ್ನು ಲಗತ್ತಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರ ಆದೇಶದ ಪ್ರಕಾರ ದಿನಾಂಕ 06-10-2020 ರಂದು ಮಾನವಿ ನಗರದಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ದಾಳಿ ಮಾಡುವ ಕುರಿತು ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ದಿನಾಂಕ 06-10-2020 ರಂದು ಮಾನವಿ ನಗರದಲ್ಲಿ ಅಂಗಡಿ ಮತ್ತು ಇತ್ಯಾದಿ ಕಡೆಗಳಲ್ಲಿ ಪರಿಶೀಲನೆ ಮಾಡುತ್ತಾ ಹೊರಟಿರುವಾಗ ಮಾನವಿ ಪಟ್ಟಣದ ಪಂಪಾ ಕಾಂಪ್ಲೆಕ್ಸನಲ್ಲಿರುವ ಮೇಃ ಆರ್.ಬಿ ಟೆಕ್ಸಟೈಲ್ಸ ಶಾಫನಲ್ಲಿ ಒಬ್ಬ ಬಾಲಕ ಕಂಡು ಬಂದು ಕಾರಣ ಅದರಲ್ಲಿ ಹೋಗಿ ಪರಿಶೀಲಿಸಿದ್ದು ಅಲ್ಲಿ ಒಬ್ಬ ಬಾಲಕ ಕೆಲಸ ಮಾಡುತಿದ್ದು ಕಂಡು ಬಂದಿದ್ದು ಸದರಿ ಬಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಅಯ್ಯಪ್ಪ ತಂದೆ ತಿಮ್ಮಯ್ಯ ನಾಯಕ ಸಾಃ ಜಗನಾಥದಾಸರ ಗುಡಿಯ ಹಿಂದುಗಡೆ ಬೆಳಗಾಮ್ ಪೇಟೆ ವಾರ್ಡ ನಂ 14 ಮಾನವಿ ಅಂತಾ ತಿಳಿಸಿದ್ದು ನಂತರ ಸದರಿ ಮಾಲಿಕನ ಹೆಸರು ವಿಳಾಸವನ್ನು ಕೇಳಲಾಗಿ ಕಿಶೋರ್ ಕುಮಾರ್ ತಂದೆ ಚಿನಿಲಾಲ್ ಸಾಃ ಪೊಸ್ಟ ಆಫೀಸ್ ಹತ್ತಿರ ಮಾನವಿ ಅಂತಾ ತಿಳಿಸಿದ್ದು ಇರುತ್ತದೆ. ನಂತರ ಪ್ರಕರಣಕ್ಕೆ ಬೇಕಾಗುವ ದಾಖಲಾತಿಗಳನ್ನು ತಯಾರಿಸಿಕೊಂಡು ಬಂದು ದೂರನ್ನು ನೀಡಿದ್ದು ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 165/2020 ಕಲಂ ಸೆಕ್ಷನ್ 3 ರ ಪ್ರಕಾರ ಸೆಕ್ಷನ್ 14 (ಎ) ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
2) ದಿನಾಂಕ 07-10-2020 ರಂದು ಮದ್ಯಾಹ್ನ
12.00 ಗಂಟೆಗೆ ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ತಮ್ಮ ಒಂದು
ಗಣಕಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಗೂ ಅದರೊಂದಿಗೆ ಕೆಲವು ದಾಖಲಾತಿಗಳನ್ನು
ಲಗತ್ತಿಸಿ ನೀಡಿದ್ದು ಅದರ ಸಾರಾಂಶವೇನೆಂದರೆ, ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು
ರವರ ಆದೇಶದ ಪ್ರಕಾರ ದಿನಾಂಕ 06-10-2020
ರಂದು
ಮಾನವಿ ನಗರದಲ್ಲಿ ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಿ ದಾಳಿ ಮಾಡುವ
ಕುರಿತು
ಕಾರ್ಮಿಕ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ
ದಿನಾಂಕ 06-10-2020 ರಂದು ಮಾನವಿ ನಗರದಲ್ಲಿ ಅಂಗಡಿ ಮತ್ತು ಇತ್ಯಾದಿ ಕಡೆಗಳಲ್ಲಿ ಪರಿಶೀಲನೆ ಮಾಡುತ್ತಾ
ಹೊರಟಿರುವಾಗ ಮಾನವಿ ಪಟ್ಟಣದ ರಾಯಚೂರು
ರಸ್ತೆಯಲ್ಲಿರುವ ಮೆ!! ಮಹ್ಮದ್ ಹುಸೇನ್ & ಸನ್ಸ ಹಾರ್ಡವೇರ್ ಶಾಪ್ ನಲ್ಲಿ
ಒಬ್ಬ ಬಾಲಕ ಕಂಡು ಬಂದು ಕಾರಣ ಅದರಲ್ಲಿ ಹೋಗಿ ಪರಿಶೀಲಿಸಿದ್ದು
ಅಲ್ಲಿ ಒಬ್ಬ ಬಾಲಕ ಕೆಲಸ ಮಾಡುತಿದ್ದು ಕಂಡು ಬಂದಿದ್ದು ಸದರಿ ಬಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ಇರ್ಪಾನ್ ತಂದೆ ಶಾಲಂಸಾಬ್, ಗಾರ್ಡನ್ ಹತ್ತಿರ ಬಾಬಾ
ನಾಯಕ ಕಾಲೋನಿ ಮಾನವಿ ಅಂತಾ
ತಿಳಿಸಿದ್ದು ನಂತರ ಸದರಿ ಮಾಲಿಕನ ಹೆಸರು
ವಿಳಾಸವನ್ನು ಕೇಳಲಾಗಿ ಮಹ್ಮದ್ ಖಲೀಲ್ ತಂದೆ ಮಹ್ಮದ್ ಹುಸೇನ್ ಸಾ: ಫಾತಿಮಾ ನಗರ ಮಾನವಿ ಅಂತಾ
ತಿಳಿಸಿದ್ದು ಇರುತ್ತದೆ. ನಂತರ
ಪ್ರಕರಣಕ್ಕೆ ಬೇಕಾಗುವ ದಾಖಲಾತಿಗಳನ್ನು ತಯಾರಿಸಿಕೊಂಡು ಬಂದು ದೂರನ್ನು ನೀಡಿದ್ದು ಕಾರಣ ಆ ರೋಪಿತನ
ಮೇಲೆ
ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ
ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 164/2020 ಕಲಂ ಸೆಕ್ಷನ್ 3 ರ ಪ್ರಕಾರ ಸೆಕ್ಷನ್ 14 (ಎ)
ಬಾಲಕಾರ್ಮಿಕ ಹಾಗೂ ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ
1986 ತಿದ್ದುಪಡಿ ಕಾಯ್ದೆ 2016 ರ
ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
3)
ದಿ.07-10-2020ರಂದು ಮುಂಜಾನೆ 11-00ಗಂಟೆಗೆ ಪಿರ್ಯಾದಿದಾರರು ಶ್ರೀ ಎನ್.ವೆಂಕಟಸ್ವಾಮಿ ಕಾರ್ಮಿಕ
ನಿರೀಕ್ಷಕರು 2ನೇ ವೃತ್ತ ರಾಯಚೂರು ಪ್ರಭಾರ ಮಾನವಿ ಮೊ.ನಂ-7353904117 ತಮ್ಮ ತಂಡದವ ರೊಂದಿಗೆ ಸಿರವಾರ ಪಟ್ಟಣದಲ್ಲಿ
ಎಸ್.ಬಿ.ಐ.ಬ್ಯಾಂಕಿನ ಸಮೀಪದಲ್ಲಿರುವ ಮೆ::ಸೂರ್ಯ ಏಜೇನ್ಸಿಯಲ್ಲಿ ದಾಳಿ ಮಾಡಿದಾಗ ಸುಮಾರು 1ತಿಂಗಳಿಂದ
ಅಬ್ದುಲ್ ಖುರೇಷಿ ತಂದೆ ಲಾಲಸಾಬ ವಯ-11ವರ್ಷ,ಸಾ:ನೀರಿನ
ಟ್ಯಾಂಕ ಹತ್ತಿರ ಮಲ್ಲಟಮತ್ತು ಆರೀಫ್ ತಂದೆ ಮುಸ್ತಪಾ ವಯ-11ವರ್ಷ ಸಾ:ಮೈಬುಸುಬಾನಿ ದರ್ಗಾ ಹತ್ತಿರ
ಸಿರವಾರ ಎಂಬ ಬಾಲ ಕಾರ್ಮಿಕರಿಬ್ಬರು ಸಹಾಯಕರಾಗಿ ಕೆಲಸ ಮಾಡುತ್ತಿರು ವುದು ವಿಚಾರಣೆಯಿಂದ
ಕಂಡು ಬಂದಿರುತ್ತದೆ ಸದರಿಬಾಲಕಾರ್ಮಿಕರನ್ನು ರಕ್ಷಿಸಿ ಕೆಲಸದಿಂದ ಬಿಡುಗಡೆಗೊಳಿಸಿ ಅವರನ್ನು ಪೋಷಕರಿಗೆ
ಒಪ್ಪಿಸಿ ನೀಡಿದ ದೂರಿನ ಸಾರಾಂಶ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 132/2020 ಕಲಂ: 3,ಕಲಂ:14[ಎ] ಕಲಂ: 3,ಕಲಂ:14[ಎ] ಬಾಲ ಕಾರ್ಮಿಕ ಹಾಗೂ ಕಿಶೋರಾ
ವಸ್ಥೆ [ನಿಷೇಧ ಮತ್ತು ನಿಯಂತ್ರಣ ] ಕಾಯ್ದೆ 1986ರ ತಿದ್ದುಪಡಿ ಕಾಯ್ದೆ 2016 ರ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
4) ದಿ.07-10-2020 ರಂದು ಮದ್ಯಾಹ್ನ12-30 ಗಂಟೆಗೆ ಪಿರ್ಯಾದಿದಾರರು ಶ್ರೀ ಎನ್.ವೆಂಕಟಸ್ವಾಮಿ ಕಾರ್ಮಿಕ
ನಿರೀಕ್ಷಕರು 2ನೇ ವೃತ್ತ ರಾಯಚೂರು ಪ್ರಭಾರ ಮಾನವಿ ಮೊ.ನಂ-7353904117. ತಮ್ಮ ತಂಡದ ವರೊಂದಿಗೆ ಸಿರವಾರ ಪಟ್ಟಣದಲ್ಲಿ ಮೇ:: ಶ್ರೀ ಭಾಗ್ಯವಂತಿ ಫರ್ನಿಚರ್ & ಮೆಟಲ್ ಸ್ಟೋರದಲ್ಲಿ
ದಾಳಿ ಮಾಡಿದಾಗ ಸುಮಾರು 2 ತಿಂಗಳಿಂದ ರಮೇಶ ತಂದೆ ಚನ್ನಪ್ಪ ವಯ-12ವರ್ಷ,ಸಾ:ಇಂದಿರಾನಗರ ಸಿರವಾರ ಎಂಬ ಬಾಲ ಕಾರ್ಮಿಕನು ಸಹಾಯಕನಾಗಿ ಕೆಲಸ ಮಾಡುತ್ತಿರುವುದು ವಿಚಾರಣೆಯಿಂದ
ಕಂಡು ಬಂದಿದ್ದು ಸದರಿ ಬಾಲಕಾರ್ಮಿಕನನ್ನು ರಕ್ಷಿಸಿ ಕೆಲಸದಿಂದ ಬಿಡುಗಡೆಗೊಳಿಸಿ ಅವರ ಪೋಷಕರಿಗೆ ಒಪ್ಪಿಸಿ
ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ ಕಲಂ:3,ಕಲಂ:14[ಎ]ಬಾಲಕಾರ್ಮಿಕ ಹಾಗೂ ಕಿಶೋರಾ ವಸ್ಥೆ [ನಿಷೇಧ ಮತ್ತು ನಿಯಂತ್ರಣ ] ಕಾಯ್ದೆ
1986ರ ತಿದ್ದುಪಡಿ ಕಾಯ್ದೆ 2016ರ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಹುಡುಗ ಕಾಣೆ ಪ್ರಕರಣದ ಮಾಹಿತಿ:-
ದಿನಾಂಕ: 07-10-2020 ರಂದು ಮದ್ಯಾಹ್ನ 2-00 ಗಂಟೆಗೆ ಪಿರ್ಯಾದಿದಾರನು zÁåªÀ¥Àà vÀAzÉ AiÀÄAPÀ¥Àà PÀªÀrªÀÄnÖ
ªÀAiÀiÁ: 55ªÀµÀð, eÁ: G¥ÁàgÀ G: MPÀÌ®ÄvÀ£À ¸Á: UÀÄqÀzÀ£Á¼À vÁ: °AUÀ¸ÀÄUÀÆgÀ
ªÉÆ.£ÀA. 8971679251 ಠಾಣೆಗೆ ಹಾಜರಾಗಿ
ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಪಿರ್ಯಾದಿ ಹಾಜರಪಡಿಸಿದ್ದು ಅದರ
ಸಾರಾಂಶವೆನೆಂದರೆ ಫಿರ್ಯಾದಿದಾರನ ಮಗ ಮಲ್ಲೇಶ ವಯಾ: 20ವರ್ಷ ಈತನು
ಮಾನಸಿಕ ಅಸ್ಥಸ್ವನಿದ್ದು, ದಿನಾಂಕ 26/09/2020 ರಂದು ಮದ್ಯಾಹ್ನ 3-00 ಗಂಟೆಗೆ ತನ್ನ
ಮಗನಾದ ಮಲ್ಲೇಶ ಈತನು ಲಿಂಗಸುಗೂರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ರಾತ್ರಿಯಾದರೂ
ಮನೆಗೆ ವಾಪಸ್ಸು ಬಾರದೆ
ಇದ್ದುದ್ದರಿಂದ ಗಾಬರಿಯಾಗಿ ಫಿರ್ಯಾದಿ ಮತ್ತು
ತನ್ನ ಇನ್ನೊಬ್ಬ ಮಗ ಯಂಕೋಬಾ ಇಬ್ಬರು ಕೂಡಿ ಲಿಂಗಸುಗೂರಿಗೆ ಮತ್ತು
ಗುಡದನಾಳ ಸುತ್ತಮುತ್ತ ಗುಡಿ ಗುಂಡಾರ ಕಡೆಗಳಲ್ಲಿ ಹುಡಕಾಡಲಾಗಿ ತನ್ನ ಮಗನ
ಸುಳಿವು ಸಿಗಲಿಲ್ಲಾ. ಅಲ್ಲದೆ ಸರ್ಜಾಪೂರ,
ಕುಪ್ಪಿಗುಡ್ಡ ಹಾಗೂ ಅವರ ಸಂಬಂದಿಕರ ಊರುಗಳಲ್ಲಿ ಪೋನ್ ಮಾಡಿ ವಿಚಾರಿಸಲಾಗಿ ತನ್ನ
ಮಗನು ಬಂದಿರುವುದಿಲ್ಲಾ ಅಂತಾ ತಿಳಿಸಿದ್ದು
ಕಾರಣ ದಿನಾಂಕ 26/09/2020 ರಂದು
ಮದ್ಯಾಹ್ನ 3-00 ಗಂಟೆ
ಸುಮಾರು ಫಿರ್ಯಾದಿ ಮಗನಾದ ಮಲ್ಲೇಶ ಈತನು ಲಿಂಗಸುಗೂರಿಗೆ ಹೋಗಿ
ಬರುತ್ತೇನೆ ಅಂತಾ ಹೇಳಿ ಹೋದವನು ಇಲ್ಲಿಯವರೆಗೂ ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು
ಅಲ್ಲಿಂದ ಇಲ್ಲಿಯವರೆಗೆ ಹುಡಕಾಡಿದ್ದು ತನ್ನ ಮಗನು ಪತ್ತೆಯಾಗದೆ ಇದ್ದುದ್ದರಿಂದ ಈಗ ತಡವಾಗಿ
ಬಂದು ದೂರು ಕೊಡುತ್ತಿದ್ದು ಕಾಣೆಯಾದ ತನ್ನ ಮಗನನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ
ಕೊಟ್ಟ ಪಿರ್ಯಾದಿಯ ಸಾರಾಂಶದ ಮೇಲಿಂದ 242/2020
PÀ®A ºÀÄqÀÄUÀ PÁuÉ CrAiÀÄ°è ¥ÀæPÀgÀtzÀ ದಾಖಲು ಮಾಡಿ ತನಿಖೆ ಕೈಕೊಂಡಿರುತ್ತಾರೆ.