ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ 15/07/2018 ರಂದು ಬೆಳಿಗ್ಗೆ
11-00 ಗಂಟೆಗೆ ಫಿರ್ಯಾಧಿ ¨Á§ªÀÄä UÀAqÀ gÀÄzÀæ¥Àà ¨sÉÆÃ« ªÀAiÀiÁ: 60ªÀµÀð, eÁ: ªÀqÀØgÀ, G: ºÉÆ®
ªÀÄ£É PÉ®¸À ¸Á: PÁ¼Á¥ÀÆgÀ FPÉAiÀÄÄ ಠಾಣೆಗೆ ಹಾಜರಾಗಿ
ಒಂದು ಹೇಳಿಕೆ
ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದರೆ ದಿನಾಂಕ 12/07/2018 ರಂದು ಫಿರ್ಯಾದಿಯು
ಹೊಲದಲ್ಲಿ ಬದುವಿನ
ಕಲ್ಲುಗಳನ್ನು ಹಾಕುತ್ತಿದ್ದಾಗ ಆರೋಪಿ
ಹುಲಗಪ್ಪ ಮತ್ತು
ಆತನ ಹೆಂಡತಿ
ಇಬ್ಬರು ಬೈದಾಡಿ,
ಬಾಯಿ ಮಾತಿನ
ಜಗಳ ಮಾಡಿಕೊಂಡು
ನಂತರ ಊರಲ್ಲಿ
ಪುನಃ ಜಗಳ
ಮಾಡಿದಾಗ ಊರಿನವರು
ಬಗೆಹರಿಸಿದ್ದರಿಂದ ಅಷ್ಟಕ್ಕೆ
ಫಿರ್ಯಾದಿದಾರಳು ಸುಮ್ಮನಾಗಿದ್ದು ನಂತರ
ಆರೋಪಿತನು ಫಿರ್ಯಾದಿ
ಮತ್ತು ಫಿರ್ಯಾದಿಯ
ಸಂಬಂದಿಕರ ಮೇಲೆ
ಲಿಂಗಸುಗುರ ಠಾಣೆಯಲ್ಲಿ
ಕೇಸು ಮಾಡಿಸಿದ್ದು
ಆದರು ಸಹ
ನಿನ್ನೆ ದಿನಾಂಕ
14/07/2018 ರಂದು ರಾತ್ರಿ
8-00 ಗಂಟೆಗೆ ºÀÄ®UÀ¥Àà vÀAzÉ ¸ÀuÉÚ¥Àà ¨sÉÆÃ«
ªÀAiÀiÁ: 65ªÀµÀð ºÁUÀÆ EvÀgÉ 4d£ÀgÀ ಆರೋಪಿತರು ಗುಂಪುಕೂಡಿ
ಫಿರ್ಯಾದಿಯ ಮನೆಯ
ಮುಂದೆ ಬಂದು
ಬೈದಾಡುತ್ತಿದ್ದಾಗ ಫಿರ್ಯಾದಿದಾರಳು ಯಾಕೇ
ಬೈದಾಡುತ್ತಿ ಅಂತಾ
ಕೇಳಿದಕ್ಕೆ ನಿಮ್ಮನ್ನು
ಊರು ಬಿಡಿಸುತ್ತೇನೆ, ಯಾರು
ಬರುತ್ತಾರೆ ಬರಲಿ
ಅಂತಾ ಬೈಯುತ್ತಿದ್ದಾಗ ಆತನ
ಮಕ್ಕಳು ಸಹ
ಬಂದು ಬೈದು,
ಮನೆಯಲ್ಲಿ ಹೋಗುತ್ತಿದ್ದವಳು ನನಗೆ
ಅಕ್ರಮವಾಗಿ ತಡೆದು
ನಿಲ್ಲಿಸಿ ಅವಾಚ್ಯ
ಶಬ್ದಗಳಿಂದ ಬೈದು,
ಕಾಲಿನಿಂದ ಒದ್ದು,
ಕೈಗಳಿಂದ ಹೊಡೆದು,
ನಿಮ್ಮನ್ನು ಕೊಲ್ಲುತ್ತೇವೆ ಅಂತಾ
ಜೀವದ ಬೆದರಿಕೆ
ಹಾಕಿದ್ದು ರಾತ್ರಿವೇಳೇಯಲ್ಲಿ ವಾಹನಗಳ
ಸೌಕರ್ಯವಿಲ್ಲದ್ದರಿಂಧ, ಮನೆಯಲ್ಲಿ
ವಿಚಾರ ಮಾಡಿ
ಇಂದು ತಡವಾಗಿ
ಬಂದು ದೂರು
ಸಲ್ಲಿಸಿದ್ದು ಅವರ
ವಿರುದ್ದ ಕಾನೂನು
ಕ್ರಮ ಜರುಗಿಸಬೇಕು
ಅಂತಾ ಇದ್ದುದ್ದರ
¸ÁgÀA±ÀzÀ ಮೇಲಿಂದ °AUÀ¸ÀÄUÀÆgÀÄ ¥Éưøï oÁuÉ UÀÄ£Éß £ÀA§gÀ 302/2018 PÀ®A. 143,147,341,504,323,506 ¸À»vÀ 149
L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.