ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
PÀ¼ÀÄ«£À ¥ÀæPÀgÀtUÀ¼À ªÀiÁ»w.
¢£ÁAPÀ
13-08-18 gÀAzÀÄ 0400 UÀAmɬÄAzÀ 2030
UÀAmÉAiÀÄ ªÀÄzsÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ ¦üAiÀiÁ𢠲æÃ PÉ.gÀAUÀ¥Àà
vÀAzÉ aPÀÌgÀAUÀAiÀÄå 56 ªÀµÀð G: PÉ.¦.¹. JEE eÁw ªÀÄrªÁ¼À ¸Á: n-4-86
Dgï.n.¦.J¸ï. PÁ¯ÉÆÃ¤ ±ÀQÛ£ÀUÀgÀ vÁ;f: gÁAiÀÄZÀÆgÀÄ gÀªÀgÀ ªÀÄ£ÉAiÀÄ QlQ
ªÀÄÄjzÀÄ ªÀÄ£É M¼ÀUÀqÉ ¥ÀæªÉò¹ ¨Éqï gÀƫģÀ°èzÀÝ C¯ÁägÀzÀ QðAiÀÄ£ÀÄß ªÀÄÄjzÀÄ
CzÀgÀ M¼ÀUÀqÉ EzÀÝ 33.5 UÁæA §AUÁgÀzÀ, 35 vÉÆ¯É ¨É½îAiÀÄ D¨sÀgÀtUÀ¼ÀÄ ªÀÄvÀÄÛ
£ÀUÀzÀÄ ºÀt 56,000/- »ÃUÉ MlÄÖ 1,54,500/- ¨É¯É ¨Á¼ÀªÀÅUÀ¼À£ÀÄß PÀ¼ÀîvÀ£À
ªÀiÁrPÉÆAqÀÄ ºÉÆÃVzÀÄÝ EgÀÄvÀÛzÉ CAvÁ
¤ÃrzÀ ¦üAiÀiÁ𢠪ÉÄðAzÀ ±ÀQÛ£ÀUÀgÀ ¥Éưøï oÁuÉ UÀÄ£Éß £ÀA. 85/18 PÀ®A 454, 380 L.¦.¹. CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊ PÉÆArgÀÄvÁÛgÉ.
ದಿನಾಂಕ 15/08/2018 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ ಪಿ. ವೆಂಕಟರಾವ್ ತಂದೆ ಸತ್ಯನಾರಾಯಣ, 41 ವರ್ಷ, ಕಮ್ಮಾ, ಒಕ್ಕಲುತನ ಸಾ: ಬಲ್ಲಟಗಿ ಬಸವಣ್ಣ ನ ಕ್ಯಾಂಪ್ ಹಾ.ವ. ಕೆನಾಲ್ ರೋಡ್ ವಾರ್ಡ ನಂ 2
ಮಾನವಿ ರವರು ಠಾಣೆಗೆ ಹಾಜರಾಗಿ ಒಂದು ಗಣಕ ಯಂತ್ರದಲ್ಲಿ ತಯಾರಿಸಿದ
ದೂರನ್ನು ಹಾಜರಪಡಿಸಿದ್ದು ಸದರಿ ದೂರಿನ ಸಾರಾಂಶವೇನೆಂದರೆ , ಫಿರ್ಯಾದಿದಾರನು ಬಲ್ಲಟಗಿ ಬಸವಣ್ಣನ ಕ್ಯಾಂಪಿನ
ನಿವಾಸಿ ಇದ್ದು ಮಾನವಿಯಲ್ಲಿ ಸ್ವಂತ ಮನೆಯನ್ನು ಹೊಂದಿದ್ದು ತನ್ನ ಮನೆಯಲ್ಲಿ ಒಟ್ಟು 4 ಮನೆಗಳನ್ನು ಮಾಡಿ ಅದರಲ್ಲಿ 3 ಮನೆಗಳನ್ನು ಬಾಡಿಗೆ ಕೊಟ್ಟಿದ್ದು ಒಂದರಲ್ಲಿ ತಾನು ವಾಸವಾಗಿದ್ದು ಇರುತ್ತದೆ. ಕಳೆದ ಶನಿವಾರದಂದು ಫಿರ್ಯಾದಿಯು ತನ್ನ ಹೆಂಢತಿಗೆ ಆರಾಮ ಇಲ್ಲದ ಕಾರಣ ಹೆಂಢತಿಗೆ ಕರೆದುಕೊಂಡು ಬಸವಣ್ಣನ ಕ್ಯಾಂಪಿಗೆ ಹೊಗಿ ಅಲ್ಲಿಯೇ ಇದ್ದು ನಿನ್ನೆ ದಿನಾಂಕ 14/08/18 ರಂದು ಮಾನವಿಗೆ ಬಂದು ರಾತ್ರಿ 8 ಗಂಟೆಯವರೆಗೆ ಇದ್ದು ರಾತ್ರಿ ತನ್ನ ಮನೆಗೆ ಬೀಗ ಹಾಕಿಕೊಂಡು ಬಸವಣ್ಣನ ಕ್ಯಾಂಪಿಗೆ ಹೋಗಿದ್ದು ಇರುತ್ತದೆ. ಇಂದು ದಿನಾಂಕ 15/08/18 ರಂದು ಬೆಳಿಗಿನ ಜಾವ 5.15 ಗಂಟೆಗೆ ಫಿರ್ಯಾದಿಯು ಬಸವಣ್ಣನ ಕ್ಯಾಂಪಿನಲ್ಲಿದ್ದಾಗ ಮಾನವಿಯಲ್ಲಿ ಫಿರ್ಯಾದಿ ಮನೆಯಲ್ಲಿ
ಬಾಡಿಗೆ ಇರುವ ವೀರೇಶ ತಂದೆ ವೆಂಕೋಬ ಈತನು ಫೋನ್ ಮಾಡಿ
ನಿಮ್ಮ ಮನೆಯ ಬಾಗಿಲಿನ
ಹಾಕಿದ ಪತ್ತ ಮುರಿದು ಕೆಳಗೆ ಬಿದ್ದಿದ್ದು ಮನೆ ಕಳ್ಳತನವಾದಂತೆ ಕಂಡು ಬರುತ್ತದೆ ಕಾರಣ ಕೂಡಲೇ ಬರುವಂತೆ ತಿಳಿಸಿದ್ದರಿಂದ ಬೆಳಿಗ್ಗೆ 6.30 ಗಂಟೆಗೆ ಮಾನವಿಗೆ ಬಂದು ಮನೆಗೆ ಹೋಗಿ ನೋಡಲು
ತಲಬಾಗಿಲಿನ ಪತ್ತವ ಮುರಿದು ಕೆಳಗೆ ಬಿದ್ದಿದ್ದು ಒಳಗೆ ಹೋಗಿ ನೋಡಲು ಬೆಡ್ ರೂಮಿಗೆ
ಹಾಕಿದ ಪತ್ತವು ಸಹ ಮುರಿದು ಕೆಳಗೆ ಬಿದ್ದಿತ್ತು.
ಬೆಡ್ ರೂಮಿನಲ್ಲಿದ್ದ ಅಲ್ಮಾರಾ ತೆರೆದಿದ್ದು ಅದರಲ್ಲಿಟ್ಟಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದು ಮತ್ತು ಅಲ್ಮಾರಾದಲ್ಲಿ ನೋಡಲಾಗಿ ಅದರಲ್ಲಿಟ್ಟಿದ್ದ ಮೇಲ್ಕಂಡ ಬಂಗಾರದ ಮತ್ತು ಬೆಳ್ಳಿ ಸಾಮಾನುಗಳು ಒಟ್ಟು 12 ತೊಲೆ ಬಂಗಾರ ಮತ್ತು ಅಂ.ಕಿ. ರೂ 2,40,000/- ರೂ ಗಳು ಮತ್ತು ನಗದು ಹಣ 28,000/- ರೂ ಎಲ್ಲಾ ಸೇರಿ ರೂ 2,68,000/- ಬೆಲೆ ಬಾಳುವವು ಕಳ್ಳತನವಾಗಿರುವದು ಕಂಡು ಬಂದಿತು ಕಾರಣ ನಿನ್ನೆ ದಿನಾಂಕ 14/08/18 ರಂದು ರಾತ್ರಿ 8.00 ಗಂಟೆಯಿಂದ ಇಂದು ದಿನಾಂಕ 15/08/18 ರಂದು ಬೆಳಿಗ್ಗೆ 5.00 ಗಂಟೆ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬಾಗಿಲಿಗೆ ಹಾಕಿದ ಪತ್ತವನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿ ಮೇಲ್ಕಂಡ ಸಾಮಾನುಗಳನ್ನು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಕಾರಣ ತಾವು ಕಳ್ಳರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 255/18 ಕಲಂ 457, 380 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ:15.08.2018
ರಂದು
ಬೆಳಿಗ್ಗೆ
11-00 ಗಂಟೆ
ಸುಮಾರಿಗೆ
ಪಿರ್ಯಾದಿ
ಆರೋಗ್ಯಪ್ಪ
ತಂದೆ
ಹರಳಪ್ಪ
ಚೌಡಿ
28 ವರ್ಷ
ಜಾತಿ
ಕ್ರಿಶ್ಚಿಯನ
ಉದ್ಯೋಗ
ಆಟೋ
ಚಾಲಕ
ಸಾ.ಕರಿಗಾರ
ಓಣಿ
ಮುದಗಲ್
ರವರು
ಠಾಣೆಗೆ
ಬಂದು
ಒಂದು
ಲಿಖತ
ದೂರನ್ನು
ಕೊಟ್ಟಿದ್ದು
ಸಾರಂಶವೆನೆಂದರೆ,
ತನ್ನ
ತಮ್ಮ
ಮೃತನು
ದಿನಾಲು
ಅತಿಯಾಗಿ
ಮದ್ಯ
ಸೇವನೆ
ಮಾಡುತ್ತಿದ್ದು
ನಾವುಗಳು
ಮದ್ಯ
ಸೇವನೆ
ಮಾಡಬೇಡ
ಎಂದು
ಎಷ್ಟು
ಬುದ್ದಿವಾದ
ಹೇಳಿದರು
ನಮ್ಮ
ಮಾತನ್ನು
ಕೇಳದೆ
ಮನಸ್ಸಿಗೆ
ಬೇಜಾರು
ಮಾಡಿಕೊಂಡು
ಅತಿಯಾಗಿ
ಮದ್ಯ
ಸೇವನೆ
ಮಾಡಿ ಬೇರೆ
ಕಡೆ
ಊರೂರು
ತಿರುಗಾಡುತ್ತಾ
ಪುನಃ
ವಾಪಸ್ಸು
ಮುದಗಲ್
ಗೆ
ಬಂದು
ಹತ್ತರಿಂದ
ಹದಿನೈದು
ದಿನ
ಇಲ್ಲಿ
ಇದ್ದು,
ಮತ್ತೆ
ಕುಡಿದು
ಬೇರೆ
ಬೇರೆ
ಊರಿಗೆ
ಹೋಗಿ
ಬರುವುದು
ಮಾಡುತ್ತಿದ್ದನು.
ನಾವು
ಊರೂರು
ಏಕೆ
ತಿರುಗಾಡುತ್ತಿಯಾ
ಮುದಗಲ್
ದಲ್ಲಿಯೇ
ದುಡಿದುಕೊಂಡು
ಇರು
ಎಂದರು
ಸಹ
ಯಾರ
ಮಾತನ್ನು
ಕೇಳದೆ
ತನಗೆ
ತಿಳಿದಂತೆ
ಮಾಡುತ್ತಿದ್ದನು.
ಅತಿಯಾಗಿ
ಮದ್ಯ
ಸೇವನೆ
ಮಾಡುವ
ಚಟದವನಿದ್ದು,
ಕುಡಿದ
ನಿಶೆಯಲ್ಲಿ
ಮಾನಸಿಕ
ಮಾಡಿಕೊಂಡು
ಜೀವನದಲ್ಲಿ
ಜೀಗುಪ್ಸೆಗೊಂಡು
ನಿನ್ನೆ
ದಿನಾಂಕ
14-08-2018 ರಂದು
ರಾತ್ರಿ
10-00 ಗಂಟೆಯಿಂದ,
ಇಂದು
ದಿನಾಂಕ
15-08-2018 ರಂದು
ಬೆಳಿಗ್ಗೆ
9-00 ಗಂಟೆಯ
ನಡುವಿನ
ಅವದಿಯಲ್ಲಿ
ನಮ್ಮ
ತಗಡಿನ
ಶೆಡ್ಡಿನಲ್ಲಿ
ಬಲಿಸ್
ಗೆ
ಬಾಗಿಲಿಗೆ
ಹಾಕುವ
ಪರದೆಯಿಂದ
ನೇಣು
ಹಾಕಿಕೊಂಡು
ಮೃತಪಟ್ಟಿದ್ದು
ಸದರಿ
ಸಾವಿನಲ್ಲಿ
ಯಾವುದೆ
ಸಂಶಯವಿರುವುದಿಲ್ಲ.
ಅಂತಾ
ಮುಂತಾಗಿ
ನೀಡಿದ
ದೂರಿನ
ಸಾರಾಂಶದ
ಮೇಲಿಂದ
ಮುದಗಲ್
ಪೊಲಿಸ್
ಠಾಣಾ
ಯು.ಡಿ.ಅರ್
ನಂ.
10/2018 ಕಲಂ
174 ಸಿ.ಆರ್.ಪಿ.ಸಿ.
ಅಡಿಯಲ್ಲಿ
ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಕೊಂಡಿರುತ್ತಾರೆ.