¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w.
ದಿನಾಂಕ
14.08.2017 ರಂದು ಸಂಜೆ 5.00 ಗಂಟೆಗೆ ಚಿಂಚರಕಿ-ಮಲ್ಲಾಪೂರು ರಸ್ತೆಯಲ್ಲಿ ಆರೋಪಿತನಾದ QµÀÖ¥Àà
vÀAzÉ ºÀ£ÀĪÀÄAvÀ ªÀAiÀiÁ: 25 ªÀµÀð ¸Á: ¥ÀlPÀ£ÀzÉÆrØ ಈತನು ತನ್ನ ಮೋಟಾರ್ ಸೈಕಲ್ ನಂ
ಕೆ.ಎ 36 ಯು
3969 ನೇದ್ದರ ಹಿಂದೆ ತನ್ನ ತಾಯಿಯಾದ ಜಮುಲಮ್ಮಳನ್ನು ಕೂಡಿಸಿಕೊಂಡು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿರುವಾಗ ಗಾಯಾಳುವಿನ ಕೈಯಲ್ಲಿದ್ದ ಚೀಲವು ಕೆಳಗೆ ಬಿದ್ದಿದ್ದು, ಆಕೆಯು ತನ್ನ ಮಗನಿಗೆ ಗಾಡಿಯನ್ನು ನಿಲ್ಲಿಸುವಂತೆ ತಿಳಿಸಿದಾಗ ಗಾಡಿಯನ್ನು ನಿಲ್ಲಿಸುವಾಗ ಆಕೆಯು ಜೋಲಿ ತಪ್ಪಿ ಕೆಳಗೆ ಬಿದ್ದಿದ್ದು ಇದರಿಂದ ಆಕೆಗೆ ಎಡಗಣ್ಣಿನ ಹುಬ್ಬಿನ ಮೇಲೆ ಭಾರಿ ಸ್ವರೂಪದ ಗಾಯವಾಗಿದ್ದು, ಕಿವಿಯೊಳಗೆ ರಕ್ತ ಬರುತ್ತಿರುವದಾಗಿ ಹೇಳಿಕೆ ಫಿರ್ಯಾದಿ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ:
253/2017 PÀ®A: 279, 338, L¦¹ CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ: 14-08-2017
ರಂದು ಸಂಜೆ 4-45 ಗಂಟೆ ಸುಮಾರು ಲಿಂಗಸುಗೂರ ಪಟ್ಟಣದ
ಜಿಟಿಟಿಸಿ ಕಾಲೇಜ ಹತ್ತಿರ ªÀÄÄzÀPÀAiÀÄå vÀAzÉ
vÀªÀÄäAiÀÄå UÀÄvÉÛzÁgÀ ªÀAiÀiÁ: 25ªÀµÀð, eÁ: F¼ÀUÉÃgÀ G: MPÀÌ®ÄvÀ£À ¸Á:
UÉÆÃgɨÁ¼À vÁ: °AUÀ¸ÀÄUÀÆgÀ ( ¥ÀgÁj ) FvÀ£ÀÄ ಅನಧಿಕೃತವಾಗಿ
ಯಾವುದೇ ಲೈಸನ್ಸ್ ಇಲ್ಲದೇ ಪ್ಲಾಸ್ಟೀಕ್ ಚೀಲದಲ್ಲಿ ಮದ್ಯದ ಬಾಟಲಿಗಳನ್ನು ಸಾರ್ವಜನಿಕರಿಗೆ ಮಾರಾಟ
ಮಾಡಲು ಹೊತ್ತುಕೊಂಡು ಹೋಗುತ್ತಿದ್ದಾಗ ಅಂತಾ ಪಿ.ಎಸ್.ಐ °AUÀ¸ÀÆUÀÆgÀÄ ಹಾಗೂ ಸಿಬ್ಬಂದಿಯವರು ಕೂಡಿ ಸಿ.ಪಿ.ಐ ಮತ್ತು ಡಿ.ಎಸ್.ಪಿ ಲಿಂಗಸೂಗೂರು ರವರ
ಮಾರ್ಗದರ್ಶನದಲ್ಲಿ ಮುತ್ತಿಗೆ ಹಾಕಿ ಮೇಲ್ಕಂಡ ಮದ್ಯದ ಬೀಯರ್ ಬಾಟಲಿ, & ಪೋಚ್ ಗಳ ಅ.ಕಿ.ರೂ 3340/- ರೂ ಬೆಲೆಬಾಳುವಂತವುಗಳನ್ನು ಜಪ್ತಿ
ಮಾಡಿಕೊಂಡಿದ್ದು ಆರೋಪಿತನು ಓಡಿ ಹೋಗಿದ್ದು ಇರುತ್ತದೆ ಅಂತಾ ಕೊಟ್ಟ ಪಂಚನಾಮೆ,ವರದಿಯ ಮೇಲಿಂದ ಆರೋಪಿತನ ವಿರುದ್ದ
°AUÀ¸ÀÆUÀÆgÀÄ ¥Éưøï oÁuÉ UÀÄ£Éß £ÀA: 285/2017 PÀ®A. 32, 34 PÉ.E DåPïÖ CrAiÀİè ಗುನ್ನೆ
ದಾಖಲು ಮಾಡಿ ಕ್ರಮ ಜರುಗಿಸಿದ್ದು ಇರುತ್ತದೆ.
ದಿನಾಂಕ
14.08.2017 ರಾತ್ರಿ 7-30 ಗಂಟೆಗೆ ²æÃ ªÀĺÀäzï ¥sÀ¹AiÀÄÄ¢ÝÃ£ï ¦.L. r.¹.L.©. ¥Àæ¨sÁgÀ r.¹.©. gÁAiÀÄZÀÆgÀÄ
gÀªÀjUÉ °AUÀ¸ÀÄUÀÆgÀ ¥ÀlÖtzÀ gÉÃtÄPÁ £ÀUÀgÀzÀ ¸ÁªÀðd¤PÀ ¸ÀܼÀzÀ°è ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ §AzÀ ಮೇರೆಗೆ ¸ÀzÀj ¦.L.gÀªÀgÀÄ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ
ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳPÉÌ ºÉÆÃV 1) zÀªÉð±ÀÀ vÀAzÉ ¨ÁªÀ¸Á§ ªÀAiÀÄ: 34 ªÀµÀð eÁ:
ªÀÄĹèA G: ªÁå¥ÁgÀ ¸Á: D£ÉÃºÉÆ¸ÀÆgÀÄ 2) eÁ«Ãzï vÀAzÉ gÁeÁ ¸Á§ ªÀAiÀiÁ: 43
ªÀµÀð, eÁ: ªÀÄĹèA, G: ªÁå¥ÁgÀ ¸Á: ±Á¢ªÀĺÀ¯ï ºÀwÛgÀ °AUÀ¸ÀÆUÀÆgÀÄ 3) £ÁUÀAiÀÄå
¸Áé«Ä vÀAzÉ ZÀAzÀæ±ÉÃRgÀAiÀÄå ¸Á°ªÀÄoÀ ªÀAiÀÄ: 42 ªÀµÀð eÁ: dAUÀªÀÄ G: ¹ªÉÄAmï
CAUÀr ªÀiÁå£ÉÃdgï ¸Á: gÁWÀªÉÃAzÀæ ªÀÄoÀzÀ ºÀwÛgÀ °AUÀ¸ÀÆÎgÀÄ 4) C°Ã @
C°¸Á§ vÀAzÉ ªÀĺɧƧ ¸Á§ ªÀAiÀiÁ: 62 ªÀµÀð, eÁ: ªÀÄĹèA, G: ¥Á£ï ±Á¥ï ªÁå¥ÁgÀ
¸Á: DeÁzÀ £ÀUÀgÀ °AUÀ¸ÀÆÎgÀÄ EªÀgÀÄUÀ¼ÀÄ ಮಟಕಾ
ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ
ದಾಳಿಮಾಡಿ ಹಿಡಿದು ಆರೋಪಿತರಿಂದ ನಗದು ಹಣ 1,19,540/- ರೂ. 11 ಮೊಬೈಲಗಳ ಒಟ್ಟು. ಅ.ಕಿ. 26,300/- ರೂ. ಹೀಗೆ ಒಟ್ಟು1,45,840/- ರೂಪಾಯಿ ಹಾಗೂ 40 ಮಟಕಾ ನಂಬರ ಬರೆದ ಪಟ್ಟಿ, ಮೂರು ಬಾಲ್ ಪೆನ್ ವಶಪಡಿಸಿಕೊಂಡು
ಇದ್ದು, ಪ್ರಕರಣವು
ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಸದರಿ ದಾಳಿ ಪಂಚನಾಮೆ ವರದಿ
ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ oÁuÉ UÀÄ£Éß £ÀA: 286/2017 PÀ®A 78(3) PÉ.¦ DåPïÖ CrAiÀİè ಪ್ರಕರಣ
ದಾಖಲಿಸಿ PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©
¥ÀæPÀgÀtzÀ ªÀiÁ»w:-
ದಿನಾಂಕ: 15/08/2017 ರಂದು 12-00 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರರು ತಂದು ಹಾಜರು ಪಡಿಸಿದ ಲಿಖಿತ
ಪಿರ್ಯಾದಿಯ ಸಾರಾಂಶವೇನಂದರೆ, ಪಿರ್ಯಾದಿದಾರನಾದ ತಿಮ್ಮಣ್ಣ ತಂದೆ ಪೆದ್ದಪ್ಪ ಈತನು ನಿನ್ನೆ
ದಿನಾಂಕ 14/08/2017 ರಂದು ತಮ್ಮೂರಿನ ಶ್ರೀ ವೆಂಕಟೇಶ್ವರ ಜಾತ್ರೆಯ
ನಿಮಿತ್ಯವಾಗಿ ಉಚ್ಚಾಯ ಕಾರ್ಯಕ್ರ ಇದ್ದು, ಸದರಿ ಉಚ್ಚಾಯ ಕಾರ್ಯಕ್ರಮವನ್ನು ನೋಡಿ ಜಾತ್ರೆಯಲ್ಲಿ
ಸಾಮಾನುಗಳನ್ನು ತೆಗೆದುಕೊಂಡು ರಾತ್ರಿ 8:30 ಗಂಟೆಯ ಸುಮಾರಿಗೆ ವಾಪಸ್ ಮನೆಗೆ ತಮ್ಮೂರಿನ
ಪಂಚಾಯಿತಿ ಹತ್ತಿರ ದಾರಿಯಲ್ಲಿ ಹೋಗುತ್ತಿರುವಾಗ ಅದೇ ದಾರಿಯಲ್ಲಿ ಆರೋಪಿತನಾದ ಚೆನ್ನಪ್ಪ ತಂದೆ
ತಿಮ್ಮಣ್ಣ ನಾಯಕ ಜಾ: ನಾಯಕ ಈತನು ಎದುರಿಗೆ ಬಂದು ಪಿರ್ಯಾಧಿದಾರನಿಗೆ ಡಿಕ್ಕಿ ಹೊಡೆದು ತಡೆದು
ನಿಲ್ಲಿಸಿ ಏನಲೇ ನಿಮ್ಮದು ಅಂತಾ ಅಂದಾಗ ನಾನು ಏನಿಲ್ಲಾ ಅಣ್ಣ ಅಂತಾ ಹೇಳಿ ಪಕ್ಕಕ್ಕೆ
ಸರಿದುಕೊಂಡಾಗ ಲೇ ನಿಂತುಕೊಳ್ಳಲೆ ಅಂತಾ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದುಕೊಂಡು ಏನಲೇ
ಮಾದರ ಮಂದಿಯದು ಬಹಳ ಆಗಿದೆ ಅಂತಾ ಅಂದು ಅಂಗಿ ಹಿಡಿದು ಎಳೆದಾಡಿ ಕೈಯಿಂದ ಹೊಡೆಬಡಿ
ಮಾಡುತ್ತಿರುವಾಗ ಒಮ್ಮಿಂದೊಮ್ಮೇಲೆ 7-8 ಜನ ಹುಡುಗರು ಬಂದು ಹೊಡಿರಲೆ ಈ ಮಾದಿಗ ಸೂಳೆ ಮಕ್ಕಳದು
ಬಹಳ ಆಗ್ಯಾದ ಅಂತಾ ಎಳೆದಾಡಿ ಹೊಡೆಬಡೆ ಮಾಡ ಹತ್ತಿದರು. ಆಗ ಯಾರೋ ನಮ್ಮೂರಿನವರು ಏ ಬಿಡ್ರಲೆ
ಅವನನ್ನು ಯಾಕೆ ಹೊಡಿಯುತ್ತೀರಿ ಅಂತಾ ಗದರಿಸಿದಾಗ ಅವರೆಲ್ಲಾರು ಬಿಟ್ಟು ಲೇ ನಿಮ್ಮ ಮಾದರ
ಮಂದಿಯದು ಬಹಳ ಆಗ್ಯಾದ ನಿಮ್ಮನ್ನು ಇಷ್ಟಕ್ಕೆ ಬಿಡುವುದಿಲ್ಲಾ ನಿಮ್ಮನ್ನು ಸಿಕ್ಕ ಸಿಕ್ಕಲ್ಲಿ
ಹಾಕಿ ಒದೆಯುತ್ತೇವೆ ಅಂತಾ ಒದರುತ್ತಾ ಅವರುಗಳು ಹೋದರು. ಉಳಿದ 7-8 ಜನ ಹುಡುಗರು ನಾಯಕ ಜನಂಗಕ್ಕೆ
ಸೇರಿದವರಾಗಿದ್ದು ಅವರ ಮುಖ ಪರಿಚಯ ಮಾತ್ರ ಇರುತ್ತದೆ ಅವರ ಹೆಸರು ಗೊತ್ತಿರುವುದಿಲ್ಲಾ. ಅವರನ್ನು
ನೋಡಿದರೆ ಗುರುತಿಸುತ್ತೇನೆ.
ಕಾರಣ ಸದರಿ ವಿಷಯವನ್ನು ನಮ್ಮ ತಂದೆ ತಾಯಿಯವರಿಗೆ ತಿಳಿಸಿ ವಿಚಾರ ಮಾಡಿ ನನ್ನ ಅಂಗಿಯನ್ನು
ಹಿಡಿದು ಎಳೆದಾಡಿ ಹಾಗೂ ಜಾತಿ ನಿಂದನೆ ಮಾಡುತ್ತಾ ನನಗೆ ಹೊಡೆಬಡೆ ಮಾಡಿದವರ
ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ
ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ: 143/2017 ಕಲಂ- 143, 147, 341, 323, 504, 506, ರೆ/ವಿ 149 ಐಪಿಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ : 16.08.2017 gÀAzÀÄ 175 ¥ÀææPÀgÀtUÀ¼À£ÀÄß ¥ÀvÉÛ ªÀiÁr 27,500/- gÀÆ.UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.