¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ ¥ÀæPÀgÀtzÀ ªÀiÁ»w.
ದಿನಾಂಕ 06-03-2018 ರಂದು ಸಂಜೆ 5.30 ಗಂಟೆ ಸುಮಾರಿಗೆ ಆರೋಪಿತರು ಕೋಮಲಾಪೂರು ಗ್ರಾಮದ ಬಸ್ ನಿಲ್ದಾಣದ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಮಾರಾಟ
ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ದೂರುದಾರರಾದ zÉÆqÀØ¥Àà eÉ ¦.J¸ï.L ªÀÄÄzÀUÀ¯ï oÁuÉ ರವರು
ತಮ್ಮ ಸಿಬ್ಬಂದಿಯವರಾದ ರತ್ನಮ್ಮ ಮಹಿಳಾ ಎ.ಎಸ್.ಐ ಮತ್ತು ಪಿಸಿ-419, 592, 283 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿಮಾಡಿದಾಗ ಎ-1 ªÀÄ®è£ÀUËqÀ vÀAzÉ ±ÀAPÀgÀUËqÀ ¥ÉÆ°Ã¸ï ¥Ánïï 33 ªÀµÀð eÁ:
°AUÁAiÀÄvï G; ZÁ®PÀ ¸Á: PÉÆÃªÀįÁ¥ÀÆgÀÄ ಎ-2 ºÀ£ÀĪÀÄ¥Àà vÀAzÉ ºÀ£ÀĪÀÄ¥Àà UÀÄr¸À° 60 ªÀµÀð eÁ: ªÁ°äÃQ G:
PÀưPÉ®¸À ¸Á: PÉÆÃªÀįÁ¥ÀÆgÀÄ gÀªÀgÀÄ ಸಿಕ್ಕಿದ್ದು
ಇನ್ನಿಬ್ಬರೂ ಓಡಿ ಹೋಗಿದ್ದು ಸಿಕ್ಕಿಬಿದ್ದ ವ್ಯಕ್ತಿಗಳಿಂದ 1) 180 ಎಂ.ಎಲ್ ದ ಓಲ್ಡ ಟಾವರಿನ 25 ಪೌಚಗಳು ಅ.ಕಿ.ರೂ 1714/- 2) 90 ಎಂ.ಎಲ್ ದ ಓರಿಜನಲ್ ಚಾಯ್ಸ 27 ಪೌಚಗಳು ಅ.ಕಿ.ರೂ759/-
ಹೀಗೆ ಒಟ್ಟು ಅ.ಕಿ.ರೂ 2473/- ರೂ ಬೆಲೆ ಬಾಳುವ ಮದ್ಯವನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ
ಹಾಗೂ ಮುದ್ದೆಮಾಲನ್ನು ಮತ್ತು ಆರೋಪಿ ನಂ. 01 & 02 ನೇದ್ದವರನ್ನು
ಕೊಟ್ಟು ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಮುದಗಲ್ ಪೊಲೀಸ್ ಠಾಣೆ
ಗುನ್ನೆ ನಂಬರ 43/2018 ಕಲಂ 32, 34 ಕೆ.ಇ. ಕಾಯ್ದಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
.
ದಿನಾಂಕ 06/03/2018 ರಂದು 17-45 ಗಂಟೆಯಿಂದ 18-45 ಗಂಟೆಯ ಅವಧಿಯಲ್ಲಿ ಆರೋಫಿ ದೇವರಾಜ ತಂದೆ ಅಮರಪ್ಪ ವಯಸ್ಸು 22 ವರ್ಷ ಜಾ: ಈಡಿಗಾ ಉ: ಕಿರಾಣಿ ವ್ಯಾಪಾರ ಸಾ: 06 ವಾರ್ಡ ಬಾಗಲವಾಡ ತಾ: ಮಾನವಿ ಈತನು ಬಾಗಲವಾಡ ಗ್ರಾಮದ 06 ನೇ ವಾರ್ಡ ನಲ್ಲಿರುವ ತನ್ನ ಮನೆಯ ಮುಂದೆ ಸಾರ್ವಜನಿಕವಾಗಿ ಯಾವುದೇ ಲೈಸನ್ಸ್ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾಗ ಎಎಸ್ಐ ಈರಣ್ಣ ಕವಿತಾಳ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ಧಾಳಿ ಮಾಡಲು ಆರೋಪಿತನೊಂದಿಗೆ ಮತ್ತು 1) 330 ML
- KINGFISHER STRONG PREMIUM BEER ನ 08 ಡಬ್ಬಿಗಳು, ಒಂದು ಡಬ್ಬಿಯ ಬೆಲೆ 70 RS ಅ.ಕಿ 560 ರೂ/- 2) 90 ML -MC DOWELL’S NO-1
CELEBRATION DELUXE XXX RUM ನ 13 ಪೋಚ್ ಗಳು, ಒಂದು ಪೋಚ್ ನ ಬೆಲೆ 41.42 RS ಅ.ಕಿ 538 ರೂ/-3) 90 ML - ORIGINAL CHOICE DELUXE WHISKY ನ 45 ಪೋಚ್ ಗಳು, ಒಂದು ಪೋಚ್ ನ ಬೆಲೆ 28.13 RS ಅ.ಕಿ 1265 ರೂ/- ಹೀಗ್ಗೆ ಒಟ್ಟು 2363 ರೂ /- ಬೆಲೆಬಾಳುವ ಮದ್ಯದ ಬಾಟಲಿಗಳು ಮತ್ತು 4) 1250 ರೂ ನಗದು ಹಣ 1250 ಮುದ್ದೆಮಾಲನ್ನು ಜಪ್ತಿ ಮಾಡಿದ್ದು ಅಂತಾ ಇದ್ದ ಪಂಚನಾಮೆಯನ್ನು ತಂದು ಹಾಜರು ಪಡಿಸಿದ ಪಂಚನಾಮೆಯ ಮತ್ತು ವರದಿಯ ಸಾರಂಶದ ಮೇಲಿನಿಂದ ,ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 37/2018 ಕಲಂ 32.34 ಕೆ ಇ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 06-03-2018 ರಂದು
ರಾತ್ರಿ
8.30 ಗಂಟೆಗೆ ಆರೋಪಿತರು
ಕೋಮಲಾಪೂರು ಗ್ರಾಮದ ತಮ್ಮ
ಮನೆಯ
ಮುಂದೆ
ಸಾರ್ವಜನಿಕ ಸ್ಥಳದಲ್ಲಿ
ಸಾರ್ವಜನಿಕರಿಗೆ ಒಂದು ರೂಪಾಯಿಗೆ
80/- ರೂಪಾಯಿ ಕೊಡುತ್ತೇನೆ
ಅಂತಾ
ಹೇಳಿ
ಜನರಿಂದ ಹಣ ಪಡೆದುಕೊಂಡು ಮಟಕಾ ಜೂಜಾಟ
ನಡೆಸುತ್ತಿದ್ದಾಗ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ ರತ್ನಮ್ಮ
ಎ.ಎಸ್.ಐ
ಮತ್ತು
ಪಿ.ಸಿ-419,
283 ರವರ ಸಹಾಯದಿಂದ ಮತ್ತು ಪಂಚರ
ಸಮಕ್ಷಮದಲ್ಲಿ ದಾಳಿ ಮಾಡಿ
ಹಿಡಿದು ಆರೋಪಿತರಿಂದ
ಮಟಕಾ
ಜೂಜಾಟದ ನಗದು ಹಣ
3630/-, ಒಂದು ಮಟಕಾ
ಚೀಟಿ
ಮತ್ತು
ಒಂದು
ಬಾಲ
ಪೆನ್ನ
ಜಪ್ತಿ
ಮಾಡಿಕೊಂಡಿದ್ದು ಇರುತ್ತದೆ. ಆರೋಪಿ ನಂ.01
§ÄqÉßøÁ§ @
§ÄqÀ£ï¸Á§ vÀAzÉ ºÀĸÉãÀ¸Á§ ¸ÀÄAPÀzÀ ªÀAiÀĸÀÄì:60 ªÀµÀð eÁ: ªÀĹèA
¸Á.PÉÆÃªÀįÁ¥ÀÆg ನೇದ್ದವನಿಗೆ
ನಡೆಯಲಿಕ್ಕೆ ಬಾರದೆ ಇರುವುದರಿಂದ ಮತ್ತು ಆರೋಪಿ
ನಂ.
02 CdgÀvÀ ©Ã UÀAqÀ ±Áå«ÄøÁ§ PÀrªÁ® ªÀAiÀĸÀÄì:40 ªÀµÀð eÁ:
ªÀÄĹèA, ¸Á: PÉÆÃªÀįÁ¥ÀÆgÀÄ ಈಕೆಯು ಹೆಣ್ಣುಮಗಳಾಗಿದ್ದರಿಂದ
ಸದರಿಯವರನ್ನು ವಶಕ್ಕೆ ಪಡೆದುಕೊಂಡಿರುವುದಿಲ್ಲ.
ಕಾರಣ
ಸದರಿ
ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವ ಕುರಿತು ರಾತ್ರಿ 10.00 ಗಂಟೆಗೆ ಠಾಣೆಗೆ ಬಂದು
ವರದಿ,
ದಾಳಿ
ಪಂಚನಾಮೆ ಮತ್ತು ಮುದ್ದೆಮಾಲನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲ ಆದೇಶಿಸಿದ
ಮೇರೆಗೆ ಪಂಚನಾಮೆ
ಸಾರಾಂಶದ ಮೇಲಿಂದ ಇಬ್ಬರೂ ಆರೋಪಿತರ
ಮೇಲೆ
ಮುದಗಲ್ ಪೊಲೀಸ್ ಠಾಣಾ
ಅ.ಸಂಖ್ಯೆ 44/2018 ಕಲಂ
78 (111) ಕೆ.ಪಿ
ಕಾಯ್ದೆ ಪ್ರಕಾರ ಪ್ರಕರಣ
ದಾಖಲು
ಮಾಡಿಕೊಂಡು
ತನಿಖೆ
ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 06.03.2018 ರಂದು
ಮಧ್ಯಾಹ್ನ 2-20 ಗಂಟೆಗೆ
ನನ್ನ
ಮಗನಿಗೆ
ಡಾಕ್ಟರ್
ಬಳಿ
ತೋರಿಸಿಕೊಂಡು
ಬರಲು
ನಮ್ಮ
ಅತ್ತಿಗೆಯಾದ
ಪುಷ್ಪ
ಅಂಗಡಿ
ಮತ್ತು
ನನ್ನ
ಹೆಂಡತಿ
ಪ್ರೇಮಾ
ಇಬ್ಬರೂ
ಜೊತೆಗೂಡಿ
ಮನೆಗೆ
ಬೀಗ
ಹಾಕಿಕೊಂಡು
ಆಸ್ಪತ್ರೆಗೆ
ಹೋಗಿ
ಡಾಕ್ಟರ್
ತೋರಿಸಿಕೊಂಡು
ವಾಪಸ್
ಸಂಜೆ 4-30 ಗಂಟೆಗೆ
ಮನೆಗೆ
ಬಂದು
ನೋಡಲು
ಮನೆಯ
ಬಾಗಿಲು
ತೆಗೆದಿದ್ದು
ನಮ್ಮ
ಅತ್ತಿಗೆ
ಮತ್ತು
ನನ್ನ
ಹೆಂಡತಿ
ಒಳಗಡೆ
ಬಂದು
ನೋಡಿ
ಗಾಬರಿಯಾಗಿ
ನನಗೆ
ದೂರವಾಣಿ
ಮೂಲಕ
ತಿಳಿಸಿದ್ದು
ನಾನು
ಬಂದು
ನೋಡಲಾಗಿ
ಮನೆಯ
ಬೀಗ
ಮುರಿದು
ಹಾಲ್
ನಲ್ಲಿದ್ದ
ಅಲಮಾರಾ
ಮುರಿದು
ಅಲಮಾರಾದಲ್ಲಿದ್ದ
ಬಂಗಾರದ
ಆಭರಣಗಳಾದ
1).
§AUÁgÀzÀ vÁ½ ZÉÊ£ï, JgÀqÀÄ vÁ½, ªÀÄÆgÀÄ UÀÄAqÀÄ, JgÀqÀÄ PÉA¥ÀÄ ºÀªÀ¼À 45 UÁæA
C.Q gÀÆ 1,12,500/- 2). §AUÁgÀzÀ 4 §¼ÉUÀ¼ÀÄ ©¯ÁégÀ ªÀiÁqÀ¯ïUÀ¼ÀÄ 50 UÁæA C.Q
1,25,000/-3). §AUÁgÀzÀ 2 ¥ÁnèUÀ¼ÀÄ 40 UÁæA C.Q 1,00,000/-4). §AUÁgÀzÀ
JgÀqÀ¼ÉÃAiÀÄ ZÉÊ£ï ZÀ¥Áè ºÁgï 25 UÁæA C.Q 62,500/-5). §AUÁgÀzÀ ¸ÁzÁ ZÉÊ£ï
MAzÀ¼Éà 25 UÁæA C.Q gÀÆ 62,500/-6). §AUÁgÀzÀ 3 eÉÆvÉAiÀÄ Q«AiÀÄ N¯ÉUÀ¼ÀÄ MlÄÖ
10 UÁæA C.Q gÀÆ 25,000/- ಮತ್ತು
ಬೆಡ್
ರೂಮಿನ
ಅಲಮಾರಾ
ಮುರಿದು
ಅಲಮಾರಾದಲ್ಲಿದ್ದ
7).
£ÀUÀzÀÄ ºÀt 1,50,000/- »ÃUÉ MlÄÖ 6,37,500 gÀÆ. ¨É¯É¨Á¼ÀĪÀªÀÅ.
ಕಳ್ಳತನ
ಮಾಡಿಕೊಂಡು
ಹೋಗಿದ್ದಾರೆ
ನನ್ನ
ಅಣ್ಣನಾದ
ರುದ್ರಪ್ಪ
ಅಂಗಡಿಯವರು
ಊರಿಗೆ
ಹೋಗಿದ್ದರಿಂದ
ಫಿರ್ಯಾದಿ ¹zÀݰAUÀ¥Àà vÀAzÉ «ÃgÀ¥Àà CAUÀr,
ªÀ:46, eÁ:°AUÁAiÀÄvÀ, G:ªÁå¥ÁgÀ, ¸Á: ªÀÄ£É.£ÀA 1-11-53/91 ²æÃ gÁªÀÄ£ÀUÀgÀ
PÁ¯ÉÆÃ¤ gÁAiÀÄZÀÆgÀÄ. ರವರು ಪೊಲಿಸ್ ಠಾಣೆಗೆ
ಬಂದು
ನೀಡಿದ
ಲಿಖಿತ
ದೂರಿನ
ಸಾರಾಂಶದ
ಮೇಲಿಂದ
ರಾಯಚೂರು ಪಶ್ಚಿಮ ಠಾಣಾ
ಗುನ್ನೆ
ನಂ 33/2018 ಕಲಂ 454, 380 ಐಪಿಸಿ
ಪ್ರಕಾರ
ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 06/06/2018 ರಂದು 17.30 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ಹಂಪಮ್ಮ ಗಂಡ ಮಾರೆಪ್ಪ ಮೂಲಿಮನಿ, 45 ವರ್ಷ, ನಾಯಕ, ಹೊಲಮನೆ ಕೆಲಸ ಸಾ: ಯಾಪಲಪರ್ವಿ ತಾ: ಸಿಂಧನೂರು ಈಕೆಯು ಠಾಣೆಗೆ ಹಾಜರಾಗಿ ತನ್ನ ಒಂದು ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ತನ್ನ 2 ನೇ ಮಗ ರಮೇಶನು ಪೋತ್ನಾಳ ಗ್ರಾಮದಲ್ಲಿ ಶ್ರೀನಿವಾಸರೆಡ್ಡಿ ಇವರ ಗೊಬ್ಬರದ ಅಂಗಡಿಯಲ್ಲಿ ಕೆಲಸಕ್ಕೆ ಮಾಡುತ್ತಿದ್ದು ಆತನು ಇಂದು ಶ್ರೀಶೈಲಕ್ಕೆ ಪಾದಯಾತ್ರೆ ಹೊಗಿದ್ದು ಕಾರಣ ಆತನ ಕೆಲಸಕ್ಕೆ ತನ್ನ ಮೂರನೇಯ ಮಗನಾದ ಶರಣಬಸವನು ಹೋಗಿದ್ದನು. ಶ್ರೀನಿವಾಸರೆಡ್ಡಿಯು ಮಧ್ಯಾಹ್ನ ಶರಣಬಸವನಿಗೆ ತಮ್ಮ ಮನೆಯಲ್ಲಿ ಊಟ ಮಾಡಿಕೊಂಡು ಬರುವಂತೆ ಹೇಳಿ ತನ್ನ ಮೋಟಾರ್ ಸೈಕಲ್
ನಂ ಕೆ.ಎ.36/ ಈ.ಬಿ 2199 ನೇದ್ದನ್ನು ಕೊಟ್ಟು ಕಳುಹಿಸಿಕೊಟ್ಟಿದ್ದು ಶರಣಬಸವನು ಊಟ ಮಾಡಿಕೊಂಡು ವಾಪಾಸ ಬರುವಾಗ ಸಾಯಂಕಾಲ 4.00 ಗಂಟೆಯ ಸುಮಾರಿಗೆ ಪೋತ್ನಾಳ ಕಡೆಯಿಂದ ಒಂದು ನಂಬರ್ ಇಲ್ಲದ ಬಜಾಜ್ ಕಂಪನಿಯ CT-100 ಮೋಟಾರ್ ಸೈಕಲ್ ನ್ನು ಅದರ ಸವಾರನು
ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಶರಣಬಸವನ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಾಗ ಶರಣಬಸವನು ಮೋಟಾರ್
ಸೈಕಲ್ ಸಮೇತ ಕೆಳಗೆ ಬಿದ್ದನು. ಅದೇ ವೇಳೆಗೆ ಪೋತ್ನಾಳ ಕಡೆಯಿಂದ ಒಂದು ಟ್ರ್ಯಾಕ್ಟರ ನಂ ಕೆ.ಎ.36/ಟಿ.ಸಿ.5518 ಮತ್ತು ನಂಬರ್ ಇಲ್ಲದ ಟ್ರಾಲಿ ಯನ್ನು ಅದರ ಚಾಲಕ ಪ್ರಹ್ಲಾದ್ ತಂದೆ ಬಸಪ್ಪ ಈತನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದಿದ್ದರಿಂದ ಶರಣಬಸವನು ರಸ್ತೆಯಲ್ಲಿಬಿದ್ದಿದ್ದರೂ ಸಹ ತನ್ನ ಟ್ರ್ಯಾಕ್ಟರ/ಟ್ರಾಲಿಯನ್ನು ನಿಯಂತ್ರಣ ಮಾಡಲಾಗದೇ ಶರಣಬಸವನ ತಲೆಯ ಮೇಲೆ ಹಾಯಿಸಿಕೊಂಡು ಹೋಗಿದ್ದ
ರಿಂದ ಶರಣಬಸವನ ತಲೆ, ಮುಖವೆಲ್ಲಾ ಸಂಪೂರ್ಣ ಜಜ್ಜಿ ಹೋಗಿ ಮೆದುಳು, ರಕ್ತ, ಮಾಂಸ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಬಜಾಜ್ ಕಂಪನಿಯ CT-100 ಮೋಟಾರ್ ಸೈಕಲ್ ಸವಾರನ ಮೇಲೆ ಹಾಗೂ ಸ್ವರಾಜ ಕಂಪನಿ ಟ್ರ್ಯಾಕ್ಟರ ನಂಬರ್ ಕೆ.ಎ.36/ಟಿ.ಸಿ.5518 / ನಂಬರ್ ಇಲ್ಲದ ಟ್ರಾಲಿಯ ಚಾಲಕ ಪ್ರಹ್ಲಾದ್ ತಂದೆ ಬಸಪ್ಪ ಸಾ : ಪೋತ್ನಾಳ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 89/2018 ಕಲಂ 279,304 (ಎ) ಐ.ಪಿ.ಸಿ. ಹಾಗೂ 187 ಐ.ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ನಂ ಕೆ.ಎ.36/ ಈ.ಬಿ 2199 ನೇದ್ದನ್ನು ಕೊಟ್ಟು ಕಳುಹಿಸಿಕೊಟ್ಟಿದ್ದು ಶರಣಬಸವನು ಊಟ ಮಾಡಿಕೊಂಡು ವಾಪಾಸ ಬರುವಾಗ ಸಾಯಂಕಾಲ 4.00 ಗಂಟೆಯ ಸುಮಾರಿಗೆ ಪೋತ್ನಾಳ ಕಡೆಯಿಂದ ಒಂದು ನಂಬರ್ ಇಲ್ಲದ ಬಜಾಜ್ ಕಂಪನಿಯ CT-100 ಮೋಟಾರ್ ಸೈಕಲ್ ನ್ನು ಅದರ ಸವಾರನು
ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ಶರಣಬಸವನ ಮೋಟಾರ್ ಸೈಕಲ್ಲಿಗೆ ಢಿಕ್ಕಿ ಕೊಟ್ಟಾಗ ಶರಣಬಸವನು ಮೋಟಾರ್
ಸೈಕಲ್ ಸಮೇತ ಕೆಳಗೆ ಬಿದ್ದನು. ಅದೇ ವೇಳೆಗೆ ಪೋತ್ನಾಳ ಕಡೆಯಿಂದ ಒಂದು ಟ್ರ್ಯಾಕ್ಟರ ನಂ ಕೆ.ಎ.36/ಟಿ.ಸಿ.5518 ಮತ್ತು ನಂಬರ್ ಇಲ್ಲದ ಟ್ರಾಲಿ ಯನ್ನು ಅದರ ಚಾಲಕ ಪ್ರಹ್ಲಾದ್ ತಂದೆ ಬಸಪ್ಪ ಈತನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದಿದ್ದರಿಂದ ಶರಣಬಸವನು ರಸ್ತೆಯಲ್ಲಿಬಿದ್ದಿದ್ದರೂ ಸಹ ತನ್ನ ಟ್ರ್ಯಾಕ್ಟರ/ಟ್ರಾಲಿಯನ್ನು ನಿಯಂತ್ರಣ ಮಾಡಲಾಗದೇ ಶರಣಬಸವನ ತಲೆಯ ಮೇಲೆ ಹಾಯಿಸಿಕೊಂಡು ಹೋಗಿದ್ದ
ರಿಂದ ಶರಣಬಸವನ ತಲೆ, ಮುಖವೆಲ್ಲಾ ಸಂಪೂರ್ಣ ಜಜ್ಜಿ ಹೋಗಿ ಮೆದುಳು, ರಕ್ತ, ಮಾಂಸ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಬಜಾಜ್ ಕಂಪನಿಯ CT-100 ಮೋಟಾರ್ ಸೈಕಲ್ ಸವಾರನ ಮೇಲೆ ಹಾಗೂ ಸ್ವರಾಜ ಕಂಪನಿ ಟ್ರ್ಯಾಕ್ಟರ ನಂಬರ್ ಕೆ.ಎ.36/ಟಿ.ಸಿ.5518 / ನಂಬರ್ ಇಲ್ಲದ ಟ್ರಾಲಿಯ ಚಾಲಕ ಪ್ರಹ್ಲಾದ್ ತಂದೆ ಬಸಪ್ಪ ಸಾ : ಪೋತ್ನಾಳ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 89/2018 ಕಲಂ 279,304 (ಎ) ಐ.ಪಿ.ಸಿ. ಹಾಗೂ 187 ಐ.ಎಮ್.ವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣ
ಮಾಹಿತಿ.
ಪಿರ್ಯಾದಿ ಶ್ರೀಮತಿ ನೀಲಮ್ಮ ಗಂಡ ಚೆನ್ನಬಸವ 28 ವರ್ಷ,ಮನೆಕೆಲಸ, ಸಾ:-ಒಳಬಳ್ಳಾರಿ ಗ್ರಾಮ ತಾ;-ಸಿಂಧನೂರು.ಈಕೆಯನ್ನು ಚೆನ್ನಬಸವ ತಂದೆ ಅಯ್ಯಪ್ಪ ನೊಂದಿಗೆ 2009 ರಲ್ಲಿ ಕುಲ ಸಂಪ್ರದಾಯದ ಪ್ರಕಾರ ಒಳಬಳ್ಳಾರಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದು,ಮದುವೆಯ ನಂತರ ಪಿರ್ಯಾದಿದಾರಳು ಗಂಡನ ಮನೆಗೆ ಸಂಸಾರ ನಡೆಸಲು ಹೋಗಿದ್ದು,ಪಿರ್ಯಾದಿದಾರಳ ಸಂಸಾರಿಕ ಜೀವನದಲ್ಲಿ ಸುಪ್ರೀಯಾ 6 ವರ್ಷ,ಅರ್ಚನಾ 3 ವರ್ಷ, ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದು,ನಂತರ ದಿನಗಳಲ್ಲಿ ಪಿರ್ಯಾದಿದಾರಳಿಗೆ ಗಂಡು ಮಕ್ಕಳು ಹುಟ್ಟಿಲ್ಲಾ ಎಂಬ ಕಾರಣಕ್ಕೆ ಆರೋಪಿತರೆಲ್ಲರೂ ಪಿರ್ಯಾದಿ ಸಂಗಡ ಜಗಳ ತೆಗೆದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತ ಬಂದಿದ್ದು,ಈ ನಡುವೆ ಆ.ನಂ.1.ಈತನು ಕುಡಿಯವ ಚೆಟ ಕಲಿತುಕೊಂಡು ದಿನಾಲೂ ಕುಡಿದು ಬಂದು ಪಿರ್ಯಾದಿದಾರಳಿಗೆ ಹೊಡೆಬಡೆ ಮಾಡುತ್ತ ಮಾನಸಿಕ ಹಿಂಸೆ ನೀಡುತ್ತ ಬಂದಿದ್ದು, ದಿ.20.02.2018 ರಂದು ಸಾಯಂಕಾಲ 7-30 ಗಂಟೆ ಸುಮಾರಿಗೆ ಆರೋಪಿ
2 ರಿಂದ 10 ಎಲ್ಲರೂ ತಮ್ಮ ಮನೆಯ ಹತ್ತಿರ ಪಿರ್ಯಾದಿದಾರಳೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದಾಡಿ ಕೈಗಳಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ. ಹಿರಿಯರ ಬುದ್ದಿ ಮಾತು ಕೇಳಿ ಸುಮ್ಮನಿದ್ದು ಈ ದಿನ ತಡವಾಗಿ ಬಂದು ದೂರು ಸಲ್ಲಿಸಿರುತ್ತೇನೆ ಅಂತಾ ಮುಂತಾಗಿದ್ದ ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಪಿರ್ಯಾದಿಯನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 47/2018. ಕಲಂ.143, 147, 498(ಎ), 504, 323, 506 ಸಹಿತ 149 ಐಪಿಸಿ
ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ ¤AiÀĪÀÄ
G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 07.03.2018 gÀAzÀÄ 181 ¥ÀææPÀgÀtUÀ¼À£ÀÄß ¥ÀvÉÛ ªÀiÁr 35,300/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ
dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ
jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.