ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಇಸ್ಪೇಟ್ ಜೂಜಾಟದ ಪ್ರಕರಣದ
ಮಾಹಿತಿ.
ದಿನಾಂಕ : 20-06-2019 ರಂದು ರಾತ್ರಿ 11-40 ಪಿ.ಎಂ
ಕ್ಕೆ ಜಾಲಿಹಾಳ – ಕೆ. ಬಸಾಪೂರ ರಸ್ತೆಯ ಹತ್ತಿರ
ಇರುವ ನೀರಿನ ಟ್ಯಾಂಕ್ ಕೆಳಗೆ ಸಾರ್ವಜನಿಕ
ಸ್ಥಳದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು
ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಅಂತಾ ಖಚಿತ ಮಾಹಿತಿ
ಮೇರೆಗೆ ಡಿ ಎಸ್ ಪಿ & ಸಿ ಪಿ ಐ ಸಿಂಧನೂರು
ಮಾರ್ಗದರ್ಶನದಲ್ಲಿ ಪಿ ಎಸ್ ಐ & ಸಿಬ್ಬಂದಿಯವರಾದ ಹೆಚ್ ಸಿ
263.346 ಪಿಸಿ-679 ಪಿಸಿ 472.ಪಿಸಿ
99. ಪಿ ಸಿ 53 ರವರ
ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಇಂದು ದಿನಾಂಕ 21-6-2019 ರಂದು ರಾತ್ರಿ 01-00 ಪಿ.ಎಂ ಕ್ಕೆ ಸರ್ಚ ಲೈಟ್ ಬೆಳಕಿನಲ್ಲಿ ದಾಳಿ ಮಾಡಿ ಮೇಲ್ಕಂಡ 10 ಜನ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ನಗದು ಹಣ
ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ. 17-450 ಹಾಗೂ 52
ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ದಸ್ತಗೀರಿ ಮಾಡಿದ ಆರೋಪಿತರಿಂದ ಒಡಿಹೋದ ಮೇಲ್ಕಂಡ ಆರೋಪಿ ನಂಬರ 11 ನೇದ್ದವನ
ಹೆಸರನ್ನು ಪಡೆದುಕೊಂಡಿದ್ದು ದಸ್ತಗಿರಿ ಮಾಡಿದ 10 ಜನ ಆರೋಪಿಯೊಂದಿಗೆ 03-00 ಎ ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ
ವರದಿಯನ್ನು ಪಿ ಎಸ್ ಐ ರವರು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡಿದ್ದು, ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR ನಂ.29/2019 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ
ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ
ಕೋರಿ ಮಾನ್ಯ
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾದೀಶರು ಜೆ.ಎಂ.ಎಫ್.ಸಿ
ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು ಕಳುಹಿಸಿದ್ದು ಪರವಾನಿಗೆ ಬಂದ ನಂತರ ಇಂದು ದಿನಾಂಕ 21-06-2019
ರಂದು 7-15
ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ
ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 113/2019 ಕಲಂ 87 ಕೆಪಿ
ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ದಾಳಿ ಪ್ರಕರಣದ
ಮಾಹಿತಿ.
ದಿನಾಂಕ 21-06-2019 ರಂದು 13.50 ಗಂಟೆ ಸುಮಾರು ಅಂಕುಶದೊಡ್ಡಿ ಗ್ರಾಮದ
ಅಮರೇಶಪ್ಪ ಪಂಚರ್ ಶಾಪ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಆದಪ್ಪ ತಂದೆ ಅಮರಪ್ಪ ವಂದಲಿ, 60 ವರ್ಷ, ಲಿಂಗಾಯತ, ಕೂಲಿ ಕೆಲಸ ಸಾ:ಅಂಕುಶದೊಡ್ಡಿ ಈತನು ತನ್ನ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ
ಕೊಡುವದಾಗಿ ಕೂಗಿಹೇಳುತ್ತಾ, ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿ
ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಹಾಗೂ
ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸಿಕ್ಕಿಬಿದ್ದವನಿಂದ ಮಟಕಾ ನಂಬರ್ ಬರೆದ ಒಂದು ಚೀಟಿ, ಒಂದು ಬಾಲ್ ಪೆನ್ ಹಾಗೂ ನಗದು ಹಣ 1200/- ರೂ ದೊರೆತಿದ್ದು, ಆರೋಪಿ ತಾನು
ಬರೆದ ಮಟ್ಕಾ ಚೀಟಿಯನ್ನು ಶಂಕ್ರಗೌಡ ತಂದೆ ಬಸನಗೌಡ ಸಾ:ಸಾತ ಮೈಲಿ ಕ್ಯಾಪ್ ಸಿಂಧನೂರು ಈತನಿಗೆ ಕೊಡುವದಾಗಿ
ಹೇಳಿದ್ದು, ಝಡ್ತಿ ಮಾಡಲಾದ ಮುದ್ದೆಮಾಲನ್ನು ಪಂಚರ
ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ
ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 70/2019 ಕಲಂ 78
(111) ಕೆ,ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕಳ ಪ್ರಕರಣದ
ಮಾಹಿತಿ.
ಫೀರ್ಯಾದಿ
ಶ್ರೀಮತಿ ಹುಲಿಗೆಮ್ಮ ಗಂಡ ರಾಜಪ್ಪ 32 ವರ್ಷ ಜಾ:ಅಗಸರು ಉ:ಹೊಲಮನೆ ಕೆಲಸ ಸಾ:ಅಡವಿ ಖಾನಾಪೂರ
ತಾ:ಮಾನ್ವಿ ಹಾ:ವ;ಅನ್ವರ ಈಕೆಯನ್ನು ಆರೋಪಿ ರಾಜಪ್ಪನೊಂದಿಗೆ ದಿನಾಂಕ 10/05/2006
ರಂದು ಮದುವೆಯಾಗಿದ್ದ 9 ವರ್ಷದ ಶಕ್ರಮ್ಮ ಮಗಳಿದ್ದು ಆರೋಪಿತರು ಫಿರ್ಯಾದಿಗೆ ತವರು ಮನೆಯಿಂದ
50,000/- ಹೆಚ್ಚಿನ ವರದಕ್ಷಣೆ ತೆಗೆದುಕೊಂಡು ಬಾ ಅಂತಾ ಒತ್ತಾಯ ಮಾಡಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಮನೆಯಿಂದ ಹೊರಗೆ ಹಾಕಿದ್ದಲ್ಲದೆ
ದಿನಾಂಕ 01/06/2019 ರಂದು ಆರೋಪಿತರು ಅನ್ವರಿ ಗ್ರಮಕ್ಕೆ ಬಂದು ಫಿರ್ಯಾದಿಯ ತವರು ಮನೆಯ ಮುಂದೆ ಫಿರ್ಯಾದಿಯನ್ನು
ತಮ್ಮ ಕೈಯಿಗಳಿಂದ ಹೊಡೆಬಡೆ ಮಾಡಿ ಕೂದಲು ಹಿಡಿದು
ಎಳೆದಾಡಿ ಎಲೆ ಸೂಳೆ 50,000/- ಹೆಚ್ಚಿನ ವರದಕ್ಷಣೆ ತರದೆ ತವರು ಮನೆಯಲ್ಲಿ ಸೇರಿದ್ದಿಯ ಅಂತಾ ಅವಾಚ್ಯವಾಗಿ
ಬೈದು ಜೀವದ ಬೇದರಿಕೆ ಹಾಕಿದ್ದಲ್ಲದೆ ದದ್ದಲ ಪನ್ನೂರಿನ
ಶಾಂತಮ್ಮಳೊಂದಿಗೆ ಎರಡನೇಯ ಮದುವೆಯಾಗಿದ್ದು,ಇರುತ್ತದೆ. ಅಂತಾ ಇದ್ದ ದೂರಿನ
ಮೆಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 76/2019 ಕಲಂ 498(ಎ),504.323.506. ರೆ/ವಿ
34ಐ.ಪಿ.ಸಿ &3&4 ಡಿ.ಪಿ ಕಾಯ್ದೆ ರಲ್ಲಿ
ಪ್ರಕರಣ ದಾಖಲಿಸಿಕೊಂಡು ತನೀಕೆ ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
¢£ÁAPÀ:
21.06.2019 gÀAzÀÄ 19.00 UÀAmÉUÉ jªÀiïì ¨sÉÆÃzÀPÀ D¸ÀàvÉæ¬ÄAzÀ JA.J¯ï.¹.
¹éÃPÀÈvÀªÁVzÀÄÝ D¸ÀàvÉæUÉ ¨sÉÃn ¤Ãr D¸ÀàvÉæAiÀİè E¯ÁdÄ ¥ÀqÉAiÀÄÄwÛzÀÝ ¦ügÁå¢
²æÃªÀÄw ªÉÆÃ¹Ã£ï ¨Á£ÀÄ UÀAqÀ C¯ÁÛ¥sï ºÀĸÉãï FPÉAiÀÄ ºÉýPÉ ¥ÀqÉzÀÄPÉÆArzÀÄÝ,
CzÀgÀ ¸ÁgÁA±ÀªÉãÉAzÀgÉ ¦ügÁå¢zÁgÀ¼À UÀAqÀ ElÖAV ªÁå¥ÁgÀ ªÀiÁrPÉÆArzÀÄÝ
DgÉÆÃ¦-3 FvÀ£ÀÄ FUÉÎ ªÀÄÆgÀÄ wAUÀ¼À »AzÉ ¦ügÁå¢AiÀÄ UÀAqÀ£À ºÀwÛgÀ ¸ÀĪÀiÁgÀÄ
85 ¸Á«gÀ gÀÆ¥Á¬Ä ¨É¯É ¨Á¼ÀĪÀ ElÖAVUÀ¼À£ÀÄß vÉUÉzÀÄPÉÆAqÀÄ ºÉÆÃVzÀÄÝ CzÀgÀ ºÀt
PÉýzÀgÉ MAzÀÄ ªÁgÀzÀ°è PÉÆqÀÄvÉÛÃ£É CAvÀ ºÉý E°èAiÀĪÀgÉUÉ PÉÆqÀzÉÃ
EzÀÄÝzÀjAzÀ FUÉÎ JgÀqÀÄ ¢£ÀUÀ¼À »AzÉ ¦ügÁå¢AiÀÄ UÀAqÀ£ÀÄ DgÉÆÃ¦-3 FvÀ£À ºÀwÛgÀ
ºÉÆÃV ElÖAVAiÀÄ ºÀt PÉÆqÀĪÀAvÉ PÉýzÀÝPÉÌ ¥ÀzÉà ¥ÀzÉà ºÀt PÉýzÀgÉ ¸ÀĪÀÄä£ÉÃ
©qÀĪÀ¢¯Áè CAvÀ fêÀzÀ ¨ÉzÀjPÉ ºÁQzÀÝ®èzÉà EAzÀÄ ¢£ÁAPÀ 21.06.2019 gÀAzÀÄ
ªÀÄzsÁåºÀß 2.00 UÀAmÉAiÀÄ ¸ÀĪÀiÁjUÉ DgÉÆÃ¦ 01 ªÀÄvÀÄÛ 02 EªÀgÀÄ DgÉÆÃ¦ 03
FvÀ£À ¥ÀæZÉÆÃzÀ£É ªÉÄÃgÉUÉ ¦ügÁå¢AiÀÄ ªÀÄ£ÉAiÀÄ ªÀÄÄAzÉ §AzÀÄ ¦ügÁå¢AiÀÄ
UÀAqÀ¤UÉ PÉÊUÀ½AzÀ ºÉÆqÉ §qÉ ªÀiÁrzÀÄÝ C®èzÉà ©r¸À®Ä §AzÀ ¦ügÁå¢AiÀÄ ¹ÃgÉ »rzÀÄ
J¼ÀzÁr PÀ©âtzÀ gÁr¤AzÀ vÀ¯ÉUÉ ºÉÆqÉzÀÄ gÀPÀÛUÁAiÀÄUÉÆ½¹ CªÁZÀå ±À§ÝUÀ½AzÀ
¨ÉÊzÀÄ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÀ ªÀÄÄAvÁVzÀÝ ¦ügÁå¢ ¥ÀqÉzÀÄPÉÆAqÀÄ
ªÁ¥À¸ï oÁuÉUÉ 20.15 UÀAmÉUÉ §AzÀÄ ¸ÀzÀj ¦ügÁå¢AiÀÄ ¸ÁgÁA±ÀzÀ ªÉÄðAzÀ ªÀÄ»¼Á
¥Éưøï oÁuÉ UÀÄ£Éß £ÀA: 72/2019 PÀ®A: 323, 324, 354, 504, 506 109 ¸À»vÀ 34 L¦¹
¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄvÁÛgÉ.