ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಎಸ್.ಸಿ/ಎಸ್.ಟಿ
ಪ್ರಕರಣದ ಮಾಹಿತಿ.
ದಿನಾಂಕ: 03-01-2019 ರಂದು 2-15 P.M ಗಂಟೆಗೆ ಪಿರ್ಯಾದಿ ಶ್ರೀಮತಿ. ಈರಮ್ಮ ಗಂಡ ದುರುಗಪ್ಪ , ವಯ-28, ಜಾ:ಮಾದಿಗ, ಉ:ಒಕ್ಕಲುತನ, ಸಾ:ಎಸ್.ಎನ್ ಕ್ಯಾಂಪ್ , ತಾ:ಸಿಂಧನೂರು ರವರು ಠಾಣೆಗೆ
ಹಾಜರಾಗಿ ಗಣಕೀಕೃತ ಟೈಪ್ ಮಾಡಿದ ದೂರನ್ನು ತಂದು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿ ಗಂಡ ಗಾಯಾಳು ದುರುಗಪ್ಪ ಮತ್ತು ಆರೋಪಿ ನಂ.2 ರಿಂದ 4 ರವರ
ಮದ್ಯೆ ಆಸ್ತಿ ಸಂಬಂಧ
ತಂಟೆ-ತಕರಾರು ಇದ್ದು, ಆರೋಪಿತರು
ಸಂಪೂರ್ಣ ಆಸ್ತಿಯನ್ನು
ತಾವೇ ಅನುಭವಿಸಬೇಕೆಂದು ಪಿರ್ಯಾದಿಯವರ ಸಂಗಡ ಆಗಾಗ ಜಗಳ ತೆಗೆಯುತ್ತಾ ಕಳೆದ 6 ತಿಂಗಳ
ಹಿಂದೆ ಆರೋಪಿತರು ಪಿರ್ಯಾದಿಗೆ
ಹೊಡೆ ಬಡೆ ಮಾಡಿದ್ದು, ಆ ವಿಚಾರವಾಗಿ ಊರಿನ
ಹಿರಿಯರ ಮಾತಿನ ಮೇಲೆ
ಬಗೆಹರಿಸಿಕೊಂಡಿದ್ದು ಇದೆ. ಹೀಗಿರುವಾಗ ದಿನಾಂಕ:
31-12-2018 ರಂದು
ರಾತ್ರಿ
7-30 ರ ಸುಮಾರಿಗೆ ಪಿರ್ಯಾದಿ ತನ್ನ ಮನೆಯ ಅಂಗಳದಲ್ಲಿರುವಾಗ ಆರೋಪಿತರು ಸಮಾನ ಉದ್ದೇಶವನ್ನಿಟ್ಟುಕೊಂಡು ಬಂದು ಗಾಯಾಳುವಿಗೆ ಏನಲೇ ಸೂಳೇ ಮಗನೆ ನಿನಗೆ ಎಷ್ಟು ಸಲ ಒದೆಯಬೇಕು, ನೀನೊಬ್ಬನೆ ಸತ್ತರೆ ಆಸ್ತಿಯೆಲ್ಲಾ ದ್ಯಾಮಣ್ಣ ಮತ್ತು ರೇಣುಕಮ್ಮಳಿಗೆ ಆಗುತ್ತದೆ ಅಂತಾ ಅವಾಚ್ಯವಾಗಿ ಬೈದು, ಎ-2 ದ್ಯಾಮಣ್ಣ ತಾಯಿ ರೇಣುಕಮ್ಮ ವಯ-27, ಜಾ:ಮಾದಿಗ ಈತನು ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ಗಾಯಾಳು ತಲೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದ್ದು, ಎ-3 ರೇಣುಕಮ್ಮ ದೇವದಾಸಿ ವಯ-45, ಜಾ:ಮಾದಿಗ ಇವರು ಜಾಲಿಕಟ್ಟಿಗೆಯಿಂದ ಗಾಯಾಳುವಿನ ಬಲಗೈ ತೋರು ಬೆರಳಿಗೆ ಹೊಡೆದು ಭಾರೀ ಒಳಪೆಟ್ಟುಗೊಳಿಸಿದ್ದು ಆಗ ಎ-1 ಗೌಡಪ್ಪ ತಂದೆ ದಂಡಪ್ಪ, ವಯ-45, ಜಾ:ಕುರುಬರ ಉ:ಒಕ್ಕಲುತನ ಈತನು ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ಗಾಯಾಳುವಿನ ಬಲ ಕುತ್ತಿಗೆಗೆ ಹೊಡೆದು ರಕ್ತಗಾಯಗೊಳಿಸಿದ್ದರಿಂದ, ಗಾಯಾಳು ನೆಲಕ್ಕೆ ಬಿದ್ದಾಗ ಎ-4 ಈಕೆಯು ಬಲಗಾಲಿನಿಂದ ಗಾಯಾಳುವಿನ ಹೊಟ್ಟೆಗೆ ಒದ್ದಿದ್ದು, ಆಗ ಜಗಳ ಬಿಡಿಸಲು ಹೋದ ಪಿರ್ಯಾದಿಗೆ ಎ-2 ಈತನು ಅವಾಚ್ಯ ಬೈದು ಆಕೆಯ ಸೀರೆ ಹಿಡಿದು ಎಳೆದಾಡಿ ಮಾನಭಂಗಪಡಿಸಿ ನಂತರ ಎ-1 ಈತನು ಪಿರ್ಯಾದಿ ಅತ್ತೆ ಲಕ್ಷ್ಮಮ್ಮ , ತಾಯಿ ದುರುಗಮ್ಮ , ಯಂಕಮ್ಮ ಇವರಿಗೆ ಕೈಯಿಂದ ಹೊಡೆದು ತಳ್ಳಿ, ನಂತರ ಎ-1 ಈತನು ಗಾಯಾಳು ದುರುಗಪ್ಪನಿಗೆ ನೋಡಿ ‘’
ಲೇ
ಮಾದಿಗ
ಸೂಳೇ
ಮಗನೇ
ಇವತ್ತು
ಉಳಿದಿದ್ದೀಯಾ
ಇನ್ನೊಂದು
ಸಾರಿ
ಸಿಕ್ಕರೆ
ನಿನ್ನನ್ನು
ಕೊಲೆ
ಮಾಡಿ,
ನಿನ್ನ
ಆಸ್ತಿಯನ್ನು
ನನ್ನ
ಸಂಗಡ
ಇರುವ
ರೇಣುಕಮ್ಮ
ಈಕೆಯ
ಹೆಸರಿಗೆ ಮಾಡಿಸುತ್ತೇನೆ ‘’
ಅಂತಾ
ಗಾಯಾಳು
ಮತ್ತು
ಪಿರ್ಯಾದಿಗೆ
ಜೀವದ
ಬೆದರಿಕೆ
ಹಾಕಿ
ಹೋಗಿದ್ದು,
ನಂತರ
ಪಿರ್ಯಾದಿ
ಗಾಯಾಳುವಿಗೆ
ಸಿಂಧನೂರು
ಸರ್ಕಾರಿ
ಆಸ್ಪತ್ರೆಯಲ್ಲಿ
ಚಿಕಿತ್ಸೆಗೆ
ಸೇರಿಸಿ
ಅಲ್ಲಿಂದ
ಹೆಚ್ಚಿನ
ಚಿಕಿತ್ಸೆಗಾಗಿ
ರಿಮ್ಸ್
ಆಸ್ಪತ್ರೆಗೆ
ಹೋಗಿ,
ಅಲ್ಲಿಂದ
ಹೆಚ್ಚಿನ
ಚಿಕಿತ್ಸೆ
ಕುರಿತು
ಬಳ್ಳಾರಿ
ವಿಮ್ಸಗೆ
ದಾಖಲು
ಮಾಡಿ,
ಇಂದು ತಡವಾಗಿ ಠಾಣೆಗೆ ಬಂದು ಸಲ್ಲಿಸಿದ ದೂರಿನ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂಬರ 02/2019
U/s 323, 324, 354, 504, 506 R/w 34 IPC & 3 (1)(r)(s), 3 (2)(va) The SC & ST
(Prevention of Atrocities) Amendment Act- 2015 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಅಕ್ರಮ ಮರಳು ಕಳುವಿನ ಪ್ರಕಣದ ಮಾಹಿತಿ.
ದಿನಾಂಕ 03/01/2019 ರಂದು ಮಧ್ಯಾಹ್ನ
3-30 ಗಂಟೆಗೆ ಶ್ರೀ ಎಂ. ವಿಶನಾಥ
ಭೂ ವಿಜ್ಞಾನಿ , ಗಣಿ ಮತ್ತು ಭೂ ವಿಜ್ಞಾನ ಇಲಾಖೆ ರಾಯಚೂರ ರವರು ಠಾಣೆಗೆ ಬಂದು
ಮುರಂ ಜಪ್ತಿ
ಪಂಚನಾಮೆ, 5 ಟಿಪ್ಪರಗಳನ್ನು ಮತ್ತು
2 ಇಟಾಚಿಗಳನ್ನು ಹಾಗೂ
ತಮ್ಮ ಒಂದು ಗಣಕ ಯಂತ್ರದಲ್ಲಿ ತಯಾರಿಸಿದ ದೂರುನ್ನು ಮಧ್ಯಾಹ್ನ
4-30 ಗಂಟೆಗೆ ಕಾನೂನು
ಕ್ರಮ ಜರುಗಿಸುವಂತೆ
ನೀಡಿದ್ದು ಸದರಿ ದೂರಿನ ಸಾರಾಂಶವೇನೆಂದರೆ, ಮಾನವಿ ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ
ಮೇಲ್ಕಂಡ ಆರೋಪಿತರು ತುಂಗಾಭದ್ರ ನದಿ ಪಾತ್ರದ ಸರ್ವೆ ನಂ
151.186.189 ನೇದ್ದರಲ್ಲಿ ಅಕ್ರಮವಾಗಿ ಸರ್ಕಾರಕ್ಕೆ ಯಾವುದೇ ರಾಜಧನ ತುಂಬದೆ ಕಳ್ಳತನದಿಂದ ಮುರಂ ನ್ನು ಇಟಾಚಿ ಮತ್ತು ಟಿಪ್ಪರಗಳಿಂದ ಸಾಗಾಣಿಕೆ ಮಾಡುತಿದ್ದರ ಮೇಲೆ ಮಧ್ಯಾಹ್ನ 12-30 ಗಂಟೆಗೆ ಪಂಚರ ಸಮಕ್ಷಮದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಐದು ಟಿಪ್ಪಗಳನ್ನು ಮತ್ತು ಎರಡು ಹಿಟಾಚಿಗಳನ್ನು ಹಾಗೂ 50 ಮೆಟ್ರಿಕ್ ಟನ್ ಅ.ಕಿ 1000- ರೂ ಬೆಲೆ ಬಾಳುವುದನ್ನು ಜಪ್ತಿ ಮಾಡಿಕೊಂಡಿದ್ದು ಹಾಗೂ ನದಿ ದಡದ ಪ್ರದೇಶ ಅಂದಾಜು 350 ಮೀಟರ್ ಉದ್ದ 100 ಮೀಟರ್ ಅಗಲ 0.5 ಮೀಟರ್ ಆಳದ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿ ಅಂದಾಜು 26250 ಮೆಟ್ರಿಕ್ ಟನ್ ಅ.ಕಿ 525000/- ರೂ ದಷ್ಟು ಮುರಂ ಸಾಗಾಣಿಕೆ ಮಾಡಿರುತ್ತಾರೆ ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸವಂತೆ ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ
ನಂ 01/2019 ಕಲಂ ಕಲಂ 379 ಐ.ಪಿ.ಸಿ. ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ-03-1-2019 ರಂದು
ಸಾಯಂಕಾಲ-06-30 ಗಂಟೆಗೆ ಠಾಣೆಗೆ
ಪಿರ್ಯಾದಿದಾರರಾದ ಶ್ರೀ ಪ್ರಕಾಶ ತಂದೆ ಅನಂತರಾವ್ ಕುಲಕರ್ಣಿ,
38ವರ್ಷ, ಉ-ಸಹ ಶಿಕ್ಷಕರು ಸರಕಾರಿ ಪ್ರೌಡ ಶಾಲೆ ಖೈರವಾಡಗಿ ಜಾತಿ-ಬ್ರಾಹ್ಮಣ ಸಾ:-ತುಂಬಲಗಡ್ಡಿ ತಾ:ಲಿಂಗಸ್ಗೂರು
ಹಾ.ವ. ದತ್ತಾತ್ರೇಯ ಗುಡಿ ಹತ್ತಿರ ವೆಂಕಟೇಶ್ವರ ಕಾಲೋನಿ ಲಿಂಗಸ್ಗೂರು ಇವರು
ಠಾಣೆಗೆ ಹಾಜರಾಗಿ ಲಿಖಿತ ಪಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ತಮ್ಮ ಸೇರಿ ಕುಟುಂಬ ಸಮೇತ
ಲಿಂಗಸ್ಗೂರು ಪಟ್ಟಣದ ವೆಂಕಟೇಶ್ವರ ಕಾಲೋನಿಯಲ್ಲಿರುವ ನಾರಾಯಣಮೂರ್ತಿ ಇವರ ಮೇಲಂತಸ್ದಿನ
ಮನೆಯಲ್ಲಿ ವಾಸವಾಗಿದ್ದು ಪಿರ್ಯಾದಿದಾರರಿಗೆ ದಿನಾಂಕ-20-12-2018
ರಿಂದ 29-12-2018 ರವರಗೆ
ರಾಯಚೂರು DIET ನಲ್ಲಿ TALP ಎಂಬ ತರಭೇತಿ ಇದ್ದುದ್ದರಿಂದ ಪಿರ್ಯಾದಿ ಮತ್ತು ಪಿರ್ಯಾದಿದಾರರ ಪತ್ನಿ
ಸೇರಿ ರಾಯಚೂರುಗೆ ಹೋಗಿದ್ದು ನಂತರ ದಿನಾಂಕ-23-12-2018 ಮದ್ಯಾಹ್ನ 12-30 ಗಂಟೆಯ ಸುಮಾರಿಗೆ ಪಿರ್ಯಾದಿದಾರನ ತಮ್ಮನೂ ಸಹ ತನ್ನ ಪತ್ನಿಯನ್ನು
ಕೊಪ್ಪಳಕ್ಕೆ ಬಿಟ್ಟು ಬರಲು ಹೋಗಿದ್ದು , ಪಿರ್ಯಾದಿದಾರನ
ತಮ್ಮನಾದ ಗಿರೀಶ ಇತನು ದಿನಾಂಕ-24-12-2018 ರಂದು
ಬೆಳಿಗ್ಗೆ 10-30 ಕ್ಕೆ ಮರಳಿ ಲಿಂಗಸ್ಗೂರುನ
ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗವನ್ನು ಯಾವುದೋ ವಸ್ತುವಿನಿಂದ ಮುರಿದು ಒಳಗೆ
ಪ್ರವೇಶಮಾಡಿ ಮನೆಯಲ್ಲಿದ್ದ ಬೀರೂವನ್ನು ಮುರಿದು ಅದರಲ್ಲಿದ್ದ ನಗದು ಹಣ 1,70000/-ರೂಪಾಯಿ , ಅರ್ಧ
ತೊಲೆ ಬಂಗಾರದ ಸುತ್ತು ಉಂಗುರು ಅ.ಕಿ.ರೂ-15000/- ರೂ , ಅರ್ಧ ತೊಲೆ ಬಂಗಾರದ ಹರಳಿನ ಉಂಗುರ ಅ.ಕಿ.ರೂ-15000/-ರೂ , ಅರ್ಧ ತೊಲೆ ಬ್ರಾಸಲೇಟ ಅದರ ಮೇಲೆ
PRANAV ಎಂದು ಬರೆಯಲಾಗಿದ್ದು ಅ.ಕಿ.ರೂ-10000/-ರೂ , ಅರ್ಧ ತೊಲೆಯಷ್ಟು ಗಟ್ಟಿ ಬಂಗಾರ ಅ.ಕಿ.ರೂ-15000/- ರೂ, ಹೀಗೆ ಎಲ್ಲಾ ಸೇರಿ 2,25000/- ರೂ
ಬೆಲೆಬಾಳುವವುಗಳನ್ನು ಕಳ್ಳತನಮಾಡಿಕೊಂಡು ಹೋಗಿದ್ದು ಪಿರ್ಯಾದಿಯು ತರಬೇತಿಯಲ್ಲಿದ್ದರಿಂದ ಕಾರಣ ಇಂದು ದಿನಾಂಕ-03-1-2019 ಲಿಂಗಸ್ಗೂರುಗೆ
ಬಂದು ಠಾಣೆಗೆ ಬಂದು ನೀಡಿರುತ್ತೇನೆ ಕಳ್ಳತನಮಾಡಿದವರನ್ನು ಹಾಗೂ ಕಳ್ಳತನವಾದ ಬಂಗಾರದ
ಆಭರಣಗಳನ್ನು ,ನಗದು ಹಣವನ್ನು
ಪತ್ತೆಮಾಡಲು ವಿನಂತಿ ಅಂತಾ ಮುಂತಾಗಿ
ನೀಡಿದ ಲಿಖಿತ ಪಿರ್ಯಾದಿ ಸಾರಾಂಶ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 02/2019 PÀ®A. 454.457.380
L.¦.¹ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ-03/01/2019
gÀAzÀÄ jªÀiïì D¸ÀàvÉæ gÁAiÀÄZÀÆgÀÄ ¢AzÀ MAzÀÄ JA.J¯ï ¹ ªÀ¸ÀƯÁVzÀÄÝ D¸ÀàvÉæUÉ
vÉgÀ½ ºÉýPÉ ¦ügÁå¢ ©üêÀÄ¥Àà vÀAzÉ ºÀ£ÀĪÀÄ¥Àà, 60ªÀµÀð, eÁ- ºÀjd£À, MPÀÌ®ÄvÀ£À ¸Á-
UÀÄAmÁæ¼À EªÀgÀ ¦ügÁå¢AiÀÄ£ÀÄß ¥ÀqÉzÀÄPÉÆAqÀ §AzÀ ¸ÁgÁA±ÀªÉãÉAzÀgÉ,
¢£ÁAPÀ-03/01/2019 gÀAzÀÄ ¸ÀAeÉ 5-00 UÀAmÉ ¸ÀĪÀiÁjUÉ ¦ügÁå¢AiÀÄ ªÀÄUÀ£ÀÄ
ªÉÆmÁgÀ ¸ÉÊPÀ® £ÀA-JA.ºÉZï.12/ºÉZï.ªÉÊ4418 £ÉÃzÀÝgÀ ªÉÄÃ¯É vÀ£Àß E§âgÀÄ
ªÀÄPÀ̼ÁzÀ ¥ÀgÀ±ÀÄgÁªÀÄ 06 ªÀµÀð, ªÀÄvÀÄÛ ºÀİUɪÀÄä 07 ªÀµÀð EªÀgÀ£ÀÄß
PÀÆr¹PÉÆAqÀÄ UÀÄAmÁæ¼À¢AzÀ PÉÆÃwUÀÄqÀØ UÁæªÀÄPÉÌ ºÉÆÃUÀÄwÛzÁÝUÀ, ªÀĸÀgÀPÀ¯ï
UÁæªÀÄzÀ ºÀwÛgÀ ªÉÆÃmÁgÀ ¸ÉÊPÀ®£ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ
£ÀqɬĹPÉÆAqÀÄ ºÉÆÃV ¤AiÀÄAvÀæt ªÀiÁqÀzÉ gÉÆÃr£À dA¥ÀUÀ¼ÀÄ zÁlĪÁUÀ ªÉÆmÁgÀ
¸ÉÊPÀ¯ï ¹Ìqï DV ªÉÆÃmÁgÀ ¸ÉÊPÀ¯ï ¸ÀªÉÄÃvÀ PɼÀUÀqÉ J®ègÀÄ PɼÀUÀqÉ ©zÁÝUÀ
¥ÀgÀ±ÀÄgÁªÀĤUÉ vÀ¯ÉAiÀÄ »AzÀÄUÀqÉ ¨sÁj M¼À¥ÉmÁÖVzÀÄÝ, C®èzÉ §®UÀqÉ vÀ¯ÉUÉ
gÀPÀÛ UÁAiÀĪÁVzÀÄÝ, ºÀİUɪÀÄä½UÉ §® vÀÄnUÉ gÀPÀÛ UÁAiÀÄ, ºÀuÉUÉ ªÀÄvÀÄÛ §®
PÀtÂÚUÉ vÀgÀÄazÀ UÁAiÀÄUÀ¼ÁVzÀÄÝ
EgÀÄvÀÛzÉ. ¥ÀgÀ±ÀÄgÁªÀÄ£ÀÄ ªÀiÁvÀ£ÁqÀĪÀ ¹ÜwAiÀİè EgÀĪÀÅ¢®è. CAvÁ ¤ÃrzÀ
ºÉýPÉ ¦gÁå¢ ¸ÁgÁA±ÀzÀ ªÉÄðAzÀ UÀ§ÆâgÀÄ ¥Éưøï oÁuÁ UÀÄ£Éß £ÀA- 01/2019 PÀ®A-
279,337,338 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.