ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ¥ÀæPÀgÀtzÀ ªÀiÁ»w:-
¢£ÁAPÀ;
07.04.2018 gÀAzÀÄ ¸ÁAiÀÄAPÁ® 5.40 UÀAmÉUÉ, »gÉãÀUÀ£ÀÆgÀÄ UÁæªÀÄzÀ ¸ÁªÀðd¤PÀ
¸ÀܼÀzÀ PÀmÉÖAiÀÄ ªÉÄÃ¯É ²æÃ ªÀiÁ£À¥Àà ªÀdÓ® °AUÀ¸ÀÆUÀÆgÀÄ ªÀÄvÀPÉëÃvÀæzÀ
©.eÉ.¦ ªÀÄÄRAqÀgÀÄ °AUÀ¸ÀÆÎgÀÄ ºÀUÀÆ EvÀgÀgÀÄ PÀÆr ಲಿಂಗಸೂಗೂರು ಮತಕ್ಷೇತ್ರದ ಬಿ.ಜೆ.ಪಿ ಮುಖಂಡರಿದ್ದು, ಚುನಾವಣಾ ಆಯೋಗದಿಂದ ಅನುಮತಿಯನ್ನು ಪಡೆಯದೇ ಸಭೆ ನಡೆಸಿದ್ದು ಕಂಡು ಬಂದಿರುತ್ತದೆ. ಈ ಬಗ್ಗೆ ವೀಡಿಯೋ ಗ್ರಾಫೀ ಮಾಡಿದ್ದು, ಮತ್ತು ತಮ್ಮ ಚಚುನಾವಣೆಯ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವ ಸಂಬಂಧ ಹಾಗೂ ಬಿ.ಜೆ.ಪಿ ಮುಖಂಡರು ಸಭೆ ನಡೆಸಿದ ಸಿ.ಡಿ ಯೊಂದಿಗೆ ತಡವಾಗಿ ಠಾಣೆಗೆ ಬಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಫಿರ್ಯಾದಿದಾರರು ಗಣಕೀಕೃತ ಫಿರ್ಯಾದಿ ನೀಡಿದ್ದು, ಅದರ ಸಾರಾಂಶದ ಮೇಲಿಂದ ºÀnÖ ¥Éưøï oÁuÉ. UÀÄ£Éß
£ÀA: 144/1208 PÀ®A 171(ºÉZï), 188 L¦¹ CrAiÀİè
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 08.04.2018 ರಂದು 16.50 ಗಂಟೆ ಸುಮಾರಿಗೆ ಹಿರೇನಗನೂರು ಗ್ರಾಮದ ಹನುಮಪ್ಪನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1) AiÀÄ®è¥Àà vÀAzÉ ©üêÀÄtÚ ¸ÉÆÃªÀÄ£ÀªÀÄgÀr ªÀ:
45 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: AiÀÄ®UÀmÁÖUÀæªÀÄ. 2) ªÉÆÃ¢£ï ¸Á§ vÀAzÉ
SÁ¹ÃA¸Á¨ï ªÀ: 54 ªÀµÀð eÁ: ªÀÄĹèA G: ºÀaUÀ ¤ªÀÈvÀÛ £ËPÀgÀ ¸Á: »gÉãÀUÀ£ÀÆgÀÄ.
3) SÁeÁ¸Á§ vÀAzÉ ªÀi˯Á¸Á§ ªÀ: 38 ªÀµÀð eÁ: ªÀÄĹèA G: MPÀÌ®ÄvÀ£À ¸Á: ZÀÄPÀ£ÀnÖ
UÁæªÀÄ. 4) ªÀiË®¥Àà vÀAzÉ w¥ÀàtÚ ªÀÄrªÁ¼À ªÀ: 40ªÀµÀð eÁ: ªÀÄrªÁ¼À G:
MPÀÌ®ÄvÀ£À ¸Á: ZÀÄPÀ£ÀnÖ UÁæªÀÄ. FvÀ£À ºÀwÛgÀ
gÀÆUÀ¼ÀÄ zÉÆgÉwÛzÀÄÝ, 5) ºÀ£ÀĪÀÄAvÀ vÀAzÉ C¼ÀzÀ¥Àà vÀ¥Àà®zÉÆrØ ªÀ: 44
ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: C£Àéj. 6) CªÀÄgÀAiÀÄå¸Áé«Ä vÀAzÉ
CªÀÄgÀUÀÄAqÀAiÀÄå ªÀ: 46 ªÀµÀð eÁ: dAUÀªÀÄ G: MPÀÌ®ÄvÀ£À ¸Á: ZÀÄPÀ£ÀnÖ. EªÀgÀÄ ಹಣವನ್ನು ಪಣಕ್ಕೆ ಹಚ್ಚಿ 52 ಇಸ್ಪೀಟ್ ಎಲೆಗಳ ಸಹಾಯದಿಂದ ಅಂದರ-ಬಹಾರ ಎಂಬ ನಸೀಬದ ಇಸ್ಪೀಟ್ ಜೂಜಾಟದಲ್ಲಿ ಆಡುತ್ತಿದ್ದಾಗ ಫಿರ್ಯಾಧಿದಾರರು ಪಂಚರೊಂದಿಗೆ ಮತ್ತು ಸಿಬ್ಬಂದಿಯವರ ಸಂಗಡ ಹೋಗಿ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಇಸ್ಪೀಟ್ ಜೂಜಾಟದ ನಗದು ಹಣ 4,650/-
ರೂ. ಮತ್ತು 52 ಇಸ್ಪೀಟ್ ಎಲೆಗಳು ಹಾಗೂ 4 ಮೋಟಾರ್ ಸೈಕಲಗಳನ್ನು ಜಪ್ತಿ ಮಾಡಿಕೊಂಡು, ದಾಳಿ ಪಂಚನಾಮೆ, ಮುದ್ದೇಮಾಲು, 6 ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿದ್ದು, ಅಂತಾ ಜ್ಞಾಪನ ಪತ್ರವನ್ನು ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದು, ಇಸ್ಪೀಟ್ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ ºÀnÖ ¥Éưøï oÁuÉ UÀÄ£Éß £ÀA: 145/2018 PÀ®A.
87 PÉ.¦ PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ: 09.04.2018 gÀAzÀÄ 113 ¥ÀææPÀgÀtUÀ¼À£ÀÄß ¥ÀvÉÛ ªÀiÁr 18100/- gÀÆ. UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.