¥ÀwæPÁ ¥ÀæPÀluÉ
ªÀÄ»¼É PÁuÉ ¥ÀæPÀgÀtzÀ
ªÀiÁ»w:-
ದಿನಾಂಕ 27-06-2016 ರಂದು ರಾತ್ರಿ 11-00 ಗಂಟೆಗೆ
ಫಿರ್ಯಾದಿ ದುರುಗಪ್ಪ ತಂದೆ ಮುದಿಯಪ್ಪ ವಯ 50 ವರ್ಷ ಜಾ : ಮಾದಿಗ ಉ
: ಕೂಲಿ ಸಾ : ಗೀತಾ ಕ್ಯಾಂಪ್ ತಾ: ಸಿಂಧನೂರು FvÀ£ÀÄ ತನ್ನ ಹೆಂಡತಿ ಮಕ್ಕಳೊಂದಿಗೆ ತನ್ನ
ಮನೆಯಲ್ಲಿ ಮಲಗಿಕೊಂಡಿದ್ದು, ದಿನಾಂಕ 28-06-2016 ರಂದು ಮದ್ಯ ರಾತ್ರಿ 1-00 ಗಂಟೆ ಸುಮಾರಿಗೆ
ಫಿರ್ಯಾದಿಯ ಹೆಂಡತಿ ಬಸಮ್ಮ ಈಕೆಯು ಫಿರ್ಯಾದಿಯನ್ನು ಎಬ್ಬಿಸಿ ಜ್ಯೋತಿ ಕಾಣುತ್ತಿಲ್ಲ ಅಂತಾ
ಎಬ್ಬಿಸಿದ್ದು, ಫಿರ್ಯಾದಿಯು ಗಾಭರಿಯಾಗಿ ನೋಡಲು ತನ್ನ ಮಗಳು ಜ್ಯೋತಿ ವಯ 20 ವರ್ಷ ಈಕೆಯು
ಕಾಣಲಿಲ್ಲ ಫಿರ್ಯಾದಿ ಮತ್ತು ತನ್ನ ಮಕ್ಕಳು ಕೂಡಿ ತನ್ನ ಮಗಳು ಜ್ಯೋತಿಯನ್ನು ಅವರ ಸಂಬಂಧಿಕರ
ಊರಿನಲ್ಲಿ ಹುಡುಕಾಡಲು ಎಲ್ಲಿಯು ಸಿಗದ ಕಾರಣ ದಿನಾಂಕ 29-06-2016 ರಂದು ತಡವಾಗಿ ಬಂದು ದೂರನ್ನು
ನೀಡಿದ್ದು ಅಂತಾ ಮುಂತಾಗಿದ್ದ ದೂರಿನ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 141/2016 ಕಲಂ ಮಹಿಳೆ ಕಾಣೆ ಪ್ರಕಾರ ಪ್ರಕರಣದ ದಾಖಲಿಸಿಕೊಂಡು
ತನಿಖೆ ಕೈಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ ¸ÁUÁtÂPÉ
¥ÀæPÀgÀtzÀ ªÀiÁ»w:-
ದಿನಾಂಕ: 29-06-2016 ರಂದು 8-00 ಪಿ.ಎಮ್ ಕ್ಕೆ
2) ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ NCNW1840 & ಟ್ರ್ಯಾಲಿ ನೇದ್ದರ ಮಾಲೀಕನು ವಿರೇಶ ತಂದೆ ಅಂಬಣ್ಣ, ಅಂಗಡಿ, ವಯ: 32 ವರ್ಷ, ಜಾ: ಲಿಂಗಾಯತ, ಉ: ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ NCNW1840
& ಟ್ರ್ಯಾಲಿ ನೇದ್ದರ ಚಾಲಕ, ಸಾ: ಅಂಬಾಮಠ ತಾ: ಸಿಂಧನೂರು ನೇದ್ದವನಿಗೆ ಮಹೀಂದ್ರಾ ಟ್ರ್ಯಾಕ್ಟರ್ ಇಂಜನ್ ನಂ NCNW1840 & ಟ್ರ್ಯಾಲಿಯನ್ನು ಸರಕಾರಕ್ಕೆ ಯಾವುದೆ ರಾಜಧನವನ್ನು ಕಟ್ಟದೆ ಆರೋಪಿ ನಂ 01 ನೇದ್ದವನಿಗೆ ಮರಳನ್ನು ಸಾಗಿಸಲು ಕೊಟ್ಟಿದ್ದಕ್ಕೆ ಆರೋಪಿ 01 ನೇದ್ದವನು ಮುಕ್ಕುಂದಾ ಹತ್ತಿರ ಇರುವ ತುಂಗಭದ್ರಾ ನದಿಯಿಂದ ಸುಮಾರು 2000/- ರೂ ಬೆಲೆ ಬಾಳುವ ಮರಳನ್ನು ಪರಿಸರಕ್ಕೆ ಹಾನಿಯಾಗುವಂತೆ ಕಳ್ಳತನದಿಂದ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ತುಂಬಿಕೊಂಡು ಮಾರಾಟ ಮಾಡಲು ಅನಧಿಕೃವಾಗಿ ಸಿಂಧನೂರು ನಗರಕ್ಕೆ ತೆಗೆದುಕೊಂಡು ಬರುತ್ತಿದ್ದಾಗ ಸಿಂಧನೂರು ಎಮ್.ಜಿ ಸರ್ಕಲ್ ದಲ್ಲಿ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ಮರಳು ಸಮೇತ ಜಪ್ತಿ ಮಾಡಿಕೊಂಡಿದ್ದು ಮತ್ತು ಆರೋಪಿ ಟ್ರ್ಯಾಕ್ಟರ ಚಾಲಕನನ್ನು ದಸ್ತಗಿರಿ ಮಾಡಿದ್ದಾಗಿ ಇದ್ದ ಮೇರೆಗೆ ಸಿಂಧನೂರು ನಗರ ಠಾಣೆ ಗುನ್ನೆ ನಂ. 103/2016 , ಕಲಂ: 379 ಐ.ಪಿ.ಸಿ , ಕಲಂ. 3 R/w 42,
43, 44 OF KARNATAKA MINOR MINIRAL CONSISTANT RULE 1994 & ಕಲಂ
15 OF ENVIRONMENT
PROTECTION ACT 1986 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ: 29-6-2016 ರಂದು ಮಧ್ಯಾಹ್ನ 2-45 ಗಂಟೆಗೆ ಎ.ಎಸ್.ಐ gÀªÀರು ಅಕ್ರಮ ಮರಳು ದಾಳಿ
ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮರಳು ತುಂಬಿದ ಮಹೀಂದ್ರ -575 ಡಿ ಐ ಟ್ರಾಕ್ಟರ ನಂ ಕೆಎ
36 ಟಿಸಿ 3431 ಮತ್ತು ಟ್ರಾಲಿ ನಂ ಕೆಎ 36 ಟಿಸಿ 3432 ನೇದ್ದು ಮತ್ತು ಮಹೀಂದ್ರ -575
ಡಿ ಐ ಟ್ರಾಕ್ಟರ ನಂ ಇಲ್ಲಾ ಇಂಜೈನ ನಂಬರ ZKZ002199 ಮತ್ತು
ಟ್ರಾಲಿ ನಂಬರ
ಇಲ್ಲಾ ಇವುಗಳನ್ನು ಮೂಲ ದಾಳಿ ಪಂಚನಾಮೆಯೊಂದಿಗೆ
ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಸದರಿ ದಾಳಿ ಪಂಚನಾಮೆಯ
ಸಾರಾಂಶವೇನೆಂದರೆ, ದಿನಾಂಕ
29-6-2016 ರಂದು ಮದ್ಯಾಹ್ನ 12-30 ಗಂಟೆಗೆ ಸದರಿ ಟ್ರಾಕ್ಟರ್ ಚಾಲಕರು
ತಮ್ಮ ಟ್ರಾಕ್ಟರ್ ಟ್ರಾಲಿಯಲ್ಲಿ ರಾಜ್ಯ ಸರ್ಕಾರಕ್ಕೆ /ಪ್ರಾಧಿಕಾರಕ್ಕೆ ಯಾವುದೇ ರಾಜಧನ
/ತೆರಿಗೆ/ರಾಯಲ್ಟಿ ತುಂಬದೇ ಹಂಪನಾಳ ಹಳ್ಳದಿಂದ ಸರ್ಕಾರಿ ಒಡೆತನದಲ್ಲಿದ್ದ ಗಣಿ ಸಂಪತ್ತಾದ
ಮರಳನ್ನು ಕಳ್ಳತನದಿಂದ ತುಂಬಿಕೊಂಡು ಸ್ವಂತ ಲಾಭಕ್ಕಾಗಿ ಮಾರಾಟ ಮಾಡಲು ಕಾನಿಹಾಳ
ಅಡ್ಡ ರಸ್ತೆಯ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಹೊರಟಿದ್ದಾಗ
ಎ.ಎಸ್.ಐ ರವರು, ಸಿಬ್ಬಂದಿ ºÁUÀÆ ಪಂಚರ ಸಮಕ್ಷಮ ದಾಳಿ ಮಾಡಲು ಚಾಲಕರು ಸ್ಥಳದಲ್ಲಿಯೇ
ಟ್ರಾಕ್ಟರ್ ನಿಲ್ಲಿಸಿ ಓಡಿ ಹೋಗಿದ್ದು, ಟ್ರಾಕ್ಟರ್ & ಮರಳು ತುಂಬಿದ ಟ್ರಾಲಿಯನ್ನು ವಶಕ್ಕೆ
ತೆಗೆದುಕೊಂಡು ವಿವರವಾದ ದಾಳಿ ಪಂಚನಾಮೆ ವರದಿ ಸಲ್ಲಿಸಿದ್ದುದರ ಆಧಾರದ ಮೇಲಿಂದ vÀÄgÀÄ«ºÁ¼À oÁuÉ , ಗುನ್ನೆ
ನಂಬರ 94/16 ಕಲಂ.4 (1 ಎ), 21, 22 ಎಂ.ಎಂ.ಆರ್.ಡಿ ಮತ್ತು
ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 29/06/2016 ರಂದು ಬೆಳಿಗ್ಗೆ 6-00 ಸುಮಾರಿಗೆ ನೂರ ಬೇಗ್ ರವರು ನಮ್ಮ ಮನೆಗೆ ಬಂದು
ನೀವು ಲೋಡ್ ಮಾಡಿ ನಿಲ್ಲಿಸಿದ ಗಾಡಿಗೆ ಬ್ಯಾಟರಿ ಇರುವುದಿಲ್ಲ ಅಂತಾ ತಿಳಿಸಿದರು, ನಾನು
ಗಾಬರಿಯಾಗಿ ಲಾರಿಯ ಹತ್ತಿರ ಬಂದು ನೋಡಲು ನನ್ನ ಗಾಡಿಗೆ ಅಳವಡಿಸಿದ 2 ಮೇಟ್ರೋ ಬ್ಯಾಟ್ರಿಗಳು
ಇದ್ದಲ್ಲ. ನಾನು ಸುತ್ತಾ ಮುತ್ತ ನೋಡಲು ನೀರಿನ ಟ್ಯಂಕ್ ಹತ್ತಿರ ಜಾಲಿ ಮುಳ್ಳಿನ ಕಂಟ್ಟಿಯ
ಪಕ್ಕದಲ್ಲಿ ಒಂದು ಅಟೋರಿಕ್ಷಾದಲ್ಲಿ ಮೂರು ಜನ ಹೆಣ್ಣುಮಕ್ಕಳು ಬ್ಯಾಟರಿಗಳನ್ನು ಅಟೋರಿಕ್ಷಾದಲ್ಲಿ
ತುಂಬಿಕೊಂಡು ಹೋಗುತ್ತಿದ್ದಾಗ ನಾನು ಅನುಮಾನ ಗೊಂಡು ಅಟೋರಿಕ್ಷಾ ಚಾಲಕನಿಗೆ ಕೂಗಿ ನಿಲ್ಲಿಸಲು
ಹೇಳಿದಾಗ ಆತನು ನಿಲ್ಲಿಸಿದ್ದು, ಆಗ ಅಟೋರಿಕ್ಷಾದಲ್ಲಿ ಮೂರು ಜನ ಹೆಣ್ಣು ಮಕ್ಕಳು ನನ್ನನ್ನು ನೋಡಿ ಓಡಿ ಹೋದರು. ಓಡಿ ಹೋದ ಹೆಂಗಸರು ಕಸ
ಆಯುವವರಂತೆ ಕಂಡು ಬಂದಿದ್ದು ಇರುತ್ತದೆ. ನಾನು ಅಟೋರಿಕ್ಷಾ ನಂ.ಕೆಎ-36/ಬಿ-1689 ಅಂತಾ ಇದ್ದು,
ಅದರ ಚಾಲಕ ಹೆಸರನ್ನು ವಿಚಾರಿಸಲು ಆತನು ತನ್ನ ಹೆಸರು ಈರೋಜಿ ತಂದೆ ನರಸೋಜಿ ರಾವ್ ಸಾಃ
ಸಿಯಾತಲಾಬ್ ಅಂತಾ ಹೇಳಿ ಇಲ್ಲಿ ಮೂರು ಜನ ಹೆಣ್ಣು ಮಕ್ಕಳು ನಿಂತು ತನ್ನ ಅಟೋರಿಕ್ಷಾಕ್ಕೆ ಕೈ
ಮಾಡಿ ನಿಲ್ಲಿಸಿ ತಮ್ಮ ಚೀಲಗಳಲ್ಲಿದ್ದ ಸಾಮಾನುಗಳನ್ನು ಇಲ್ಲಿಂದ ಆಶೋಕ ನಗರಕ್ಕೆ ತೆಗೆದುಕೊಂಡು
ಹೋಗಬೇಕೆಂದು ಹೇಳಿ 100-00 ರೂ.ಗಳು ಕೊಡುತ್ತೇವೆ ಅಂತಾ ಹೇಳಿ ಅದರಲ್ಲಿ ಒಬ್ಬ ಹೆಣ್ಣು ಮಗಳು
ಚಿಟ್ಟೆಮ್ಮ ಈ ಎಲ್ಲಾ ಸಾಮಾನುಗಳನ್ನು ಲೋಪಲ ಹೇಯಿ ಅಂತಾ ತೆಲುಗಿನಲ್ಲಿ ಹೇಳುತ್ತಿದ್ದಳು. ಆ ಮೂರು
ಜನರು ನೀವು ಬರುವುದನ್ನು ನೋಡಿ ಓಡಿ ಹೋಗಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಸಾರಂಶದ ಮೇಲಿಂದ
¸ÀzÀgï §eÁgï ¥ÉÆ°Ã¸ï oÁuÉ gÁAiÀÄZÀÆgÀÀÄ ಗುನ್ನೆ ನಂಬರು 93/2016 ಕಲಂ 379 ಐ.ಪಿ.ಸಿ.
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂrgÀÄvÁÛgÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :30.06.2016 gÀAzÀÄ 138 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.