¥ÀwæPÁ
¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕಃ
18-10-2017 ರಂದು ಮಧ್ಯಾಹ್ನ
3-30 ಗಂಟೆಗೆ ಸಿಪಿಐ ಯರಗೇರಾ ವೃತ್ತ ರವರಿಗೆ ಮಂಜರ್ಲಾ
ಗ್ರಾಮದಲ್ಲಿ ಒಬ್ಬ ವ್ಯಕ್ತಿಯು ಮದ್ಯ ಮಾರಾಟ ಮಾಡುತ್ತಿರುವ
ಬಗ್ಗೆ ಬಾತ್ಮಿ ಬಂದಿದ್ದು ಇಬ್ಬರು ಪಂಚರನ್ನು ಬರಮಾಡಿಕೊಂಡು ದಿನಾಂಕ 18-10-2017
ರಂದು ಮಧ್ಯಾಹ್ನ 3-45 ಗಂಟೆಗೆ
ಮಾನ್ಯ ಸಿಪಿಐ ಯರಗೇರಾ ರವರು ಮತ್ತು ಸಿಬ್ಬಂದಿಯವರಾದ ಅಮರೇಶ ಪಿಸಿ-14, ಬಸವರಾಜ
ಪಿಸಿ-633 ಹಾಗೂ ಇಬ್ಬರು ಪಂಚರವರೊಂದಿಗೆ ಸರಕಾರಿ ಜೀಪ ನಂ ಕೆಎ-36
/ಜಿ- 344 ನೇದ್ದರಲ್ಲಿ
ಯರಗೇರಾದಿಂದ ಹೊರಟು ಸಾಯಂಕಾಲ 4-00 ಗಂಟೆಗೆ
ಮಂಜರ್ಲಾ ಗ್ರಾಮಕ್ಕೆ ತಲುಪಿ ಒಂದು ಮನೆಯ ಮುಂದೆ ಒಬ್ಬ ವ್ಯಕ್ತಿ ಮಧ್ಯದ ಬಾಟಲಿಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದನು, ಮದ್ಯ ಮಾರಾಟ ಮಾಡುತ್ತಿರುವದು
ಖಚಿತವಾಗಿದ್ದರಿಂದ ಎಲ್ಲರೂ ಸೇರಿ ಸಾಯಂಕಾಲ 4-15 ಗಂಟೆಗೆ
ದಾಳಿ ಮಾಡಿದ್ದು, ಮದ್ಯ ಮಾರಾಟ ಮಾಡುತ್ತಿರುವವನು ಸಿಕ್ಕಿಬಿದ್ದಿದ್ದು
ಅವನ ವಶದಿಂದ 1) ಓರಿಜಿನಲ್
ಚಾಯಿಸ 90 ಎಂ.ಎಲ್ ನವು ಒಟ್ಟು 140 ಬಾಟಲಿಗಳು ಒಂದಕ್ಕೆ ರೂ. 28.13 ರಂತೆ ಒಟ್ಟು ಅಂ.ಕಿ. ರೂ. 3,938.20 ಬೆಲೆಬಾಳುವುದು,
2) ಕಿಂಗಫೀಶರ ಸ್ಟ್ರಾಂಗ್ ಬಿಯರ್ 330 ಎಂ.ಎಲ್ ನ 12 ಬಾಟಲಗಳು ಒಂದಕ್ಕೆ ರೂ. 68.00
ರಂತೆ ಒಟ್ಟು ರೂ. 816.00
ಬೆಲೆಬಾಳುವುದು
ಹೀಗೆ ಒಟ್ಟು ಒಟ್ಟು ಅಂ.ಕಿ. ರೂ. 4,754.20 ಬೆಲೆಬಾಳುವುದನ್ನು
ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಆರೋಪಿತನೊಂದಿಗೆ , ಜಪ್ತಿ
ಪಂಚನಾಮೆ,ಮುದ್ದೆಮಾಲಿನೊಂದಿಗೆ ಜ್ಞಾಪನ
ಪತ್ರವನ್ನ ತಂದು
ಹಾಜರಪಡಿಸಿದ್ದು ಅದರ
ಸಾರಾಂಶ ಮೇಲಿಂದ
ಠಾಣಾ ಗುನ್ನೆ
ನಂ 271/2017 ಕಲಂ
32, 34 ಕೆ.ಅ
ಕಾಯ್ದೆರಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಗೊಂಡಿದ್ದು ಇರುತ್ತದೆ,
ಅಕ್ರಮ ಮರಳು ಜಪ್ತಿ ಪಂಚನಾಮೆ.
ದಿ.18.10.2017 ರಂದು ಬೆಳಗ್ಗೆ ಈ ಪ್ರಕರಣದಲ್ಲಿಯ ಆರೋಪಿತರು ಸಾಲಗುಂದ ಹತ್ತಿರ ಇರುವ ನದಿಯಿಂದ ತಮ್ಮ ಟ್ರಾಕ್ಟರಗಳಲ್ಲಿ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ರಾಜಧನ ಪಾವತಿಸದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಠಾಣೆ ರವರು ಹಾಗೂ ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ ಬೆಳಗ್ಗೆ 7-45 ಗಂಟೆಗೆ ದಾಳಿ ಮಾಡಿ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ 2-ಟ್ರಾಕ್ಟರಗಳನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು, ಟ್ರಾಕ್ಟರ್ ಚಾಲಕರು ದಾಳಿ ಕಾಲಕ್ಕೆ ಓಡಿ ಹೋಗಿರುತ್ತಾರೆ. ಸದರಿ ಟ್ರಾಕ್ಟರ್ ಚಾಲಕರು ತಮ್ಮ ಮಾಲಿಕರು ಹೇಳಿದಂತೆ ಸಾಲಗುಂದ ನದಿಯಿಂದ ಸರಕಾರದ ಸ್ವತ್ತಾದ ಮರಳನ್ನು ಅನಧಿಕೃತವಾಗಿ ಮತ್ತು ಕಳ್ಳತನದಿಂದ ತುಂಬಿಕೊಂಡು ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡಿದ್ದು ಇರುತ್ತದೆ ಅಂತಾ ಹಾಜರಪಡಿಸಿದ ಮರಳು ಜಪ್ತಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಪೊಲೀಸ್ ಠಾಣೆ ಗುನ್ನೆ ನಂಬರ 245/2017.ಕಲಂ.42,44,
ಕೆ.ಎಂ.ಎಂ.ಸಿ.ಅರ್.ರೂಲ್-1994,ಕಲಂ.4(1),4(1-ಎ)
ಎಂಎಂಆರ್.ಡಿ,
ಮತ್ತು
ಕಲಂ,379
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಇಸ್ಪೇಟ್ ಜೂಜಾ ಪ್ರಕರಣದ ಮಾಹಿತಿ.
ದಿನಾಂಕ : 17-10-2017 ರಂದು 10-15 ಪಿ.ಎಂ ಕ್ಕೆ ಗಾಂಧಿನಗರದ
ಬಸ್ ನಿಲ್ದಾಣದಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಬೀಟ್ ಸಿಬ್ಬಂದಿ ಯೇಸು ಪಿ ಸಿ 662 ರವರಿಂದ ಮಾಹಿತಿ ಸಂಗ್ರಹಿಸಿ ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಪಿ ಎಸ್ ಐ ತುರುವಿಹಾಳರವರು ತಮ್ಮ ಸಂಗಡ ಸಿಬ್ಬಂದಿಯವರಾದ ಹೆಚ್.ಸಿ-233, ಹೆಚ್.ಸಿ-353, ಹೆಚ್.ಸಿ-124
ಪಿಸಿ-679, ಪಿಸಿ-89, ಪಿಸಿ-681 , ಪಿಸಿ-460 ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ 10-45 ಪಿ.ಎಂ ಕ್ಕೆ ದಾಳಿ ಮಾಡಿ 1gÀªÉÄñÀ vÀA ±ÁåªÀÄ¥Àà ªÀ, 23 eÁw,
PÀÄgÀħgÀ ¸Á UÁA¢ü£ÀUÀgÀ ºÉêÀÄgÉrØ vÀA ªÉêÀÄgÉrØ ªÀ, 28 eÁw, £ÁAiÀÄPÀ ¸Á UÁA¢ü£ÀUÀgÀ 3. gÁªÀÄÄ
vÀA ®PÀëöät ªÀ. 27 eÁw, £ÁAiÀÄPÀ ¸Á
UÁA¢ü£ÀUÀgÀ 4. ºÀ£ÀĪÀÄAvÀ vÀA
DAd£ÉÃAiÀÄ ªÀ. 50 eÁw, £ÁAiÀÄPÀ ¸Á
UÁA¢ü£ÀUÀgÀ 5. ZÀAzÀæ±ÉÃRgÀ vÀA §¸À¥Àà
PÀAzÀUÀ¯ï ªÀ. 43 eÁw, °AUÁ¬ÄvÀ ¸Á
UÁA¢ü£ÀUÀgÀ ಜನ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.850 ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ದಿನಾಂಕ 18-10-2017 ರಂದು 00-30 ಎ ಎಂ ಕ್ಕೆ ಠಾಣೆಗೆ ಬಂದು ಮುಂದಿನ
ಕ್ರಮಕ್ಕಾಗಿ
ದಾಳಿ
ಪಂಚನಾಮೆಯ
ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR
ನಂ.28/2017 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು ದಿನಾಂಕ 18-10-2017
ರಂದು 6-30 ಪಿ.ಎಂ ಕ್ಕೆ ಮಾನ್ಯ ನ್ಯಾಯಾಧೀಶರ
ಪರವಾನಿಗೆ ಬಂದ ಮೇರೆಗೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ ತುರ್ವಿಹಾಳ ಪೊಲಿಸ್ ಠಾಣೆ ಗುನ್ನೆ ನಂ.243
/2017 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಎಸ್.ಸಿ./ಎಸ್.ಟಿ.
ಪ್ರಕಣದ ಮಾಹಿತಿ.
ದಿನಾಂಕ 18-10-2017 ರಂದು ಮಧ್ಯಾಹ್ನ 1-00 ಗಂಟೆಗೆ ರಿಮ್ಸ್ ಆಸ್ಪತ್ರೆಗೆ ಹೋಗಿ ಫಿರ್ಯಾದಿದಾರನಾದ ಶ್ರೀನಿವಾಸ ನಾಯಕ ಈತನು ನೀಡಿದ ಲಿಖಿತ ದೂರನ್ನು ಪಡೆದುಕೊಂಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 17-10-2017 ರಂದು ಸಾಯಂಕಾಲ 6-30 ಗಂಟೆಗೆ ಬಾಪೂರು ಗ್ರಾಮದ ಸೀಮಾಂತರದ ಸರ್ವೇ ನಂ. 243/3 ಮತ್ತು 245/1 ರ ಪಕ್ಕದಲ್ಲಿ ದಳಪತಿ ತಮ್ಮಾರೆಡ್ಡಿ ಇವರ ಜಮೀನನ್ನು ಆರೋಪಿ ನಂ. 1 ಕೇಶವರೆಡ್ಡಿ ಮುನ್ನೂರು ಕಾಪು ಈತನು ಖರೀದಿ ಮಾಡಿದ್ದು, ಆ ಜಮೀನು ಮತ್ತು ಫಿರ್ಯಾದಿದಾರರ ಜಮೀನಿನ ಮದ್ಯ ಅಳತೆಯಲ್ಲಿ ವ್ಯತ್ಯಾಸವಿದ್ದ ಕಾರಣ ಆರೋಪಿ ನಂ. 1 ನೇದ್ದವರಿಗೆ ಟ್ರ್ಯಾಕ್ಟರ್ ಮುಖಾಂತರ ಜಮೀನನ್ನು ಲೇವೆಲ್ ಮಾಡಿಸುತ್ತಿದ್ದಾಗ ಫಿರ್ಯಾದಿದಾರರು ಲೇವಲ್ ಮಾಡಿಸುವುದನ್ನು ನಿಲ್ಲಿಸಿ ಇನ್ನು ಸ್ವಲ್ಪ ದಿನದಲ್ಲಿ ಸರ್ವೇ ಆಫೀಸಿನಿಂದ ಸರ್ವೇ ಆದ ನಂತರ ಕೆಲಸ ಮಾಡುವಂತೆ ಕೇಳಿದ್ದಕ್ಕೆ ಇತರೆ 4 ಜನ ಆರೋಪಿತರೆಲ್ಲರೂ ಸೇರಿ ಫಿರ್ಯಾದಿದಾರರಿಗೆ ಏನಲೇ ಜಾಸ್ತಿ ಮಾತನಾಡುತ್ತೀ ಅಂತಾ ಹೊಡೆಲು ಬಂದಿದ್ದು, ಅವರಲ್ಲಿ ಆರೋಪಿ ನಂ. 1 ನೇದ್ದವನು ಕಾಲಿನಿಂದ ಫಿರ್ಯಾದಿಯ ತೊಡೆಗೆ ಒದ್ದು “ಏನಲೇ ಬಾಯಿಕೊಡುಕ ನೀದಿ ಎಕ್ಕುವ ಅಯ್ಯಿಂದಿ” ಅಂತಾ ಜಾತಿ ನಿಂದನೆ ಮಾಡಿದ್ದು, ಆರೋಪಿ ನಂ. 2 ತುವ್ವ ಆಂಜನೇಯರೆಡ್ಡಿ ತಂದೆ ತುವ್ವ ಹನುಮಯ್ಯ, ಮುನ್ನೂರು ಕಾಪು ನೇದ್ದವನು ಕೆಳಗೆ ಬಿದ್ದಿದ್ದ ಫಿರ್ಯಾದಿದಾರರ ತೊಡೆಯ ಮೇಲೆ ಕುಳಿತು ಕೈ ಮುಷ್ಠಿ ಮಾಡಿ ಹೊಟ್ಟೆಗೆ ಗುದ್ದಿದ್ದು, ಇನ್ನುಳಿದ ಆರೋಪಿ ನಂ. 3 ಜಗಧೀಶಗೌಡ ಈಳಿಗೇರ್ 4. ವೀರೇಶ ರಿಂದ 5 ಪ್ರಕಾಶ ನೇದ್ದವರು ಕೈಯಿಂದ ಮತ್ತು ಕಾಲಿನಿಂದ ಫಿರ್ಯಾದಿದಾರರ ಹೊಟ್ಟೆಗೆ ಮತ್ತು ಬೆನ್ನಿಗೆ ಹಲ್ಲೆ ಮಾಡಿರುತ್ತಾರೆ ಮತ್ತು ಆರೋಪಿ ನಂ. 1 ನೇದ್ದವನು ಕಲ್ಲಿನಿಂದ ಸಾಯಿಸುವುದಾಗಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಲಿಖಿತ ಫಿರ್ಯಾದಿಯ ಸಾರಾಂಶದ ಆಧಾರದ ಮೇಲಿಂದ ಯರಗೇರಾ ಠಾಣಾ ಗುನ್ನೆ ನಂ. 270/2017 ಕಲಂ. 143, 147, 323, 504. 506 ಸಹಿತ 149 ಐಪಿಸಿ ಮತ್ತು 3(1)(10) ಎಸ್.ಸಿ/ಎಸ್.ಟಿ ಯಾಕ್ಟ್ 1989 ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ
18-10-2017 ರಂದು
ಸಾಯಂಕಾಲ
5-00 ಗಂಟೆಗೆ
ಮಾನವಿ
ಸರಕಾರಿ
ಆಸ್ಪತ್ರೆಯಿಂದ
ಆಮೀರ್
ತಂದೆ
ಎಂ. ಡಿ .ಶಬ್ಬೀರ್
ಸಾ;ಮಾನವಿ
ಈತನು
ರಸ್ತೆ
ಅಪಘಾತದಲ್ಲಿ
ಇಲಾಜು
ಕುರಿತು
ದಾಖಲಾದ
ಬಗ್ಗೆ
ಎಮ್
ಎಲ್
ಸಿ
ಮಾಹಿತಿ
ಮೇರೆಗೆ
ಆಸ್ಪತ್ರೆಗೆ
ಭೇಟಿ
ನೀಡಿ
ಗಾಯಾಳುವನ್ನು
ನೋಡಿ
ಅಲ್ಲಿಯೇ
ಹಾಜರಿದ್ದ
ಗಾಯಾಳುವಿನ
ತಂದೆ
ಯಾದ ಎಂ.
ಡಿ
.ಶಬ್ಬೀರ್
ತಂದೆ
ಬಡೇ
ಚಂದಾಸಾಬ್ ಸಾ-ಜುಮ್ಮಲದೊಡ್ಡಿ ಮಾನವಿ ಈತನು ಹೇಳಿಕೆ ಪಿರ್ಯಾದಿ
ನೀಡಿದ್ದು
ಸಾರಾಂಶವೆನೆಂದರೆ
, ತನ್ನ
ಮಗನು
ಮಾನವಿಯ
ಸೋನನಿಯಾ
ಗಾಂಧಿ
ನಗರದಲ್ಲಿರುವ
ಮದರಸಾದಲ್ಲಿ
ಅಭ್ಯಾಸ
ಮಾಡಲು
ಬಿಟ್ಟಿದ್ದು ಇಂದು ಸಾಯಂಕಾಲ
5.00 ಗಂಟೆ
ಸುಮಾರು
ತನ್ನ
ಮಗ
ಮತ್ತು
ಇತರೇ
ಮಕ್ಕಳು
ಆಟವಾಡಿ
ಮದರಸಾದ
ಒಳಗೆ
ನಡೆದು
ಕೊಂಡು
ಹೊರಟಿರುವಾಗ ತನ್ನ ಮಗನಿಗೆ
ಹಿಂದಿನಿಂದ
ಮೋಟಾರ್
ಸೈಕಲ್
ನಂ ಕೆಎ-36/ಎಸ್
0654ನೇದ್ದರ
ಮೇಲ್ಕಂಡ
ಚಾಲಕನು
ತನ್ನ
ಮೋಟಾರ್
ಸೈಕಲ್
ನ್ನು ಅತೀ ವೇಗ
ಮತ್ತು
ಅಲಕ್ಷ್ಯತನದಿಂದ
ನಡೆಸಿಕೊಂಡು
ಬಂದು
ಟಕ್ಕರ್
ಮಾಡಿದ್ದರ
ಬಗ್ಗೆ
ಮದರಸಾದ
ಗುರುಗಳು
ನನಗೆ
ಘಟನೆ
ನೋಡಿದ
ಬಗ್ಗೆ
ಫೋನ್
ಮಾಡಿ
ತಿಳಿಸಿದ್ದು
ನಾನು
ಕೂಡಲೇ
ಆಸ್ಪತ್ರೆಗೆ
ಬಂದು
ನನ್ನ
ಮಗನನ್ನು ನೋಡಲಾಗಿ ನನ್ನ ಮಗನಿಗೆ ಎಡಗಾಲು ಮುರಿದಂತೆ
ಆಗಿ
ಭಾರೀ
ಒಳಪೆಟ್ಟಾಗಿದ್ದು
ಅಲ್ಲದೇ
ಎಡಗಾಲು
ಮೊಟಕಾಲು
ಮೇಲೆ
,ಎಡಗೈ
ಅಂಗೈ
ಮೇಲೆ
ರಕ್ತ ಗಾಯಗಳಾಗಿದ್ದು ಈ
ಅಪಘಾತವು ಮೋಟಾರ್ ಸೈಕಲ್
ಚಾಲಕನ
ನಿರ್ಲಕ್ಷ್ಯತನದಿಂದ ಜರುಗಿದ್ದು
ಇರುತ್ತದೆ
.ಕಾರಣ
ಮೋಟಾರ್
ಸೈಕಲ್ನ
ಚಾಲಕನ
ವಿರುದ್ದ
ಕಾನೂನ
ಪ್ರಕಾರ
ಕ್ರಮ
ಜರುಗಿಸಬೇಕು
ಅಂತಾ
ಇದ್ದಫಿರ್ಯಾದಿ
ಸಾರಾಂಶದ
ಮೇಲಿಂದ
ಮಾನವಿ
ಠಾಣೆ
ಗುನ್ನೆ
ನಂ. 359/2017 ಕಲಂ.279,338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ 18-10-2017 ರಂದು ಬೆಳಿಗ್ಗೆ 10.300 ಗಂಟೆಗೆ ರಹೆಮಾನ್ ಪಿ ಸಿ 323 ಇವರು ರೀಮ್ಸ್ ಆಸ್ಪತ್ರೆ ರಾಯಚೂರು ದಿಂದ ವಾಪಸ್ ಠಾಣೆಗೆ ಬಂದು ಆಸ್ಪತ್ರೆಯಲ್ಲಿ ಹೆಚ್ ಸಿ 213 ಮಾನವಿ ಠಾಣೆ ಇವರು ಆಸ್ಪತ್ರೆಯಲ್ಲಿ ಹಾಜರಿದ್ದ ಪಿರ್ಯಾದಿ ದೊಡ್ಡಣ್ಣ ತಂದೆ ಭೀಮಣ್ಣ ಸಾ:ಚೀಕಲಪರ್ವಿ ಇವರು ನೀಡಿದ ಹೇಳಿಕೆ ಪಿರ್ಯಾದಿಯನ್ನು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸಾರಾಂಶವೇನೆಂದರೆ, ಪಿರ್ಯಾದಿ ಮಗನಾದ ರಾಮಣ್ಣ ಈತನು ಚೀಕಲಪರ್ವಿ ಗ್ರಾಮದ ಸೋಮಣ್ಣ ತಂದೆ ಸಿದ್ದಪ್ಪ ಕುರುಬರು ಇವರ ಹತ್ತಿ ಹೊಲಕ್ಕೆ ಕ್ರಿಮಿನಾಶಕ ಔಷಧಿಯನ್ನು ಹೊಡೆಯಲು ದಿನಾಂಕ:15/10/2017 ರಂದು ಬೆಳಿಗ್ಗೆ 8.00 ಗಂಟೆಗೆ ಹೋಗಿ ಹೊಲದಲ್ಲಿ ಕ್ರಿಮಿನಾಶಕ ಔಷಧಿಯನ್ನು ಹೊಡೆದು ವಾಪಸ್ ಮನೆಗೆ ಸಂಜೆ 5.30 ಗಂಟೆಗೆ ಬಂದು ರಾತ್ರಿ ಊಟ ಮಾಡಿ ಮಲಗಿಕೊಂಡಿದ್ದು ಹೊಲದಲ್ಲಿ ಔಷಧಿಯನ್ನು ಹೊಡೆಯುವಾಗ ಔಷಧಿಯ ಗಾರು ರಾಮಣ್ಣ ನ ಮೂಗಿನಲ್ಲಿ ಮತ್ತು ಹೊಟ್ಟೆಯಲ್ಲಿ ಹೋಗಿ ಸಂಕಟವಾಗಿದ್ದರಿಂದ ಆತನನ್ನು ಇಲಾಜು ಕುರಿತು ದಿನಾಂಕ:16/10/2017 ರಂದು ಬೆಳಿಗ್ಗೆ ಮಾನವಿ ಸರಕಾರಿ ಆಸ್ಪತ್ರೆ ಸೇರಿಕೆ ಮಾಡಿ ಚಿಕಿತ್ಸೆ ಪಡೆದು ಹೆಚ್ಚಿನ ಇಲಾಜಿಗಾಗಿ ಮಾನವಿ ಸರಕಾರಿ ಆಸ್ಪತ್ರೆಯಿಂದ ಅಂಬುಲೆನ್ಸ್ ವಾಹನದಲ್ಲಿ ರಾಯಚುರು ರೀಮ್ಸ್ ಭೋದಕ ಆಸ್ಪತ್ರೆಯಲ್ಲಿ ಹೆಚ್ಚಿನ ಇಲಾಜಿಗಾಗಿ ಸೇರಿಕೆ ಮಾಡಿದ್ದು ಅಂದಿನಿಂದ ನಿರಂತರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:18/10/2017 ರಂದು ರಾತ್ರಿ 00.30 ಗಂಟೆಗೆ ಮೃತ ಪಟ್ಟಿದ್ದು ಇರುತ್ತದೆ. ಈ ಬಗ್ಗೆ ಯಾರ ಮೇಲೇಯೂ ಯಾವುದೇ ಅನುಮಾನ ವಗೈರೆ ಇರುವುದಿಲ್ಲ. ಕಾರಣ ಬಗ್ಗೆ ಕಾನೂನು ಪ್ರಕಾರ ಜರುಗಿಸಲು ವಿನಂತಿ ಮುಂತಾಗಿ ಇದ್ದ ಹೇಳಿಕೆ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಯು.ಡಿ.ಆರ್ ನಂ 34/2017 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 19.10.2017
gÀAzÀÄ 120 ¥ÀææPÀgÀtUÀ¼À£ÀÄß ¥ÀvÉÛ 19,800/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.