ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಅವಶ್ಯ
ವಸ್ತುಗಳ ಕಾಯ್ದಿ
ಅಡಿಯಲ್ಲಿ ಪ್ರಕರಣ
ದಾಖಲು.
ದಿನಾಂಕ 15.08.2018 ರಂದು ಬೆಳಿಗ್ಗೆ 9.45 ಗಂಟೆಗೆ ಗುರಗುಂಟಾದ ಪವನ್ ಡಾಬಾದ ಹತ್ತಿರ ಆರೋಪಿ ನಂ 1 «dAiÀÄPÀĪÀiÁgÀ
vÀAzÉ ±ÀAPÀgÀ£ÁAiÀÄÌ gÁoÉÆÃqï ªÀAiÀiÁ: 26 ªÀµÀð eÁ: ®ªÀiÁt G: ZÁ®PÀ ¸Á:
¨ÉÆÃgÀ§AqÁ vÁAqÁ vÁ: UÀÄgÀ«ÄoÀPÀ¯ï ನೇದ್ದವನು ಆರೋಪಿ ನಂ 5 ªÀĺÉñÀ
vÀAzÉ ªÀiÁgÉ¥Àà ¸Á: AiÀiÁzÀVj ನೇದ್ದವನ ಗಾಡಿ ನಂ ಕೆ.ಎ 33 ಎ 5505 ನೇದ್ದರಲ್ಲಿ ಹಾಗೂ ಆರೋಪಿ ನಂ 2 gÁdÄ
vÀAzÉ £ÀgÀ¹AUï gÁoÉÆÃqï ªÀAiÀiÁ: 50 ªÀµÀð eÁ: ®ªÀiÁt G: ZÁ®PÀ ¸Á:
¨ÉlÖzÀ½î vÁAqÁ vÁ: UÀÄgÀ«ÄoÀPÀ¯ï ನೇದ್ದವನು ಆರೋಪಿ ನಂ 6 ªÉAPÀmÉñÀ vÀAzÉ gÀAUÀAiÀÄå ¸Á:
±ÀºÁ¥ÀÆgÀÄ ನೇದ್ದವನ ಗಾಡಿ ನಂ ಕೆ.ಎ 33 ಎ 6369 ನೇದ್ದರಲ್ಲಿ ಗುರಗುಂಟಾದಿಂದ ಹೈದರಾಬಾದ್ ಕಡೆಗೆ ಅಕ್ರಮವಾಗಿ ಸರಕಾರದಿಂದ ನ್ಯಾಯಬೆಲೆ ಅಂಗಡಿಗೆ ಸರಬರಾಜಾಗಿರುವ ಪಡಿತರ ಅಕ್ಕಿಯನ್ನು ಯಾವುದೇ ದಾಖಲಾತಿಗಳು ಇಲ್ಲದೇ ಲಾರಿಯಲ್ಲಿ ಆರೋಪಿ ನಂ 3 ±ÉÃRgÀ¥Àà vÀAzÉ
FgÀtÚ ªÀAiÀiÁ: 50 ªÀµÀð ¸Á: UÀÄgÀÄUÀAmÁ & 4 CªÀÄgÉñÀ dUÀzï
¸Á: UÀÄgÀÄUÀAmÁ ನೇದ್ದವರು ತುಂಬಿ ಕಳುಹಿಸಿಕೊಟ್ಟಿದ್ದನ್ನು ತಮ್ಮ ತಮ್ಮ ಗಾಡಿಗಳಲ್ಲಿ ತೆಗೆದುಕೊಂಡು ಬರುತ್ತಿರುವಾಗ್ಗೆ ಫಿರ್ಯಾದಿದಾರರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿದು ಎರಡು ಗಾಡಿಗಳಿಂದ ಅಂದಾಜು 50 ಕೆ.ಜಿಯ 150 ಅಕ್ಕಿ ಚೀಲ, ಅಕಿರೂ 75,000 ರು ಬೆಲೆಬಾಳುವ ಅಕ್ಕಿಯನ್ನು ಮತ್ತು ಎರಡು ಗಾಡಿಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ, ವರದಿ ಮತ್ತು ಇಬ್ಬರು ಆರೋಪಿತರನ್ನು ಹಾಜರುಪಡಿಸಿದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 228/2018 PÀ®A: 3
& 7 F.¹ PÁAiÉÄÝ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮರಳು ಕಳ್ಳತನ ಮಾಡಿದ ಪ್ರಕರಣದ ಮಾಹಿತಿ.
¢£ÁAPÀ
14/08/2018 gÀAzÀÄ ¦AiÀiÁð¢zÁgÀgÀÄ ²æÃªÀÄw
²¯Áà ±ÀªÀiÁð ¸ÀºÁAiÀÄPÀ DAiÀÄÄPÀÛgÀÄ gÁAiÀÄZÀÆgÀ gÀªÀgÀÄ, ²ªÀ±ÀgÀt¥Àà PÀmÉÆÖý
vÀºÀ²¯ÁÝgÀgÀÄ zÉêÀzÀÄUÀð, ²æÃ ¸ÀAfêï PÀĪÀiÁgÀ n. ¹¦L zÉêÀzÀÄUÀð
ªÀÈvÀÛ, ರವರgÉÆA¢UÉ ¸ÀPÁðj fÃ¥ï £ÀA§gÀ PÉJ-36 f-234 £ÉÃzÀÝgÀ°è
PÀĽvÀÄPÉÆAqÀÄ ¥ÀgÀvÀ¥ÀÄgÀ UÁæªÀÄzÀ ªÀÄgÀ¼ÀÄ PÉÃAzÀæPÉÌ ¨ÉÃn vÀ¥Á¸ÀuÉ
ªÀÄÄV¹PÉÆAqÀÄ ªÁ¥À¸À zÉêÀzÀÄUÀð PÀqÉUÉ §gÀÄwÛgÀĪÁUÀ CPÀæªÀĪÁV PÀ¼ÀîvÀ£À¢AzÀ
ªÀÄgÀ¼À£ÀÄß vÀÄA© ¸ÁUÁl ªÀiÁqÀÄwÛzÀÝ n¥ÀàgÀ £ÀA§gÀ nJ£ï-87 ©nJªÀiï.¦-7691
n¥ÀàgÀ £ÀA§gÀ nJ£ï-87 ©nJªÀiï.¦-7694 £ÉÃzÀݪÀÅUÀ¼À ªÉÄÃ¯É PÉÆ¥ÀàgÀ PÁæ¸ï
ºÀwÛgÀ ¸ÁAiÀÄAPÁ® 16-30 UÀAmÉUÉ zÁ½ ªÀiÁr ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄ
¥ÀÆgÉʹ EAzÀÄ ¢£ÁAPÀ 15/08/2018 gÀAzÀÄ ªÀÄzÁåºÀß 13-00 UÀAmÉUÉ ¦AiÀiÁð¢zÁgÀgÀÄ
oÁuÉUÉ ºÁdgÁV zÁ½¥ÀAZÀ£ÁªÉÄAiÀÄ£ÀÄß ºÁdgÀÄ¥Àr¹ Nr ºÉÆÃzÀ n¥ÀàgÀUÀ¼À
ZÁ®PÀgÀÄUÀ¼ÀÄ ºÁUÀÆ ªÀiÁ°ÃPÀgÀÄUÀ¼À «gÀÄzÀÝ PÀæªÀÄ dgÀÄV¸À®Ä ¸À°è¹zÀ zÀÆj£À
¸ÁgÁA±À ªÉÄðAzÀ ದೇವದುರ್ಗಾ ಪೊಲೀಸ್ ಠಾಣೆ ಗುನ್ನೆ ನಂಬರ 346/2018 PÀ®A: 379 L¦¹ £ÉÃzÀÝgÀ°è
¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆAಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 15-08-2018 ರಂದು 8-00 ಪಿ.ಎಂ. ಸುಮಾರು ಸ್ವೀಪ್ಟ ಕಾರ ನಂ.
KA-06 N-4377 ನೆದ್ದರ ಚಾಲಕನು ತನ್ನ ಕಾರಿನಲ್ಲಿ ಮಲ್ಲಪ್ಪ ಹಾಗೂ ಇತರೆ 3 ಜನರನ್ನು ಕೂಡಿಸಿಕೊಂಡು, ಸಿಂಧನೂರು ಕುಷ್ಟಗಿ ರಸ್ತೆಯಲ್ಲಿ ಕುಷ್ಟಗಿ ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಅದೇ ರಸ್ತೆಯಲ್ಲಿ ಕಲ್ಮಂಗಿ ಸೀಮಾದಲ್ಲಿರುವ ಗುಡದೂರು ಹನುಮಗೌಡನ ಹೊಲದ ಹತ್ತಿರ ತುರುವಿಹಾಳ ಕಡೆಯಿಂದ ಕಲಮಂಗಿ ಕಡೆಗೆ ಯಮಹ ಕ್ರಕ್ಸ ಮೋಟಾರ ಸೈಕಲ್ಲ ನಂ.
KA-02 EA-9183 ನೆದ್ದರ ಮೇಲೆ ಹೊರಟ ಸಣ್ಣ ರಾಮಣ್ಣನಿಗೆ ಟಕ್ಕರ ಕೊಟ್ಟಿದ್ದರಿಂದ ಸಣ್ಣ ರಾಮಣ್ಣನಿಗೆ, ಮುಖಕ್ಕೆ, ಕೈ ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿ ಮೂಗಿನಲ್ಲಿ ಬಾಯಿಯಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಲ್ಲಪ್ಪನಿಗೆ ಮೂಗಿಗೆ ಸಾದಾ ಸ್ವರೂಪದ ಗಾಯವಾಗಿದ್ದು, ಕಾರ ಚಾಲಕನು ಕಾರನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಲಿಖಿತ ಫಿರ್ಯಾದಿಯ ಸಾರಾಂಶದ ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗು.ನಂ.
192/2018 ಕಲಂ. 279, 337, 304(ಎ) ಐ.ಪಿ.ಸಿ &
187 ಐ.ಎಂ.ವಿ. ಪ್ರಕಾರ ಗುನ್ನೆ ದಾಖಲ್ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ.15.08.2018 ರಂದು 19-00 ಗಂಟೆಗೆ ಪಿರ್ಯಾದಿ ಶ್ರೀಮತಿ ಯಲ್ಲಮ್ಮ ಗಂಡ
ಅಯ್ಯಪ್ಪ ಸಾ-ಗಂಗನಾಳ ಹಾ.ವ.-ಬುಂಕಲದೊಡ್ಡಿ
ಇವರು ಠಾಣೆಗೆ ಹಾಜರಾಗಿ ಲಿಖಿತ
ದೂರು ಸಲ್ಲಿಸಿದ ಸಾರಾಂಶ ಏನೆಂದರೆ, ಫಿರ್ಯಾದಿದಾರಳು ತನ್ನ ಇಬ್ಬರು ಮಕ್ಕಳೊಂದಿಗೆ
ಬೆಂಗಳೂರಿನಲ್ಲಿ ಕೂಲಿ
ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರಳ ಗಂಡ
ಅಯ್ಯಪ್ಪನು ಬುಂಕಲದೊಡ್ಡಿ
ಗ್ರಾಮದಲ್ಲಿ ತಮ್ಮ
ಹೊಲವನ್ನು ಸಾಗುವಳಿ
ಮಾಡಿಕೊಂಡಿದ್ದು, ಬೆಳೆ
ಬೆಳೆಯಲು ಬ್ಯಾಂಕಿನಲ್ಲಿ ಮತ್ತು
ಇತರೆ ಕಡೆ
ಗೈಡ ಸಾಲ
ಮಾಡಿಕೊಂಡಿದ್ದು, ಈ ವರ್ಷ
ಬೆಳೆ ಸರಿಯಾಗಿ
ಬಾರದೇ ಇರುವದರಿಂದ
ಸಾಲ ಹೇಗೆ
ತಿರಿಸುವದು, ಎಂದಾದರೂ
ಒಂದು ದಿನ
ಸತ್ತು ಬಿಡುತ್ತೆನೆ
ಅಂತಾ ಪಿರ್ಯಾದಿಗೆ
ಆಗಾಗ ಹೇಳುತ್ತಿದ್ದು ಅದಕ್ಕೆ
ಪಿರ್ಯಾದಿದಾರಳು ಬೆಂಗಳೂರಿಗೆ
ಬಾ ಕೂಲಿ
ಕೆಲಸ ಮಾಡಿ
ತಿರಿಸೋಣ ಅಂತಾ
ಹೇಳುತ್ತಿದ್ದಳು. ಇಂದು
ದಿನಾಂಕ.15.08.2018 ರಂದು
ಬೆಳಿಗಿನ ಜಾವ
01-00 ಗಂಟೆ ಸುಮಾರಿಗೆ
ಪಿರ್ಯಾದಿದಾರಳ ಗಂಡ
ಅಯ್ಯಪ್ಪನು ದ್ಯಾವಪುರ
ಕ್ರಾಸ್ ಹತ್ತಿರ
ಬೆಳೆಗೆ ಹೊಡೆಯುವ
ಔಷಧಿಯನ್ನು ಸೇವಿಸಿದ್ದು,
ಚಿಕಿತ್ಸೆ ಕುರಿತು
ಸುರಪುರ ಆಸ್ಪತ್ರೆಗೆ
ತೆಗೆದುಕೊಂಡು ಹೋಗುವಾಗ
ಮಾರ್ಗ ಮದ್ಯದಲ್ಲಿ
ಮೃತಪಟ್ಟಿದ್ದು, ತನ್ನ
ಗಂಡನು ಬೆಳೆ
ಸರಿಯಾಗಿ ಬಾರದೇ
ಇರುವದರಿಂದ ಸಾಲ
ತಿರಿಸಲಾಗದೇ ಮನನೊಂದು ಬೆಳೆಗೆ
ಸಿಂಪಡಿಸುವ ಔಷಧಿ
ಸೇವಿಸಿ ಮೃತಪಟ್ಟಿದ್ದು ನನ್ನ ಗಂಡನ ಸಾವಿನಲ್ಲಿ ಯಾವುದೇ ಸಂಶಯವಿರುವದಿಲ್ಲ. ಮುಂದಿನ ಕಾನೂನು ಕ್ರಮ ಜರುಗಿಸಿ ಅಂತಾ ಇತ್ಯಾದಿಯಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಜಾಲಹಳ್ಳಿ
ಪೊಲೀಸ್ ಠಾಣೆ ಯು.ಡಿ.ಆರ್. ನಂ 15/2018 PÀ®A-174 ¹.Dgï.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.