¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w
zÉÆA© ¥ÀæPÀgÀtzÀ ªÀiÁ»w:-
¢:30/10/2017
ರಂದು ಫಿರ್ಯಾದಿದಾರನು ಲಿಂಗಸುಗೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆತನ ಹೇಳಿಕೆಯನ್ನು ಬರೆದುಕೊಂಡಿದ್ದು, ಸದರಿಯವನು ತನ್ನ ಹೇಳಿಕೆಯಲ್ಲಿ ಹೇಳಿದ್ದೆನೆಂದರೆ ತನ್ನ ಮತ್ತು ತಮ್ಮೂರ ಶಿವಪ್ಪ ಇಬ್ಬರ ಹೊಲದಲ್ಲಿ ಒಂದೆ ಸೀಳು ಕಾಲುವೆ ಇದ್ದು, ದಿನಾಂಕ 29/10/2017 ರಂದು 3-30 ಪಿಎಂ ಗೆ ತಾನು ಹೊಲದಲ್ಲಿ ಕುಂಟೆ ಹೊಡೆಯುತ್ತಿದ್ದು, ತನ್ನ ತಾಯಿ ತಾರಿಬಾಯಿ ನೀರು ಕಟ್ಟುತ್ತಿದ್ದಾಗ ಆರೋಪಿ ನಂ 1) ²ªÀ¥Àà vÀAzÉ
¯Á®¥Àà gÁxÉÆÃqÀ 2) mÁPÀgÀ¥Éà vÀAzsÉ ²ªÀ¥Àà ನೇದ್ದವರು ನೀರು ಕಟ್ಟ ಬೇಡಿರಿ ನಮ್ಮ ಹೊಲ ಬಿತ್ತಲಿಕ್ಕೆ ಹತ್ತಿದ್ದೆವೆ.ನಾವು ನೀರು ಕಟ್ಟುಕೊಳ್ಳುತ್ತೇವೆ ಅಂತಾ ಹೇಳಿದಕ್ಕೆ ತಾನು ಸ್ವಲ್ಪ ಹೊತ್ತು ತಡಿರಿ ಅಂತಾ ತಾವು ಕಟ್ಟಿಕೊಂಡು ಮೇಲೆ ನಿಮಗೆ ಬಿಡುತ್ತೇವೆ ಅಂತಾ ಹೇಳಿದಕ್ಕೆ ಆರೋಪಿತರು ಅಕ್ರಮ ಕೂಟ ರಚಿಸಿಕೊಂಡು ಬಂದು ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ನಂ 5) ªÉAPÀmÉñÀ vÀAzÉ ²ÃªÀ¥Àà ನೇದ್ದವನು ಕಲ್ಲಿನಿಂದ ತನ್ನ ತಲೆಗೆ ಹೊಡೆದು ಗಾಯಗೊಳಿಸಿದ್ದು, ಆರೋಪಿ ನಂ 4) CªÀÄgÉñÀ vÀAzsÉ gÁªÀÄ¥Àà ನೇದ್ದವನು ಕಲ್ಲಿನಿಂದ ತನ್ನ ಎಡಗಾಲ ಮೊಣಕಾಲ ಕೆಳಗೆ ಹೊಡೆದು ಗಾಯಗೊಳಿಸಿದ್ದು, ತನ್ನ ತಂದೆ ಮೋತೆಪ್ಪನು ಬಿಡಿಸಲು ಬಂದಾಗ ಆರೋಪಿ ನಂ 2 ನೇದ್ದವನು ಕಲ್ಲಿನಿಂದ ಎಡಗಾಲ ಪಾದದ ಮೇಲೆ ಹೊಡೆದಿದ್ದು, ಆರೋಪಿ ನಂ 6) ²ªÀ¨Á¬Ä @ ²ªÀ¥Àà UÀAqÀ ²ªÀ¥Àà ನೇದ್ದವಳು ರಾಡಿನಿಂದ ತನ್ನ ತಂದೆಯ ಬಲಗಡೆ ಬುಜಕ್ಕೆ ಹೊಡೆದಿದ್ದು, ಆರೋಪಿ ನಂ 3) gÁªÀÄ¥Àà vÀAzÉ
¯Á®¥Àà ನೇದ್ದವನು ಸಲಿಕೆ ತುಂಬಿನಿಂದ ತಲೆಗೆ ಹೊಡೆದನು. ಆರೋಪಿ ನಂ 1 ನೇದ್ದವನು ಕಲ್ಲಿನಿಂದ ನಡುವಿಗೆ ಹೊಡೆದನು. ಎಲ್ಲಾರು ಕೂಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ವೈಗೈರೆ ಇದ್ದುದ್ದರ ಮೇಲಿಂದ ಆರೋಪಿತರ ವಿರುದ್ದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 361/17 PÀ®A
143,147,148,504,324,323,326,506 ¸À»vÀ 149 L¦¹ ಗುನ್ನೆಯನ್ನು ದಾಖಲು ಮಾಡಿ ತನಿಖೆ ಕೈಗೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 30/10/2017 ರಂದು ರಾತ್ರಿ 10-30 ಗಂಟೆಗೆ ಫಿರ್ಯಾದಿ ±ÁAvÀªÀÄä
UÀAqÀ ±ÀgÀt¥Àà PÀ£Áß¼À, 25ªÀµÀð, eÁw: £ÁAiÀÄPÀ G: PÀư ¸Á: ºÀİUÀÄqÁ FPÉAiÀÄÄ ಠಾಣೆಗೆ
ಹಾಜರಾಗಿ ಒಂದು ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದರ ಸಾರಾಂಶವೆನೆಂದರೆ
ದಿನಾಂಕ:
30-10-2017 ರಂದು ಸಂಜೆ 6-00ಗಂಟೆ ಸುಮಾರು ಫಿರ್ಯಾದಿದಾರಳ ಗಂಡ ಮೃತ ಶರಣಪ್ಪ ವಯಾ: 30ವರ್ಷ ಈತನು ಕಿರಾಣಿ ಸಾಮಾನು ತರುತ್ತೇನೆ ಅಂತಾ ಸೈಕಲ ತೆಗೆದುಕೊಂಡಿದ್ದು ಹೋಗಿದ್ದು, ರಾತ್ರಿ 8-45 ಗಂಟೆಗೆ ತನ್ನ ಗಂಡನು ಹುಲಿಗುಡ್ಡದ ಹತ್ತಿರ ಕೆ.ಎಸ್.ಆರ್.ಟಿ.ಸಿ ಬಸ್ಸು ಟಕ್ಕರ ಕೊಟ್ಟು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಬಂದು ನೋಡಲು ತನ್ನ ಗಂಡನಿಗೆ ಮುಂದಿನ ತಲೆಗೆ ಭಾರಿ ರಕ್ತಗಾಯವಾಗಿ ಮೌಂಸಖಂಡ ಹೊರಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇದ್ದು, ಟಕ್ಕರ ಕೊಟ್ಟ ಬಸ್ ನಂ ನೋಡಲಾಗಿ ಕೆ.ಎ 36 ಎಫ್ 1110 ಅಂತಾ ಇದ್ದು, ಚಾಲಕನ ಹೆಸರು ವಿಚಾರಿಸಲಾಗಿ ಹನುಮಪ್ಪ ತಂದೆ ಸಂಗನಬಸಪ್ಪ ಅಂತಾ ಗೊತ್ತಾಯಿತು.ತನ್ನ ತಮ್ಮನಿಗೆ ವಿಚಾರಿಸಲಾಗಿ ಶರಣಪ್ಪನು ಸೈಕಲ ತೆಗೆದುಕೊಂಡು ಊರ ಕಡೆ ಬರುತ್ತಿರುವಾಗ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸು ನೇದ್ದರ ಚಾಲಕನು ತನ್ನ ಬಸ್ಸನ್ನು ಅತೀವೇಗವಾಗಿ
ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಶರಣಪ್ಪನ ಸೈಕಲಿಗೆ ಟಕ್ಕರ ಕೊಟ್ಟಿದ್ದರಿಂದ ಆತನು ಕೆಳಗೆ ಬಿದ್ದು, ಬಸ್ಸಿನ ಗಾಲಿ ಆತನ ತಲೆಯ ಮೇಲೆ ಹೋಗಿದ್ದರಿಂದ ಆತನು ಸ್ಥಳದಲ್ಲಿಯೇ ಮೃತಪಟ್ಟಿದ್ದ ಇದ್ದು , ಸದರಿ ಲಿಖಿತ ಫಿರ್ಯಾದಿ ಸಾರಾಂಸದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA:365/2017 PÀ®A.
279,304(J) L.¦.¹ CrAiÀİè ಪ್ರಕರಣ ದಾಖಲಿಸಿ ತನಿಖೆ
ಕೈಗೊಂಡಿದ್ದು ಇರುತ್ತದೆ.
ದಿನಾಂಕ 30-10-2017 ರಂದು ಬೆಳಿಗ್ಗೆ 1130 ಗಂಟೆ ಸುಮಾರು ಯಂಕಪ್ಪ ತಂದೆ ಭೀಮಪ್ಪ ಪೂಜಾರಿ 35 ವರ್ಷ ಜಾತಿ ನಾಯಕ ಉ:ಮೇಷನ ಕೆಲಸ ಸಾ: ಗಂಗನಾಳ ಹಾಲಿವಸ್ತಿ ಶೀಲಹಳ್ಳಿ ಈತನು ಗೋರೆಬಾಳ ಗ್ರಾಮದಿಂದ ಗೋರೆಬಾಳ ಗ್ರಾಮ ದಾಟಿ ಹಗಲದಾಳ ದುರುಗಪ್ಪನ ಹೊಲದ ಮುಂದೆ ರಸ್ತೆಯಲ್ಲಿ ಶೀಲಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಹೊರಟಿದ್ದಾಗ ಹಿಂದಿನಿಂದ ಆರೋಪಿ ಮಹಿಂದ್ರಾ 575 ಟ್ರ್ಯಾಕ್ಟರ್ ನಂ.ಕೆಎ-36 ಟಿಬಿ-6161 ನೇದ್ದನ್ನು ಅತೀವೇಗವಾಗಿ
ಮತ್ತು ಅಲಕ್ಷತನದಿಂದ ನಡೆಸಿ ಕೊಂಡು ಬಂದು ಯಂಕಪ್ಪನಿಗೆ ಟಕ್ಕರ್ ಕೊಟ್ಟಿದ್ದರಿಂದ ರಸ್ತೆಯ ಎಡಗಡೆ ಬಿದ್ದಾಗ ಯಂಕಪ್ಪನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಕಿವಿ ಮತ್ತು ಮೂಗಿನಲ್ಲಿ ರಕ್ತ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು ಆರೋಪಿತನು
ತನ್ನ ಟ್ರ್ಯಾಕ್ಟರನ್ನು
ಸ್ಥಳದಲ್ಲಿ ಬಿಟ್ಟು ಓಡಿ ಹೋಗಿರುತ್ತಾನೆ.CAvÁ ªÀiÁ£ÀªÀÄä
UÀAqÀ AiÀÄAPÀ¥Àà ¥ÀÆeÁj 30
ªÀµÀð eÁ: £ÁAiÀÄPÀ G:PÀưPÉ®¸À
¸Á:²Ã®ºÀ½î ªÉÆ.£ÀA 8197331282 gÀªÀgÀÄ PÉÆlÖ zÀÆj£À ªÉÄðAzÀ °AUÀ¸ÀUÀÆgÀÄ oÁuÉ UÀÄ£Éß £ÀA.360/17
PÀ®A. 279, 304(J) L.¦.¹ & 187 L. JªÀiï.«. DåPïÖ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ,
gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ
f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ : 31.10.2017
gÀAzÀÄ 189 ¥ÀææPÀgÀtUÀ¼À£ÀÄß ¥ÀvÉÛªÀiÁr 32,800/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.