¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄ»¼É PÁuÉ ¥ÀæPÀgÀtzÀ ªÀiÁ»w:-
ಪಿರ್ಯಾದಿ ²æÃ ¸ÀvÁå£ÁgÁAiÀÄt vÀAzÉ «ÃgÀgÁdÄ ªÀAiÀiÁ- 50
ªÀµÀð, PÀªÀiÁä G:
MPÀÌ®ÄvÀ£À , ¸Á: ±Á¹Ûç PÁåA¥ï gÀªÀರ ಸೂಸೆಯಾದ ಶ್ರೀಮತಿ ವೀರವೇಣಿ ಗಂಡ ಸಾಯಿರಾಮ ಜಾತಿ ಕಮ್ಮಾ ವಯಾ-36 ವರ್ಷ ಮನೆಗೆಲಸ ಸಾ:ಶಾಸ್ತ್ರಿಕ್ಯಾಂಪು ಈಕೆಯು ದಿನಾಂಕ 23-05-2017 ರಂದು ಬೆಳಿಗ್ಗೆ 9-00 ಗಂಟೆಗೆ ತನಗೆ ಮೈಯ್ಯಲ್ಲಿ ಅರಾಮ ಇರುವುದಿಲ್ಲ ಮಾನವಿ ಆಸ್ಪತ್ರೆಗೆ ಹೋಗಿ ತೋರಿಸಿಕೂಂಡು ಬರುತ್ತೇನೆಂದು ಹೇಳಿ ಹೋದವಳು ಇಲ್ಲಿಯವರಗೆ ಮನೆಗೆ ವಾಪಸ್ಸು ಬಂದಿರುವುದಿಲ್ಲ ಪೋನ್ ಮಾಡಿದರು ನಾಟರೀಚೇಬಲ್ ಅಂತಾ ಬರುತ್ತಿದ್ದು ನಂತರ ಆಕೆಯ ತಂದೆ ತಾಯಿಗೆ ಮತ್ತು ತಮ್ಮ ಸಂಬಂದಿಕರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದು ಇಲ್ಲಿಗೂ ಕೂಡ ಬಂದಿರುವುದಿಲ್ಲವೆಂದು ತಿಳಿಸಿರುತ್ತಾರೆ, ನಮ್ಮ ಸೊಸೆ ಕಾಣಿಯಾಗಿರಬಹುದು ಅಂತಾ ಸಂಶಯ ಬಂದಿರುತ್ತದೆ, ಕಾರಣ ಕಾಣೆಯಾದ ನನ್ನ ಸೊಸೆ ವೀರವೇಣಿಯನ್ನು ಪತ್ತೆ ಹಚ್ಚಿ ಕೊಡಬೇಕೆಂದು ಮುಂತಾಗಿ ನೀಡಿದ ಲಿಖಿತ ದೂರಿನ ಸಾರಂಶದ ಮೇಲಿಂದ ¹gÀªÁgÀ ¥ÉÆÃ°Ã¸À
oÁuÉ,UÀÄ£Éß £ÀA: 124/2017 PÀ®AB ªÀÄ»¼É PÁuÉ CrAiÀÄ°è ¥ÀæPÀgÀt zÁR°¹PÉÆAqÀÄ
vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ
ªÀiÁ»w:-
ದಿನಾಂಕ 24-05-2107 ರಂದು ಸಂಜೆ 4-30 ಗಂಟೆಗೆ¸ಫಿರ್ಯಾದಿ ²æÃ ±ÀgÀt¥Àà ¦J¸ï L
eÁ®ºÀ½î ¥Éưøï oÁuÉ EªÀರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಫಿರ್ಯಾದಿಯ ಸಾರಾಂಶವೇನೆಂದರೆ, ದಿನಾಂಕ 024-05-2017 ರಂದು ಮಧ್ಯಾಹ್ನ 2-20 ಗಂಟೆಗೆ ಬಾಗೂರು ಕ್ರಾಸ್ ಹತ್ತಿರ ಹೋಗುವಾಗ ಬಾಗೂರು ಕೃಷ್ಣಾ ನದಿಯಿಂದ ಮೇಲ್ಕಂಡ ಟ್ರ್ಯಾಕ್ಟರ್ ಚಾಲಕನು ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಮೇಲ್ಕಂಡ ಟ್ರ್ಯಾಕ್ಟರ್ ನ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಮತ್ತು ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು eÁ®ºÀ½î ¥Éưøï oÁuÉ.
UÀÄ£Éß £ÀA. 76/2017 PÀ®A:4(1A), 21 MMDR ACT & 379 IPC CrAiÀİè ತನಿಖೆ ಕೈಗೊಳ್ಳಲಾಯಿತು.
ದಿನಾಂಕ 25.05.2017 ರಂದು ಬೆಳಿಗ್ಗೆ 5.30 ಗಂಟೆ ಸುಮಾರಿಗೆ ಪೈದೊಡ್ಡಿ ಕ್ರಾಸ್ ಹತ್ತಿರ 1) ಸ್ವರಾಜ್ ಕಂಪನಿಯ 735 ಎಫ್.ಈ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 8981, ಟ್ರಾಲೀ ನಂ ಇರುವದಿಲ್ಲ, ನೇದ್ದರ ಚಾಲಕ ಮತ್ತು ಮಾಲೀಕ 2) ಮಹೀಂದ್ರಾ 415 ಡಿ.ಐ ಕಂಪನಿಯ ಟ್ರ್ಯಾಕ್ಟರ್ & ಟ್ರ್ಯಾಲೀ ನಂಬರ್ ಇಲ್ಲದ್ದು, ಚೆಸ್ಸಿ ನಂ: ಝಡ್.ಜೆ.ಝಡ್.ಸಿ.00162 ನೇದ್ದರ ಚಾಲಕ ಮತ್ತು ಮಾಲೀಕ 3) ಮಹೀಂದ್ರಾ 475 ಡಿ.ಐ ಕಂಪನಿಯ ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 9222 ಇದ್ದು, ಟ್ರ್ಯಾಲಿ ನಂ ಇರುವದಿಲ್ಲಾ, ನೇದ್ದರ ಚಾಲಕ ಮತ್ತು ಮಾಲೀಕ ನೇದ್ದವರು ತಮ್ಮ ತಮ್ಮ ಟ್ರ್ಯಾಕ್ಟರ್ಗಳ ಮಾಲೀಕರ ಸೂಚನೆ ಮೇರೆಗೆ 1) ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 8981 ರಲ್ಲಿ 2) ಮಹೀಂದ್ರಾ 415 ಡಿ.ಐ ಕಂಪನಿಯ ಟ್ರ್ಯಾಕ್ಟರ್ ಚೆಸ್ಸಿ ನಂ: ಝಡ್.ಜೆ.ಝಡ್.ಸಿ.00162 ರಲ್ಲಿ ಹಾಗೂ 3) ಟ್ರ್ಯಾಕ್ಟರ್ ನಂ ಕೆ.ಎ 36 ಟಿ.ಬಿ 9222 ನೇದ್ದರಲ್ಲಿ ಮರಳು ತುಂಬಿದ ಬಗ್ಗೆ ಯಾವುದೇ ದಾಖಲಾತಿಗಳು ಇಲ್ಲದೇ ರಾಜ್ಯ ಸರಕಾರಕ್ಕೆ ರಾಜಸ್ವವನ್ನು ಕಟ್ಟದೆ ಅನಧಿಕೃತವಾಗಿ ಕಳ್ಳತನದಿಂದ ಅ.ಕಿ.ರೂ 4,500/-ರೂ ಬೆಲೆಬಾಳುವ ಮರಳನ್ನು ತುಂಬಿಕೊಂಡು ಬರುತ್ತಿದ್ದಾಗ ಪಿ.ಎಸ್.ಐ ರವರು ಪಂಚರ ಸಮಕ್ಷಮ ಮತ್ತು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಹಿಡಿಯಲು ಮೂರು ಮರಳು ತುಂಬಿದ ಟ್ರ್ಯಾಕ್ಟರಗಳನ್ನು ಹಿಡಿದಿದ್ದು, ಟ್ರ್ಯಾಕ್ಟರ ಚಾಲಕರು ಓಡಿ ಹೋಗಿದ್ದು ಇರುತ್ತದೆ ಅಂತಾ ಫಿರ್ಯಾದಿದಾರರು ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರವನ್ನು ಹಾಜರ್ ಪಡಿಸಿ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ. ºÀnÖ ¥Éưøï
oÁuÉ.UÀÄ£Éß £ÀA; 151/2017 PÀ®A: 379 L¦¹ & 4(1)(J), 21 PÉ.JªÀiï.JªÀiï.r.Dgï PÁAiÉÄÝ-1957 CrAiÀİè
¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ:
24/05/2017 ರಂದು 06-20 ಗಂಟೆಯಿಂದ
07-20 ಗಂಟೆಯ ಅವಧಿಯಲ್ಲಿ ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲದಗುಡ್ಡ – ಡೊಣಮರಡಿ ಮುಖ್ಯ
ರಸ್ತೆಯಲ್ಲಿನ ಮಲ್ಲದಗುಡ್ಡ ಗ್ರಾಮದ ಅಯ್ಯಪ್ಪ ಮಠದ ಹತ್ತಿರ
ಆರೋಪಿತನು ಟ್ರ್ಯಾಕ್ಟರು ಮತ್ತು ಟ್ರಾಲಿಯ ವಾಹನದ ಮಾಲಕರ ಅಧೇಶದಂತೆ ಸರ್ಕಾರಕ್ಕೆ
ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಟ್ರಾಕ್ಟರ ನೊಂದಾಣಿ ಸಂಖ್ಯೆ ಕೆಎ 36 ಟಿ ಸಿ 1839 ಟ್ರಾಕ್ಟರ್
ಜೊತೆಯಲ್ಲಿದ್ದ ಟ್ರಾಲಿ ನೊಂದಾಣಿ ಸಂಖ್ಯೆ ಕೆಎ 36 ಟಿ ಸಿ 5112 ಅ.ಕಿ 5 ಲಕ್ಷ ಟ್ರಾಕ್ಟರು
ಟ್ರಾಲಿಯಲ್ಲಿ ಅಂದಾಜು 2.5 ಕ್ಯೂಬಿಕ್
ಮೀಟರ್ ಮರಳು ಇದ್ದು ಅದರ, ಅ.ಕಿ.ರೂ.1750/-ಬೆಲೆಬಾಳುವುದು ಹಾಕಿಕೊಂಡು ಹೋಗುತ್ತಿದ್ದಾಗ ನಿಲ್ಲಿಸಿ
ವಿಚಾರಿಸಲಾಗಿ ತನ್ನ ಹತ್ತಿರ ಮರಳನ್ನು ಸಾಗಿಸಲು ಯಾವುದೇ ಪರ್ಮಿಟ್ ಇರುವುದಿಲ್ಲ, ತಾನು
ತಡಕಲ್ ಹಳ್ಳದಿಂದ ಮರಳನ್ನು ತಂದಿರುವುದಾಗಿ ತಿಳಿಸಿದ್ದರ ಮೇರೆಗೆ ಪಿರ್ಯಾದಿದಾರರು ಪಂಚರ
ಸಮಕ್ಷಮದಲ್ಲಿ ಒಂದು ಟ್ರಾಕ್ಟರ & ಟ್ರಾಲಿಯನ್ನು
ಮರಳು ಸಮೇತ & ಆರೋಪಿತನನ್ನು ವಶಕ್ಕೆ
ಪಡೆದುಕೊಂಡು ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಹಾಜರು
ಪಡಿಸಿದ್ದರ ಮೇರೆಗೆ ಸದರಿ ಜಪ್ತಿ ಪಂಚನಾಮೆ ಮತ್ತು ವರದಿಯ ಆಧಾರದ
ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 80/2017,
ಕಲಂ: 42,43,44 ಕೆಎಂಎಂಸಿ
ರೂಲ್ಸ್-1994 & ಕಲಂ:4(1),4[1-ಎ],21
ಎಂಎಂಡಿಆರ್-1957 & 379 ಐಪಿಸಿ
ಮತ್ತು ಕಲಂ- 181 ಐಎಂವಿಯಾಕ್ಟ ಪ್ರಕಾರ ತನಿಖೆ ಕೈಕೊಂಡಿದ್ದು ಇರುತ್ತದೆ.
C¥ÀºÀgÀt ¥ÀæPÀgÀtzÀ
ªÀiÁ»w:-
ದಿನಾಂಕ 22-05-2017 ರಂದು ಬೆಳಿಗ್ಗೆ 08-00 ಗಂಟೆಗೆ ಫಿರ್ಯಾದಿ ಶ್ರೀಮತಿ ಅನ್ನಪೂರ್ಣ ಗಂಡ ನಾಗರಾಜ-34 ವರ್ಷ ,ಜಾತಿ ನಾಯಕ್, ಕೂಲಿಕೆಲಸ ಸಾ:ಸಿರವಾರ FPÉAiÀÄÄ ಪ್ರತಿದಿನದಂತೆ ತನ್ನ 3 ಮಕ್ಕಳನ್ನು ತಮ್ಮ ಅತ್ತೆ ಹನುಮಂತಿ ಇವರ ಹತ್ತಿರ ಬಿಟ್ಟು ಕೂಲಿಕೆಲಸಕ್ಕೆ ಹೋಗಿದ್ದು ಕೂಲಿಕೆಲಸ ಮುಗಿಸಿಕೊಂಡು ರಾತ್ರಿ 8-00 ಗಂಟೆಗೆ ಮನೆಗೆ ಬಂದು ತನ್ನ 3 ಮಕ್ಕಳ ಬಗ್ಗೆ ವಿಚಾರಿಸಲು ಸಾಯಂಕಾಲ 5-00 ಗಂಟೆಗೆ ಮಗ ಅರುಣ 8 ವರ್ಷ ಮತ್ತು ಯೋಗೇಶ 4 ವರ್ಷ ಇವರು ತಮ್ಮ ಅತ್ತೆ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸು ಮನೆಗೆ ಬಂದಿರುವುದಿಲ್ಲವೆಂದು ತಿಳಿಸಿದಾಗ ಆ ದಿನದಿಂದ ಇಲ್ಲಿಯವರಗೆ ಫಿರ್ಯಾದಿದಾರರು ತಮ್ಮ ಸಂಬಂದಕರಿಗೆ ಮಕ್ಕಳು ಕಾಣೆಯಾದ ಬಗ್ಗೆ ಫೋನ್ ಮಾಡಿ ವಿಷಯ ತಿಳಿಸಿ ಇಲ್ಲಿಯವರಗೆ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲವೆಂದು ಮತ್ತು 2
ಮಕ್ಕಳು ಇಲ್ಲಿಯವರಗೆ ಕಾಣೆಯಾಗಿರಬಹುದು ಅಥವಾ ಯಾರಾದರೂ ಅಪಹರಿಸಿಕೊಂಡು ಹೋಗಿರಬಹುದಾದ ಸಂಶಯವಿರುತ್ತದೆ, ಅಂತಾ ನಮ್ಮ ಮಕ್ಕಳನ್ನು ಪತ್ತೆಮಾಡಿ ಕೊಡಬೇಕೆಂದು ಮುಂತಾಗಿ ನೀಡಿದ ಫಿರ್ಯಾ ದಿದಾರರ ಹೇಳಿಕೆ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 125/2017 ಕಲಂ:363 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ªÀÄ»¼ÉAiÀÄgÀ ªÉİ£À zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾದಿ ²æÃªÀÄw. ¸ÀgÉÆÃd UÀAqÀ §¸ÀªÀgÁd ªÀÄĸÀ° ªÀAiÀÄ:26 ªÀµÀð, eÁ °AUÁ¬ÄvÀ G:ªÀÄ£ÉPÉ®¸À ¸Á:À vÀÄgÀÄ«ºÁ¼À ºÁ. ªÀ.
K¼ÀĪÉÄʯï PÁåA¥ï vÁ:¹AzsÀ£ÀÆgÀÄ FPÉUÉ ಈಗ್ಗೆ 8 ವರ್ಷಗಳ ಹಿಂದೆ ಸಾಂಪ್ರದಾಯಿಕವಾಗಿ ಆರೋಪಿ ನಂ.1 §¸ÀªÀgÁd vÀA CAiÀÄå£ÀUËqÀ ªÀ.33 eÁw °AUÁ¬ÄvÀ G.MPÀÌ®ÄvÀ£À ¸Á,
vÀÄgÀÄ«ºÁ¼À vÁ ¹AzsÀ£ÀÆgÀ ಈತನೊಂದಿಗೆ ಮದುವೆಯಾಗಿ ತನ್ನ ಗಂಡನೊಂದಿಗೆ ಸುಖ-ಸಂಸಾರ ಮಾಡಿಕೊಂಡಿದ್ದು, ಪಿರ್ಯಾದಿದಾರಳಿಗೆ ಪ್ರಸ್ತುತ ಒಂದು ಗಂಡು ಮಗ ಇರುತ್ತಾನೆ . ನಂತರ ದಿನಗಳಲ್ಲಿ ಫಿರ್ಯಾದಿ ಗಂಡನು ಪ್ರತಿನಿತ್ಯ ಮದ್ಯ ಸೇವನೆ ಮಾಡಿಕೊಂಡು ಆರೋಪಿ ನಂ 02 CAiÀÄå£ÀUËqÀ
ªÀ.65 ¸Á vÀÄgÀÄ«ºÁ¼À. ನೇದ್ದವನ
ಮಾತು ಕೇಳಿ ಪಿರ್ಯಾದಿಗೆ ಕುಡಿಯಲು ಹಣ ಕೇಳುತ್ತಾ ಸತಾಯಿಸುತ್ತಾ ಅವಾಚ್ಯವಾದ
ಶಬ್ದಗಳಿಂದ ಬೈಯುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆ ಮಾಡುತ್ತಿದ್ದು ಅಲ್ಲದೆ ಆರೋಪಿತರು
ಫೀರ್ಯಾಧಿಗೆ ಹೊಡೆಬಡೆ ಮಾಡಿ ಚಿತ್ರ ಹಿಂಸೆ
ಮಾಡಿದ್ದರಿಂದ ಇವರ ಕಿರುಕುಳ ತಾಳಲಾರದೆ ಫಿರ್ಯಾಧಿದಾರಳು ತನ್ನ ತವರು ಮನೆಯಲ್ಲಿ ಹೋಗಿ ವಾಸವಾಗಿದ್ದಳು ಆರೋಪಿ ನಂ 01 ಈತನು ತನ್ನ ಪಾಲಿಗೆ ಬಂದ 11 ಎಕರೆ ಜಮೀನುದಲ್ಲಿ 8 ½
ಎಕರೆ ಜಮೀನನ್ನು ಕೆಟ್ಟ ಚಟಗಳಿಗೆ ಮಾರಾಟ ಮಾಡಿದ್ದು , ಇನ್ನೂಳಿದ ಜಮೀನನ್ನು ತನ್ನ ಗಂಡ ಕುಡಿದು ಹಾಳು ಮಾಡುತ್ತಾನೆ ಅಂತಾ ಮಾನ್ಯ ನ್ಯಾಯಾಲಯದಲ್ಲಿ ಫಿರ್ಯಾಧಿದಾರಳು
ದಾವೆ ಹಾಕಿ ತನ್ನ ಮತ್ತು ತನ್ನ ಮಗನ
ಹೆಸರಿಗೆ ಮಾಡಿಸಿಕೊಂಡಿದ್ದು ಇರುತ್ತದೆ , ದಿನಾಂಕ: 23-5-2017 ರಂದು ರಾತ್ರಿ 9-30 ಗಂಟೆಗೆ ಆರೋಪಿತನು ಕುಡಿದು ಫಿರ್ಯಾಧಿದಾರಳ ಮನಗೆ
ಬಂದು ಮನೆಯ ಮಾಳಿಗೆ ಮೇಲೆ ಮಲಗಿದ
ಫಿರ್ಯಾಧಿದಾರಳಿಗೆ ‘’ ಲೇ ಸೂಳೇ ನೀನು ನನ್ನ ಕೇಳದೆ ಬೇರೆಯವರಿಗೆ ಜಮೀನನ್ನು ಲೀಜ್ ಕೊಡಲು ತೀರ್ಮಾನ
ಮಾಡಿದ್ದಿಯೆನಲೆ ಸೂಳೆ ಒಂದು ವೇಳೆ ಹೊಲ ಬೇರೆಯವರಿಗೆ ಲೀಜ್ ಕೊಟ್ಟರೆ ಅದರಿಂದ ಬಂದ ಫಸಲಿನ ಹಣ
ನನಗೆ ಕೋಡಬೇಕು ಅಂತಾ ಅವಾಚ್ಯವಾದ ಶಬ್ದಗಳಿಂದ ಬೈದು ಕೂದಲು ಹಿಡಿದು ಎಳೆದಾಡಿ ಕೈಯಿಂದ ಹೊಡೆದು ಎಡಕಾಲು
ತಿರುವಿ ದೊಬ್ಬಿದ್ದರಿಂದ ಫಿರ್ಯಾದಿಯ ಎಡಕಾಲು ಪಾದಕ್ಕೆ ಒಳಪೆಟ್ಟು ಗೊಳಿಸಿ ಜೀವದ
ಬೆದರಿಕೆ ಹಾಕಿದ್ದು ಇರುತ್ತದೆ ಈ ಕುರಿತು ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಪಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ vÀÄgÀÄ«ºÁ¼À
oÁuÉ ಗುನ್ನೆ ನಂಬರ 99/2017 ಕಲಂ 498
ಎ 504.323.324.506 ರೆ/ವಿ 34 ಐಪಿಸಿ . ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂrgÀÄvÁÛgÉ.
ದಿನಾಂಕ:24.05.2017 ರಂದು ರಾತ್ರಿ 9.45 ಗಂಟೆಗೆ ಪಿರ್ಯಾದಿ ²ªÀ°Ã¯Á UÀAqÀ «gÉñÀ °AUÀ¸ÀUÀÆgÀÄ ªÀAiÀĸÀÄì:25
ªÀµÀð eÁ: °AUÁAiÀÄvï G: PÀưPÉ®¸À ¸Á: DAiÀÄð¨ÉÆÃUÁ¥ÀÆgÀÄ FPÉAiÀÄÄ ಠಾಣೆಗೆ ಹಾಜರಾಗಿ
ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ಪಿರ್ಯಾದಿ
ನೀಡಿದ್ದು, ಅದರ ಸಾರಾಂಶವೇನೆಂದರೆ, ಪಿರ್ಯಾದಿಗೆ
ಈಗ್ಗೆ
ನಾಲ್ಕು ವರ್ಷಗಳಿಂದೆ
ಆರೋಪಿ
zÉÆqÀØ¥Àà vÀAzÉ ¸ÀAUÀ¥Àà
ªÉÄgÉPÀgï ªÀAiÀĸÀÄì:60 ªÀµÀð eÁ: °AUÁAiÀÄvï ¸Á; DAiÀÄð¨ÉÆÃUÁ¥ÀÆgÀÄFತನೊಂದಿಗೆ
ಮದುವೆ
ಮಾಡಿಕೊಟ್ಟಿದ್ದು ಮದುವೆಯಾದಗಿನಿಂದ
ಪಿರ್ಯಾದಿಗೆ ಚೆನ್ನಾಗಿ
ನೊಡಿಕೊಂಡಿದ್ದು ನಂತರ ಆರೋಪಿತನು ಪಿರ್ಯಾದಿಗೆ
ಮಾನಸಿಕವಾಗಿ & ದೈಹಿಕವಾಗಿ
ಹಿಂಸೆ
ನೀಡಿ
ಹೊಡೆ
ಬಡೆ
ಮಾಡುತ್ತಿದ್ದರಿಂದ ಇದರಿಂದ ಪಿರ್ಯಾದಿಯು ತನ್ನ ತವರು
ಮನೆಯಲ್ಲಿ ಬಂದು ಇದ್ದಾಗ ಆರೋಪಿತನು
ಈಗ್ಗೆ 15 ದಿನಗಳಿಂದ
ಆರ್ಯಬೋಗಾಪೂರು ಗ್ರಾಮಕ್ಕೆ
ಬಂದು
ಅಲ್ಲಿಯೇ ಇದ್ದು ದಿನಾಂಕ:24.05.2017 ರಂದು ಮದ್ಯಾಹ್ನ 3.00 ಗಂಟೆಗೆ ಪಿರ್ಯಾದಿ ಮನೆಯಲ್ಲಿದ್ದಾಗ
ಆರೋಪಿತನು ನಮ್ಮೂರಿಗೆ
ಹೋಗೋಣ
ಅಂತಾ
ಪಿರ್ಯಾದಿಯೊಂದಿಗೆ ಜಗಳ ತಗೆದು
ಹೊಡೆಯುತ್ತಿದ್ದಾಗ, ಪಿರ್ಯಾದಿಯ
ತಂದೆ
ದೊಡ್ಡಪ್ಪ ಇತನು ಬಿಡಿಸಲು ಬಂದಾಗ ಏನಲೇ
ಸೂಳೆ
ಮಕ್ಕಳೆ ಅಂತಾ ಬೈದು
ಆತನಿಗೆ ಕೈಗಳಿಂದ
ಹೊಡೆದು ತನ್ನ ಬಾಯಿಯಲ್ಲಿಯ ಹಲ್ಲಿನಿಂದ ರಭಸವಾಗಿ
ದೊಡ್ಡಪ್ಪನ ಎಡಗೈ
ಕಿರು
ಬೆರಳಿಗೆ ಕಡಿದಿದ್ದರಿಂದ
ಬಾರಿ
ರಕ್ತಗಾಯವಾಗಿ ಕಿರು ಬೆರಳು
ಕಡಿದ
ರಭಸಕ್ಕೆ ತುಂಡಾಗಿದ್ದು
ಇರುತ್ತದೆ. ನಂತರ ಜಗಳ
ಬಿಡಿಸಲು ಹೋದ ಪಿರ್ಯಾದಿ ಅಕ್ಕ ದೊಡ್ಡಬಸಮ್ಮ ಈಕೆಗೆ ಸಹ
ಆರೋಪಿತನು ಬಾಯಿಯ ಹಲ್ಲಿನಿಂದ ಎಡ ಕೈ
ಮದ್ಯದ
ಬೆರಳಿಗೆ ಕಡಿದು ರಕ್ತಗಾಯ ಮಾಡಿದ್ದು
ಇರುತ್ತದೆ. ಅಂತಾ ಮುಂತಾಗಿ ನೀಡಿದ ದೂರಿನ
ಸಾರಾಂಶದ ಮೇಲಿಂದ
ªÀÄÄzÀUÀ¯ï UÀÄ£Éß £ÀA: 107/2017 PÀ®A 323,
326, 498 (J), 504 L¦¹ CrAiÀİè ಪ್ರಕರಣ ದಾಖಲಿಸಿಕೊಂಡು
ತನಿಖೆ
ಕೈಕೊಂಡಿದ್ದು ಇರುತ್ತದೆ.
zÉÆA©ü
¥ÀæPÀgÀtzÀ ªÀiÁ»w:-
ದಿನಾಂಕ 21-03-2017 ರಂದು ಸಂಜೆ 5-00 ಗಂಟೆ ಸುಮಾರು ಫಿರ್ಯಾದಿ ಮಕ್ಬೂಲಸಾಬ ತಂದೆ ಸಬ್ಜೇಲಿಸಾಬ ವಯಾ-70 ವರ್ಷ ಜಾತಿ
ಮುಸ್ಲಿಂ,
ಒಕ್ಕಲುತನ ಸಾ: ಕಲ್ಲೂರು
FvÀನ ಮಗ ಶಕೀಲ ಈತನು ತಮ್ಮ ಮನೆಯ ಮುಂದಿನ ಬಣವೆ ಹತ್ತಿರ ನಿಂತಿದ್ದಾಗ ಆರೋಪಿ ಫರೀದಾ ಈಕೆಯು ತಿಪ್ಪೆಯ ಹತ್ತಿರ ಸೊಪ್ಪೆ ಬಣವೆ ಹಾಕಿದ ಸಂಬಂದ ಜಗಳ ಮಾಡುತ್ತಿದ್ದಳು ಇದನ್ನು ಕಂಡ 1) ದೌವಲತ್ ತಂದೆ ಮಕ್ಬೂಲಸಾಬ 2)ಹುಸೇನಬೀಗಂಡದೌವಲತ್ ¸Á§ ಫಕುರುದ್ದೀನ್ ತಂದೆ ಮ್ಕಬೂಲ್ ಸಾಬ ಸಾ: ಎಲ್ಲಾರೂ ಮುಸ್ಲಿಂ ಕಲ್ಲೂರು EªÀgÀÄUÀ¼ÀÄ
ಸಮಾನ ಉದ್ದೇಶ ಹೊಂದಿ ಹಳೇ ದ್ವೇಶದಿಂದ ಫಿರ್ಯದಿದಾರ ಮತ್ತು ಆತನ ಹೆಂಡತಿ ಮಕ್ಕಳಿಗೆ ಬಂಡಿ ಗೂಟಗಳಿಂದ ತಲೆಗೆ, ಮೈ ಕೈ ಗೆ ಬಹೊಡೆದು ಗಾಯಗೊಳಿಸಿದ್ದು ಅಲ್ಲದೇ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿರುತ್ತಾರೆ, ಅಂತಾ ಮುಂತಾಗಿ ನೀಡಿದ ಫಿರ್ಯಾದಿಯ ಲಿಖಿತ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ, UÀÄ£Éß £ÀA:
126/2017 ಕಲಂ:143,147,148,323,324,504,506
ಸಹಿತ 149 ಐ.ಪಿ.ಸಿ.CrAiÀİè¥ÀæPÀgÀtzÁR°¹PÉÆAqÀÄvÀ¤SÉPÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 24-05-2017
ರಂದು ಬೆಳಿಗ್ಗೆ 0745 ಗಂಟೆ ಸುಮಾರಿಗೆ ಸಿ.ಎಸ್.ಎಫ್
ಫಾರಂದಲ್ಲಿ ಉದ್ಯೋಗದ ಖಾತ್ರಿ ಯೋಜನಾ ಅಡಿಯಲ್ಲಿ ಒಡ್ಡಿನ ಕಾಮಗಾರಿ ಕೆಲಸ ನಡೆದಿದ್ದರಿಂದ ಸದ್ರಿ
ಕೆಲಸಕ್ಕೆಂದು ಸುಮಾರು 40
ಜನ ಕೂಲಿಕಾರ್ಮಿಕರನ್ನು
ಆರೋಪಿ ಭೀರಪ್ಪ ತಂದೆ ಕರಿಯಪ್ಪ ಜಾನೇಕಲ್ 30 ವರ್ಷ
ಜಾತಿ ಕುರುಬರ ಸಾ:ಜವಳಗೇರಾ ತಾ: ಸಿಂಧನೂರು
ಈತನು ಟ್ರಾಕ್ಟರ್ ನಂ.ಕೆಎ-36 ಟಿಬಿ-6392
ಮತ್ತು ನಂಬರ ಸರಿಯಾಗಿ
ಕಾಣದ ಟ್ರಾಲಿಯಲ್ಲಿ ಕೂಡಿಸಿಕೊಂಡು ಕೆಲಸ ಮುಗಿಸಿಕೊಂಡು ವಾಪಾಸ್ ಜವಳಗೇರಕ್ಕೆ ಬರುತ್ತಿರುವಾಗ
ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ಮುಂದೆ ಹೊರಟಿದ್ದ ವಾಹನವನ್ನು ಓವರ ಟೇಕ್
ಮಾಡಲು ಹೋಗಿ ಒಮ್ಮೇಲೆ ಸಿಂಗಲ್ ಬ್ರೇಕ್
ಹಾಕಿದ್ದರಿಂದ ಟ್ರಾಕ್ಟರ್ ನಿಯಂತ್ರಣ ತಪ್ಪಿ ಟ್ರಾಕ್ಟರ್ ಮತ್ತು ಟ್ರಾಲಿಯು ಬಲಗಡೆಗೆ ಉರುಳಿ ಕಾಲುವೆಯಲ್ಲಿ ಪಲ್ಟಿಯಾಗಿ ಬಿದ್ದಿದ್ದು, ಇದರಿಂದ ಟ್ರ್ಯಾಲಿಯಲ್ಲಿ
ಕುಳಿತ್ತಿದ್ದ ಹುಸೇನಬಾಷ ತಂದೆ ಖಾಸೀಂಸಾಬ 34 ವರ್ಷ ಉ: ಕೂಲಿಕೆಲಸ
ಸಾ:ಜವಳಗೇರಾ ಈತನಿಗೆ ತಲೆಯ
ಹಿಂದೆ ಮತ್ತು ಎಡಬುಜಕ್ಕೆ ಮತ್ತು ಬಲ ಬುಜಕ್ಕೆ ಭಾರೀ ರಕ್ತಗಾಯವಾಗಿ, ಮೂಗಿನಿಂದ
ರಕ್ತ ಸೋರಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಟ್ರಾಕ್ಟರನ ಟ್ರ್ಯಾಲಿಯಲ್ಲಿ ಕುಳಿತ್ತಿದ್ದವರ ಪೈಕಿ 38 ಜನರಿಗೆ
ಸಾಧಾ ಸ್ವರೂಪದ ಗಾಯಗಳಾಗಿದ್ದು,
ನಿಂಗಮ್ಮ ಗಂಡ ದುರುಗಪ್ಪ 35 ವರ್ಷ
ಜಾತಿ ಕುರುಬರ ಉ: ಕೂಲಿಕೆಲಸ ಸಾ:ಜವಳಗೇರಾ
ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ವಿಮ್ಸ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಗುಣಮುಖವಾಗದೇ ಮೃತಪಟ್ಟಿರುತ್ತಾಳೆ. CAvÁPÉÆlÖ zÀÆj£À ªÉÄðAzÀ
§¼ÀUÁ£ÀÆgÀÄ oÁuÉ UÀÄ£Éß £ÀA. 104/17 PÀ®A 279, 337, 338,
304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊPÉÆArgÀÄvÁÛgÉ.
ದಿನಾಂಕ 24-05.2017 ರಂದು
2130 ಗಂಟೆ ಸುಮಾರಿಗೆ ರಾಯಚೂರು ನಗರದ ಲಿಂಗಸ್ಗೂರು ರಸ್ತೆಯ ಕಡೆ ರೈಲ್ವೇ ಓವರ ಬ್ರೀಡ್ಜನ ಮೇಲೆ ಶ್ರೀ ಚೈತನ್ಯ ಆಸ್ಪತ್ರೆಯ ಎದುರಿಗೆ ಶಿವಾಲಯ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ರಾಮಣ್ಣನು ಮೋಟಾರ ಸೈಕಲ್ NO KA36/EH-1520 ನೇದ್ದನ್ನು ಲಿಂಗಸ್ಗೂರು ರಸ್ತೆ ಕಡೆಯಿಂದ ಬಸವೇಶ್ವರ ವೃತ್ತದ ಕಡೆಗೆ ಚಲಾಯಿಸಿಕೊಂಡು ಬರುವಾಗ ºÀ£ÀĪÀÄAvÀ
vÀAzÉ ©üêÀÄ¥Àà, 48 ªÀµÀð eÁw £ÁAiÀÄPÀ G: PÁgÀ £ÀA. JAºÉZï-43 JPïì-7950
£ÉÃzÀÝgÀ ZÁ®PÀ ¸Á: £ÀªÀ®PÀ¯ï ºÁ°ªÀ¹Û ªÀÄÄA¨ÉÊ FvÀ£ÀÄ vÀ£Àß ªÁºÀ£ÀªÁzÀ TOYOTA INNOVA CAR NO MH-43/X-7950 ನೇದ್ದನ್ನು ಬಸವೇಶ್ವರ ವೃತ್ತದ ಕಡೆಯಿಂದ ಲಿಂಗಸ್ಗೂರು ರಸ್ತೆ ಕಡೆಗೆ ಅತಿವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಾಮಣ್ಣನ ಮೋಟಾರ ಸೈಕಲಗೆ ಟಕ್ಕರಕೊಟ್ಟಿದ್ದು
ರಾಮಣ್ಣನ ಬಲಗಡೆ ಹಣೆಗೆ
ಹರಿದ ಭಾರಿ ರಕ್ತಗಾಯವಾಗಿ ರಕ್ತ
ಸ್ರವವಾಗಿದ್ದು, ನಗರದ
ಸುರಕ್ಷಾ ಆಸ್ಪತ್ರೆಯಲ್ಲಿ ಇಲಾಜು ಹೊಂದುವಾಗ ಫಲಕಾರಿಯಾಗದೇ
ದಿನಾಂಕ
25-05-2017 ರಂದು 0115 ಗಂಟೆಗೆ ಮೃತಪಟ್ಟಿದ್ದು
ಇರುತ್ತದೆ. ²ªÀªÀÄä
UÀAqÀ gÁªÀÄtÚ 30 ªÀµÀð eÁw ªÀÄgÁoÀ G: ªÀÄ£ÉUÉ®¸À, ¸Á: UÀ§ÆâgÀ, vÁ: zÉêÀzÀÄUÀð
f: gÁAiÀÄ ZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ
£ÀUÀgÀ ¸ÀAZÁgÀ oÁuÉ UÀÄ£Éß £ÀA. 31/2017
PÀ®A 279,304(J) L.¦.¹ CrAiÀi°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ
PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :25.05.2017
gÀAzÀÄ 93 ¥ÀææPÀgÀtUÀ¼À£ÀÄß ¥ÀvÉÛ ªÀiÁr 14100/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.