¥ÀwæPÁ ¥ÀæPÀluÉ
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
¢£ÁAPÀ 13-6-16
gÀAzÀÄ ¸ÁAiÀÄAPÁ® 4-30 UÀAmÉUÉ ¦ügÁå¢ü ªÀÄvÀÄÛ DvÀ£À vÀAzÉAiÀiÁzÀ
UÁAiÀiÁ¼ÀÄ ªÀÄ®è¥Àà E§âgÀÄ PÀÆrPÉÆAqÀÄ vÀªÀÄä PÉ®¸ÀzÀ ¤«ÄvÀå
ºÁgÁ¥ÀÆgÀ UÁªÀÄzÀ §¸ï ¤¯ÁÝtzÀ JqÀ§¢AiÀÄ gÀ¸ÉÛAiÀÄ°è ¤AwgÀĪÁUÀ ªÀĹÌ
gÀ¸ÉÛAiÀÄ PÀqɬÄAzÀ EªÀiÁªÀĺÀĸÉãÀ vÀA SÁzÀgÀ¸Á§ ºÉZï J¥sï r¯ÉPÀì
ªÉÆÃmÁgï ¸ÉÊPÀ¯ï £ÀA§gÀ PÀ.J 36 E eÉ0490 £ÉÃzÀÝgÀZÁ®PÀ ¸Á . avÁÛ¥ÀÆgÀ vÁ
°AUÀ¸ÀÆUÀÆgÀ FvÀ£À vÀ£Àß
»ÃgÉÆÃ ºÉZï J¥sï r¯ÉPïì ªÉÆÃmÁgï ¸ÉÊPÀ¯ï £ÀA§gÀ PÉ J 36 E.eÉ 0490
£ÉÃzÀÝgÀ°è vÀ£Àß ¸ÀA§A¢üAiÀiÁzÀ ªÀi˯Á¸Á§ FvÀ£À£ÀÄß
vÀ£Àß »AzÉ PÀÆr¹PÉÆAqÀÄ CwêÉÃUÀ ªÀÄvÀÄÛ C®PÀëvÀ£À¢AzÀ
£ÀqɬĹPÉÆAqÀÄ §AzÀªÀ£É UÁAiÀiÁ¼ÀÄ«UÉ lPÀÌgÀ PÉÆnÖzÀÝjAzÀ
UÁAiÀiÁ¼ÀÄ ªÀÄ®è¥Àà£À PÀtÂÚUÉ ªÀÄvÀÄÛ ºÀÄ©âUÉ ºÀuÉUÉ §®UÀqÉ ªÀÄÄAUÉÊUÉ §®UÀqÉ
¥ÁzÀPÉÌ gÀPÀÛUÁAiÀÄUÀ¼ÁVzÀÄÝ DgÉÆÃ¦AiÀÄ ªÉÆÃmÁgï ¸ÉÊPÀ¯ï »AzÉ PÀĽwÛzÀÝ
UÁAiÀiÁ¼ÀÄ ªÀi˯Á¸Á§¤UÉ vÀ¯ÉUÉ gÀPÀÛUÁAiÀÄUÀ¼ÁVzÀÄÝ EgÀÄvÀÛzÉ.
PÁgÀt ªÉÆÃmÁgï ¸ÉÊPÀ¯ï ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ dgÀÄV¹ CAvÁ CA§tÚ
vÀA ªÀÄ®è¥Àà ªÀ.25 eÁw PÀÄgÀħgÀ G MPÀÌ®ÄvÀ£À ¸Á .ºÁgÁ¥ÀÄgÀ vÁ ¹AzsÀ£ÀÆgÀ
gÀªÀgÀÄ PÉÆlÖ ºÉýPÉAiÀÄ ¸ÁgÁA±ÀzÀ
ªÉÄðAzÀ vÀÄgÀÄ«ºÁ¼À oÁuÉ UÀÄ£Éß £ÀA: 88/2015 PÀ®A- 279.337. 338
L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./J¸ï.n. ¥ÀæPÀgÀtzÀ ªÀiÁ»w:-
ದಿನಾಂಕ: 20-05-2016 ರಂದು ಮಧ್ಯಾಹ್ನ 1230 ಗಂಟೆ ಸುಮಾರಿಗೆ ಫಿರ್ಯಾದಿ FgÉñÀ vÀAzÉ QæµÀÖ¥Àà, 28 ªÀµÀð, eÁ: ªÀiÁ®zÁ¸ÀgÀÄ,
G: MPÀÌ®ÄvÀ£À, ¸Á: AiÀiÁ¥À®¢¤ß ಹಾಗೂ ಅವರ ಮನೆಯವರು ತಮ್ಮ ಹೊಲ ಸರ್ವೇ ನಂ. 463/ಸಿ ನೇದ್ದರಲ್ಲಿಯ ಮಾವಿನ ತೋಟದ ಗಿಡಗಳಿಗೆ ಔಷದಿಯನ್ನು ಇಡುತ್ತಿರುವಾಗ 1)
GzÀAiÀÄPÀĪÀiÁgÀ.ªÉÊ.J¸ï vÀAzÉ ZÀ£ÀߪÀÄ®è¥Àà,2) ZÉ£ÀߪÀÄ®è¥Àà vÀAzÉ w¥ÀàtÚ, 3)
§¸ÀªÀgÁd vÀAzÉ ZÉ£ÀߪÀÄ®è¥Àà4) ¸ÀĤïï PÀĪÀiÁgÀ vÀAzÉ GzÀAiÀÄPÀĪÀiÁgÀ J®ègÀÆ
¸Á: AiÀiÁ¥À®¢¤ß ºÁUÀÆ EvÀgÉ 08 d£ÀgÀÄ ಅಕ್ರಮಕೂಟ ರಚಿಸಿಕೊಂಡು ಪೆಟ್ರೋಲ್ ಹಾಗೂ 04 ದೊಡ್ಡ ಕತ್ತಿಗಳನ್ನು ಹಿಡಿದುಕೊಂಡು ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದಲ್ಲದೇ, ಆರೋಪಿ ನಂ. 01 ಈತನು ಪಿರ್ಯಾದಿಯ ತಂದೆಯ ಎದೆಗೆ ಕಾಲಿನಿಂದ ಒದ್ದನು. ಆರೋಪಿ ನಂ. 02 ಈತನು ಫಿರ್ಯಾದಿಯ ಅಣ್ಣನಿಗೆ ಎದೆಯ ಮೇಲೆ ಅಂಗಿ ಹಿಡಿದು ಚಪ್ಪಲಿಯಿಂದ ಹೊಡೆದನು. ಆರೋಪಿ ನಂ. 03 & 04 ಹಾಗೂ ಇನ್ನಿಬ್ಬರು ಫಿರ್ಯಾದಿಯ ಅಣ್ಣ ರಾಮುಲು ಮತ್ತು ಅತ್ತಿಗೆ ಸರೋಜಮ್ಮಳಿಗೆ ಹೊಡೆಯುತ್ತಿರಲು ಬಿಡಿಸಲು ಬಂದ ಸುಜಾತ ಇವರಿಗೆ ಆರೋಪಿ ನಂ. 01 ಈತನು “ಲೇ ದಾಸರ ಸೂಳೇ” ಅಂತಾ ಅಂದು ಆಕೆಯ ಕೈಹಿಡಿದು ಎಳೆದಾಡಿ ಮಾನಭಂಗ ಮಾಡಿದ್ದಲ್ಲದೇ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ.CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß
¥ÉưøÀ oÁuÉ UÀÄ£Éß £ÀA:45/2016 PÀ®A:
143, 147, 148, 447, 323, 354, 355, 504, 506 ¸À»vÀ 149 L¦¹ & 3 (I)(X)(XI) J¸ï.¹/J¸ï.n ¦.J
DåPïÖ 1989 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁUÁtÂPÉ
¥ÀæPÀgÀtzÀ ªÀiÁ»w:-
ಮಾನವಿ ಠಾಣೆ ವ್ಯಾಪ್ತಿಯ ಚಿಕಲಪರ್ವಿ ಗ್ರಾಮದಲ್ಲಿ ತುಂಗಾಭದ್ರ ನದಿಯಲ್ಲಿ ಹಲವಾರು ಟಿಪ್ಪರಗಳಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಿನಾಂಕ 15/06/16 ರಂದು ರಾತ್ರಿ 9.00 ಗಂಟೆಗೆ ಠಾಣೆಯಿಂದ ಶ್ರೀ ಮಂಜುನಾಥ ಎಸ್. ಪಿ.ಎಸ್.ಐ (ಕಾ.ಸು) ಮಾನವಿ.ºÁUÀÆ ¹§âA¢AiÉÆA¢UÉ ಹೊರlÄ ಚಕಲಪರ್ವಿ ನದಿಗೆ ಹೋಗಿ ದಿನಾಂಕ 16/06/2016 ರಂದು 00.30 ಎ.ಎಮ್. ಗಂಟೆಗೆ
ವಾಪಾಸ ಬಂದು ಅಕ್ರಮ ಮರಳು ತುಂಬಿದ 1] ಟಿಪ್ಪರ್ ನಂ ಕೆ.ಎ.22/ಬಿ-9263 2] ಟಿಪ್ಪರ್ ನಂ ಕೆ.ಎ.37/ಎ-2104 3] ಟಿಪ್ಪರ್ ನಂ ಕೆ.ಎ.33/ಎ-2725
4] ಟಿಪ್ಪರ್ ನಂ ಕೆ.ಎ.36/ಬಿ-1494
5] ಟಿಪ್ಪರ್ ನಂ ಕೆ.ಎ.37/ಎ-1397
6] ಟಿಪ್ಪರ್ ನಂ ಕೆ.ಎ.51/ಎ-0805
7] ಟಿಪ್ಪರ್ ನಂ ಕೆ.ಎ.37/ಎ-1764
8] ಟಿಪ್ಪರ್ ನಂ ಕೆ.ಎ.37/ಎ-1764
15] ಟಿಪ್ಪರ್ ನಂ ಕೆ.ಎ.53/3331 MlÄÖ8 ಟಿಪ್ಪರ್ ಗಳನ್ನು (112 ಘನ ಮೀಟರ್ ಮರಳು ಅಂ.ಕಿ 78,400/- ರೂ ಬೆಲೆ ಬಾಳುವದು ತುಂಬಿದ್ದು ) ಹಾಗೂ ಜಪ್ತಿ ಪಂಚನಾಮೆಯನ್ನು ಹಾಜರಪಡಿಸಿ ಪ್ರಕರಣ ದಾಖಲಿಸುವಂತೆ ಆದೇಶಿಸಿದ್ದು ಸದರಿ ಪಂಚನಾಮೆಯಲ್ಲಿ ಮೇಲ್ಕಂಡ 8 ಟಿಪ್ಪರಗಳ ಮಾಲೀಕರುಗಳು ತಮ್ಮ ತಮ್ಮ ಲಾಭಕ್ಕೋಸ್ಕರ ಮೇಲ್ಕಂಡ ಲೋಕೋಯೋಗಿ ಇಲಾಖೆಯವರ ಸಹಾಯದಿಂದ ತಮ್ಮ ತಮ್ಮ ಟಿಪ್ಪರಗಳಲ್ಲಿ ತಲಾ 14 ಘನ ಮೀಟರ ಮರಳನ್ನು ಕಳ್ಳತನದಿಂದ ತುಂಬಿ ಸರಕಾರಕ್ಕೆ ರಾಜಧನ ತುಂಬದೇ ಮರ:ಳನ್ನು ಮಾರಾಟ ಮಾಡುವ ಉದ್ದೇಶದಿಂದ ತಮ್ಮ ಚಾಲಕರುಗಳಿಗೆ ಸಾಗಾಣಿಕೆ ಮಾಡಲು ಟಿಪ್ಪರಗಳಲ್ಲಿ ಮರಳನ್ನು ತುಂಬಿ ನಿಲ್ಲಿಸಿದ್ದವುಗಳನ್ನು ಪಿ.ಎಸ್.ಐ ಸಾಹೇಬರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಮೇಲ್ಕಂqÀ 8 ಟಿಪ್ಪರಗಳನ್ನು ಮರಳು ಸಹಿತ ಜಪ್ತು ಮಾಡಿಕೊಂಡು ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಇರುತ್ತದೆ. ಕಾರಣ ಕ್ರಮ ಜರುಗಿಸುವಂತೆ ಇದ್ದ ಮೇರೆಗೆ 8 n¥ÀàgÀ UÀ¼À ZÁ®PÀgÀ, ªÀiÁ°ÃPÀgÀ ºÁUÀÆ ನರಸಿಂಹ ಅಕ್ಷರಸ್ಥ ಸಹಾಯಕ ಲೋಕೋಪಯೋಗಿ ಇಲಾಖೆ ಒಳನಾಡು ಜಲಾಸಾರಿಗೆ ಇಲಾಖೆ ಮಾನವಿ, ಶರಣಯ್ಯ ಸ್ವಾಮಿ ವರ್ಕ ಇನ್ಸಪೆಕ್ಟರ್ ಲೋಕೋಪಯೋಗಿ ಇಲಾಖೆ ಒಳನಾಡು ಜಲಾಸಾರಿಗೆ ಇಲಾಖೆ ಮಾನವಿ,ಮಹಾರೂಫ್ ಎಸ್.ಡಿ.ಎ. ಲೋಕೋಪಯೋಗಿ ಇಲಾಖೆ ಒಳನಾಡು ಜಲಾಸಾರಿಗೆ ಇಲಾಖೆ ಮಾನವಿ, ಗಜಾನನ ಜೆ.ಈ. ಲೋಕೋಪಯೋಗಿ ಇಲಾಖೆ ಒಳನಾಡು ಜಲಾಸಾರಿಗೆ ಇಲಾಖೆ ಮಾನವಿ EªÀgÀÄUÀ¼À ªÉÄÃ¯É ಮಾನವಿ ಠಾಣೆ ಗುನ್ನೆ ನಂ 132/16 ಕಲಂ 3,42,43 ಕೆ.ಎಮ್.ಎಮ್.ಸಿ ರೂಪ್ಸ
1994 & 4, 4 (1-ಎ) ಎಮ್.ಎಮ್.ಡಿ.ಆರ್. ಕಾಯ್ದೆ 1957 ಮತ್ತು 379 ಐ.ಪಿ.ಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
ಆರೋಪಿ ನಂ-1 ರಾಮಪ್ಪ ತಂದೆ
ಹನುಮಪ್ಪ 50 ವರ್ಷ ಈತನು ಪಿರ್ಯಾದಿ ದೇವಮ್ಮ ಗಂಡ ದಿ.ಭೀಮಪ್ಪ 40
ವರ್ಷ ಮಾದಿಗ ಹೊಲಮನೆಕೆಲಸ ಸಾ:ಬಳಗಾನೂರು ಹಾ.ವ.ಮಿಂಚೇರಿ ತಾ;-ಲಿಂಗಸ್ಗೂರು FPÉAiÀÄ ಗಂಡನ ಅಣ್ಣನಿದ್ದು
ಈತನ ತಾಯಿಯ ಹೆಸರಿನಲ್ಲಿ ಬಳಗಾನೂಋಉ ಸೀಮಾ ಜಮೀನು ಸರ್ವೆ ನಂ-42 ರಲ್ಲಿ 7 ಎಕರೆ 12 ಗುಂಟೆ
ಜಮೀನು ಇದ್ದು ಈ ಜಮೀನನ್ನು ಆರೋಫಿತರು ಪಿರ್ಯಾದಿದಾರಳಿಗೆ ಕೊಡದೆ ತಾವೆ ಉಳಿಮೆ ಮಾಡಿಕೊಂಡು
ಬಂದಿದ್ದು ಇರುತ್ತದೆ ದಿನಾಂಕ;-29/05/2016
ರಂದು ಮದ್ಯಾಹ್ನ 15-00 ಗಂಟೆಗೆ ಬಳಗಾನೂರು ಗ್ರಾಮದ ಹರಿಜನವಾಡದ ಆರೋಪಿತರ ಮನೆಯ ಮುಂದೆ ಪಿರ್ಯಾದಿದಾರಳು
ಆರೋಪಿತರ ಮನೆಗೆ ಹೋಗಿ ನಮಗೆ ಬರಬೇಕಾದ ಜಮೀನನ್ನು ಕೋಡು ಅಂತಾ ಕೇಳಲು ಹೋದಾಗ 1)ರಾಮಪ್ಪ ತಂದೆ ಹನುಮಪ್ಪ 50 ವರ್ಷ
2] ಮೌನೇಶ ತಂದೆ ರಾಮಪ್ಪ 30 ವರ್ಷ3]
ನಾಗರಾಜ ತಂದೆ ರಾಮಪ್ಪ 29
ವರ್ಷ 4]
ಮರಿಯಮ್ಮ ಗಂಡ ಮೌನೇಶ 35
ವರ್ಷ 5]
ಶಾಂತಮ್ಮ ಗಂಡ ಮೌನೇಶ 29
ವರ್ಷ6] ಶಿವಮ್ಮ ಗಂಡ ನಾಗರಾಜ 28
ವರ್ಷ ೆ ಎಲ್ಲರೂ ಜಾ;-ಮಾದಿಗ ಸಾ;-ಬಳಗಾನೂರು ತಾ;-ಸಿಂಧನೂರು
EªÀgÀÄUÀ¼ÀÄ .ಕೂಡಿಕೊಂಡು
ಪಿರ್ಯಾದಿದಾರಳೀಗೆ ಮತ್ತು ಆಕೆಯ ಮಕ್ಕಳೋಂದಿ ಜಗಳ ತೆಗೆದು ಪಿರ್ಯಾದಿದಾರಳಿಗೆ ಕೈಯಿಂದ ಹೋಡೆದು
ಸೀರೆ ಹಿಡಿದು ಎಳೆದಾಡಿ ಅವಮಾನ ಗೋಳಿಸಿದ್ದು ಅಲ್ಲದೆ ಪಿರ್ಯಾದಿ ಮಕ್ಕಳೀಗೂ ಸಹ ಕೈಗಳಿಂದ
ಹೋಡೆಬಡೆ ಮಾಡಿ ಅವಾಚ್ಯವಾಗಿ ಬೈದು ಇನ್ನೋಂದು ಸಾರಿ ಹೋಲದ ಭಾಗದ ತಂಟೆಗೆ ಬಂದರೆ ನಿಮ್ಮನ್ನು
ಉಳಿಸುವದಿಲ್ಲಾ ಅಂತಾ ಬೈದು ಜೀವದ ಬೆದರಿಕೆ ಹಾಕಿರುತ್ತಾರೆ ಘಟನೆ ನಂತರ ಇಲ್ಲಿಯವರೆಗೂ
ಆರೋಪಿತರಿಂದ ಬರಬೇಕಾದ ಜಮೀನಿನ ಭಾಗ ಕೊಡುತ್ತಾರೆ ಅಂತಾ ತಿಳಿದುಕೊಂಡು ಇಲ್ಲಿಯವರೆಗೆ
ಸುಮ್ಮನಾಗಿದ್ದು ಜಮೀನಿನಲ್ಲಿ ಬಾಗ ಕೊಡದೆ ಇದ್ದುದ್ದರಿಂದ ವಿಚಾರಿಸಿ ಈ ದಿವಸ ತಡವಾಗಿ ಬಂದು
ಪಿರ್ಯಾದಿ ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ಪಿರ್ಯಾದಿ ಮೇಲಿಂದ ಠಾಣಾ ಗುನ್ನೆ ನಂ-74/2016 ಕಲಂ 143,147,323,,
504,506,354 ಸಹಿತ 149
ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂrgÀÄvÁÛ£É.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :16.06.2016 gÀAzÀÄ 114 ¥ÀææPÀgÀtUÀ¼À£ÀÄß
¥ÀvÉÛ ªÀiÁr 21,800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.