¥ÀwæPÁ ¥ÀæPÀluÉ
¥Éưøï zÁ½ ¥ÀæPÀgÀtzÀ
ªÀiÁ»w:-
ದಿನಾಂಕ 21-06-2016 ರಂದು 4.35 ಪಿ.ಎಂ ಸುಮಾರಿಗೆ ಸಾಸಲಮರಿ ಗ್ರಾಮದಲ್ಲಿ
ಮಲ್ಲಪ್ಪ ತಂದೆ ಬಸಪ್ಪ ಮಾಲೀಪಾಟೀಲ್, ವಯಾ: 30 ವರ್ಷ, ಜಾ:ಲಿಂಗಾಯತ, ಉ:ಹೋಟೆಲ್ ಕೆಲಸ, ಸಾ:ಸಾಸಲಮರಿ ಗ್ರಾಮ ತಾ:ಸಿಂಧನೂರು FvÀ£ÀÄ ತನ್ನ ಹೋಟೆಲ್ ಮುಂದುಗಡೆ ಸಾರ್ವಜನಿಕ ಸ್ಥಳದಲ್ಲಿ
ಹೋಗಿಬರುವ ಜನರನ್ನು 1
ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ
ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಶ್ರೀ ಮೌನೇಶ ಎ.ಎಸ್.ಐ ಸಿಂಧನೂರು ಗ್ರಾಮೀಣ
ಪೊಲೀಸ್ ಠಾಣೆ ರವರು
ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿದ್ದು ಆರೋಪಿ ನಂ.1 ಈತನು ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ.2 ಅಮರೇಶ ಕುರುಬರ ಬೇವಿನಾಳ ಈತನಿಗೆ ಕೊಡುವದಾಗಿ ತಿಳಿಸಿರುತ್ತಾನೆ. ಆರೋಪಿ ನಂ.1 ಈತನಿಂದ ನಗದು ಹಣ ರೂ. 450, ಮಟಕಾ ಚೀಟಿ, ಬಾಲ್ ಪೆನ್ ಗಳನ್ನು ವಶಪಡಿಸಿಕೊಂಡು ದಾಳಿಪಂಚನಾಮೆಯನ್ನು
ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು
ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 132/2016 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 20.06.2016 ರಂದು ಸಂಜೆ 5.30 ಗಂಟೆ ಸುಮಾರಿಗೆ ವೀರಾಪೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ 1) ಪ್ರಕಾಶ ತಂದೆ ಗುರುಸಿದ್ದಪ್ಪ ವಯಾ: 49 ವರ್ಷ ಜಾ: ಲಿಂಗಾಯತ ಉ: ಒಕ್ಕಲುತನ ಸಾ: ವೀರಾಪೂರು2) ಘನಮಠದಯ್ಯಸ್ವಾಮಿ ತಂದೆ ಶರಣಯ್ಯ ವಯಾ: 42 ವರ್ಷ ಜಾ: ಜಂಗಮ ಉ: ಕೂಲಿ ಸಾ: ವೀರಾಪೂರು EªÀgÀÄUÀ¼ÀÄ ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಮಟಕಾ ಜೂಜಾಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿ ²æÃ gÁªÀİAUÀ¥Àà J.J¸ï.L ºÀnÖ ¥ÉÆÃ°¸ï
oÁuÉ gÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವರಿಂದ ªÀÄlPÁ dÆeÁlzÀ
£ÀUÀzÀÄ ºÀt gÀÆ. 1105/- gÀÆ MAzÀÄ ¸ÁåªÀiï ¸ÀAUï ªÉÆ¨Éʯï CQgÀÆ 300/-JgÀqÀÄ
ªÀÄlPÁ aÃn CQgÀÆ E®èJgÀqÀÄ ¨Á¯ï ¥É£ï CQgÀÆ E®è ಜಪ್ತಿ
ಮಾಡಿಕೊಂಡು ಬಂದು ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತರನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು
ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 25/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು
ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 21.06.2016 ರಂದು ಮಾನ್ಯ ನ್ಯಾಯಾಲಯದಿಂದ
ಪರವಾನಗಿ ಬಂದಿದ್ದು, ಅದರ
ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 87/2016
PÀ®A. 78(111) PÉ.¦. PÁAiÉÄÝ CrAiÀİè ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ
ದಿನಾಂಕ 21-06-2016 ರಂದು 1-45 ಪಿ.ಎಂಗೆ ಕೆ.ಹಂಚಿನಾಳ್ ಕ್ಯಾಂಪ್ ಬಸ್ ನಿಲ್ದಾಣದ
ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹೋಗಿಬರುವ ಜನರನ್ನು 1 ರೂ. ಗೆ 80 ರೂ. ಕೊಡುತ್ತೇನೆ ನಂಬರ್ ಬರೆಸಿರಿ ಅಂತಾ ಕೂಗಿ ಕರೆಯುತ್ತಾ ಜನರಿಂದ ಹಣ ಪಡೆದುಕೊಂಡು ಮಟಕಾ ನಂಬರ್ ಬರೆದುಕೊಡುತ್ತಿದ್ದಾಗ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ನಂ.1 ಚಂದ್ರಶೇಖರ್ ತಂದೆ ಶ್ರೀನಿವಾಸ ರಾವ್ ವಯ 36 ವರ್ಷ
ಜಾ: ಕಾಪು ಉ : ಕಿರಾಣಿ ಅಂಗಡಿ ಸಾ : ಕೆ. ಹಂಚಿನಾಳ್ ಕ್ಯಾಂಪ್
ಈತನಿಂದ ನಗದು ಹಣ ರೂ. 920/-, ಮಟಕಾ ಚೀಟಿ, ಒಂದು ಪೆನ್ ಇವುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ.2 ಆರನ ರಶೀದ್ ಬಾಷಾ ಸಾ : ಅರಗಿನಮರ ಕ್ಯಾಂಪ್ (ಪರಾರಿ) ಈತನಿಗೆ ಕೊಡುವದಾಗಿ ತಿಳಿಸಿದ್ದು, ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 131/2016 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಈತನಿಂದ ನಗದು ಹಣ ರೂ. 920/-, ಮಟಕಾ ಚೀಟಿ, ಒಂದು ಪೆನ್ ಇವುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿ ನಂ.1 ಈತನು ತಾನು ಬರೆದ ಮಟಕಾ ಚೀಟಿಯನ್ನು ಆರೋಪಿ ನಂ.2 ಆರನ ರಶೀದ್ ಬಾಷಾ ಸಾ : ಅರಗಿನಮರ ಕ್ಯಾಂಪ್ (ಪರಾರಿ) ಈತನಿಗೆ ಕೊಡುವದಾಗಿ ತಿಳಿಸಿದ್ದು, ದಾಳಿಪಂಚನಾಮೆಯನ್ನು ಜರುಗಿಸಿ ಜಪ್ತಿಮಾಡಿದ ಮುದ್ದೇಮಾಲು, ದಾಳಿ ಪಂಚನಾಮೆಯ ಸಂಗಡ ಆರೋಪಿಯನ್ನು ಠಾಣೆಗೆ ತಂದು ಹಾಜರುಪಡಿಸಿದ್ದು ಸದರಿ ಜೂಜಾಟದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 131/2016 ಕಲಂ 78 (3) ಕೆ.ಪಿ ಆಕ್ಟ್ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ಅನಧಿಕೃತ ¥À±ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
ದಿನಾಂಕ 20-06-2016 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಸಿಂಧನೂರು-ಕುಷ್ಟಗಿ ರಸ್ತೆಯಲ್ಲಿ ಸಿಂಧನೂರು ನಗರದಲ್ಲಿ ಬಪ್ಪೂರು ಕ್ರಾಸ್ ಹತ್ತಿರ 1) ಲಾರಿ ನಂ.ಕೆಎ-55/1818 ನೇದ್ದರ ಚಾಲಕ, 2) ಲಾರಿ ನಂ. ಕೆಎ-55/1818 ನೇದ್ದರ ಮಾಲೀಕ, 3) ಲಾರಿ ನಂ. ಕೆಎ-55/1818 ನೇದ್ದರಲ್ಲಿನ ದನಗಳ ಖರೀದಿದಾರರು , 4) ಲಾರಿ ನಂ.ಕೆಎ-02/ಎಇ-228 ನೇದ್ದರ ಚಾಲಕ, 5) ಲಾರಿ ನಂ. ಕೆಎ-02/ಎಇ-228 ನೇದ್ದರ ಮಾಲೀಕ, 6) ಲಾರಿ ನಂ. ಕೆಎ-02/ಎಇ-228 ನೇದ್ದರಲ್ಲಿನ ದನಗಳ ಖರೀದಿದಾರರು PÀÆr 08 ಹೋರಿಗಳು , 12 ಆಕಳುಗಳು , 14 ಎಮ್ಮೆಗಳು , 6 ಎತ್ತುಗಳನ್ನು ಇಕ್ಕಟ್ಟಾಗಿ ಯಾವುದೇ ಸೌಕರ್ಯಗಳಿಲ್ಲದೇ ದನಗಳಿಗೆ ಹಿಂಸೆಯಾಗುವ ರೀತಿಯಲ್ಲಿ ತುಂಬಿಕೊಂಡು ಅನಧಿಕೃತವಾಗಿ ಸಾಗಿಸುತ್ತಿದ್ದುದು ಕಂಡುಬಂದಿದ್ದರಿಂದ ಮುಂಜಾಗ್ರತೆಗಾಗಿ ಶ್ರೀ ದೀಪಕ್ ಆರ್.ಭೂಸರೆಡ್ಡಿ ಪಿ.ಎಸ್.ಐ (ಕಾ.ಸು) ಸಿಂಧನೂರು ನಗರ ಪೊಲೀಸ್ ಠಾಣೆ. gÀªÀgÀÄ
ಎರಡು ಲಾರಿ ಮತ್ತು ಅವುಗಳಲ್ಲಿದ್ದ ದನಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ವರದಿ ಮೇಲಿಂದಾ ಸಿಂಧನೂರು ನಗರ ಠಾಣೆ ಗುನ್ನೆ ನಂ.100/2016 , ಕಲಂ: 11
Prevention of cruelty to animals act-1960, ಕಲಂ. 46,47,48,49,50,
51,52,53, 54,55, 56,57, 96,97, 98 Transportation of animal act-1978, ಕಲಂ: 66 R/w 192(A),177 IMV Act-1988 ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
¢£ÁAPÀ 20-06-2016ರಂದು
ಸಿಂದನೂರ – ಗಂಗಾವತಿ ರಸ್ತೆಯ
ರಿಲಾಯನ್ಸ್ ಪೆಟ್ರೊಲ್ ಬಂಕಿನ ಮುಂದಿನ ರಸ್ತೆಯಲ್ಲಿ ಬಿರಪ್ಪ ತಂದೆ ಈರಪ್ಪ ಸಾ: ಹೊಸಳ್ಳಿ
ಇಜೆ ತನ್ನ ಮೊಟಾರ್ ಸೈಕಲ್ ನಂ ಕೆಎ 36 ಇಬಿ 4337 ನೆದ್ದರ ಮೇಲೆ ರಸ್ತೆಯ ಎಡಗಡೆ
ತನ್ನ ಊರಿಗೆ ಹೊಗುತ್ತಿರುವಾಗ ಎದುರುಗಡೆಯಿಂದ ಒಬ್ಬ ತನ್ನ ಲಾರಿ ನಂ ಎಪಿ 16-ಟಿವೈ
6668 ನೆದ್ದರ
ಚಾಲಕ ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ
ಜೊರಾಗಿ ನಡೆಸಿಕೊಂಡು ಎಡಗಡೆಯಿಂದ ಹೊಗುತ್ತಿದ್ದ ಬಿರಪ್ಪನಿಗೆ ಬಲಗಡೆಗೆ ಹೊಗಿ ಟಕ್ಕರ
ಕೊಡಲು ಗಾಡಿ ಸಮೇತ ಕೆಳಗೆ ಬಿಳಲು ಆತನಿಗೆ ಬಲಗಾಲ
ಮೊಣಕಾಲ, ಬಲಗಾಲ
ತೊಡೆ, ಬಲಗೈ
ರಟ್ಟೆ ಮುರಿದಿದ್ದು ತಲೆಯ ಬಲಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಗಾಯಾವಾಗಿ ರಕ್ತಸ್ರಾವವಾಗಿದ್ದು
ಮತ್ತು ದೇಹದ ಬಲಭಾಗದಲ್ಲಿ ಭಾರಿ ಗಾಯಾಗಳಾಗಿರುತ್ತದೆ . ಅಲ್ಲಿಯೆ
ಇದ್ದ ತಮ್ಮ ಊರಿನ ಜನರು 108 ಅಂಬುಲೆನ್ಸ್
ಕರೆಸಿ ಸಿಂಧನೂರಿನ ಸರಕಾರಿ ಆಸ್ಪತ್ರೆಯಲ್ಲಿ
ತೊರಿಸಿ ಕೂಡಲೆ ಬಳ್ಳಾರಿಗೆ ಫಿರ್ಯಾದಿ ಕೊಡದೆ
ಚಿಕೆತ್ಸೆ ಕುರಿತು ಹೊಗಿದ್ದು ಬಂದು
ಫಿರ್ಯಾದಿ ಸಲ್ಲಿಸಿದ್ದು ಇರುತ್ತದೆ.ಮತ್ತು
ಅಪಘಾತ ಪಡಿಸಿದ ಲಾರಿ ಚಾಲಕ ಲಾರಿ ಅಪಘಾತ
ಸ್ಥಳದಲ್ಲಿ ಬಿಟ್ಟು ಹೊಗಿದ್ದು ಇರುತ್ತದೆ.CAvÁ PÉÆlÖ
zÀÆj£À ªÉÄðAzÀ ¸ÀAZÁj ¥Éưøï oÁuÉ ¹AzsÀ£ÀÆgÀ UÀÄ£Éß £ÀA: 38/2016 ಕಲಂ 279, 338,ಐಪಿಸಿ ಮತ್ತು 187 ಐಎಮ್ ವಿ ಯ್ಯಾಕ್ಟ್CrAiÀÄ°è ¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
J¸ï.¹./J¸ï.n.
¥ÀæPÀgÀtzÀ ªÀiÁ»w:-
ದಿನಾಂಕ:20-06-2016 ರಂದು ಡೊಣಮರಡಿ ಗ್ರಾಮದ ಫಿರ್ಯಾಧಿದಾರ ರಂಗಪ್ಪ ಮತ್ತು ಆರೋಪಿ ನಬಿಸಾಬ ಇವರು ಕಸನದೊಡ್ಡಿ ಗ್ರಾಮದಲ್ಲಿ ಮಧ್ಯಪಾನ ಮಾಡುತ್ತಾ ಡೊಣ ಮರಡಿ ಗ್ರಾಮಕ್ಕೆ ನಡೆದುಕೊಂಡು ಬಂದು ಡೋಣಮರಡಿ ಗ್ರಾಮದ ಹನುಮಂತ ದೇವರ ಗುಡಿಯ ಹತ್ತಿರ ಗಮಾತ ಮಾಡುತ್ತಾ ನಬಿಸಾಬನ ಮೈ, ಕೈಗೆ ಫಿರ್ಯಾಧಿದಾರನ ಕೈ ತಗಲಿದ್ದಕ್ಕೆ ಜ್ಯೋಲಿ ಹೋಗಿ ನಬಿಸಾಬನು ಕೆಳಗೆ ಬಿದ್ದಿದ್ದರಿಂದ ತಲಗೆ ರಕ್ತ ಗಾಯವಾಗಿದ್ದು ಇರುತ್ತದೆ.
ನಂತರ ನಬಿಸಾಬನು ಅಲ್ಲಿಂದ ಎದ್ದು ತನ್ನ ಮನೆಗೆ ಹೋದಾಗ ಆತನ ಮನೆಯವರಾದ 1] ರಮಜಪ್ಪ ತಂದೆ ಜಲಾಲಸಾಬ [2] ರಾಜಪ್ಪ ತಂದೆ ನಬಿಸಾಬ 3] ಹುಸೇನಮ್ಮ ಗಂಡ ರಮಜಪ್ಪ [4] ರಮಜಾನಿ ಗಂಡ ನಬೀಸಾಬ 5] ಅಲ್ಲಾಬಕ್ಷೀ ತಂದೆ ನಬಿಸಾಬ ಎಲ್ಲರೂ ಜಾತಿ: ಮುಸ್ಲಿಂ ಸಾ:ಡೋಣಮರಡಿ EªÀgÀÄUÀ¼ÀÄ ಸಿಟ್ಟಿಗೆ ಬಂದು ಅಕ್ರಮಕೂಟ ರಚಿಸಿಕೊಂಡು ರಂಗಪ್ಪನ ಹತ್ತಿರ ಬಂದವರೆ ಆತನನ್ನು ಕಂಡು ಜಗಳ ತೆಗೆದು ಎಲೇ ಬ್ಯಾಡ ಸೂಳೆ ಮಗನೆ ನಬಿಸಾಬನಿಗೆ ಯಾಕೇ ಹೊಡದಿ ಅಂತಾ ಜಗಳ ತೆಗೆದು ಜಾತಿಎತ್ತಿ ಬೈದು ಕಲ್ಲಿನಿಂದ ಆತನ ತಲೆಯ ಹಿಂಭಾಗಕ್ಕೆ ಹೊಡೆದು ಭಾರಿ ಸ್ವರೂಪದ ರಕ್ತಗಾಯಗೊಳಿಸಿದ್ದು ಅಲ್ಲದೆ ಕೊಲೆ ಮಾಡುವ ಬೆದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಹೇಳಿಕೆ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ UÀÄ£Éß £ÀA: 110/2016
ಕಲಂ:143,147,148,323.326,.504.506ಸಹಿತ149ಐ.ಪಿ.ಸಿ. ಮತ್ತುಕಲಂ:3(1)(10) ಎಸ್.ಸಿ./ಎಸ್.ಟಿ.ಕಾಯ್ದೆ 1989CrAiÀİè
¥ÀæPÀgÀt zÁR°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :22.06.2016 gÀAzÀÄ 114 ¥ÀææPÀgÀtUÀ¼À£ÀÄß ¥ÀvÉÛ
ªÀiÁr 18,500/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.