ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಗಾಂಜ ಜಪ್ತಿ ಪ್ರರಕಣದ ಮಾಹಿತಿ.
ದಿನಾಂಕ: 11-09-2020 ರಂದು 5-00 ಪಿ.ಎಮ್ ಆರೋಪಿ 01) NA¥ÀæPÁ±ï ªÀÄAqÀ¯ï vÀAzÉ ¨ÉÆÃ£ÉÆÃ ªÀÄAqÀ¯ï,
ªÀAiÀÄ:44ªÀ , eÁ;PÀëwæAiÀÄ, ¸Á:Dgï.ºÉZï.PÁåA¥ï £ÀA.02, vÁ:¹AzsÀ£ÀÆgÀÄ. ನೇದ್ದವನು ಆರ್.ಹೆಚ್.ಕ್ಯಾಂಪ್ ನಂ2 ರಲ್ಲಿ ತನ್ನ ಜೋಪಡಿ
ಮುಂದಿನ ಕಟ್ಟೆಯ ಮೇಲೆ ಕುಳಿತು ತನ್ನ ಮುಂದುಗಡೆ ಒಂದು ನೀಲಿ ಬಣ್ಣದ ದೊಡ್ಡದಾದ ಪ್ಲಾಸ್ಟಿಕ್ ಕವರಿನಲ್ಲಿ
ಗಾಂಜಾವನ್ನು ಇಟ್ಟುಕೊಂಡು ಅದರಲ್ಲಿಯ ಗಾಂಜಾವನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ ಪ್ರೆಸಿಂಗ್ ಕವರ್ ಗಳಲ್ಲಿ
ಹಾಕಿ ಜನರಿಗೆ ಮಾರಾಟ ಮಾಡುವಾಗ ಪಿ.ಎಸ್.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲಾಗಿ
ಗಾಂಜಾ ತೆಗೆದುಕೊಂಡು ಬಂದವರು ಓಡಿ ಹೋಗಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ 01 ನೇದ್ದವನು
ಸಿಕ್ಕಿಬಿದ್ದಿದ್ದು, ಅವನನ್ನು ಹಿಡಿದುಕೊಂಡು ಅವನಿಂದ ಪಿ.ಎಸ್.ಐ ರವರು ಪಂಚರ ಮತ್ತು ಡಿ.ಎಸ್.ಪಿ
ಸಿಂಧನೂರು ರವರ ಸಮಕ್ಷಮ ನಗದು ಹಣ ರೂ.400/-,
ಒಟ್ಟು 607 ಗ್ರಾಂ ಗಾಂಜಾ, ಸಣ್ಣದಾದ 05 ಪ್ಲಾಸ್ಟಿಕ್ ಪ್ರೆಸಿಂಗ್ ಕವರ್ ಗಳು ಹಾಗೂ ಒಂದು ದೊಡ್ಡದಾದ
ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಗಾಂಜಾವನ್ನು ಆರೋಪಿ
02 GvÀÛªÀiï vÀAzÉ PÁ°¥ÀzÉÆÃ qÁ°, ¸Á:Dgï.ºÉZï.PÁåA¥ï
£ÀA.03, vÁ:¹AzsÀ£ÀÆgÀÄ ನೇದ್ದವನಿಂದ
ತೆಗೆದುಕೊಂಡು ಬಂದು ಮಾರಾಟ ಮಾಡುತ್ತಿರುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ದಾಳಿ ಪಂಚನಾಮೆ,
ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಹಾಜರುಪಡಿಸಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಸಿಂಧನೂರು
ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.122/2020, ಕಲಂ. 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು
ತನಿಖೆ ಕೈಗೊಂಡಿರುತ್ತಾರೆ.
ಕೋಳಿಪಂದ್ಯ ಪ್ರಕರಣದ ಮಾಹಿತಿ.
ದಿ.10-09-2020 ರಂದು ಸಂಜೆ 5-00 ಗಂಟೆಗೆ ಹರವಿಗಡ್ಡಿಮಿಟ್ಟಿಕ್ಯಾಂಪ ಸೀಮೆಯಲ್ಲಿ
ತಿಮ್ಮಪ್ಪ ಗೌಡರ ಹೊಲದ ಹತ್ತಿರವಿದ್ದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರುದುಂಡಾಗಿ
ನಿಂತುಕೊಂಡು ಜೀವಂತ ಹುಂಜ ಗಳನ್ನುಪಂದ್ಯಕ್ಕೆ ಬಿಟ್ಟು ಜೂಜಾಟಕ್ಕೆ ಹಣವನ್ನು ಕಟ್ಟುತ್ತ ಕೋಳಿಪಂದ್ಯ ಜೂಜಾಟದಲ್ಲಿ
ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.
ಸಿರವಾರ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ
ದಾಳಿ ಮಾಡಿದಾಗ, ವೆಂಕಟೇಶ ತಂದೆ ನರಸಿಂಹಲು ವಯ-30ವರ್ಷ ಜಾತಿ-ಚಿಂಚೋಲು
ಉ-ಕೂಲಿಕೆಲಸ,ಸಾ:ಪಿಡಗರಾಲು,ಜಿ:ಗುಂಟೂರು ಹಾಲಿವಸ್ತಿ:ಹರವಿ ಹಾಗೂ ಇತರೆ 4
ಜನ ಆರೋಪಿತರು
ಸಿಕ್ಕು ಬಿದ್ದಿದ್ದು ಉಳಿದ 5 ಜನರು ತಮ್ಮ ಮೋಟಾರ್ ಸೈಕಲಳನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿದ್ದು
ಸಿಕ್ಕುಬಿದ್ದವರ ತಾಬಾದಿಂದ ಜೂಜಾಟದ ಹಣ ರೂ.3,400/-ಹಾಗೂ 3 ಕೋಳಿ [ಹುಂಜ] ಅ.ಕಿ.ರೂ.750/-ಬೆಲೆ
ಬಾಳುವವುಗಳನ್ನು ಮತ್ತು ಸ್ಥಳದಲ್ಲಿ ಬಿಟ್ಟು ಹೋದ 5 ವಿವಿದ ಕಂಪನಿಯ 5 ಮೋಟಾರ್ ಸೈಕಲ್ ಅ.ಕಿ.ರೂ.1,05,000/-ಬೆಲೆ
ಬಾಳುವವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ದಾಳಿ ಪಂಚನಾಮೆ ಮತ್ತು ವರದಿ ಆಧಾರದ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ
ಮಾನ್ಯ ನ್ಯಾಯಾಲ ಯದಿಂದ ಪ್ರಕರಣ ದಾಖಲಿಸಲು ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣೆ ಗುನ್ನೆ
ನಂಬರ 117/2020 ಕಲಂ: 87,93, ಕೆ.ಪೊ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಟಕಾ ದಾಳಿ ಪ್ರರಕಣದ ಮಾಹಿತಿ.
¢£ÁAPÀ:-10-09-2020 gÀAzÀÄ ¸ÁAiÀÄAPÁ® 5-40 UÀAmÉUÉ M§â ªÀåQÛAiÀÄÄ
ºÉUÀÎr¢¤ß UÁæªÀÄzÀ ±ÀgÀt¥Àà EªÀgÀ ºÉÆÃmÉÃ¯ï ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è
PÀ¯Áåt JA§ £À¹Ã©£À ªÀÄlPÁ dÆeÁlzÀ°è vÉÆqÀVgÀĪÀ §UÉÎ ªÀiÁ»w §A¢zÀÝgÀ ªÉÄÃgÉUÉ,
²æÃ
JªÀiï.FgÀtÚ ¦J¸ïL UÀ§ÆâgÀÄ ¥Éưøï oÁuÉ gÀªÀgÀÄ ªÀÄvÀÄÛ ¥ÀAZÀgÀÄ ºÁUÀÆ ¹§âA¢ AiÀĪÀgÉÆA¢UÉ gÀªÀgÉÆA¢UÉ
ºÉÆÃV ªÀÄgÉAiÀÄ°è ¤AvÀÄ £ÉÆÃrzÁUÀ, DgÉÆÃ¦vÀ£ÁzÀ ±ÀgÀt¥Àà vÀAzÉ gÀÄzÀæ¥Àà
ªÀAiÀÄ 42 eÁ §tÂfUÉÃgÀ ¸Á ºÉUÀÎqÀ¢¤ß FvÀ£ÀÄ d£ÀgÀ£ÀÄß PÀÆV £À¹Ã©£À ªÀÄlPÁ
dÆeÁlPÉÌ ºÀtªÀ£ÀÄß PÀnÖj, ¤ªÀÄä dÆeÁlzÀ £ÀA§gÀ §AzÀgÉ 1 gÀÆ.UÉ 80 gÀÆ¥Á¬Ä PÉÆqÀÄvÉÛÃ£É JAzÀÄ d£ÀjAzÀ ºÀt ¥ÀqÉzÀÄPÉÆAqÀÄ
£À¹Ã©£À ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉÆ¼ÀÄîwÛzÁÝUÀ,
¸ÁAiÀÄAPÁ® 6-30 UÀAmÉUÉ zÁ½ ªÀiÁr »rzÀÄ DvÀ¤AzÀ £À¹Ã©£À ªÀÄlPÁ dÆeÁlzÀ £ÀUÀzÀÄ
ºÀt gÀÆ. 1200/-, MAzÀÄ ¨Á¯ï ¥É£ï ªÀ±ÀPÉÌ ¥ÀqÉzÀÄPÉÆAArzÀÄÝ, ¸ÀzÀj ªÀÄlPÁ
£ÀA§gÀ aÃnAiÀÄ£ÀÄß §gÉzÀÄ ¸ÀzÀj aÃn
ªÀÄvÀÄÛ ºÀtªÀ£ÀÄß DgÉÆÃ¦ 2) ªÀÄAiÀÄÆgÀ¸Áé«Ä 45 ªÀµÀð eÁ-dAUÀªÀÄ ¸Á-±ÁAw£ÀUÀgÀ
¸Á-zÉêÀzÀÄUÀð FvÀ¤UÉ PÉÆqÀĪÀÅzÁV w½¹zÀÝjAzÀ ¸ÀzÀjAiÀĪÀ£À£ÀÄß ªÀ±ÀPÉÌ
vÉUÉzÀÄPÉÆAqÀÄ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£À ¥ÀvÀæªÀ£ÀÄß ¤ÃrzÀ
ªÉÄÃgÉUÉ £À¹Ã©£À ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕAiÀÄ ¸ÀégÀÆ¥ÀzÁÝVzÀÝjAzÀ
UÀ§ÆâgÀÄ ¥Éưøï oÁuÉ J£ï.¹. £ÀA.18/2020 PÀ®A:78(III) PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆArzÀÄÝ DgÉÆÃ¦vÀ£ÀÀ «gÀÄzÀÝ
J¥sï.L.Dgï. zÁR°¹PÉÆAqÀÄ vÀ¤SÉ PÉÊUÉÆ¼Àî®Ä ªÀiÁ£Àå £ÁåAiÀiÁ®AiÀÄPÉÌ C£ÀĪÀÄw
¥ÀqÉAiÀÄĪÀ PÀÄjvÀÄ AiÀiÁ¢AiÀÄ£ÀÄß §gÉzÀÄPÉÆArzÀÄÝ. ¢£ÁAPÀ:11/09/2020 gÀAzÀÄ
6-00 UÀAmÉUÉ C£ÀĪÀÄw ¥ÀqÉzÀÄ UÀ§ÆâgÀÄ ¥Éưøï oÁuÉ UÀÄ£Éß £ÀA.86/2020
P˨A;78(III)
PÉ.¦.PÁAiÉÄÝ
¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ 11-09-2020 ರಂದು ರಾತ್ರಿ 7-15 ಗಂಟೆಗೆ ಪಿ.ಎಸ್,ಐ ಮಾನವಿ ಪೊಲೀಸ್ ಠಾಣೆ ರವರು ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 7-30 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ 11-09-2020 ರಂದು ಮಾನವಿ ಠಾಣಾ ವ್ಯಾಪ್ತಿಯ ನೀರಮಾನ್ವಿ ಗ್ರಾಮದ ಶ್ರೀಯಲ್ಲಮ್ಮ ದೇವಿ ದೇವಸ್ಥಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ, ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ರಾಮಣ್ಣ ತಂದೆ ತಿಪ್ಪಣ್ಣ ವಯಾಃ 41 ವರ್ಷ ಜಾತಿಃ ಕೊರವರು ಉಃ ಕೂಲಿ ಕೆಲಸ ಸಾಃ ನೀರಮಾನವಿ ತಾಃ ಮಾನವಿ ಈತನ ಮೇಲೆ ಇಂದು ಸಂಜೆ 5-50 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ ಅಂಗಜಡ್ತಿ ಮಾಡಿ ಸದರಿಯವನಿಂದ 1] ಮಟಕಾ ಜೂಜಾಟದ ನಗದು ಹಣ ರೂ 1260/- 2] ಮಟಕಾ ನಂಬರ್ ಬರೆದ ಒಂದು ಚೀಟಿ 3] ಒಂದು ಬಾಲ್ ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಅರೋಪಿ 2) ಅಮರೇಶ ಭಜಂತ್ರಿ ಸಾಃ ಕೋನಾಪುರ ಪೇಟೆ ಮಾನವಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು ಪಿ.ಎಸ್.ಐರವರು ಜಪ್ತಿ ಮಾಡಿಕೊಂಡು ಇಂದು ಸಂಜೆ 5-50 ಗಂಟೆಯಿಂದ ರಾತ್ರಿ 6-50 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತನ ಮೇಲೆ ಠಾಣೆ ಎನ್.ಸಿ.ಆರ್. ನಂ 41/2020 ರಲ್ಲಿ ನೊಂದಾಯಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ, ರಾತ್ರಿ 8-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 150/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.
ದಿನಾಂಕ 11.09.2020 ರಂದು ರಾತ್ರಿ 8-15 ಗಂಟೆಗೆ ಪಿ.ಎಸ್.ಐ (ಅ.ವಿ) ನೇತಾಜಿನಗರ ಠಾಣೆ ರಾಯಚೂರು ರವರು, ಆರೋಪಿ 1) ನರಸಿಂಹಲು ತಂದೆ ಸವಾರೆಪ್ಪ ವ:38, ಜಾ: ಎಸ್.ಸಿ ಮಾದಿಗ ಉ: ಖಾಸಗಿ ಕೆಲಸ ಸಾ: ಅಶೋಕ ನಗರ ರಾಯಚೂರು ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದ ನೀಡಿದ್ದರ ಮೇರೆಗೆ ಸ್ವೀಕರಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ರಾತ್ರಿ 9-00 ಗಂಟೆಗೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆಯ ಸಾರಂಶವೇನಂದರೆ ಇಂದು ದಿನಾಂಕ:11.09.2020 ರಂದು ಸಾಯಂಕಾಲ 6-45 ಗಂಟೆಗೆ ಠಾಣಾ ಹದ್ದಿಯ ಜಹೀರಬಾದ್ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರೂ ಆರೋಪಿತರು ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ ಪಿಎಸ್ಐ (ಅ;ವಿ) ನೇತಾಜಿ ಠಾಣೆ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಾಯಂಕಾಲ 7-00 ಗಂಟೆಗೆ ಹೋಗಿ ಸಾಯಂಕಾಲ 7-15 ದಿಂದ ರಾತ್ರಿ 8-15 ದಾಳಿ ಮಾಡಿದಾಗ ಇಡ್ಲಿಗೌಸ್ ಸಾ:ರಾಯಚೂರು ಈತನು ಓಡಿಹೋಗಿದ್ದು ಇನ್ನೊಬ್ಬ ಆರೋಪಿ ಸಿಕ್ಕಿಬಿದ್ದಿದ್ದು ಆತನಿಗೆ ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು ನರಸಿಂಹಲು ತಂದೆ ಸವಾರೆಪ್ಪ ವ:38, ಜಾ: ಎಸ್.ಸಿ ಮಾದಿಗ ಉ: ಖಾಸಗಿ ಕೆಲಸ ಸಾ: ಅಶೋಕ ನಗರ ರಾಯಚೂರು ಅಂತಾ ಹೇಳಿದ್ದು ಇವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 210/- ರೂಪಾಯಿಗಳು ಮತ್ತು ಒಂದು ಮಟಕಾ ನಂಬರ್ ಚೀಟಿ ಹಾಗೂ ಒಂದು ಬಾಲ್ ಪೆನ್ನು ಸಿಕ್ಕಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ರಾತ್ರಿ 8-30 ಗಂಟೆಗೆ ನೀಡಿದ್ದರ ಆಧಾರದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಅಪರಾಧ ಸಂ:66/2020 ಕಲಂ.78 (3) ಕೆ.ಪಿ ಕಾಯ್ದೆ ಪ್ರಕಾರ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.