:
¥ÀwæPÁ ¥ÀæPÀluÉ
AiÀÄÄrCgï.¥ÀæPÀgÀtzÀ
ªÀiÁ»w:-
ದಿನಾಂಕ 02-07-2016 ರಂದು
09-00 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿ ಹನುಮಂತ ತಂದೆ ಅಯ್ಯಪ್ಪ ವಯ:
40 ವರ್ಷ ಜಾ: ನಾಯಕ ಉ: ಒಕ್ಕಲುತನ ಸಾ: ಹೀರ ತಾ: ಮಾನವಿ EªÀgÀÄ ನೀಡಿದ
ಹೇಳಿಕೆ ಪಿರ್ಯಾದಿ ಸಾರಾಂಶವೆನೆಂದರೆ, ತಮ್ಮ ತಂದೆಯಾದ ಅಯ್ಯಪ್ಪ ತಂದೆ ನಿಂಗಪ್ಪ ವಯ: 65
ವರ್ಷ ಜಾ: ನಾಯಕ ಸಾ: ಹೀರಾ ತಾ: ಮಾನವಿ ಇದ್ದು ಇವರಿಗೆ ಈಗ್ಗೆ 7-8 ವರ್ಷ ಗಳಿಂದ ಲೋ ಬಿ.ಪಿ.
ಮತ್ತು ಶುಗರ್ ಇದ್ದು ಹಾಗೂ ಹೃದಯ ತೊಂದರೆಯು ಸಹ ಇದ್ದಿದ್ದು, ರಾಯಚೂರು ಕವಿತಾಳ
ಆಸ್ಪತ್ರೆಗಳಲ್ಲಿ ತೋರಿಸಿದ್ದು ಇರುತ್ತದೆ. ಮನ್ನೆ ದಿನಾಂಕ : 30-06-2016 ರಂದು ಬೆಳಗ್ಗೆ 9:00
ಗಂಟೆ ಸುಮಾರಿಗೆ ದವಖಾನೆಗೆ ತೋರಿಸಿಕೊಂಡು ಬರುತ್ತೇನೆ ಅಂತಾ ಊರಿನಿಂದ ಹೋದನು. ನಂತರ ನಾವು
ಸಾಯಾಂಕಾಲ ವರೆಗೆ ನೋಡಲಾಗಿ ನಮ್ಮ ತಂದೆ ಮನೆಗೆ ವಾಪಸ್ ಬರಲಿಲ್ಲಾ. ನಾವು ಅವರ ಗೆಳೆಯ ಹತ್ತಿರ
ಮತ್ತು ಕುರಿ ಕಾಯುವವರ ಹತ್ತಿರ ಹೋಗಿರಬಹುದು ಅಂತಾ ತಿಳಿದುಕೊಂಡೆವು. ಮರುದಿನ ಸಹ ನಮ್ಮ ತಂದೆಯು
ಮನೆಗೆ ಬರಲಾರದ ಕಾರಣ ನಾವು ನಮ್ಮ ತಂದೆಯನ್ನು ಬಂಗಾರಪ್ಪ ಕೆರೆಕಡೆಗೆ, ಭಾಗಲವಾಡ ಕಡೆಗೆ ಹುಡುಕಾಡಿದೆವು.
ಎಲ್ಲಿಯು ಸಿಕ್ಕಿರುವುದಿಲ್ಲಾ. ರಾತ್ರಿ ಅಂದಾಜು 9-10 ಗಂಟೆಯ ಸುಮಾರಿಗೆ ನಮಗೆ ವಿಷಯ
ತಿಳಿದಿದ್ದೇನೆಂದರೆ, ಕವಿತಾಳ ಪೊಲೀಸರು ಬಾಗಲವಾಡ ಸೀಮಾಂತರದ ಹಳ್ಳದಲ್ಲಿ ಒಂ ದು ವಯಸ್ಸಾದ ಗಂಡು
ಮಗನ ಶವ ಸಿಕ್ಕಿದ್ದು ಯಾರದು ಅಂತಾ ಪರಿಚಯ ಹಿಡಿಯಲು ತಿಳಿಸಿದ್ದರಿಂದ ನಾವು ಕವಿತಾಳಕ್ಕೆ ಬಂದು
ಶವವನ್ನು ನೋಡಲಾಗಿ ಅದು ನಮ್ಮ ತಂದೆಯದೆ ಇತ್ತು.
ನನ್ನ ತಂದೆಯವರಿಗೆ ಲೋ. ಬಿ.ಪಿ. ಶುಗರ್, ಮತ್ತು ಹೃದಯ
ತೊಂದರೆ ಇದ್ದು ಮನ್ನೆ ದಿನಾಂಕ: 30-06-16 ರಂದು ತೋರಿಸಿಕೊಂಡು ಬರಲು ಆಸ್ಪತ್ರೆಗೆ ಹೋಗಿದ್ದು
ಮರಳಿ ಮನೆಗೆ ಬಾರದೆ ತನಗೆ ಪರಿಚಯ ಇದ್ದ ಗೆಳೆಯರನ್ನು ಮಾತಾಡಿಸಿಕೊಂಡು ಬರಲು ಬಾಗಲವಾಡ ಕಡೆಗೆ
ಬಂದಿದ್ದು, ಕುರಿಯವರನ್ನು ಹುಡುಕುತ್ತಾ ಹಳ್ಳದ ದಂಡೆಯ ಕಡೆಗೆ ಹೊರಟಾಗ ಕುಂಬಾರ ಬಸ್ಸಪ್ಪ ರವರ
ಹೊಲದ ಹತ್ತಿರ ಆಕಸ್ಮಿಕವಾಗಿ ಆತನಿಗೆ ಹೃದಯಬೇನೆ ಅಥವಾ ಲೋ.ಬಿ.ಪಿ. ಯಾಗಿ ಅಥವಾ
ಇನ್ನಾವುದೋ ಖಾಯಿಲೆಯಿಂದ ನಿನ್ನೆ ದಿನಾಂಕ : 01-07-16 ರಂದು ಬೆಳಗ್ಗೆ 10:00 ಗಂಟೆಯಿಂದ
ಮದ್ಯಾಹ್ನ 3:00 ಗಂಟೆಯ ಅವಧಿಯಲ್ಲಿ ಮೃತಪಟ್ಟಿರಬಹುದು.ಸದರಿ ನನ್ನ ತಂದೆಯ ಮರಣದಲ್ಲಿ ಯಾರ ಮೇಲೆ
ಯಾವುದೆ ತರಹದ ಸಂಶಯ ಇರುವುದಿಲ್ಲಾ. ಹಾಗೂ ಯಾವುದೆ ದೂರು ಇರುವುದಿಲ್ಲಾ. ಈ ಘಟನೆಯು
ಆಕಸ್ಮಿಕವಾಗಿ ಜರುಗಿದ್ದು ಇರುತ್ತದೆ.ನನ್ನ ತಂದೆಯ ಮರಣದ ವಿಷಯವು ತಡವಾಗಿ ಗೊತ್ತಾದ ಬಳಿಕ ಬಂದು
ನನ್ನ ತಂದೆಯ ಶವವನ್ನು ಗುರುತಿಸಿ ಫಿರ್ಯಾಧಿ ನೀಡಲು ವಿಳಂಬವಾಗಿರುತ್ತದೆ. ಕಾರಣ ಮುಂದಿನ ಕಾನೂನು
ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಫಿರ್ಯಾಧಿ ಸಾರಂಶದ ಮೇಲಿನಿಂದ
ಕವಿತಾಳ ಪೊಲೀಸ್ ಠಾಣೆ ಯು ಡಿ ಅರ್ ನಂಬರು 08/2016 ಕಲಂ 174 ಸಿ ಅರ್ ಪಿ ಸಿ ಅ ಅಡಿಯಲ್ಲಿ
ಪ್ರಕರ ದಾಖಲಾಸಿಕೊಂಡು ತನಿಖೆಯನ್ನು ಕೈಗೊಂಡಿದ್ದು ಇರುತ್ತದೆ,
CPÀæªÀÄ ªÀÄgÀ¼ÀÄ ¸ÁUÀtÂPÉ ¥ÀæPÀgÀtzÀ ªÀiÁ»w:-
ದಿನಾಂಕ : 1-7-2016 ರಂದು ಮದ್ಯಾಹ್ನ 3-15 ಗಂಟೆಗೆ ಪಿ.ಎಸ್.ಐ(ಕಾ.ಸು) ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಒಂದು ಮರಳು
ಟ್ರ್ಯಾಕ್ಟರ್ ಅನ್ನು
ಅದರ ಚಾಲಕನ
ಸಮೇತ ಅಕ್ರಮ
ಮರಳು ಧಾಳಿಯಿಂದ ವಾಪಾಸ್ಸು ಠಾಣೆಗೆ
ಬಂದು ಜಪ್ತು ಪಂಚನಾಮೆಯೊಂದಿಗೆ ಮುಂದಿನ
ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ '' ದಿನಾಂಕ 1-7-2016 ರಂದು ಮದ್ಯಾಹ್ನ 1-45 ಗಂಟೆಗೆ ಮೇಲ್ಕಂಡ ಆರೋಪಿ ನಂ.1) ನಾಗರಾಜ ತಂದೆ ನಾರಾಯಣಪ್ಪ ವಯಾ 35 ವರ್ಷ ಜಾತಿ ಕುರುಬುರು ಉ: ಟ್ರ್ಯಾಕ್ಟರ್ ನಂ ಎ.ಪಿ 04/4462 & ನಂಬರ್ ಇಲ್ಲದ ಟ್ರ್ಯಾಲಿಯ ಚಾಲಕ ಸಾ: ನೀರಮಾನವಿ ನೇದ್ದವನು ತನ್ನ
ಮಾಲಕನು ಹೇಳಿದಂತೆ ಚೀಕಲಪರ್ವಿ ಗ್ರಾಮದ ತುಂಗಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ,
ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ತನ್ನ ಟ್ರ್ಯಾಕ್ಟರ್ ನಲ್ಲಿ ಅಕ್ರಮವಾಗಿ ಮರಳು
ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಮಾನವಿ ಹೊರವಲಯದ ಲೋಯೋಲಾ ಕಾಲೇಜ್
ಹತ್ತಿರ ಮಾನವಿ-ರಾಯಚೂರು ಮುಖ್ಯ
ರಸ್ತೆಯಲ್ಲಿ ಟ್ರ್ಯಾಕ್ಟರ್ ನಂ ಎ.ಪಿ 04/4462 & ನಂಬರ್ ಇಲ್ಲದ ಟ್ರ್ಯಾಲಿಯಲ್ಲಿಯ 2 ಘನ ಮೀಟರ್ ಮರಳು ಅಂದಾಜು ಕಿಮ್ಮತ್ತು 1400/- ರೂ ಬೆಲೆ ಬಾಳುವ ಮರಳನ್ನು
ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರ್ಯಾಕ್ಟರ್ ಚಾಲಕ ಮತ್ತು
ಅದರ ಮಾಲಕನ
ವಿರುದ್ದ ಕ್ರಮ
ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ
ಮಾನವಿ ಠಾಣಾ ಗುನ್ನೆ ನಂ.141/2016 ಕಲಂ
3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957 &
379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂrgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 1-7-2016 ರಂದು ರಾತ್ರಿ 11-30 ಗಂಟೆಗೆ ಫಿರ್ಯಾದಿದಾರಳಾದ ಶ್ರೀಮತಿ ತಿಕ್ಕಮ್ಮ ಗಂಡ ರಾಮಲಿಂಗ ವಯಾ 38 ವರ್ಷ ಜಾತಿ ಬುಡಗ ಜಂಗಮ ಉ: ಕೂಲಿಕೆಲಸ ಸಾ: ಬುಡಗ ಜಂಗಮ ನಗರ ಮಾನವಿ ಈಕೆಯು ಠಾಣೆಗೆ ಹಾಜರಾಗಿ ತನ್ನದೊಂದು ನುಡಿ ಫಿರ್ಯಾದಿಯನ್ನು ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ, '' ತಾನು ಗಂಡ & ಮಕ್ಕಳೊಂದಿಗೆ ಮಾನವಿ ನಗರದ ಬುಡಮ ಜಂಗಮ ನಗರದಲ್ಲಿ ಕೂಲಿಕೆಲಸ ಮಾಡಿಕೊಂಡು ಉಪಜೀವನ ಮಾಡುತಿದ್ದು, ನಿನ್ನೆ ದಿನಾಂಕ 1-7-2016 ರಂದು ರಾತ್ರಿ
9-00 ಗಂಟೆಯ ಸುಮಾರಿಗೆ ತನ್ನ ಗಂಡನಾದ ರಾಮಲಿಂಗಪ್ಪ ಈತನು ಮನೆಯಲ್ಲಿ ಊಟ ಮಾಡಿದ ನಂತರ ಬೆಳಿಗ್ಗೆ ಚಹಾ ಮಾಡಲಿಕ್ಕೆಂದು ಹಾಲು ತರಲು ಮನೆಯಿಂದ ಕರಡಿಗುಡ್ಡಾ ಕ್ರಾಸ್ ಕಡೆಗೆ ಹೋಗಿದ್ದು, ನಂತರ ರಾತ್ರಿ 10-15 ಗಂಟೆಗೆ ತಾನು ಮನೆಯಲ್ಲಿ ಇದ್ದಾಗ ತಮ್ಮ ಮನೆಯ ಪಕ್ಕದವರಾದ ಮಹೇಶಗೌಡ ತಂದೆ ಚಂದ್ರಯ್ಯ ಜಾತಿ ಲಿಂಗಾಯತ ಸಾ: ಬುಡಗ ಜಂಗಮ ನಗರ ಮಾನವಿ ಇವರು ತನ್ನ ಮನೆಗೆ ಬಂದು ತಿಳಿಸಿದ್ದೇನೆಂದರೆ, '' ಇದೀಗ ರಾತ್ರಿ 10-00 ಗಂಟೆ ಸುಮಾರಿಗೆ ತಾನು ಮತ್ತು ಸಿ. ಶಂಕ್ರಪ್ಪ ಇಬ್ಬರು ಕೂಡಿ ಮಾನವಿ- ಸಿಂಧನೂರು ಮುಖ್ಯ ರಸ್ತೆಯ ಪಕ್ಕ ಕರಡಿಗುಡ್ಡಾ ಕ್ರಾಸ್ ಹತ್ತಿರ ಮಾತನಾಡುತ್ತಾ ನಿಂತುಕೊಂಡಿರುವಾಗ್ಗೆ ನಿನ್ನ ಗಂಡ ರಾಮಲಿಂಗಪ್ಪ ಈತನು ರಸ್ತೆ ದಾಟಿ ಮನೆಯ ಕಡೆಗೆ ಬರುತ್ತಿರುವಾಗ ಅದೇ ಸಮಯದಲ್ಲಿ ರಾಯಚೂರು ಕಡೆಯಿಂದ ಸಿಂಧನೂರು ಕಡೆಗೆ ಹೋಗುತ್ತಿದ್ದ ಯಾವದೋ ಒಬ್ಬ ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ರಸ್ತೆ ದಾಟುತಿದ್ದ ನಿನ್ನ ಗಂಡನ ಮೇಲೆ ಲಾರಿಯನ್ನು ಹಾಯಿಸಿದ್ದರಿಂದ ಲಾರಿಯು ತಲೆಯ ಮೇಲೆ ಹೋಗಿ ತಲೆ ಹೊಡೆದು ಮಿದುಳು ಹೊರಗೆ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಪಘಾತದ ತರುವಾಯ ಲಾರಿಯ ಚಾಲಕನು ನಿಲ್ಲಿಸದೇ ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದ್ದರಿಂದ ಕೂಡಲೇ ತಾನು ಸ್ಥಳಕ್ಕೆ ಹೋಗಿ ನೋಡಲು ಸಂಗತಿ ನಿಜವಿದ್ದು, ಕಾರಣ ತನ್ನ ಗಂಡನಿಗೆ ಟಕ್ಕರ್ ಮಾಡಿ ಓಡಿ ಹೋದ ಲಾರಿಯ ಚಾಲಕನನ್ನು ಪತ್ತೆ ಮಾಡಿ ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ
ಠಾಣೆ ಗುನ್ನೆ ನಂ 142/16 ಕಲಂ 279,304(ಎ) ಐ.ಪಿ.ಸಿ ಮತ್ತು ಕಲಂ 187 ಐ.ಎಂ.ವಿ ಕಾಯಿದೆ ಪ್ರಕಾರ ಪ್ರಕರಣ
ದಾಖಲಿಸಿಕೊಂಡಿದ್ದು ಇರುತ್ತದೆ.
¤AiÀĪÀÄ
G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :02.07.2016 gÀAzÀÄ 145 ¥ÀææPÀgÀtUÀ¼À£ÀÄß ¥ÀvÉÛ ªÀiÁr 21,600/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.