¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 23-2-2017 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ಗಾಯಾಳು ಕೆ.ಅಶೋಕ ತಂದೆ ಕೆ. ನರಸಪ್ಪ ಹಾಗೂ ಮೃತ ಅನೀಲ ಮೂರು ಜನರು ಸೇರಿ ತಮ್ಮ ಫ್ಲಾಟಿನಾ ಮೋಟಾರ್ ಸೈಕಲ್ ನಂ ಕೆ.ಎ36/ಅರ್.-2670 ನೇದ್ದರಲ್ಲಿ ಕುಳಿತುಕೊಂಡು ಪೋತ್ನಾಳ ಗ್ರಾಮದಿಂದ ತಮ್ಮ ಅಮರೇಶ್ವರ್ ಕ್ಯಾಂಪಿಗೆ ಬರುವಾಗ ದಾರಿಯಲ್ಲಿ ಸಿಂಧನೂರು-ಮಾನವಿ ಮುಖ್ಯ ರಸ್ತೆಯ ಮೇಲೆ ಅಮರೇಶ್ವರ್ ಕ್ಯಾಂಪಿನ ಆಂಜಿನಯ್ಯ ದೇವರ ಗುಡಿಯ ಹತ್ತಿರ ಸಿಂಧನೂರು ಕಡೆಯಿಂದ ಲಾರಿ (ಆಯಿಲ್ ಟ್ಯಾಂಕರ್) ನಂ MH43-U9025 ನೇದ್ದರ ಚಾಲಕ ಕಮಲ್ ತಂದೆ ಅವಿನಾಶ 32 ವರ್ಷ ಸಾ: ವೆಸ್ಟ ಬೆಂಗಾಲ್ ಈತನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಫಿರ್ಯಾದಿ ಸೈಕಲ್ ಮೋಟಾರ್ ಗೆ ಹಿಂದಿನಿಂದ ಟಕ್ಕರ್ ಮಾಡಿದ್ದರಿಂದ 3 ಜನರು ಸೈಕಲ್ ಮೋಟಾರ್ ಸಮೇತ ಕೆಳಗೆ ಬಿದ್ದಿದ್ದು, ಫಿರ್ಯಾದಿಗೆ ಸಾದಾ ಗಾಯ ಮತ್ತು ಕೆ. ಅಶೋಕ ಈತನಿಗೆ ಭಾರಿ ಸ್ವರೂಪದ ಗಾಯಗಳು ಆಗಿದ್ದಲ್ಲದೇ ಅನೀಲ ತಂದೆ ಬಸ್ಸಪ್ಪ ಈತನಿಗೆ ಬಲಗಾಲು ತೊಡೆಯ ಹತ್ತಿರ, ಬಲಮೊಣಕಾಲಿಗೆ, ತಲೆಗೆ ಭಾರಿ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದಾಗ ಚಿಕಿತ್ಸೆ ಕಾಲಕ್ಕೆ ಮೃತಪಟ್ಟಿದ್ದು ಕಾರಣ ಮೇಲ್ಕಂಡ ಲಾರಿ ಚಾಲಕನ ವಿರುದ್ದ ಕ್ರಮ ಜರುಗಿಸುವಂತೆ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ. 63/2017 ಕಲಂ.279,337, 338 304(ಎ) ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 23/02/2017 ರಂದು 17-15 ಗಂಟೆಗೆ ಠಾಣೆಗೆ ಹಾಜರಾದ ಪಿರ್ಯಾದಿದಾರರು ಹಾಜರು ಪಡಿಸಿದ ಗಣಕೀಕೃತ
ಪಿರ್ಯಾದಿಯ ಸಾರಂಶವೆನೆಂದರೆ ದಿನಾಂಕ 22/02/2017 ರಂದು 19-30 ಗಂಟೆಗೆ ಗಾಯಾಳು ಜಯಲಕ್ಷ್ಮೀ ಯ ಆರೋಗ್ಯ ಸರಿ ಇಲ್ಲದಿದ್ದರಿಂದ
ಪಿರ್ಯಾದಿ ವಿರುಪಾಕ್ಷಿ
ತಂದೆ ಸರ್ವೇಶರಾವ್ ವಯಸ್ಸು 30 ವರ್ಷ ಜಾ:ಕಮ್ಮಾ ಉ:ಒಕ್ಕಲತನ ಸಾ:73 ಕ್ಯಾಂಪ್ ಕವಿತಾಳ ತಾ:ಮಾನವಿ ಈತನು ತನ್ನ ಮೋಟಾರು
ಸೈಕಲ್ ಮೇಲೆ ಕವಿತಾಳ ಆಸ್ಪತ್ರೆಗೆ ಹೋಗಿ ತೋರಿಸಿಕೊಂಡು ವಾಪಾಸು ತಮ್ಮ ಕ್ಯಾಂಪ್ ಗೆ
ಹೋಗುತ್ತೀರುವಾಗ ಹನುಮಂತ ಕುರುಬರು ಸಾ:ಸೈದಾಪೂರು ಎದುರುಗಡೆಯಿಂದ
ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಪಿರ್ಯಾದಿಯ ಮೋಟಾರು ಸೈಕಲ್
ಗೆ ಟಕ್ಕರು ಕೊಟ್ಟಿದ್ದರಿಂದ ಪಿರ್ಯಾದಿಯ ಮೋಟಾರು ಸೈಕಲ್ ನ ಹಿಂದುಗಡೆ ಕುಳಿತ್ತಿದ್ದ
ಜಯಲಕ್ಷ್ಮೀಯ ತೊಟ್ಟಿದ್ದ ಸೀರೆಯು ಆರೋಪಿತನ ಗಾಡಿಗೆ ಸಿಲುಕಿದ್ದರಿಂದ ಜಯಲಕ್ಷ್ಮೀಗೆ ಕೆಳಗೆ
ಬಿದ್ದಾಗ ಆಕೆಯ ಬಲಕಾಲಿನ ಪಾದದ ಕಿರು ಬೆರಳು ಕಟ್ಟಾಗಿದ್ದು, ಎಡ ಮೊಣಕಾಲಿಗೆ ಒಳಪೇಟ್ಟು
ಮತ್ತು ಸೊಂಟಕ್ಕೆ ಒಳಪೇಟ್ಟು
ಅಗಿದ್ದರಿಂದ ಪಿರ್ಯಾದಿ ಮತ್ತು ಇತರರು ಸೇರಿ ಅಂಬ್ಯೂಲೇನ್ ಕರೆಯಿಸಿಕೊಂಡು ಜಯಲಕ್ಷ್ಮೀಯನ್ನು
ಕವಿತಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಕವಿತಾಳದಲ್ಲಿ
ವೈದ್ಯರು ಇಲ್ಲದ ಕಾರಣ ಜಯಲಕ್ಷ್ಮೀಯನ್ನು ಅಂಬ್ಯೂಲೇನ್ಸ್ ನಲ್ಲಿ ರಾಯಚೂರು ರಿಮ್ಸ್ ಆಸ್ಪತ್ರೆಗೆ
ನಿನ್ನೇ ರಾತ್ರಿ ಸೇರಿಕೆ ಮಾಡಿ ಇಂದು ತಡವಾಗಿ ಬಂದು ಅಪಘಾತಕ್ಕೆ ಕಾರಣವಾದ ಆರೋಫಿತನ ಮೇಲೆ
ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಇರುತ್ತದೆ. ಅಂತಾ ಇದ್ದ
ಪಿರ್ಯಾದಿಯ ಸಾರಂಶದ
ಮೇಲಿಂದ ಕವಿತಾಳ ಪೊಲೀಸ್ ಠಾಣೆ ಗುನ್ನೆ ನಂ: 15/2017 ಕಲಂ 279.338.ಐಪಿಸಿ ಅಡಿಯಲ್ಲಿ ಪ್ರಕರಣವನ್ನು
ದಾಖಾಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ಫಿರ್ಯಾದಿ, ಮೃತ ಹನುಮಂತ ಹಾಗೂ ತಿರುಪತಿ ಮೂರು ಜಜನರು ಕೂಡಿ ಮದಲಾಪೂರ ಗ್ರಾಮದ ನಾಗರಾಜನ ಆಟೋ ನಂ ಕೆ.ಎ.36/ಎ-5931 ನೇದ್ದರಲ್ಲಿ ಕುಳಿತುಕೊಂಡು ಮಾನವಿಯಿಂದ ಮದಲಾಪೂರಗೆ ಮಾನವಿ-ಚಿಕಲಪರ್ವಿ ರಸ್ತೆ ಹಿಡಿದು ಹೊರಟಾಗ ಸಂಜೀವರಾಯ ಗುಡಿ ಇನ್ನೂ ಸ್ವಲ್ಪದ ದೂರದಲ್ಲಿದ್ದಾಗ ಎದುರುಗಡೆಯಿಂದ ಒಂದು ಟ್ರ್ಯಾಕ್ಟರ್ ನ್ನು ಅದರ ಚಾಲಕನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬರುವದನ್ನು ನೋಡಿ ನಾಗರಾಜನು ಆಟೋವನ್ನು ಇನ್ನೂ ನಿಧಾನ ಮಾಡಿ ರಸ್ತೆಯ ಎಡಕ್ಕೆ ತೆಗೆದುಕೊಂಡಾಗ್ಯೂ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಒಮ್ಮೆಲೆ ವೇಗವಾಗಿ ನೆಡೆಯಿಸಿಕೊಂಡು ಆಟೋಕ್ಕೆ ಎದೆಯ ಮೇಲೆ ಬಂದಾಗ ನಾಗರಾಜನು ಆಟೋವನ್ನು ಇನ್ನೂ ಎಡಕ್ಕೆ ತೆಗೆದುಕೊಂಡಿದ್ದು ಆದರೆ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರ್ ಇಂಜಿನ್ ನನ್ನು ಏಕಾ ಏಕಿ ಎಡಕ್ಕೆ ಕಟ್ ಮಾಡಿದಾಗ ಅದಕ್ಕೆ
ಇದ್ದ ಟ್ರಾಲಿಯ ಬಲಭಾಗವು ಆಟೋದ ಬಲಭಾಗಕ್ಕೆ ಢಿಕ್ಕಿಕೊಟ್ಟಿದ್ದರಿಂದ ಆಟೋವು ಉರುಳಿ ಕೆಳಗೆ ಎಡಗಡೆ ಬಿದ್ದಿದ್ದು ಆಟೋದಲ್ಲಿ ಬಲಗಡೆಗೆ ಕುಳಿತಿದ್ದ ಹನುಮಂತನ ಬಲಗೈ ,ಮೊಣಕೈ ಹತ್ತಿರ ಭಾರಿ ರಕ್ತಗಾಯವಾಗಿ ಮುರಿದಿದ್ದು ಅಲ್ಲದೇ ಎದೆಗೆ ಭಾರಿ ಪೆಟ್ಟಾಗಿ ಎಲುಬುಗಳು ಮುರಿದು ತೆರಿಚಿದ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಟ್ರ್ಯಾಕ್ಟರ /ಟ್ರಾಲಿಯ ಚಾಲಕನಿಗೆ ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರನ್ನು ಪಡೆದುಕೊಂಡು 23.00 ಗಂಟೆಗೆ ಠಾಣೆಗೆ ಬಂದು ಮಾನವಿ ಪೊಲೀಸ್ ಠಾಣೆ ಗುನ್ನೆ ನಂ 64/17 ಕಲಂ 279,304(ಎ) ಐ.ಪಿ.ಸಿ ಹಾಗೂ 187 ಐ.ಎಮ್.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ:-
¦üAiÀiÁð¢zÁgÀgÀÄ AiÀÄPÁè¸À¥ÀÆgÀ ¹ÃªÀiÁzÀ
ºÉÆ®zÀ ¸ÀªÉÃð £ÀA.110/2J,2¹ £ÉÃzÀÝgÀ ªÀiÁ°ÃPÀgÁVzÀÄÝ, D D¹ÛUÉ ¸ÀA§A¢ü¹zÀAvÉ
eÉ.§¸ÀªÀgÁd ºÁUÀÆ EvÀgÀgÀ «gÀÄzÀÞ ¥À²ÑªÀÄ oÁuÉAiÀİè UÀÄ£Éß £ÀA.170/09 PÀ®A
448,420 L¦¹ & 3(1)(iv)(v) J¸ï¹/J¸ïn ¦.J.PÁAiÉÄÝ-1989 ¥ÀæPÁgÀ UÀÄ£Éß
zÁR°¹zÀÄÝ, CzÀÄ £ÁåAiÀiÁ®AiÀÄzÀ «ZÁgÀuÉ AiÀİègÀÄvÀÛzÉ. DgÉÆÃ¦ ¥sÀPÀÈ¢Ýãï CºÀäzï FvÀ£ÀÄ N.J¸ï.
£ÀA.332/2009 £ÉÃzÀÝgÀ°è ¥Áèmï £ÀA.60/14 ¹JA¹ £ÀA. 1-11-154/60/14 MlÄÖ 30 )(
40=1200 ZÀzÀÄgÀÄCr «¹ÛÃtðzÀ ¥Áèmï
vÀªÀÄäzÉAzÉ ¹«¯ï zÁªÉ ºÁQzÀÄÝ, F zÁªÉUÉ ¸ÀA§A¢¹zÀAvÉ ¸À°è¹zÀ J¯Áè zÁR¯ÉUÀ¼ÀÄ
¸ÀļÀÄî ºÁUÀÄ £ÀPÀ° EgÀĪÀÅzÀjAzÀ DgÉÆÃ¦vÀ¤UÉ ¦üAiÀiÁð¢zÁgÀgÀ D¹ÛAiÀÄ ªÉÄïÉ
MvÀÄÛªÀj ªÀiÁqÀĪÀ ¥ÀæAiÀiÁ¸À ªÀiÁqÀÄwÛzÁÝgÉ. ¦üAiÀiÁð¢zÁgÀgÀ D¹ÛAiÀÄ£ÀÄß
CPÀæ«Ä¸ÀĪÀ, C£ÁåAiÀĪÁV D¹Û¬ÄAzÀ ºÉÆgÀ ºÁPÀĪÀÅzÀÄ, ¸ÀļÀÄî zÁªÉUÀ¼À£ÀÄß
gÀa¸ÀĪÀÅzÀÄ, ¸ÁªÀðd¤PÀ £ËPÀjUÉ ¸ÀļÀÄî ªÀiÁ»w ¤Ãr ¦üAiÀiÁð¢zÁgÀjUÉ £ÉÆÃªÀÅ
GAlÄ ªÀiÁr ºÉzÀj¸ÀÄwÛzÁÝ£É JAzÀÄ EzÀÝ SÁ¸ÀV zÀÆj£À (¸ÀA/02/2017 ¢£ÁAPÀ ó14/2/17
) ¸ÁgÁA±ÀzÀ ªÉÄðAzÀ ¸ÀzÀgÀ
§eÁgÀ oÁuÉ UÀÄ£Éß £ÀA.25/17 PÀ®A 3(1) (f)(g)(p)(q) (r)(12) J¸ï¹/ J¸ïn ¦.J. PÁAiÉÄÝ- 1989 ಅಡಿಯಲ್ಲಿ UÀÄ£Éß zÁಖಲಿಕಸಿಕೊಂಡು ತನಿಕೆ ಕೈ ಕೊಂಡಿರುತ್ತಾರೆ
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ
PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ :24.02.2017
gÀAzÀÄ 113 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄÃ
zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.